world news

ಇಸ್ಲಾಂ ಕುರಿತು ಸಂಸದ ತೇಜಸ್ವಿ ಟ್ವೀಟ್: ಅಳಿಸಿ ಹಾಕಲು ಟ್ವಿಟ್ಟರ್‌ಗೆ ಕೇಂದ್ರ ಮನವಿ

ನವದೆಹಲಿ, ಮೇ 8: ಇಸ್ಲಾಂ ಧರ್ಮದ ಕುರಿತಂತೆ ಸಂಸದ ತೇಜಸ್ವಿ ಸೂರ್ಯ ಮಾಡಿದ್ದ ಟ್ವೀಟ್‌ನ್ನು ಅಳಿಸಿಹಾಕುವಂತೆ ಕೇಂದ್ರ ಸರ್ಕಾರ ಟ್ವಿಟ್ಟರ್‌ಗೆ ಮನವಿ ಮಾಡಿದೆ. ಅವರು ಟ್ವೀಟ್‌ನಲ್ಲಿ ಸಾಮಾನ್ಯವಾಗಿ ಎಲ್ಲಾ ಉಗ್ರರು ಮುಸ್ಲಿಮರು ಧರ್ಮದವರಾಗಿದ್ದಾರೆ, ಭಯೋತ್ಪಾದನೆಗೆ ಧರ್ಮವಿರುವುದಿಲ್ಲ ಆದರೆ ಭಯೋತ್ಪಾದಕರಿಗೆ ಖಂಡಿತವಾಗಿಯೂ ಧರ್ಮವಿರುತ್ತದೆ ಎಂದು ಹೇಳಿದ್ದರು. ಕೆ ಆರ್ ಮಾರುಕಟ್ಟೆ ಸ್ಥಳಾಂತರಕ್ಕೆ ಸಂಸದ ತೇಜಸ್ವೀ ಸೂರ್ಯ ಆಗ್ರಹ ಇಸ್ಲಾಂ




world news

ಸಾವಿನ ರಹಸ್ಯ: ಕೊರೊನಾ ವೈರಸ್ + ಸೈಲೆಂಟ್ ಹೈಪೋಕ್ಸಿಯಾ = ಸಾವು!

ನವದೆಹಲಿ, ಮೇ.08: ನೊವೆಲ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ವಿಶ್ವವೇ ಅಣಿಯಾಗಿದೆ. ಸೋಂಕಿತರನ್ನು ಸಾವಿನ ದವಡೆಯಿಂದ ರಕ್ಷಿಸಲು ಮಹಾಮಾರಿಗೆ ಮದ್ದು ಕಂಡು ಹಿಡಿಯಲು ವೈದ್ಯರು, ಸಂಶೋಧಕರ ತಂಡ ಹಗಲು-ರಾತ್ರಿ ಶ್ರಮಿಸುತ್ತಿದೆ. ವಿಶ್ವದಾದ್ಯಂತ 39,34,813ಕ್ಕೂ ಹೆಚ್ಚು ಜನರಿಗೆ ಅಂಟಿಕೊಂಡಿರುವ ಹಾಗೂ 2,71,095 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಜನರನ್ನು ಭಯದಲ್ಲೇ ಬದುಕುವಂತೆ ಮಾಡಿದೆ. ಭಾರತದಲ್ಲೂ ಸೋಂಕಿತರ




world news

ಭಾರತೀಯ ಎಂದು ಹೆಮ್ಮೆ ಪಡಲು ಯಾವತ್ತೂ ನಮಗೆ ಕಾರಣಗಳು ಕಡಿಮೆಯಾಗಿಲ್ಲ

ಮೂರನೇ ಹಂತದ ಲಾಕ್ ಡೌನ್ ಮತ್ತು ಮಾರಣಾಂತಿಕ ಕೊರೊನಾ ವೈರಸ್ ದಾಳಿಯ ನಡುವೆ, ಸಂಸಾರಿ ಬಾಬ ಎನ್ನುವ ಹೆಸರಿನ ಈ ಕೆಳಗಿನ ಪೋಸ್ಟ್, ಸಾಮಾಜಿಕ ತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅದು ಹೀಗಿದೆ: ಬ್ರಿಟನ್ ಮೂರು ತಿಂಗಳ ನಂತರ ಕೋವಿಡ್ ಸಂಪರ್ಕವನ್ನು ಕಂಡುಹಿಡಿಯುವ ಆ್ಯಪ್ ತಂದಿದೆ. ನಾವೋ, ಎರಡೇ ವಾರದಲ್ಲಿ ಆರೋಗ್ಯ ಸೇತು ಡೆವಲಪ್ ಮಾಡಿದ್ದೇವೆ. ಅಷ್ಟೇ




world news

ಮುಂದುವರೆದ ಕೊರೊನಾ ಅಟ್ಟಹಾಸ, ಹೊಸದಾಗಿ 48 ಸೋಂಕಿತರು ಪತ್ತೆ!

ಬೆಂಗಳೂರು, ಮೇ 08: ರಾಜ್ಯದಲ್ಲಿ ಕೊರೊನಾ ವೈರಸ್ ತನ್ನ ಅಟ್ಟಹಾಸ ಮುಂದುವರೆದಿದ್ದು ಕಳೆದ 24 ಗಂಟೆಗಳಲ್ಲಿ ಹೊಸದಾಗಿ 48 ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯಾದ್ಯಂತ ಒಟ್ಟಾರೆ 753 ಸೋಂಕಿತ ಪ್ರಕರಣಗಳು ದೃಢಪಟ್ಟಿವೆ. ಕಳೆದ ಒಂದು ದಿನದಲ್ಲಿ ದಾವಣಗೆರೆಯಲ್ಲಿ ಅತಿಹೆಚ್ಚು 14 ಸೋಂಕಿತರು ಪತ್ತೆಯಾಗಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ 12 ಜನರಿಗೆ ಬೆಳಗಾವಿಯಲ್ಲಿ 11 ಮಂದಿಗೆ ಹಾಗೂ ಬೆಂಗಳೂರಿನಲ್ಲಿ




world news

ಶರಣರು ಕಂಡಂತೆ ಲಾಕ್‌ಡೌನ್: ಬಸವಣ್ಣನವರ ವಚನದಲ್ಲಿ ವಿವರಣೆ!

ಕೊರೊನಾ ವೈರಸ್ ಎಂಬ ಮಹಾಮಾರಿಯಿಂದ ತತ್ತರಿಸಿರುವ ಈ ಸಂದರ್ಭದಲ್ಲಿ ವಿಶ್ವದ ಅರ್ಧದಷ್ಟು ಜನರು ತಮ್ಮನ್ನು ತಾವೇ ಮನೆಯಲ್ಲಿ ಲಾಕ್‌ಡೌನ್‌ ಎಂದು ಕಟ್ಟಿಹಾಕಿಕೊಂಡಿದ್ದಾರೆ. ಕಳೆದ ಸುಮಾರು 45 ದಿನಗಳಿಂದ ಯಾವುದೇ ಆದಾಯವಿಲ್ಲದೆ ಮನೆಯಲ್ಲಿ ಇದ್ದಾಗ ಮನೆಯ ಯಜಮಾನ (ಪತಿ) ಅನುಭವಿಸುವ ಯಾತನೆ, ಆತಂಕ ಮತ್ತು ಅನಿಶ್ಚಿತತೆ ಆತನನ್ನು ಇಕ್ಕಟ್ಟಿನಲ್ಲಿ ಇರಿಸುತ್ತದೆ. ಆತ ಹೇಗೆ ಗೃಹ ಬಂಧನವನ್ನು (ಲಾಕ್‌ಡೌನ್) ನಿರ್ವಹಿಸಬೇಕು




world news

ಲಾಕ್ ಡೌನ್ ಅಂದರೆ ಆನ್, ಆಫ್ ಸ್ವಿಚ್ ಅಲ್ಲ: ಮೋದಿಗೆ ಗಂಭೀರ ಪ್ರಶ್ನೆ ಎಸೆದ ರಾಹುಲ್ ಗಾಂಧಿ

ನವದೆಹಲಿ, ಮೇ 8: ಮಾಜಿ ರಿಸರ್ವ್ ಬ್ಯಾಂಕ್ ಗವರ್ನರ್ ರಘುರಾಂ ರಾಜನ್ ಮತ್ತು ಪ್ರೊ. ಅಭಿಜಿತ್ ಬ್ಯಾನರ್ಜಿಯವರಿಂದ ಮಹತ್ವದ ಟಿಪ್ಸ್ ಅನ್ನು ಪಡೆದುಕೊಂಡಿರುವ ರಾಹುಲ್ ಗಾಂಧಿ, ಮೋದಿ ಸರಕಾರಕ್ಕೆ ಗಂಭೀರ ಪ್ರಶ್ನೆಯನ್ನು ಎಸೆದಿದ್ದಾರೆ. ರಾಜಧಾನಿಯಲ್ಲಿ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಪತ್ರಿಕಾಗೋಷ್ಠಿ ನಡೆಸಿದ ರಾಹುಲ್ ಗಾಂಧಿ,"ಮೇ 17ರಂದು, ಮೂರನೇ ಹಂತದ ಲಾಕ್‌ ಡೌನ್ ಮುಕ್ತಾಯಗೊಂಡ ನಂತರದ




world news

7 ದಿನಗಳಲ್ಲಿ 6000 ಕಿ.ಮೀ ಕ್ರಮಿಸಿದ ಈತ ಅಸಾಮಾನ್ಯ!

ಎಲ್ಲರಂತೆ ಗೂಡು ಕಟ್ಟುವ ಅಭ್ಯಾಸವಂತೂ ಇಲ್ಲ, ಅವರಿವರ ಮನೆಯಲ್ಲಿ ಹೊಟ್ಟೆಹೊರೆಯುವುದು ರೂಢಿಗತವಾಗಿ ಬಂದಿದೆ. ಅದು ಈ ಸೀಸನ್ ನಲ್ಲಿ ಅಲೆಮಾರಿಯಂತೆ ಸುತ್ತುವ ಮಹಾ ವಲಸಿಗರಿಗೆ ಪೈಪೋಟಿ ನೀಡಬಲ್ಲವನು ಈತ. ಇವನೇ ಒನೊನ್ ಕೋಗಿಲೆ. ಏಪ್ರಿಲ್ 29ಕ್ಕೆ ಕೀನ್ಯಾದಲ್ಲಿ ತನ್ನ ಪ್ರಯಾಣ ಆರಂಭಿಸಿದ ಇವನು ಕಳೆದೆರಡು ದಿನಗಳ ಹಿಂದೆ ಮಧ್ಯಪ್ರದೇಶದಲ್ಲಿ ಕಾಣಿಸಿಕೊಂಡಿದ್ದಾನೆ. ಒಂದು ವಾರದಲ್ಲಿ 6300 ಕಿ.ಮೀ




world news

ಭಾರತದ ನಾಲ್ಕು ಕಾರ್ಖಾನೆಗಳಲ್ಲಿ ದುರಂತಕ್ಕೆ ಇದೇನಾ ಕಾರಣ?

ನವದೆಹಲಿ, ಮೇ.08: ನೊವೆಲ್ ಕೊರೊನಾ ವೈರಸ್ ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಭಾರತ ಲಾಕ್ ಡೌನ್ ಘೋಷಿಸಲಾಗಿದೆ. ಕೇಂದ್ರ ಸರ್ಕಾರವು ಆರ್ಥಿಕತೆಗೆ ಶಕ್ತಿ ತುಂಬುವ ಉದ್ದೇಶದಿಂದ ಕೆಲವು ಕಾರ್ಖಾನೆಗಳ ಕಾರ್ಯಾರಂಭಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದೆ. ದೇಶದಲ್ಲಿ ಲಾಕ್ ಡೌನ್ ನಿಯಮ ಸಡಿಲಿಕೆ ಬೆನ್ನಲ್ಲೇ ಆರಂಭಗೊಂಡ ಕಾರ್ಖಾನೆಗಳಲ್ಲಿ ಭಾರಿ ದುರಂತಗಳೇ ಸಂಭವಿಸಿವೆ. ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ಅನಿಲ ಸೋರಿಕೆ ದುರಂತ,




world news

ಕೊರೊನಾವೈರಸ್ ಜೊತೆ ಬದುಕಲು ಕಲಿಯಿರಿ: ಕೇಂದ್ರ ಸಲಹೆ

ನವದೆಹಲಿ, ಮೇ 9: ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 60 ಸಾವಿರಕ್ಕೆ ತಲುಪಿದ್ದು, ವೈರಸ್ ಜೊತೆ ಬದುಕಲು ಕಲಿಯಿರಿ ಎಂದು ಕೇಂದ್ರ ಸಲಹೆ ನೀಡಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೇಂದ್ರ ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್, ನಾವೆಲ್ಲರೂ ವೈರಸ್ ಜೊತೆಗೆ ಬದುಕಬೇಕಾದ ಬಹುದೊಡ್ಡ ಸವಾಲು ಮುಂದಿದೆ. ಈ ರೀತಿ ಮಾಡಲು ಸರ್ಕಾರದ ಮಾರ್ಗಸೂಚಿಗಳನ್ನು ನಡವಳಿಕೆಯಲ್ಲೇ ಬದಲಾವಣೆ




world news

ಮನುಷ್ಯನ ಮೂತ್ರ ಚಂದ್ರನಲ್ಲಿ ಕಾಂಕ್ರೀಟ್ ತಯಾರಿಗೆ ಸಹಕಾರಿ: ಯುರೋಪ್ ಬಾಹ್ಯಾಕಾಶ ಸಂಸ್ಥೆ

ಬರ್ಲಿನ್, ಮೇ 9: ಮಾನವನ ಮೂತ್ರ ಚಂದ್ರಗ್ರಹದಲ್ಲಿ ಕಾಂಕ್ರೀಟ್ ತಯಾರಿಕೆಗೆ ಸಹಕಾರಿಯಾಗಲಿದೆ ಎಂದು ಯುರೋಪ್ ನ ಬಾಹ್ಯಾಕಾಶ ಸಂಸ್ಥೆ ಹೇಳಿದೆ. ಚಂದ್ರನ ಮೇಲ್ಮೈ ಮೇಲೆ ಲಭ್ಯವಾಗುವ ವಸ್ತುಗಳನ್ನು ಮಾತ್ರ ಬಳಕೆ ಮಾಡುವ ಸಾಧ್ಯತೆಯಿರುವುದರಿಂದ ಭೂಮಿಯಿಂದ ನಿರ್ಮಾಣಕ್ಕೆ ವಸ್ತುಗಳನ್ನು ಪೂರೈಸುವ ಅವಶ್ಯಕತೆ ಕಡಿಮೆಯಾಗಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ. ಚಂದ್ರ ಗ್ರಹಕ್ಕೆ ಹೋಗಿ ಬಂದವರಿದ್ದಾರೆ. ಅಲ್ಲಿ ನೆಲೆಸಲು ಪ್ರಯತ್ನಗಳು, ಪ್ರಯೋಗಗಳು




world news

13 ಜನರಿಂದ 328 ಮಂದಿಗೆ ಕೊರೊನಾ: ಬೆಚ್ಚಿಬೀಳಿಸುವ 'ಸೂಪರ್ ಸ್ಪ್ರೆಡರ್ಸ್' ಕಹಾನಿ!

ಬೆಂಗಳೂರು, ಮೇ 9: ಕರ್ನಾಟಕ ರಾಜ್ಯದಲ್ಲಿ ಇಲ್ಲಿಯವರೆಗೂ ಒಟ್ಟು 753 ಮಂದಿಗೆ ಡೆಡ್ಲಿ ಕೊರೊನಾ ವೈರಸ್ ಸೋಂಕು ತಗುಲಿದೆ. ಆ ಪೈಕಿ ಈಗಾಗಲೇ 30 ಮಂದಿ ಕೊರೊನಾ ವೈರಸ್ ಗೆ ಬಲಿಯಾಗಿದ್ದರೆ, 376 ಜನ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಸದ್ಯ ರಾಜ್ಯದಲ್ಲಿ 346 ಕೋವಿಡ್-19 ಆಕ್ಟೀವ್ ಕೇಸ್ ಗಳಿವೆ. ದಿನದಿಂದ ದಿನಕ್ಕೆ ಕೊರೊನಾ ಸೋಂಕಿತ ಪ್ರಕರಣಗಳು ಗಣನೀಯವಾಗಿ ಏರಿಕೆ




world news

ಅಬ್ಬಬ್ಬಾ.. ಕರ್ನಾಟಕಕ್ಕೆ ಬರಲು 'ಇಷ್ಟೊಂದು' ಜನ ನೋಂದಣಿ ಮಾಡಿಸಿದ್ದಾರಾ?

ಕರ್ನಾಟಕ, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ಏಕಾಏಕಿ ದೇಶದಾದ್ಯಂತ ಲಾಕ್ ಡೌನ್ ಘೋಷಿಸಿದ ಪರಿಣಾಮ ಸಾವಿರಾರು ಕನ್ನಡಿಗರು ಹೊರ ರಾಜ್ಯಗಳಲ್ಲಿ ಸಿಲುಕುವಂತಾಯಿತು. ಕೆಲಸವೂ ಸೇರಿದಂತೆ ಇನ್ನಿತರ ಕಾರಣಗಳಿಗೆ ಹೊರ ರಾಜ್ಯಗಳಿಗೆ ತೆರಳಿದ್ದ ಕನ್ನಡಿಗರು ಲಾಕ್ ಡೌನ್ ನಿಂದಾಗಿ ಸಂಕಷ್ಟದಿಂದ ಒದ್ದಾಡುತ್ತಿದ್ದಾರೆ. ಇದೀಗ ಲಾಕ್ ಡೌನ್ ನಿಯಮಗಳು ಕೊಂಚ ಸಡಿಲಗೊಂಡಿದ್ದು, ವಲಸೆ ಕಾರ್ಮಿಕರನ್ನು ಅವರವರ




world news

ಭಾರತೀಯ ಹವಾಮಾನ ಇಲಾಖೆಯಿಂದ ಪಿಒಕೆ ಭಾಗದ ವರದಿ ಬೇಡ ಎಂದ ಪಾಕಿಸ್ತಾನ

ನವದೆಹಲಿ, ಮೇ 9: ಪಾಕ್ ಆಕ್ರಮಿತ ಪ್ರದೇಶದ ಕುರಿತು ಯಾವುದೇ ಹವಾಮಾನ ವರದಿಯನ್ನು ಭಾರತ ನೀಡುವ ಅಗತ್ಯವಿಲ್ಲ ಎಂದು ಪಾಕಿಸ್ತಾನ ಹೇಳಿದೆ. ಪಾಕ್‌ ಆಕ್ರಮಿತ ಕಾಶ್ಮೀರದ ನಗರಗಳ ಹವಾಮಾನ ವರದಿಯನ್ನು ನೀಡಲು ಭಾರತೀಯ ಹವಾಮಾನ ಇಲಾಖೆ  ಪ್ರಾರಂಭಿಸಿದೆ. ಈ ಮೂಲಕ ಪಾಕಿಸ್ತಾನದ ಸುಪ್ರೀಂಕೋರ್ಟ್‌ ಗಿಲ್ಗಿಟ್‌ - ಬಾಲ್ಟಿಸ್ತಾನ್‌ನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಲು ಕೊಟ್ಟಿರುವ ಆದೇಶಕ್ಕೆ ಭಾರತ




world news

ಯಡಿಯೂರಪ್ಪನವರ ಕಾರ್ಯಶೈಲಿಯನ್ನು ಮುಕ್ತಕಂಠದಿಂದ ಹೊಗಳಿದ ವಿರೋಧ ಪಕ್ಷದ ನಾಯಕರು

ಬೆಂಗಳೂರು, ಮೇ 9: ಶುಕ್ರವಾರ, ವಿರೋಧ ಪಕ್ಷದ ನಾಯಕರು, ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿಯಾಗಿದ್ದರು. ಈ ವೇಳೆ, ಸಿಎಂ ಕಾರ್ಯಶೈಲಿಯನ್ನು ವಿರೋಧ ಪಕ್ಷಗಳು ಮುಕ್ತಕಂಠದಿಂದ ಹೊಗಳಿದ್ದಾರೆಂದು, ಸಚಿವ ಸುರೇಶ್ ಕುಮಾರ್, ತಮ್ಮ ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ಸಚಿವರ ಪೋಸ್ಟ್ ಅನ್ನು ಯಥಾವತ್ತಾಗಿ ಇಲ್ಲಿ ಹಾಕಲಾಗಿದೆ: "ಕೆಳಗೆ ಪೋಸ್ಟ್ ಮಾಡಿರುವ ಎರಡು ಫೋಟೋಗಳು ಎರಡು ಬೇರೆ ಸಂದರ್ಭಕ್ಕೆ




world news

ಕೆನಡಾ ಪ್ರಧಾನಿ ಕೈಗೊಂಡ ಈ ನಿರ್ಧಾರಕ್ಕೆ ಚಪ್ಪಾಳೆ ಹೊಡೆಯಲೇಬೇಕು!

ಒಟ್ಟಾವ, ಮೇ 9: ಮಾರಣಾಂತಿಕ ಕೊರೊನಾ ವೈರಸ್ ಸೋಂಕನ್ನು ತಡೆಗಟ್ಟಲು ವಿವಿಧ ದೇಶಗಳನ್ನು ವಿವಿಧ ಕಾರ್ಯಗಳನ್ನು ಕೈಗೊಂಡಿವೆ, ಕೈಗೊಳ್ಳುತ್ತಿವೆ. ಲಾಕ್ ಡೌನ್ ನಿಂದಾಗಿ ರಾಷ್ಟ್ರಗಳ ಆರ್ಥಿಕ ವ್ಯವಸ್ಥೆ ಮೇಲೆ ಪೆಟ್ಟು ಬಿದ್ದಿದ್ದು, ಅದನ್ನ ಸರಿದೂಗಿಸುವ ನಿಟ್ಟಿನಲ್ಲಿ ಹಲವು ದೇಶಗಳು ಪ್ರಯತ್ನಿಸುತ್ತಿವೆ. ಲಾಕ್ ಡೌನ್ ಘೋಷಣೆಯಾದಾಗ ಸಂಕಷ್ಟಕ್ಕೆ ಸಿಲುಕಿದವರಿಗೆ ಸಹಾಯವಾಗುವಂತೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋವ್ ಕೆಲವು ಕ್ರಮಗಳನ್ನು




world news

ಹವಾಮಾನ ವರದಿ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಇಂದು ಭಾರಿ ಮಳೆ ಸಾಧ್ಯತೆ

ಬೆಂಗಳೂರು, ಮೇ 9: ರಾಜ್ಯದ ವಿವಿಧೆಡೆ ಶುಕ್ರವಾರ ರಾತ್ರಿ ಧಾರಾಕಾರ ಮಳೆ ಸುರಿದಿದೆ. ಅಂತೆಯೇ ಎಲ್ಲೆಡೆ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು ಶನಿವಾರ ಸಂಜೆಯೂ ಕೂಡ ಮಳೆಯಾಗುವ ಸಾಧ್ಯತೆ ಇದೆ. ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡಕಿಟ್ಟದಹಳ್ಳಿಯಲ್ಲಿ ಬುಧವಾರ , ಹೊಳಲ್ಕೆರೆ ತಾಲೂಕಿನ ಗುಡ್ಡದ ಸಾಂತೇನಹಳ್ಳಿ, ತಿರುಮಲಾಪುರ, ಆವಿನಹಟ್ಟಿ ಸುತ್ತಮುತ್ತ ಗುರುವಾರ,ಶುಕ್ರವಾರ ಮಳೆಯಾಗಿದೆ. ಕರ್ನಾಟಕದ ಒಳನಾಡು ಹಾಗೂ




world news

ಬಿಸಿಲು, ಮಳೆ, ಚಳಿ ಕೊರೊನಾ ವೈರಸ್‌ ಮೇಲೆ ಪರಿಣಾಮ ಬೀರದು

ಬೆಂಗಳೂರು, ಮೇ 9: ಬೇಸಿಗೆ ಕಾಲ, ಮಳೆಗಾಲ, ಚಳಿಗಾಲ ಇದ್ಯಾವುದೂ ಕೂಡಕೊವಿಡ್ 19 ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕೆನಡಿಯನ್‌ ಮೆಡಿಕಲ್‌ ಅಸೋಸಿಯೇಶನ್‌ ಜರ್ನಲ್‌ ಈ ಸಂಶೋಧನಾ ವರದಿ ಬಿತ್ತರಿಸಿದೆ. ಕೊವಿಡ್ ಮಳೆಗಾಲ, ಚಳಿಗಾಲದಲ್ಲಿ ತೀವ್ರವಾಗುತ್ತದೆ, ಬೇಸಗೆಯಲ್ಲಿ ದುರ್ಬಲವಾಗುತ್ತದೆ ಎಂಬ ವಾದ ಚಾಲ್ತಿಯಲ್ಲಿತ್ತು. ಆದರೆ, ವಿಜ್ಞಾನಿಗಳ ಸಂಶೋಧನೆ ಈ ವಾದಕ್ಕೆ ಉಲ್ಟಾ ಫ‌ಲಿತಾಂಶ ನೀಡಿದೆ. ಮಳೆ, ಬಿಸಿಲು,




world news

ಕೋವಿಡ್‌ ವಾರ್ಡ್ ವೈದ್ಯರ ಮೌನ ಪ್ರತಿಭಟನೆ ಹಿಂದಿವೆ ಈ ಎಲ್ಲ ಕಾರಣಗಳು!

ಬೆಂಗಳೂರು, ಮೇ 09: ಎಂಬಿಬಿಎಸ್ ಮುಗಿಸಿ ಎಂ.ಡಿ. ಅಥವಾ ಎಂಎಸ್ (ಸ್ನಾತಕೋತ್ತರ) ಸೀಟು ಪಡೆದಿರುವ ವೈದ್ಯರು ಈಗ ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಕೊರೊನಾ ವಾರಿಯರ್ಸ್. ಆದರೆ ಈ ಕೊರೊನಾ ವಾರಿಯರ್ಸ್ ಅಥವಾ ಕೊರೊನಾ ಸೈನಿಕರನ್ನು ಸರ್ಕಾರ ನಡೆಸಿಕೊಳ್ಳುತ್ತಿರುವ ರೀತಿ ಮಾತ್ರ ಸರಿಯಿಲ್ಲ. ಕರ್ನಾಟಕ ರಾಜ್ಯದ ಸುಮಾರು 8 ಸಾವಿರ ನಿವಾಸಿ ವೈದ್ಯರು ರಾಜ್ಯದ ಸರ್ಕಾರಿ ಕಾಲೇಜುಗಳು




world news

ಮೇ 30ರೊಳಗೆ ಆನ್‌ಲೈನ್‌ನಲ್ಲಿ ಪದವಿ ಪಠ್ಯಕ್ರಮ ಪೂರ್ಣಗೊಳಿಸಿ: ಡಾ.ಅಶ್ವತ್ಧನಾರಾಯಣ ಸೂಚನೆ

ಬೆಂಗಳೂರು, ಮೇ 9 : ''ಕೋವಿಡ್-19 ಲಾಕ್‌ ಡೌನ್‌ ನಿಂದ ಪದವಿ ವಿದ್ಯಾರ್ಥಿಗಳ ಶಿಕ್ಷಣ ಮತ್ತಷ್ಟು ವಿಳಂಬವಾಗದಂತೆ ನೋಡಿಕೊಳ್ಳುವ ಸಲುವಾಗಿ ಪದವಿ ತರಗತಿಗಳ ಪಠ್ಯಕ್ರಮವನ್ನು ಆನ್‌ ಲೈನ್‌ ನಲ್ಲಿ ಮುಂದುವರಿಸಿ, ಮೇ 30 ರೊಳಗೆ ಪೂರ್ಣಗೊಳಿಸಬೇಕು'' ಎಂದು ಉನ್ನತ ಶಿಕ್ಷಣ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಎಲ್ಲ ವಿಶ್ವವಿದ್ಯಾಲಯಗಳಿಗೆ ಸೂಚಿಸಿದ್ದಾರೆ. ರಾಜ್ಯದ ಎಲ್ಲ ಸರ್ಕಾರಿ ಮತ್ತು ಖಾಸಗಿ




world news

ರಾಜ್ಯಕ್ಕೆ ವಾಪಸ್ ಆಗುವ ಕನ್ನಡಿಗರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ

ಬೆಂಗಳೂರು, ಮೇ 10 : ಲಾಕ್ ಡೌನ್ ಸಮಯದಲ್ಲಿ ಕರ್ನಾಟಕಕ್ಕೆ ಮರಳುವ ಕನ್ನಡಿಗರಿಗೆ ಕರ್ನಾಟಕ ಸರ್ಕಾರ ಸಿಹಿ ಸುದಿಯನ್ನು ನೀಡಿದೆ. ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿರುವ ಕನ್ನಡಿಗರು ಶೀಘ್ರದಲ್ಲೇ ರಾಜ್ಯಕ್ಕೆ ವಾಪಸ್ ಆಗಲಿದ್ದಾರೆ. "ಹೊರ ರಾಜ್ಯದಲ್ಲಿರುವ ನಮ್ಮವರು ಮರಳಿ ರಾಜ್ಯಕ್ಕೆ ಬರಲು, ಅವರ ಟ್ರೈನ್ ಟಿಕೆಟ್ ದರವನ್ನು ನಮ್ಮ ರಾಜ್ಯ ಸರ್ಕಾರವೇ ಬರಿಸಲಿದೆ" ಎಂದು ಕಂದಾಯ ಸಚಿವ 




world news

ಗಾರ್ಮೆಂಟ್ಸ್‌ಗಳು ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರದ ಒಪ್ಪಿಗೆ

ಬೆಂಗಳೂರು, ಮೇ 10 : ಕಂಟೈನ್‌ಮೆಂಟ್ ಪ್ರದೇಶಗಳನ್ನು ಹೊರತುಪಡಿಸಿ ಉಳಿದ ಕಡೆ ಗಾರ್ಮೆಂಟ್ಸ್‌ ಘಟಕಗಳು ಕಾರ್ಯ ನಿರ್ವಹಿಸಲು ಕರ್ನಾಟಕ ಸರ್ಕಾರ ಒಪ್ಪಿಗೆ ನೀಡಿದೆ. ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಸಾವಿರಾರು ಮಹಿಳೆಯರು ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಾರೆ. ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ನೀಡಲು ಹಿಂದೆಯೇ ಕೈಗಾರಿಕೆಗಳನ್ನು ಆರಂಭಿಸಲು ಸರ್ಕಾರ ಅನುಮತಿ ನೀಡಿತ್ತು. ಈಗ ಕೇಂದ್ರ ಸರ್ಕಾರದ ಮಾರ್ಗಸೂಚಿಯ ಅನ್ವಯ




world news

5 ಸಾವಿರ ಪರಿಹಾರ ಪಡೆಯಲು ಆಟೋ, ಟ್ಯಾಕ್ಸಿ ಚಾಲಕರಿಗೆ ಅರ್ಹತೆಗಳು

ಬೆಂಗಳೂರು, ಮೇ 10 :  ಕರ್ನಾಟಕ ಸರ್ಕಾರ ಆಟೋ, ಟ್ಯಾಕ್ಸಿ ಚಾಲಕರಿಗೆ ನೆರವವಾಗಲು 5 ಸಾವಿರ ರೂ. ಪರಿಹಾರ ಧನ ಘೋಷಣೆ ಮಾಡಿದೆ. ಘೋಷಣೆ ಮಾಡಿರುವ ಪರಿಹಾರವನ್ನು ಪಡೆಯಲು ಹಲವು ನಿಯಮಗಳನ್ನು ರಚನೆ ಮಾಡಲಾಗಿದೆ. ಕೊರೊನಾ ಸೋಂಕು ಹರಡುವುದನ್ನು ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ಆಟೋ ಮತ್ತು ಟ್ಯಾಕ್ಸಿ ಸೇವೆ ಸಂಪೂರ್ಣ ಬಂದ್




world news

ಹೊಸ ವರ್ಕ್ ಫ್ರಂ ಯೋಜನೆ ಪ್ರಕಟಿಸಿದ ರಿಲಯನ್ಸ್ ಜಿಯೋ

ನವದೆಹಲಿ, ಮೇ 10: ಜಿಯೋ ತನ್ನ ಬಳಕೆದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮತ್ತು ಮನೆಯಿಂದಲೇ ಕುಳಿತು ಕೆಲಸವನ್ನು ಮಾಡುತ್ತಿರುವವರಿಗಾಗಿಯೇ ಆಕರ್ಷಕ ‘ನ್ಯೂ ವರ್ಕ್ ಫ್ರಮ್ ಹೋಮ್ ಪ್ಲಾನ್' ಲಾಂಚ್ ಮಾಡಿದೆ. ಇದರಲ್ಲಿ ಗ್ರಾಹಕರು ಹೆಚ್ಚಿನ ಲಾಭವನ್ನು ಮಾಡಿಕೊಳ್ಳಬಹುದಲ್ಲದೇ, ಯಾವುದೇ ಡೇಟಾ ಖಾಲಿಯಾಗುವ ಚಿಂತೆ ಇಲ್ಲದೆ ವರ್ಷ ಪೂರ್ತಿ ಕೆಲಸ ಮಾಡಬಹುದಾಗಿದೆ. ಹೊಸ ರೂ. 2,399ರ ಪ್ಲಾನ್‌ನಲ್ಲಿ ಗ್ರಾಹಕರು




world news

10ನೇ ತರಗತಿ ಪರೀಕ್ಷೆಗಳನ್ನು ರದ್ದುಮಾಡಿ: ಸರ್ಕಾರಕ್ಕೆ ಮನವಿ

ಬೆಂಗಳೂರು, ಮೇ 10: ಕರ್ನಾಟಕ ರಾಜ್ಯದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ರದ್ದುಮಾಡಿ ಶಾಲಾ ಹಂತದಲ್ಲಿ ನಡೆದಿರುವ ಸಿದ್ಧತಾ ಪರೀಕ್ಷೆ ಹಾಗು ಆಂತರಿಕ ಪರೀಕ್ಷೆಗಳಲ್ಲಿ ಮಕ್ಕಳ ಸಾಧನೆಯನ್ನು ಆಧರಿಸಿ ತೇರ್ಗಡೆ ಮಾಡುವ ಬಗ್ಗೆ ಸಚಿವ ಸುರೇಶ್ ಕುಮಾರ್ ಗಮನ ಹರಿಸಲಿ ಎಂದು ಶಿಕ್ಷಣ ತಜ್ಞ ನಿರಂಜನಾರಾಧ್ಯ ಮನವಿ ಮಾಡಲಾಗಿದೆ. ಹೆಚ್ಚುತ್ತಿರುವ ಕೋರೋನ ಭೀತಿಯ ಹಿನ್ನೆಲೆಯಲ್ಲಿ 2019-20ರ ಶೈಕ್ಷಣಿಕ ಸಾಲಿನ 10




world news

ರಾಜ್ಯದಲ್ಲಿಂದು 53 ಹೊಸ ಪ್ರಕರಣ, ಶಿವಮೊಗ್ಗಕ್ಕೆ ಕೊರೊನಾ ಎಂಟ್ರಿ

ಬೆಂಗಳೂರು, ಮೇ 10: ಕರ್ನಾಟಕದಲ್ಲಿಂದು 53 ಹೊಸ ಕೊರೊನಾ ಕೇಸ್ ಪತ್ತೆಯಾಗಿದೆ. ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗಿನ ವರದಿ ಬಿಡುಗಡೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 847ಕ್ಕೆ ಏರಿಕೆಯಾಗಿದೆ. ಹಸಿರು ವಲಯ ಶಿವಮೊಗ್ಗದಲ್ಲಿ 8 ಸೋಂಕಿತ ಪ್ರಕರಣಗಳು ದಾಖಲಾಗಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ. ಅಹಮದಾಬಾದ್‌ಗೆ ಭೇಟಿ ನೀಡಿದ್ದ ಜನರಿಗೆ ಶಿವಮೊಗ್ಗದಲ್ಲಿ ಕೊವಿಡ್ ಸೋಂಕು




world news

Camp History

March 25 through 28, 9am–4pm

Mon, 03/25/2013 -
09:00 to 16:00
Mon, March 25th, 2013 |
9:00 am to 4:00 pm
Tue, March 26th, 2013 |
9:00 am to 4:00 pm
Wed, March 27th, 2013 |
9:00 am to 4:00 pm
Thu, March 28th, 2013 |
9:00 am to 4:00 pm
Fri, March 29th, 2013 |
9:00 am to 4:00 pm

March 25 through 28, 9am–4pm

 

Family Programs: 
Sold out: 
0




world news

Two-Day WWII Writing Workshop for Kids and Teens

Mon, 02/18/2013 -
10:00 to 15:00
Mon, February 18th, 2013 |
10:00 am to 3:00 pm
Tue, February 19th, 2013 |
10:00 am to 3:00 pm

 

Monday, February 18, and Tuesday, February 19, 2013

 

Family Programs: 
Sold out: 
0




world news

Sunday Scholars: Hands on History for Teens

Pre-registration required.

Sun, 10/14/2012 -
13:00 to 15:00
Sun, October 14th, 2012 |
2:00 pm to 4:00 pm
Sun, October 21st, 2012 |
2:00 pm to 4:00 pm
Sun, October 28th, 2012 |
2:00 pm to 4:00 pm
Sun, November 4th, 2012 |
1:00 pm to 3:00 pm
Sun, November 11th, 2012 |
1:00 pm to 3:00 pm
Sun, November 18th, 2012 |
1:00 pm to 3:00 pm

Sunday Scholars is a six-week program for history-loving high school students, grades 10–12, offering an opportunity to research objects within the New-York Historical’s collection of historical artifacts and create a multi-media project that tells their story. The program is designed for students with a passion for New York City history.


Free with Family Membership or $125 per student for Non-Members. RSVP to sunday.scholars@nyhistory.org by October 1, 2012.

Family Programs: 
Sold out: 
0




world news

Historical Fiction: Imagining—and WRITING—the PAST!

July 23–27. Registration required

Mon, 07/23/2012 -
10:00 to 16:00
Mon, July 23rd, 2012 |
11:00 am to 5:00 pm
Tue, July 24th, 2012 |
11:00 am to 5:00 pm
Wed, July 25th, 2012 |
11:00 am to 5:00 pm
Thu, July 26th, 2012 |
11:00 am to 5:00 pm
Fri, July 27th, 2012 |
11:00 am to 5:00 pm

July 23–27

Price: 
$850
Family Programs: 
Sold out: 
0




world news

Historical Fiction: Imagining—and WRITING—the PAST!

Summer Writing Camps with the DiMenna Children’s History Museum and Writopia Lab! Pre-registration required.

Sat, 06/23/2012 - 09:00 to Wed, 06/27/2012 - 16:00
Sat, June 23rd, 2012 | 10:00 am to Wed, June 27th, 2012 | 5:00 pm

Ages 8–18

Price: 
$850
Family Programs: 
Sold out: 
0




world news

Historical Fiction: Imagining—and WRITING—the PAST!

Summer Writing Camps with the DiMenna Children’s History Museum and Writopia Lab! Pre-registration required.

 

Mon, 06/11/2012 - 09:00 to Thu, 06/14/2012 - 16:00
Mon, June 11th, 2012 | 10:00 am to Thu, June 14th, 2012 | 5:00 pm

For ages 8–18

Price: 
$700
Family Programs: 
Sold out: 
0




world news

Hoops to Halo: Centuries of Games Kids Play

Workshop size is limited, please make a reservation at dchm@nyhistory.org.

Sun, 06/17/2012 -
14:30 to 16:30
Sun, June 17th, 2012 |
3:30 pm to 5:30 pm

Celebrate Father’s Day with a special family workshop all about games – parents and kids learn about historical games and build their own video game prototypes. A New-York Historical Society educator will lead families with children between ages 7-12 through galleries and behind-the-scenes to view different toys and games in the collection.

Family Programs: 
Sold out: 
0




world news

Family Album Scrapbook

 Pre-registration required.

Sat, 05/19/2012 - 13:00
Sat, May 19th, 2012 | 2:00 pm

 Save those movie ticket stubs! Alan Balicki, Senior Conservator, shows tools and materials to preserve the past. Families work with talented teaching artists to create an album that will showcase precious images, documents and objects. Great for grandparents!

To pre-register, please e-mail familyprograms@nyhistory.org.

Family Programs: 
Sold out: 
0




world news

Family Histories Through Video Storytelling

Great for grandparents! Pre-registration required.

Sun, 03/25/2012 - 11:30
Sun, March 25th, 2012 | 12:30 pm

Parents, grandparents and children come together and reflect on their family history by learning how to tell a story and record their history. Great for grandparents!

To pre-register, please e-mail familyprograms@nyhistory.org.

Family Programs: 
Relating Tags: 
Sold out: 
0




world news

Writing Workshop: Historical Fiction of the Civil War

Two-day workshop for young writers ages 8-14

Tue, 03/20/2012 - 10:00 to Wed, 03/21/2012 - 16:00
Tue, March 20th, 2012 |
11:00 am to 5:00 pm
Wed, March 21st, 2012 |
11:00 am to 5:00 pm

The New-York Historical Society and the DiMenna Children’s History Museum are proud to host a young writers workshop in partnership with Writopia Lab, a nationally recognized non-profit organization that has led workshops for kids ages 8 to 18 since 2007. This unique Historical Fiction Writing workshop will be co-facilitated by a New-York Historical Society educator, who will introduce the writers to many different themes related to the Civil War.

Family Programs: 
Sold out: 
0




world news

We have to register outright win against COVID-19, says Kumble




world news

Hacking attacks on educational portal tripled in Q1 amid online learning




world news

Russia celebrates Victory Day amid pandemic




world news

China's Xi responds to Kim's congratulatory message




world news

Keemo Paul, Oshane Thomas to feature in CPL-produced films




world news

Russia reports 10,817 COVID-19 cases in 24 hrs




world news

UK 'to bring in 14-day quarantine' for air passengers




world news

Philippines to allow int'l flight arrivals for a month




world news

Uganda hit by nationwide power blackout




world news

6-week-old baby becomes UK's youngest COVID-19 victim




world news

Samsung files patent for phone with 'status indicator' on selfie camera




world news

Deforestation in Brazil's Amazon rose sharply last month




world news

Sehwag had a unique technique with great balance, says Latif




world news

Hayden says Dhoni had requested him not to use Mongoose bat




world news

COVID-19: Faf, Siya come together to help Bonteheuwel residents