entertainment சிவகார்த்திகேயனுக்கு காமெடி..விஜய்சேதுபதிக்கு செண்டிமெண்ட்.. அலசி ஆராயும் இயக்குநர் பொன்ராம்! By tamil.filmibeat.com Published On :: Wed, 30 Nov 2022 23:58:33 +0530 சென்னை: இயக்குநர் பொன்ராம் இயக்கத்தில் நடிகர் விஜய்சேதுபதி, புகழ், நடிகை அனுகீர்த்தி ஆகியோர் நடிப்பில் உருவாகியிருக்கும் படம் டிஎஸ்பி. வருத்தப்படாத வாலிபர் சங்கம், ரஜினி முருகன் என காமெடி கலந்த படத்தை இயக்கிய பொன்ராம், ஆக்ஷன் படமாக டிஎஸ்பி படத்தை உருவாக்கியுள்ளார். இந்நிலையில் அவர் நமது பிலீம்பீட் சேனலுக்கு அளித்த சிறப்பு பேட்டியை காணலாம். வாஸ்கோடகாமா Full Article
entertainment எங்கேயும் என்னை விட்டு கொடுக்காத கவிஞர் தான் வாலி.. கவிஞர் மேத்தா உருக்கம்! By tamil.filmibeat.com Published On :: Thu, 01 Dec 2022 00:00:03 +0530 சென்னை: 1980 - 1990 காலக்கட்டத்தில் வெள்ளி விழா திரைப்படமாக ஓடிய உதயகீதம், பன்னீர்புஷ்பங்கள், வேலைக்காரன், கேளடி கண்மணி உள்ளிட்ட பல படங்களுக்கு பாடல்கள் எழுதியவர் கவிஞர் மு.மேத்தா. 2006ம் ஆண்டு சாகித்திய அகாடமி விருது பெற்ற இவர் புதுக்கவிதைக்கு ஏற்றம் தந்த கவிஞர்களில் ஒருவர். இந்நிலையில் கவிஞர் மு.மேத்தா நமது பிலீம்பீட் சேனலுக்கு அளித்த சிறப்பு Full Article
entertainment ராஜா ராஜா சோழன் தான் பாடல் உருவாக இதுதான் காரணம்.. பல அர்த்தம் இருக்கு.. கவிஞர் மேத்தா! By tamil.filmibeat.com Published On :: Wed, 30 Nov 2022 23:10:19 +0530 சென்னை: 1980 - 1990 காலக்கட்டத்தில் வெள்ளி விழா திரைப்படமாக ஓடிய உதயகீதா, பன்னீர்புஷ்பங்கள், வேலைக்காரன், கேளடி கண்மணி உள்ளிட்ட பல படங்களுக்கு பாடல்கள் எழுதியவர் கவிஞர் மு.மேத்தா. 2006ம் ஆண்டு சாகித்திய அகாடமி விருது பெற்ற இவர் புதுக்கவிதைக்கு ஏற்றம் தந்த கவிஞர்களிடம் இவரும் ஒருவர். இந்நிலையில் கவிஞர் மு.மேத்தா நமது பிலீம்பீட் சேனலுக்கு அளித்த Full Article
entertainment ನಾಯಿ ಬಾಲ ಯಾವತ್ತೂ ಡೊಂಕೇ, ಗುಟ್ಕಾ ಜಾಹೀರಾತಿನ ಪ್ರಚಾರದ ಬಗ್ಗೆ ಅಜಯ್ ದೇವಗನ್ ಹೇಳಿದ್ದೇನು..? By kannada.filmibeat.com Published On :: Mon, 11 Nov 2024 18:44:28 +0530 ಮನಿ ಕಂಡರೆ ಮನುಷ್ಯತ್ವಾನೂ ಮರೆಯೋರು ಇರುವ ಕಾಲ ಇದು. ಇಂತಹ ಕಾಲದಲ್ಲಿ ಅನೇಕರು ತತ್ವ ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಬಾವಿಗೆ ಎಸೆದಿದ್ದಾರೆ. ಅದರಲ್ಲಿಯೂ ಬಣ್ಣದ ಪ್ರಪಂಚದಲ್ಲಿ ದುಡ್ಡೇ ದೊಡ್ಡಪ್ಪ.. ಕಾಸು ಇದ್ದೋನೇ ಬಾಸು. ಈ ಕಾರಣಕ್ಕೆ ಸಮಾಜಕ್ಕೆ ಉಪಕಾರಿಯಾಗದ ಅನೇಕರು, ಕಾಸು ಸಿಗುತ್ತೆ ಅನ್ನುವ ಕಾರಣಕ್ಕೆ ಸಮಾಜಕ್ಕೆ ಅಪಾಯಕಾರಿಯಾದ ಉತ್ಪನ್ನಗಳ ಜಾಹೀರಾತುಗಳನ್ನ ಮಾಡ್ತಾರೆ. ಯಾರಾದರೂ ಹಾಳಾಗಿ Full Article
entertainment ''ಧರ್ಮ ಅಲ್ಲ ನಿಮ್ಮ ಪಕ್ಷ ಅಪಾಯದಲ್ಲಿ ಇದೆ'', ಬಿಜೆಪಿ ವಿರುದ್ಧ ಗುಡುಗಿದ ಕಿಚ್ಚ ಸುದೀಪ್ ಸ್ನೇಹಿತ ರಿತೇಶ್ ದೇಶಮುಖ್! By kannada.filmibeat.com Published On :: Mon, 11 Nov 2024 19:59:54 +0530 ತಮಿಳುನಾಡು ಹೊರತು ಪಡಿಸಿದರೆ ಬೇರೆ ಭಾಷೆಯಲ್ಲಿ ಬದುಕು ಕಟ್ಟಿಕೊಂಡ ತಾರೆಯರು, ರಾಜಕೀಯದ ಕುರಿತ ವಿಚಾರಕ್ಕೆ ಪ್ರತಿಕ್ರಿಯೆಯನ್ನು ನೀಡುವುದಿಲ್ಲ. ರಾಜಕೀಯದ ಕಡೆ ತಲೆ ಹಾಕಿ ಕೂಡ ಮಲಗಲ್ಲ. ಬದಲಿಗೆ ಸಾಮಾಜಿಕವಾಗಿ ಅದೇನೇ ನಡೆದರೂ ಅದಕ್ಕೂ ತಮಗೂ ಸಂಬಂಧವಿಲ್ಲ ಅಂತಿರೋದೇ ಹೆಚ್ಚು. ಇಲ್ಲಿ ಹೆಚ್ಚಿನವರಿಗೆ ಸಿನಿಮಾ ಕೂಡಾ ಅನ್ನಿಸಿದ್ದನ್ನು ಹೇಳುವ, ಆ ಮೂಲಕ ಜಾಗೃತಿ ಮೂಡಿಸುವ ಮಾಧ್ಯಮ ಅಂತಲೂ ಅನ್ನಿಸೋದಿಲ್ಲ. Full Article
entertainment Pakistani TikTok Viral Video;ಈಕೆಯ ಖಾಸಗಿ ವಿಡಿಯೋ ಲೀಕ್ ಆದ್ಮೇಲೆ ಭಾರತದಲ್ಲಿ ಮತ್ತೊಂದು ವಿಡಿಯೋ ಟ್ರೆಂಡಿಂಗ್ By kannada.filmibeat.com Published On :: Mon, 11 Nov 2024 21:00:21 +0530 ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್ ಮಿನಾಹಿಲ್ ಮಲಿಕ್ ಮತ್ತೆ ವೈರಲ್ ಆಗುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಟಿಕ್ ಟಾಕ್ ಸ್ಟಾರ್ನದ್ದೇ ಎನ್ನಲಾದ ಖಾಸಗಿ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಆಕೆಯ ಬಾಯ್ ಫ್ರೆಂಡ್ನ ಜೊತೆನ ಈ ವಿಡಿಯೋ ವಿಶ್ವದ ಹಲವು ದೇಶಗಳಲ್ಲಿ ವೈರಲ್ ಆಗಿಬಿಟ್ಟಿತ್ತು. ಈಗ ಮತ್ತೊಂದು ವಿಡಿಯೋ ಟ್ರೆಂಡಿಂಗ್ನಲ್ಲಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನದ ಈ Full Article
entertainment Lavanya Hiremath: ನಾದಿನಿ ವಿಧಿ ಮದುವೆಗೆ ಅತ್ತಿಗೆ ಲಕ್ಷ್ಮೀ ಮಿಸ್ಸಿಂಗ್! By kannada.filmibeat.com Published On :: Mon, 11 Nov 2024 21:03:57 +0530 ಡೆಂಟಲ್ ಡಾಕ್ಟರ್ ಆಗಿದ್ರು ಕೂಡ ಲಾವಣ್ಯ ನಟನೆಗೆ ಹೆಚ್ಚು ಒತ್ತು ಕೊಟ್ಟವರು. ಆಕ್ಟರ್ ಆಗಿ ಜೊತೆಗೆ ತಮ್ಮ ವೃತ್ತಿಯನ್ನು ನಿಭಾಯಿಸುತ್ತಿದ್ದರು. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಮುದ್ದಿನ ಮಗಳಾಗಿ, ವೈಷ್ಣವ್ಗೆ ಮುದ್ದಿನ ತಂಗಿಯಾಗಿದ್ದಾಳೆ ವಿಧಿ. ಆದರೆ ಅತ್ತಿಗೆ ಕಂಡರೆ ಅಷ್ಟಕ್ಕಷ್ಟೆ. ಸದಾ ಕಿತ್ತಾಡುತ್ತಲೇ ಇರುತ್ತಾಳೆ. ವಿಧಿ ಸೀರಿಯಲ್ನಲ್ಲಿ ಸ್ಟೈಲ್ ಐಕಾನ್. ಪ್ರೀತಿ, ಗೀತಿ ಅಂತ ಮಾಡಿ ಹಾದಿ ತಪ್ಪೋದು Full Article
entertainment Amruthadhaare:ಅಪ್ಪನ ಬಗ್ಗೆಯೇ ನಾಲಗೆ ಹರಿಯಬಿಟ್ಟ ಅಪೇಕ್ಷಾ; ಅಪ್ಪಿ ಕಪಾಳಕ್ಕೆ ಬಾರಿಸಿದ ಭೂಮಿಕಾ? By kannada.filmibeat.com Published On :: Mon, 11 Nov 2024 22:21:57 +0530 ಭೂಮಿಕಾಗೆ ತಂದೆ ಸದಾಶಿವ ಅಂದರೆ ಬಹಳ ಪ್ರೀತಿ. ತನ್ನ ತಂದೆಯನ್ನು ಯಾರ ಎದುರು ಕೂಡ ಆಕೆ ಬಿಟ್ಟುಕೊಡುವ ಮಾತೆ ಇಲ್ಲ. ತಂದೆ ನಮ್ಮನ್ನು ಬಹಳ ಕಷ್ಟಪಟ್ಟು ಬೆಳೆದಿದ್ದಾರೆ ಎನ್ನುವುದು ಭೂಮಿಕಾಗೆ ಚೆನ್ನಾಗಿ ಗೊತ್ತಿದೆ. ಆದರೆ, ಅಪೇಕ್ಷಾ ಮಾತ್ರ ದುಡ್ಡಿನ ದುರಹಂಕಾರದಿಂದ ಏನೇನೋ ತಂದೆಯ ಬಗ್ಗೆ ಮಾತಾನಾಡುತ್ತಿದ್ದಾಳೆ. ಆಕೆಗೆ ತಂದೆ ಎಂದರೆ ಇದೀಗ ಅಷ್ಟಕಷ್ಟೇ. ಹುಟ್ಟಿಸಿದ ತಂದೆ ತಾಯಿ Full Article
entertainment Amogh: ಸುಬ್ಬು ಬಾಳಲ್ಲಿ ಶ್ರಾವಣಿ ಪ್ರೇಯಸಿನಾ? ಸ್ನೇಹಿತೆಯಾ? By kannada.filmibeat.com Published On :: Mon, 11 Nov 2024 22:40:17 +0530 ಜೀ ಕನ್ನಡದಲ್ಲಿ ಬರುತ್ತಿರುವ 'ಶ್ರಾವಣಿ ಸುಬ್ರಮಣ್ಯ' ಧಾರಾವಾಹಿ ಉತ್ತಮ ರೆಸ್ಪಾನ್ಸ್ ಪಡೆಯುತ್ತಿದೆ. ತಂದೆ-ಮಗಳ ಸಂಬಂಧ ಸರಿಯಾಗ್ಲಿ ಅಂತ ಬಯಸುವವರು ಒಂದು ಕಡೆ.. ಮತ್ತೊಂದು ಕಡೆ ಶ್ರಾವಣಿ ಪ್ರೀತಿಯನ್ನ ಒಪ್ಪಿಕೊಳ್ಳಲಿ ಎಂದು ಹಾರೈಸುವ ವರ್ಗ ಮತ್ತೊಂದು ಕಡೆ. ಸಾಲಿನ ಗ್ರಾಮಕ್ಕೆ ಹೋದ ದಿನಗಳು, ಅಜ್ಜಿಯ ಜೊತೆಗೆ ಶ್ರಾವಣಿ ಕಳೆದ ದಿನಗಳು, ತನ್ನ ತಾಯಿಯ ಬಗ್ಗೆ ತಿಳಿದ ಸತ್ಯಗಳು ಎಲ್ಲವೂ Full Article
entertainment Seetharama ; ಅಮ್ಮನ ಮಡಿಲು ಸೇರಿದ ಸಿಹಿ : ಸೀತಾಳನ್ನು ಜೈಲಿಗೆ ಕಳುಹಿಸುತ್ತಾಳಾ ಶಾಲಿನಿ..? By kannada.filmibeat.com Published On :: Mon, 11 Nov 2024 23:23:01 +0530 ಸೀತಾರಾಮ ಧಾರಾವಾಹಿಯಲ್ಲಿ ಸಿಹಿ ಶಾಲಿನಬಿ ಮನೆಯಲ್ಲಿ ಕ್ಷಣ ಕ್ಷಣವೂ ಕಷ್ಟ ಪಡುತ್ತಿದ್ದಾಳೆ. ಒಂದು ಕಡೆ ಸಮಾಧಾನದಿಂದ ಪ್ರೀತಿ ತೋರುವ ಶ್ಯಾಮ್, ಮತ್ತೊಂದು ಕಡೆ ರೇಗುತ್ತಾ ಸದಾ ಬೈಯುವ ಶಾಲಿನಿ. ಊಟ ಕೂಡ ತನಗಿಷ್ಟವಾಗಿದ್ದನ್ನು ತಿನ್ನುವಂತಿಲ್ಲ. ಎಲ್ಲವೂ ಶಾಲಿನಿ ಹೇಲಿದಂತೆಯೇ ನಡೆಯಬೇಕು. ತನ್ನ ಮನೆಗೆ ಹೋಗಲು ಕೂಡ ಅವಕಾಶವಿಲ್ಲ. ತನ್ನ ಬದುಕಿನಲ್ಲಿ ಏನಾಗುತ್ತಿದೆ ಎಂಬುದೇ ಸಿಹಿಗೆ ಅರ್ಥವಾಗುತ್ತಿಲ್ಲ. ಅಪ್ಪ-ಅಮ್ಮನನ್ನು Full Article
entertainment ಶಿವಣ್ಣನಿಗೆ ಶಿವರಾಜ್ಕುಮಾರ್ ಅಂತ ಹೆಸರಿಡುವಂತೆ ಸೂಚಿಸಿದ್ದು ಯಾರು? ಹುಟ್ಟಿದ ಹೆಸರು ಬದಲಿಸಿದ್ದೇಕೆ? By kannada.filmibeat.com Published On :: Tue, 12 Nov 2024 13:52:14 +0530 ಸ್ಯಾಂಡಲ್ವುಡ್ನಲ್ಲಿ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಖದರ್ ಬೇರೆನೇ ಇದೆ. ಎನರ್ಜಿಗೆ ಇನ್ನೊಂದು ಹೆಸರೇ ಶಿವಣ್ಣ ಅನ್ನೋದು ಹೊಸ ವಿಷಯವೇನೂ ಅಲ್ಲ. ಕೆಲವು ಪಾತ್ರಗಳನ್ನು ಇವರು ಬಿಟ್ಟರೆ ಬೇರೆ ಯಾರೂ ಮಾಡುವುದಕ್ಕೆ ಸಾಧ್ಯವೇ ಇಲ್ಲವೇನೋ ಅನ್ನುವಷ್ಟು ಪವರ್ಫುಲ್ ಆಗಿರುತ್ತೆ. ಅದಕ್ಕೆ ಇಂದಿಗೂ ಅಭಿಮಾನಿಗಳು ದೊಡ್ಡ ಸಾಮ್ರಾಜ್ಯವನ್ನೇ ಕಟ್ಟಿ ಶಿವಣ್ಣನನ್ನು ಮೆರೆಸುತ್ತಿದ್ದಾರೆ. ಶಿವಣ್ಣ ನಟಿಸದ ಸಿನಿಮಾಗಳೇ ಇಲ್ಲ. ಎಂತಹದ್ದೇ ಪಾತ್ರವಿದ್ದರೂ Full Article
entertainment ಕಿರುತೆರೆಯ ಶ್ರೀವಲ್ಲಿ ನಟನೆಯಷ್ಟೇ ಅಲ್ಲ ಡ್ಯಾನ್ಸ್ನಲ್ಲೂ ಎತ್ತಿದ ಕೈ; ಯಾರಿವರು? ಹಿನ್ನೆಲೆಯೇನು? By kannada.filmibeat.com Published On :: Mon, 11 Nov 2024 23:39:14 +0530 ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಶ್ರಾವಣಿ ಸುಬ್ರಹ್ಮಣ್ಯ'ವೂ ಒಂದು. 'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿಯಲ್ಲಿ ನಾಯಕ ಸುಬ್ಬು ಆಲಿಯಾಸ್ ಸುಬ್ರಹ್ಮಣ್ಯನ ಪ್ರೇಯಸಿ ಶ್ರೀವಲ್ಲಿಯಾಗಿ ನಟಿಸುತ್ತಿರುವ ಮುದ್ದು ಮುಖದ ಬೆಡಗಿಯ ಹೆಸರು ಕೀರ್ತಿ ವೆಂಕಟೇಶ್. ನಾಯಕ ಸುಬ್ಬುವಿನ ಮನೆಯ ಓನರ್ನ ಮಗಳಾಗಿರುವ ಶ್ರೀವಲ್ಲಿಗೆ ಸುಬ್ಬು ಎಂದರೆ ತುಂಬಾ ಪ್ರೀತಿ. ಸುಬ್ಬುವನ್ನು ಮನಸಾರೆ ಪ್ರೀತಿಸುವ ಶ್ರೀವಲ್ಲಿಗೆ ಅವನನ್ನೇ ಬಾಳಸಂಗಾತಿಯಾಗಿ Full Article
entertainment ನಿರೂಪಣೆಯಿಂದ ನಟನೆಯವರೆಗೆ; ಹೀಗಿದೆ ನೋಡಿ 'ಗಟ್ಟಿಮೇಳ'ದ ಅನ್ವಿತಾ ಸಾಗರ್ ಜರ್ನಿ? By kannada.filmibeat.com Published On :: Mon, 11 Nov 2024 23:53:27 +0530 ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಅಣ್ಣ ತಂಗಿ'ಯೂ ಒಂದು. 'ಅಣ್ಣ ತಂಗಿ' ಧಾರಾವಾಹಿಯಲ್ಲಿ ನಾಯಕ ಶಿವಣ್ಣನ ಹೆಂಡತಿ ಜ್ಯೋತಿಯಾಗಿ ನಟಿಸುತ್ತಿರುವ ಚೆಂದುಳ್ಳಿ ಚೆಲುವೆಯ ಹೆಸರು ಅನ್ವಿತಾ ಸಾಗರ್. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಅನ್ವಿತಾ ಸಾಗರ್ ಅವರು ಆದ್ಯಾ ಪಾತ್ರದ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ಬೆಡಗಿ. ಹೌದು, ಜೀ ಕನ್ನಡ ವಾಹಿನಿಯಲ್ಲಿ Full Article
entertainment Lakshmi Nivasa ; ಜಯಂತ್ ವ್ಯಾಘ್ರ ಮುಖ ಜಾಹ್ನವಿ ಮುಂದೆ ಅನಾವರಣ,ವಾಚ್ ಮ್ಯಾನ್ನಿಂದ ಜಯಂತ್ ಗೆ ನಿಜ ಗೊತ್ತಾಗುತ್ತಾ? By kannada.filmibeat.com Published On :: Mon, 11 Nov 2024 23:57:47 +0530 ಜಾಹ್ನವಿ ಗೆ ಜಯಂತ್ ಬಗ್ಗೆ ಎಲ್ಲವೂ ಎಳೆ ಎಳೆಯಾಗಿ ತಿಳಿಯುತ್ತಿದೆ. ಇಷ್ಟು ದಿನ ಜಯಂತ್ ಜಾಹ್ನವಿ ಜೊತೆ ಸಜ್ಜನರ ಹಾಗೆ ಇರುತ್ತಿದ್ದ ಆದರೆ ಈ ಬಗ್ಗೆ ಜಾಹ್ನವಿ ಗೆ ಸುಳಿವು ಕೂಡ ಇರಲಿಲ್ಲ. ಯಾವಾಗ ಜಾಹ್ನವಿ ಗೆ ವಾಚ್ ಮ್ಯಾನ್ ಎಲ್ಲಾ ವಿಚಾರವನ್ನು ಹೇಳಿ ಬಿಟ್ಟನೋ ಆಕೆಗೆ ಆ ಬಳಿಕ ಜಯಂತ್ ಚಲನವಲನವನ್ನು ಸರಿಯಾಗಿ ನೋಡುತ್ತಾಳೆ. ಆಗ Full Article
entertainment ಕರ್ನಾಟಕದಲ್ಲೇ ಶಿವಣ್ಣನ 'ಭೈರತಿ ರಣಗಲ್'ಗೆ ತಮಿಳು 'ಕಂಗುವ' ಸವಾಲು By kannada.filmibeat.com Published On :: Tue, 12 Nov 2024 08:44:18 +0530 ಕರ್ನಾಟಕದಲ್ಲಿ ಪರಭಾಷಾ ಸಿನಿಮಾಗಳ ಹಾವಳಿ ಹೊಸದೇನು ಅಲ್ಲ. ತೆಲುಗು, ತಮಿಳಿನ ಸ್ಟಾರ್ ನಟರ ಚಿತ್ರಗಳು ದೊಡ್ಡಮಟ್ಟದಲ್ಲೇ ಇಲ್ಲಿ ತೆರೆಗಪ್ಪಳಿಸುತ್ತವೆ. ಆದರೆ ಕೆಲವೊಮ್ಮೆ ಕನ್ನಡ ಸಿನಿಮಾಗಳನ್ನು ಮೀರಿಸಿ ಸ್ಕ್ರೀನ್ಗಳನ್ನು ಪಡೆದುಕೊಳ್ಳುತ್ತವೆ. ಈ ವಾರ ಕನ್ನಡದ 'ಭೈರತಿ ರಣಗಲ್' ಜೊತೆ ತಮಿಳಿನ 'ಕಂಗುವ' ಸಿನಿಮಾ ತೆರೆಗೆ ಬರಲಿದೆ. ಶಿವ ನಿರ್ದೇಶನದಲ್ಲಿ ಸೂರ್ಯ ನಟನೆಯ 'ಕಂಗುವ' ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ Full Article
entertainment 'KGF- 2' ನೋಡಿ 'ಪುಷ್ಪ'- 2 ಕಾಪಿ ಮಾಡ್ತಿರೋದು ನಿಜ; ಬೇಕಂತಲೇ ಸುಕ್ಕು ಹೀಗೆ ಮಾಡ್ತಿದ್ದಾರಾ? By kannada.filmibeat.com Published On :: Tue, 12 Nov 2024 08:48:57 +0530 ಮೊದಲಿನಿಂದಲೂ ಕನ್ನಡದ ಚಿತ್ರದ ಜೊತೆಗೆ ತೆಲುಗಿನ 'ಪುಷ್ಪ' ಚಿತ್ರವನ್ನು ಹೋಲಿಕೆ ಮಾಡುವ ಕೆಲಸ ನಡೀತಿದೆ. ಅದಕ್ಕೆ ಕಾರಣ ಇದೆ. ಸುಕುಮಾರ್ ಶಿಷ್ಯ ಬುಚ್ಚಿಬಾಬು ನೀಡಿದ ಅದೊಂದು ಹೇಳಿಕೆ ಇದಕ್ಕೆ ಕಾರಣ ಎಂದರೂ ತಪ್ಪಾಗಲ್ಲ. ಇದೀಗ 'KGF'-2 ಜೊತೆ 'ಪುಷ್ಪ'-2 ಚಿತ್ರವನ್ನು ಹೋಲಿಕೆ ಮಾಡಲಾಗ್ತಿದೆ. ಪ್ರಶಾಂತ್ ನೀಲ್ ನಿರ್ದೇಶನದ 'KGF' ಸರಣಿ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ ಧೂಳೆಬ್ಬಿಸಿತ್ತು. Full Article
entertainment ಪುನೀತ್ ರಾಜ್ಕುಮಾರ್ ಜೊತೆ ಈ ಫೋಟೊದಲ್ಲಿರುವ ಇಬ್ಬರು ಪುಟಾಣಿಗಳು ಯಾರು? By kannada.filmibeat.com Published On :: Tue, 12 Nov 2024 12:37:42 +0530 ಪುನೀತ್ ರಾಜ್ಕುಮಾರ್ ನಮ್ಮನ್ನಗಲಿ 3 ವರ್ಷ ಕಳೆದಿದೆ. ಆದರೆ ಇವತ್ತಿಗೂ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ಅಪ್ಪು ನೆನೆಪು ಅಜರಾಮರವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ನಗುವಿನ ಒಡೆಯನ ಫೋಟೊಗಳು ಪದೇ ಪದೇ ಕಾಣಿಸಿಕೊಂಡು ಕಾಡುತ್ತವೆ. ಅದರಲ್ಲಿ ಅಪ್ಪು ಬಾಲ್ಯದ ಫೋಟೊಗಳು ಇವೆ. ಬಾಲ್ಯದಲ್ಲೇ ಪುನೀತ್ ರಾಜ್ಕುಮಾರ್ ತಂದೆ ಜೊತೆ ಚಿತ್ರರಂಗಕ್ಕೆ ಬಂದರು. ಬುದ್ದಿ ಬರುವುದಕ್ಕೂ ಮುನ್ನ ಎಳೆ ಕಂದಮ್ಮ ಆಗಿದ್ದಾಗಲೇ Full Article
entertainment ಮುದ್ದಾದ ಮಗುವಿಗೆ ಜನ್ಮ ನೀಡಿದ ಅವಿವಾ ಅಭಿಷೇಕ್; ಕಂದಮ್ಮನನ್ನು ಮುದ್ದಾಡಿದ ಸುಮಲತಾ By kannada.filmibeat.com Published On :: Tue, 12 Nov 2024 10:51:18 +0530 ಕಳೆದ ವರ್ಷ ಅರಮನೆ ಮೈದಾನದಲ್ಲಿ ಅಂಬಿ ಪುತ್ರ ಅಭಿಷೇಕ್ ಹಾಗೂ ಅವಿವಾ ಬಿದ್ದಪ್ಪ ಮದುವೆ ಅದ್ಧೂರಿಯಾಗಿ ನೆರವೇರಿತ್ತು. ಬಳಿಕ ಗ್ರ್ಯಾಂಡ ರಿಸೆಪ್ಷನ್, ಮಂಡ್ಯದಲ್ಲಿ ಬೀಗರ ಊಟ, ಬಳಿಕ ಬೆಂಗಳೂರಿನಲ್ಲಿ ಸಂಗೀತ್ ಕಾರ್ಯಕ್ರಮ ರಂಗೇರಿತ್ತು. ಇದೀಗ ಅಭಿ- ಅವಿವಾ ದಂಪತಿ ಮನೆಗೆ ಹೊಸ ಅತಿಥಿಯನ್ನು ಸ್ವಾಗತಿಸಿದ್ದಾರೆ. ಹೌದು ಕೆಲವೇ ದಿನಗಳ ಹಿಂದೆ ಅವಿವಾ ಅಭಿಷೇಕ್ ಗರ್ಭಿಣಿ ಆಗಿರುವ ಸುದ್ದಿ Full Article
entertainment ದರ್ಶನ್ ನಟಿಸಿಬೇಕಿದ್ದ 'ಕಪಾಲಿ' ಚಿತ್ರ ನಿಂತಿದ್ದೇಕೆ? ಚಿತ್ರಕ್ಕೆ ಉಪ್ಪಿ ಕಥೆ, ಚಿತ್ರಕಥೆ ಬರೆದಿದ್ರಾ? By kannada.filmibeat.com Published On :: Tue, 12 Nov 2024 12:50:18 +0530 ಅದೆಷ್ಟೋ ಸಿನಿಮಾಗಳು ಸೆಟ್ಟೇರುವ ಮುನ್ನವೇ ನಿಂತು ಹೋಗುತ್ತವೆ. ಚಿತ್ರೀಕರಣ ಮುಗಿದು ಬಿಡುಗಡೆ ಆಗದೇ ಡಬ್ಬಾದಲ್ಲೇ ಉಳಿದಿರುವ ಚಿತ್ರಗಳ ಪಟ್ಟಿ ಕೂಡ ದೊಡ್ಡದಿದೆ. ಕೆಲವು ಸಿನಿಮಾಗಳು ಘೋಷಣೆ ಬಳಿಕ ಶುರುವಾಗುವುದೇ ಇಲ್ಲ. ದರ್ಶನ್ ನಟಿಸಬೇಕಿದ್ದ ಕೆಲ ಸಿನಿಮಾಗಳ ಕಥೆ ಕೂಡ ಹೀಗೆ ಆಗಿದೆ. ದರ್ಶನ್ ಹೀರೊ ಆಗಿ ಒಂದಷ್ಟು ಸಿನಿಮಾಗಳು ಘೋಷಣೆ ಆಗಿ ಬಳಿಕ ಸೆಟ್ಟೇರಲಿಲ್ಲ. 'ರಾಜವೀರ ಮದಕರಿ Full Article
entertainment Bagheera Box Office Day 12:12 ದಿನಗಳಲ್ಲಿ ಶ್ರೀಮುರಳಿ 'ಬಘೀರ' ಗಳಿಸಿದ್ದೆಷ್ಟು? ಸಿನಿಮಾ ಹಿಟ್/ಫ್ಲಾಪ್? By kannada.filmibeat.com Published On :: Tue, 12 Nov 2024 13:51:23 +0530 ರೋರಿಂಗ್ ಸ್ಟಾರ್ ಶ್ರೀಮುರಳಿ ಸಿನಿಮಾ ಎರಡು ವಾರಗಳ ಹಿಂದೆ ರಿಲೀಸ್ ಆಗಿದೆ. 'ಉಗ್ರಂ' ಸಿನಿಮಾದ ಬಳಿಕ ಪ್ರಶಾಂತ್ ನೀಲ್ ಕಥೆಯನ್ನು ಹೆಣೆದಿದ್ದರಿಂದ ಸಿನಿಮಾ ಬಗ್ಗೆ ಇನ್ನಿಲ್ಲದ ಕುತೂಹಲವಿತ್ತು. ಅದರಲ್ಲೂ ಕನ್ನಡದ ಮೊದಲ ಸೂಪರ್ ಹೀರೊ ಸಿನಿಮಾ ಆಗಿದ್ದರಿಂದ ಪ್ರೇಕ್ಷಕರಿಗೆ ಈ ಸಿನಿಮಾವನ್ನು ಮೆಚ್ಚಿಕೊಂಡಿದ್ದರು. ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ 'ಬಘೀರ' ಸಿನಿಮಾವನ್ನು ನಿರ್ಮಾಣ ಮಾಡಿತ್ತು. Full Article
entertainment "ಈಗ ಕೂಡ ತಾಯಿ ಆಗುವ ಆಸೆಯಿದೆ, ಏನ್ ಮಹಾ ವಯಸ್ಸಾಗಿದೆ ನಂಗೆ"; ನಟಿ ಸಮಂತಾ By kannada.filmibeat.com Published On :: Tue, 12 Nov 2024 13:58:57 +0530 ತೆಲುಗು ನಟಿ ಸಮಂತಾ ಇತ್ತೀಚೆಗೆ ಸಿನಿಮಾ ಹಾಗೂ ವೈಯಕ್ತಿಕ ಜೀವನದಲ್ಲಿ ಕೊಂಚ ಹಿನ್ನಡೆ ಅನುಭವಿಸುತ್ತಿದ್ದಾರೆ. ಸದ್ಯಕ್ಕೆ ಯಾವುದೇ ಹೊಸ ಚಿತ್ರದಲ್ಲಿ ಆಕೆ ನಟಿಸುತ್ತಿಲ್ಲ. ಇತ್ತೀಚೆಗೆ ಸ್ಯಾಮ್ ನಟಿಸಿದ್ದ 'ಸಿಟಾಡೆಲ್' ವೆಬ್ ಸೀರಿಸ್ ಬಿಡುಗಡೆ ಆಗಿದೆ. ಭರ್ಜರಿ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ರಾಜ್ & ಡಿಕೆ ನಿರ್ದೇಶನದ 'ಸಿಟಾಡೆಲ್: ಹನಿ ಬನಿ' ವೆಬ್ ಸೀರಿಸ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. Full Article
entertainment 4 ವರ್ಷಗಳಿಂದ ಕೋಮಾದಲ್ಲಿರುವ ಕಟ್ಟಪ್ಪ ಸತ್ಯರಾಜ್ ಮಡದಿ; ಪುತ್ರಿ ಭಾವುಕ ಪೋಸ್ಟ್ By kannada.filmibeat.com Published On :: Tue, 12 Nov 2024 16:27:14 +0530 ಸ್ಟಾರ್ ನಟ-ನಟಿಯರ ರಿಯಲ್ ಲೈಫ್ ಬಹಳ ಕಲರ್ಫುಲ್ ಆಗಿ ಇರುತ್ತದೆ ಎಂದು ಎಲ್ಲರೂ ಅಂದುಕೊಳ್ಳುತ್ತಾರೆ. ತೆರೆಮೇಲೆ ಹೀರೊ ಆಗಿ ಅಬ್ಬರಿಸಿದರೂ ನಿಜ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸುತ್ತಿರುತ್ತಾರೆ. ತಮಗಿಂತ ತಮ್ಮ ಆಪ್ತರಿಗೆ ನೋವಾದರೆ ಆಗುವ ನೋವು ಹೆಚ್ಚು. ಅಂತಹ ನೋವನ್ನು ಕೆಲ ನಟ, ನಟಿಯರು ಎದುರಿಸುತ್ತಿದ್ದಾರೆ. ತಮಿಳು ನಟ ಸತ್ಯರಾಜ್ ಚಿರಪರಿಚಿತ ಹೆಸರು. ಕೊನೆ ಪಕ್ಷ 'ಬಾಹುಬಲಿ' Full Article
entertainment ಪದೇ ಪದೆ ಅನುಷ್ಕಾ ಶೆಟ್ಟಿ 'ಘಾಟಿ' ಸೆಟ್ಟಿಗೆ ಪ್ರಭಾಸ್ ಭೇಟಿ ಕೊಡುತ್ತಿರೋದು ನಿಜವೇ? ದಿಢೀರನೇ ಯಾಕೆ ಹೀಗೆ? By kannada.filmibeat.com Published On :: Tue, 12 Nov 2024 15:52:37 +0530 ದಕ್ಷಿಣ ಭಾರತದ ಸ್ವೀಟಿ ಅನುಷ್ಕಾ ಶೆಟ್ಟಿ ಮತ್ತೆ ಚಿತ್ರರಂಗದಲ್ಲಿ ಸದ್ದು ಮಾಡುವುದಕ್ಕೆ ಹೊರಟಿದ್ದಾರೆ. ತಮ್ಮ ಖಡಕ್ ಲುಕ್ ಮೂಲಕ ಈಗಾಗಲೇ ತಮ್ಮ ಅಭಿಮಾನಿಗಳಿಗೆ ಅನುಷ್ಕಾ ಶೆಟ್ಟಿ ಕಿಕ್ ಕೊಟ್ಟಿದ್ದಾರೆ. ಸ್ವೀಟಿಯ ಹೊಸ ಸಿನಿಮಾ 'ಘಾಟಿ'ಯ ಲುಕ್ ನೋಡಿ ಸಿನಿಮಾ ಮಂದಿನೇ ಫಿದಾ ಆಗಿದ್ದಾರೆ. ಟಾಲಿವುಡ್ ತುಂಬೆಲ್ಲ ಇದೇ ಲುಕ್ ಬಗ್ಗೆನೇ ಚರ್ಚೆ. 'ಬಾಹುಬಲಿ' ಬಳಿಕ ಖಡಕ್ ರೋಲ್ಗಳಲ್ಲಿ Full Article
entertainment "ರಚಿತಾ ರಾಮ್ ಮುಖದಲ್ಲಿ ಆ ಕಳೆ ಇರಲಿಲ್ಲ, ಯಾಕೋ ಭಾವುಕರಾಗಿದ್ದರು"; ಲಾಯರ್ ಜಗದೀಶ್ ಮಾತಿನ ಮರ್ಮವೇನು? By kannada.filmibeat.com Published On :: Tue, 12 Nov 2024 18:21:56 +0530 ಬಿಗ್ ಬಾಸ್ ಕನ್ನಡ ಸೀಸನ್ 11ರ ಸ್ಪರ್ಧಿಯಾಗಿದ್ದ ಲಾಯರ್ ಜಗದೀಶ್ ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಬ್ಯುಸಿಯಾಗಿದ್ದಾರೆ. ಯೂಟ್ಯೂಬ್ ಚಾನೆಲ್ಗಳಿಗೆ ಜಗದೀಶ್ ಸಂದರ್ಶನ ಕೊಡುವ ವೇಳೆ ನೀಡಿದ ಕೆಲವು ಹೇಳಿಕೆಗಳು ಚರ್ಚೆಯಾಗುತ್ತವೆ. ಕೆಲವೇ ದಿನಗಳ ಹಿಂದಷ್ಟೇ ಸ್ಯಾಂಡಲ್ವುಡ್ ನಟಿ ಡಿಂಪಲ್ ಕ್ವೀನ್ ರಚಿತಾ ರಾಮ್ ಬಗ್ಗೆ ಒಂದು ವಿಡಿಯೋ ಮಾಡಿದ್ದರು. ಅದೂ ಕೂಡ ಈಗ ಚರ್ಚೆಯಾಗುತ್ತಿದೆ. Full Article
entertainment 'ಮಹಾಸತಿ'ಯ ನಟಿ ದೀಪಾ ಜಗದೀಶ್ ನಟನಾ ಪಯಣ ಶುರುವಾಗಿದ್ದು ಹೇಗೆ ಗೊತ್ತಾ? By kannada.filmibeat.com Published On :: Tue, 12 Nov 2024 20:54:58 +0530 ಕನ್ನಡ ಕಿರುತೆರೆಯ ಮೂಲಕ ನಟನೆಗೆ ಕಾಲಿಟ್ಟ ಅನೇಕರು ಮುಂದೆ ಪರಭಾಷೆಯ ಕಿರುತೆರೆಯಲ್ಲಿ ಕಾಣಿಸಿಕೊಳ್ಳುವುದು ತೀರಾ ಮಾಮೂಲಿ ಸಂಗತಿ. ಆ ಸಾಲಿಗೆ ಸೇರಿದ್ದಾರೆ ನಟಿ ದೀಪಾ ಜಗದೀಶ್. ತೆಲುಗಿನ ಸ್ಟಾರ್ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಲ್ಲಿ' ಧಾರಾವಾಹಿಯಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ ದೀಪಾ ಜಗದೀಶ್. ಪೋಷಕ ಪಾತ್ರಗಳ ಮೂಲಕ ಕಿರುತೆರೆಯ ನಂಟು ಬೆಳೆಸಿಕೊಂಡ ದೀಪಾ ಜಗದೀಶ್ ಇದೀಗ ನಾಯಕಿಯಾಗಿ ಕಿರುತೆರೆ Full Article
entertainment ಶಿವಣ್ಣನಿಗೆ ಶಸ್ತ್ರ ಚಿಕಿತ್ಸೆ; ಅಮೆರಿಕದ ಡಾಕ್ಟರ್ ಏನಂದರು? By kannada.filmibeat.com Published On :: Tue, 12 Nov 2024 22:36:43 +0530 ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಬಿಡುವಿಲ್ಲದೆ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. 'ಭೈರತಿ ರಣಗಲ್' ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿದೆ. ಆರೋಗ್ಯ ಸಮಸ್ಯೆ ಎದುರಾಗಿದ್ದರೂ ಶಿವಣ್ಣ ಅದೆಲ್ಲವನ್ನೂ ಲೆಕ್ಕಿಸದೆ ಬಿಡುವಿಲ್ಲದೆ ಸಿನಿಮಾದ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಸಂದರ್ಶನಗಳನ್ನು ನೀಡುತ್ತಿದ್ದಾರೆ. ಶಿವಣ್ಣ ಇರುವ ಸ್ಥಿತಿಯಲ್ಲಿ ಬಹುಶ: ಬೇರೆ ಯಾರೇ ಇದ್ದರೂ ಅದು ಅವರನ್ನು ಕುಗ್ಗಿಸಿಬಿಡುತ್ತಿತ್ತೋ Full Article
entertainment Lakshmibaramma: ಕೀರ್ತಿ ಬೇಡ, ಲಕ್ಷ್ಮೀ ಬೇಡ, ತನ್ನ ಸ್ವಾರ್ಥಕ್ಕಾಗಿ ಮಗನಿಗೆ ಇನ್ನೆಷ್ಟು ಮದುವೆ ಮಾಡ್ತಾಳೆ ಕಾವೇರಿ? By kannada.filmibeat.com Published On :: Tue, 12 Nov 2024 22:28:36 +0530 ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಏನೇನೋ ಆದ್ರೂ ಕೂಡ ಮಾತ್ರ ಬದಲಾಗುವಂತೆ ಕಾಣಿಸೋದಿಲ್ಲ. ಕೀರ್ತಿಯ ಪ್ರಾಣ ತೆಗೆದರು, ಲಕ್ಷ್ಮೀಗೆ ಮಾನಸಿಕ ಅಸ್ವಸ್ಥತೆ ಪಟ್ಟ ಕಟ್ಟಿದರು ಕಾವೇರಿಗೆ ಸಮಾಧಾನವೇ ಆಗುತ್ತಿಲ್ಲ. ಕಾವೇರಿಗೆ ಬೇಕಿರೋದು ಮಗ ಸೊಸೆ ದೂರವಾಗಬೇಕು, ಮಗ ಹಾಡು ಗೀಡು ಹಾಡಿಕೊಂಡು ದುಡ್ಡು ಸಂಪಾದನೆ ಮಾಡಬೇಕು, ಕಾವೇರಿಯೇ ವೈಷ್ಣವ್ಗೆ ಎಲ್ಲಾ ಆಗಿರಬೇಕು. ತಾಯಿಯೇ ದೇವರು, ನನ್ನ ಈ ಎಲ್ಲಾ Full Article
entertainment Annayya serial: 'ಅಣ್ಣಯ್ಯ' ಪತ್ನಿ ಪಾರುಗೆ ಸೌಂದರ್ಯ ಜೊತೆ ಊಟ ಮಾಡುವಾಸೆ! By kannada.filmibeat.com Published On :: Tue, 12 Nov 2024 22:56:28 +0530 ಜೀ ಕನ್ನಡದಲ್ಲಿ ಬರುತ್ತಿರುವ 'ಅಣ್ಣಯ್ಯ' ಧಾರಾವಾಹಿ ಈಗಂತೂ ಎಲ್ಲರ ಮೆಚ್ಚಿನ ಧಾರಾವಾಹಿಯಾಗಿದೆ. ಪಾರು-ಶಿವಣ್ಣ ಒಂದಾಗಬೇಕು ಎಂದೇ ತಂಗಿಯಂದಿರು ಬಯಸುತ್ತಿದ್ದರು. ಶಿವು ಕೂಡ ಪಾರುಳನ್ನು ಬೆಟ್ಟಕ್ಕಿಂತ ಹೆಚ್ಚು ಪ್ರೀತಿಸುತ್ತಿದ್ದ. ಆದರೆ ಪಾರು ಆಸೆ, ಪ್ರೀತಿ ಬೇರೆಯೇ ಆಗಿತ್ತು. ಶಿವು ಬಿಟ್ಟು ಸಿದ್ಧಾರ್ಥ್ ನ ಲವ್ ಮಾಡ್ತಾ ಇದ್ಲು. ಇದು ಪಾರು ಆಸೆಯಾದರೆ ವಿಧಿಯ ಆಸೆ ಬೇರೆಯೇ ಆಗಿತ್ತು. ಶಿವು Full Article
entertainment ಧಾರಾವಾಹಿ ಪ್ರೇಮಿಗಳಿಗೆ ಶುಭ ಸುದ್ಧಿ; ಕಲರ್ಸ್ ಕನ್ನಡದಲ್ಲಿ ಇನ್ಮೇಲೆ ವಾರ ಪೂರ್ತಿ ಸೀರಿಯಲ್ By kannada.filmibeat.com Published On :: Tue, 12 Nov 2024 23:17:07 +0530 ಕಲರ್ಸ್ ಕನ್ನಡ ಧಾರಾವಾಹಿಯಲ್ಲಿ ಒಂದನ್ನೊಂದು ಮೀರಿಸುವ ಧಾರಾವಾಹಿ ಅದ್ಭುತವಾಗಿ ಮೂಡಿ ಬರುತ್ತಿದೆ. ಇದೀಗ ಕಲರ್ಸ್ ಕನ್ನಡ ಧಾರಾವಾಹಿ ಪ್ರೇಮಿಗಳಿಗೆ ಒಂದು ಖುಷಿ ಸುದ್ದಿಯನ್ನು ನೀಡಿದೆ. ವೀಕೆಂಡ್ನಲ್ಲಿ ಧಾರಾವಾಹಿಗಳಿಗೆ ಬ್ರೇಕ್ ಇರುತ್ತಿತ್ತು. ಈ ವೇಳೆ ಸೀರಿಯಲ್ ಪ್ರೇಮಿಗಳು ತಮ್ಮ ನೆಚ್ಚಿನ ಧಾರಾವಾಹಿಗಳನ್ನು ಮಿಸ್ ಮಾಡಿಕೊಳ್ಳುತ್ತಿದ್ದರು. ಆದರೆ ಇದೀಗ ಕಲರ್ಸ್ ಕನ್ನಡದಲ್ಲಿ ತನ್ನ ಜನಪ್ರಿಯ ಧಾರಾವಾಹಿಗಳು ವೀಕೆಂಡ್ನಲ್ಲೂ ಪ್ರಸಾರ ಆಗುತ್ತಿದೆ. Full Article
entertainment 'ಮಗಳು ಜಾನಕಿ' ಖ್ಯಾತಿಯ ಗಾನವಿ ಲಕ್ಷ್ಮಣ್ ಮುಂದಿನ ಸಿನಿಮಾ ಯಾವುದು ಗೊತ್ತೇ? By kannada.filmibeat.com Published On :: Tue, 12 Nov 2024 23:35:51 +0530 ಗಾನವಿ ಲಕ್ಷ್ಮಣ್.. ಕಿರುತೆರೆ ವೀಕ್ಷಕರಿಗೆ ಕೊಂಚ ಅಪರಿಚಿತ ಹೆಸರು ಎಂದೆನಿಸಿದರೂ ಪರಿಚಿತವಾಗಿರುವ ಮುಖ ಹೌದು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಟಿ.ಎನ್. ಸೀತಾರಾಮ್ ನಿರ್ದೇಶನದಡಿಯಲ್ಲಿ ಪ್ರಸಾರವಾಗುತ್ತಿದ್ದ 'ಮಗಳು ಜಾನಕಿ' ಧಾರಾವಾಹಿಯಲ್ಲಿ ನಾಯಕಿ ಜಾನಕಿಯಾಗಿ ನಟಿಸಿದ್ದ ಈಕೆ ತಮ್ಮ ನಟನೆಯ ಮೂಲಕ ವೀಕ್ಷಕರ ಮನ ಸೆಳೆದ ಬೆಡಗಿ. ಎರಡು ವರ್ಷಗಳ ಕಾಲ ಜಾನಕಿಯಾಗಿ ಕಿರುತೆರೆ ವೀಕ್ಷಕರನ್ನು ರಂಜಿಸಿದ್ದ ಗಾನವಿ ಲಕ್ಷ್ಮಣ್ Full Article
entertainment Lakshmi Nivasa:ಮನೆಯಿಂದ ಜಾಹ್ನವಿ ಎಸ್ಕೇಪ್; ಮುಂದೇನು ಮಾಡ್ತಾನೆ ಸೈಕೋ ಜಯಂತ್ By kannada.filmibeat.com Published On :: Wed, 13 Nov 2024 00:01:04 +0530 ಜಾಹ್ನವಿಗೆ ಇದೀಗ ಜಯಂತ್ ಬಗ್ಗೆ ಎಲ್ಲಾ ವಿಚಾರವೂ ತಿಳಿದಿದೆ. ಜಯಂತ್ ಎಂದರೆ ಮುಂಚೆಲ್ಲ ಪ್ರಾಣವನ್ನೇ ಬಿಡುತ್ತಿದ್ದಳು. ಆದರೆ, ಇದೀಗ ಜಯಂತ್ ಅನ್ನುವ ಹೆಸರು ಕೇಳಿದರೆ ಆಕೆಗೆ ಬಹಳ ಭಯ ಶುರು ಆಗಿದೆ. ಜಾಹ್ನವಿಗೆ ಎಲ್ಲಾ ವಿಚಾರವನ್ನು ಈ ವಾಚ್ಮ್ಯಾನ್ ಹೇಳಿ ಬಿಟ್ಟಿದ್ದಾನೆ. ಈತ ಹೇಳಿರುವುದರಿಂದ ಆತನಿಗೆ ಇದೀಗ ಜಾಹ್ನವಿ ಬಳಿ ಮಾತನಾಡಲು ಹೆದರಿಕೆ ಆಗುತ್ತದೆ. ಹಾಗೆಯೇ ಆ Full Article
entertainment ದಕ್ಷಿಣದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟನೊಟ್ಟಿಗೆ ಶಿವಣ್ಣ ನಟನೆ By kannada.filmibeat.com Published On :: Wed, 13 Nov 2024 07:55:30 +0530 ನಟ ಶಿವರಾಜ್ಕುಮಾರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅನಾರೋಗ್ಯದ ನಡುವೆಯೂ 'ಭೈರತಿ ರಣಗಲ್' ಪ್ರಚಾರದಲ್ಲಿ ಭಾಗಿ ಆಗಿದ್ದಾರೆ. ಶೀಘ್ರದಲ್ಲೇ '45' ಸಿನಿಮಾ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ ಹಾಜರಾಗಲಿದ್ದಾರೆ. ತಮಿಳು ಸಿನಿಮಾಗಳಲ್ಲಿ ಕೂಡ ಸೆಂಚುರಿ ಸ್ಟಾರ್ ಬ್ಯುಸಿ ಆಗುತ್ತಿದ್ದಾರೆ. 'ಜೈಲರ್' ಚಿತ್ರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಜೊತೆ ಶಿವಣ್ಣ ಅಬ್ಬರಿಸಿದ್ದರು. ಸಿನಿಮಾ ಬ್ಲಾಕ್ಬಸ್ಟರ್ ಹಿಟ್ ಆಗಿತ್ತು. ಆ ಯಶಸ್ಸಿನಲ್ಲಿ ನರಸಿಂಹ Full Article
entertainment "ಚಿರು ಸರ್ ಜೊತೆ ಆ ಚಿತ್ರದಲ್ಲಿ ನಾನು ನಟಿಸ್ಬೇಕಿತ್ತು, ಛೇ ಮಿಸ್ ಆಯ್ತು"; ಧನಂಜಯ್ By kannada.filmibeat.com Published On :: Wed, 13 Nov 2024 08:41:34 +0530 ಪ್ಯಾನ್ ಇಂಡಿಯಾ ಸಿನಿಮಾ ಟ್ರೆಂಡ್ ಶುರುವಾದ ಬಳಿಕ ಸ್ಟಾರ್ ನಟರು ಗಡಿ ಮೀರಿ ಬೇರೆ ಭಾಷೆಗಳಲ್ಲಿ ನಟಿಸುವುದು ಹೆಚ್ಚಾಗಿದೆ. ಕನ್ನಡ ನಟರು ಹಿಂದೆ ಕೂಡ ಪರಭಾಷೆ ಚಿತ್ರಗಳಲ್ಲಿ ನಟಿಸುತ್ತಿದ್ದರು. ಆದರೆ ಇತ್ತೀಚೆಗೆ ಅದು ಮತ್ತಷ್ಟು ಹೆಚ್ಚಾಗುತ್ತಿದೆ. ನಟ ಡಾಲಿ ಧನಂಜಯ್ ಈಗಾಗಲೇ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸ್ತಿದ್ದಾರೆ. ಧನಂಜಯ್ ನಟನೆಯ 'ಉತ್ತರಕಾಂಡ' ಸಿನಿಮಾ ಕಾರಣಾಂತರಗಳಿಂದ ನಿಂತಿದೆ. ಹಾಗಾಗಿ Full Article
entertainment 2021ல் ஹிட்டான டாப் 5 பெப்பியான பாடல்கள்... ஜாலியா கேட்கலாம்,ஆடலாம் பாடலாம் ரகம் By tamil.filmibeat.com Published On :: Fri, 24 Dec 2021 17:55:03 +0530 சென்னை : ஒவ்வொரு படத்தின் வெற்றிக்கும் பாடல்கள் மிகப் பெரிய காரணமாக உள்ளது.இப்பொழுதெல்லாம் சினிமா பாடல்கள் ஒரு பக்கம் ஆல்பம் சாங்ஸ் ஒரு பக்கம் ஹிட் ஆகி கொண்டு இருக்கிறது. அவ்வாறு வெளியாகும் பாடல்கள் ஹிட்டாகி இணையதளத்தை கலக்குன்றன. ஒரு சில பாடல்கள் மீண்டும் மீண்டும் கேட்க தூண்டி மனதை ஜாலியான நிலைக்கு மாற்றுகிறது. சஞ்ஜீவ் மகள் Full Article
entertainment கேஎஸ் ரவிக்குமாரின் கூகுள் குட்டப்பா... ஹிட்டடித்த பொம்ம பொம்ம பாடல்! By tamil.filmibeat.com Published On :: Sun, 26 Dec 2021 16:28:03 +0530 சென்னை : பிரபல இயக்குநரும் நடிகருமான கேஎஸ் ரவிக்குமார் தயாரிப்பில் உருவாகிவரும் படம் கூகுள் குட்டப்பா. மலையாளத்தில் பெரும் வரவேற்பை பெற்ற ஆன்ட்ராய்ட் குஞ்சப்பன் படத்தின் ரீமேக்காக இந்தப் படம் உருவாகி வருகிறது. இங்கொரு முகம்… அங்கொரு முகம் வேண்டாம்… பாவனிக்கு கமல் சொன்ன அட்வைஸ் ! படத்தின் பொம்ம பொம்ம பாடல் வெளியிடப்பட்டு வரவேற்பை பெற்றுள்ளது. Full Article
entertainment மனதை மயக்கும் குண்டுமல்லி... அசத்தலான மியூசிக் ஆல்பம் வெளியீடு By tamil.filmibeat.com Published On :: Mon, 27 Dec 2021 22:59:42 +0530 சென்னை : சாந்தனு பாக்யராஜ் மற்றும் மகிமா நம்பியார் நடித்துள்ள குண்டுமல்லி மியூசிக் ஆல்பம் இன்று வெளியிடப்பட்டுள்ளது. திருமண வைபவத்தை ரொமான்டிக்காக காட்டி உள்ள இந்த ஆல்பம் இது இளைஞர்களை பெரிதும் கவர்ந்துள்ளது. சாந்தனு நடித்த முருங்கைக்காய் சிப்ஸ் சமீபத்தில் வெளியாகி நல்ல வரவேற்பை பெற்றது. இதைத் தொடர்ந்து குண்டுமல்லி மியூமிக் ஆல்பத்தில் அவர் நடித்துள்ளார். சரிகம Full Article
entertainment மக்களிசை மகத்துவம் பெறும் தருணம் ...மார்கழி மாதம் என்றால் இனி ஒவ்வொரு ஆண்டும் மக்களிசை இருக்கும் By tamil.filmibeat.com Published On :: Tue, 28 Dec 2021 15:13:25 +0530 சென்னை: நீலம் பண்பாட்டு மையம் முன்னெடுத்த இந்த ஆண்டிற்கான மார்கழியில் மக்களிசை மதுரையில் 18-ஆம் தேதியும், கோவையில் 19-ஆம் தேதியும் நடைபெற்று மக்களிடையே மிகப் பெரும் வரவேற்பை பெற்றது. இதனைத் தொடர்ந்து சென்னையில் டிசம்பர் 24 ஆம் தேதி முதல் 31 வரை நடைபெற்றுக் கொண்டிருக்கிறது. இம்மார்கழியில் மக்களிசை நான்காவது நாளாக சென்னை ஐஐடி-யில் கோலாகலத் திருவிழாவாக Full Article
entertainment மார்கழியில் மக்களிசை...கானா பாட்டுக்கு கலைமாமணி பா.ரஞ்சித் அரசுக்கு விடுத்த வேண்டுகோள் By tamil.filmibeat.com Published On :: Wed, 29 Dec 2021 17:39:04 +0530 சென்னை : நீலம் பண்பாட்டு மையம் முன்னெடுத்த இந்த ஆண்டிற்கான மார்கழியில் மக்களிசை மதுரையில் 18-ஆம் தேதியும், கோவையில் 19-ஆம் தேதியும் நடைபெற்று மக்களிடையே மிகப் பெரும் வரவேற்பை பெற்றது. இதனைத் தொடர்ந்து சென்னையில் டிசம்பர் 24 ஆம் தேதி முதல் 31 வரை நடைபெற்றுக் கொண்டிருக்கிறது. இம்மார்கழியில் மக்களிசை ஐந்தாவது நாளாக சென்னை கிருஷ்ணா கானா Full Article
entertainment பிக் பாஸ் ஐஸ்வர்யா தத்தா படத்தில் இடம்பெற்ற ஐட்டம் நம்பர்.. ஜிவி பிரகாஷ் வெளியிட்டு வாழ்த்து! By tamil.filmibeat.com Published On :: Wed, 29 Dec 2021 19:11:29 +0530 சென்னை: ஜாஸ்பர் திரைப்படத்தில் இடம்பெற்றுள்ள அழகியடா நண்பா பாடலை வெளியிட்டு வாழ்த்தியுள்ளார் இசையமைப்பாளரும் நடிகருமான ஜிவி பிரகாஷ். இயக்குநர் யுவராஜ் இயக்கத்தில் விவேக் ராஜகோபால், பிக் பாஸ் ஐஸ்வர்யா தத்தா நடிப்பில் இந்த படம் உருவாகி உள்ளது. சினிமா உலகில் சமீப காலமாக குறைந்திருந்த ஐட்டம் பாடல்கள் மீண்டும் தலை தூக்க ஆரம்பித்து இருப்பது ரசிகர்களை குஷிப்படுத்தி Full Article
entertainment சூர்யாவின் எதற்கும் துணிந்தவன்… 5 மொழிகளில் வெளியானது ‘‘வாடா தம்பி“ பாடல் ! By tamil.filmibeat.com Published On :: Wed, 05 Jan 2022 21:12:57 +0530 சென்னை : எதற்கும் துணிந்தவன் படத்தின் முதல் பாடலான வாடா தம்பி பாடலின் லிரிக் வீடியோ அனைத்து மொழிகளிலும் வெளியானது. தமிழ், தெலுங்கு கன்னடம் மலையாளம் மற்றும் இந்தி ஆகிய மொழிகளில் உருவாகியுள்ளது. இப்படம் வரும் பிப்ரவரி மாதம் 4ஆம் தேதி திரையரங்குகளில் வெளியாகவுள்ளது. கையை புடி தங்கமே.... கொண்டாட்ட வீடியோ வெளியிட்ட விக்னேஷ் சிவன் Full Article
entertainment மீண்டும் லண்டனில் வடிவேலு.. செம ஸ்பீடில் நடக்கும் நாய் சேகர் ரிட்டர்ன்ஸ் பட பாடல் பணிகள்! By tamil.filmibeat.com Published On :: Wed, 12 Jan 2022 20:02:00 +0530 சென்னை: லண்டனில் இருந்து நாடு திரும்பிய காமெடி நடிகர் வடிவேலுவுக்கு கொரோனா பரவிய நிலையில் ஒட்டுமொத்த ரசிகர்களும் சீக்கிரம் குணமடைய பிரார்த்தனை செய்தனர். ரசிகர்களின் அன்பு காரணமாக மீண்டு வந்த வைகைப்புயல் வடிவேலு மீண்டும் நாய் சேகர் ரிட்டர்ன்ஸ் பட பாடல் பணிகளுக்காக லண்டன் பறந்துள்ளார். படக்குழுவுடன் அவர் எடுத்துக் கொண்ட லேட்டஸ்ட் புகைப்படத்தை தற்போது லைகா Full Article
entertainment இசை அசுரனின் சிறப்பான இசை... வெளியானது யானை படத்தின் லிரிக் வீடியோ பாடல்! By tamil.filmibeat.com Published On :: Thu, 13 Jan 2022 19:04:14 +0530 சென்னை : நடிகர் அருண் விஜய் -இயக்குநர் ஹரி காம்போவில் உருவாகியுள்ள படம் யானை. படத்திற்கு இசையமைத்துள்ளார் இசை அசுரன் ஜிவி பிரகாஷ். படத்தின் மெலடி பாடல் தற்போது லிரிக் வீடியோவாக வெளியாகியுள்ளது. விஷாலின் மார்க் ஆண்டனி படத்திற்கு இசையமைக்கும் ஜிவி பிரகாஷ்! Full Article
entertainment "ஐத்தலக்கா" பாடலுக்காக மீண்டும் அனிருத்துடன் இணையும் பிரபலம்...யார் தெரியுமா ? By tamil.filmibeat.com Published On :: Wed, 19 Jan 2022 15:31:38 +0530 சென்னை : இசையமைப்பாளர் அனிருத், வீடியோ ஆல்பம் ஒன்றிற்காக பாடி உள்ளார். செம குத்து பாடலான இந்த வீடியோ ஆல்பம் பாடலில் பிக்பாஸ் பிரபலமான தர்ஷன் நடித்துள்ளார். இந்த பாடல் குட்டி பட்டாஸ் ஆல்பத்தில் இடம்பெற்ற முணுமுணுக்குற முத்தம்மா பாடலை விட அதிகமான இளைஞர்களை கவரும் என கூறப்படுகிறது. பிரபல பாடகரும் ராக்ஸ்டார் இசையமைப்பாளருமான Full Article
entertainment ஜெய்பீம் ஒரிஜினல் சவுண்ட் டிராக் ரிலீஸ்.. ஷான் ரோல்டன் என்னம்மா மிரட்டி இருக்காரு! By tamil.filmibeat.com Published On :: Fri, 21 Jan 2022 18:22:27 +0530 சென்னை: சூரரைப் போற்று படத்தைத் தொடர்ந்து நடிகர் சூர்யாவின் ஜெய்பீம் திரைப்படமும் ஆஸ்கர் கதவுகளை பலமாக தட்டியுள்ளது. ஆஸ்கர் தனது யூடியூப் தளத்திலேயே சூர்யாவின் ஜெய்பீம் பட காட்சிகளை வெளியிட்டு ஜெய்பீம் படக்குழுவினருக்கு சிறப்பான மரியாதையை அண்மையில் செய்திருந்தது. இந்நிலையில், இசையமைப்பாளர் ஷான் ரோல்டன் ஜெய்பீம் படத்தின் ஒரிஜினல் சவுண்ட் டிராக்கை வெளியிட்டுள்ளார். சூரரைப் போற்று விட்ட Full Article
entertainment சத்தமில்லாமல் சாதனை படைத்த சூர்யா பட பாடல் ! By tamil.filmibeat.com Published On :: Tue, 25 Jan 2022 18:09:48 +0530 சென்னை: நடிகர் சூர்யாவின் நடிப்பில் உருவான திரைப்படம் சூரரைப் போற்று சுதா கொங்கரா இயக்கத்தில் பெரும் எதிர்பார்ப்பில் தயாராகி வந்த சூரரைப் போற்று நேரடியாக ஓடிடி தளத்தில் வெளியானது ரசிகர்களின் பெரும் ஆதரவை தொடர்ந்து ஆஸ்கர் கதவை தட்டிய சூரரைப்போற்று படத்தில் இடம்பெறும் காட்டுப் பயலே பாடல் இப்பொழுது 100 மில்லியன் பார்வையாளர்களை கடந்து சாதனை படைத்துள்ளது. வெள்ளித்திரைக்கு தாவும் சின்னத்திரை பிரபலம்... வெப் தொடரிலும் நடிக்கிறார் Full Article
entertainment வெளியானது கணம் படத்தின் அம்மா பாட்டு... வலிமை பாட்டு மாதிரியே இருக்கே! By tamil.filmibeat.com Published On :: Thu, 27 Jan 2022 17:23:47 +0530 சென்னை : நடிகர் சர்வானந்த் அமலா அக்கினேனி, ரீத்து வர்மா உள்ளிட்டவர்கள் லீட் கதாபாத்திரங்களில் நடித்துள்ள படம் கணம். இந்தப் படத்தை அறிமுக இயக்குநர் ஸ்ரீ கார்த்திக் இயக்கியுள்ளார். ட்ரீம் வாரியர் பிக்சர்ஸ் நிறுவனம் தயாரித்துள்ளது. இந்நிலையில் ஜேக்ஸ் பிஜாய் இசையமைப்பில் படத்தின் பாடல் ஒன்று தற்போது வெளியிடப்பட்டுள்ளது. சொகுசு ஹோட்டலில் தூங்கி எழுந்தபடி போஸ் கொடுத்த ஓவியா.. உடனடியாக லைக் போட்ட கீர்த்தி சுரேஷ்! Full Article
entertainment இலங்கையில் இனங்கள் சங்கமித்த இசை சங்கமம் பாடல் வெளியீட்டு விழா! By tamil.filmibeat.com Published On :: Thu, 27 Jan 2022 15:35:44 +0530 சென்னை: கவிஞரும் , தமிழ் திரைப்பட பாடலாசிரியருமான பொத்துவில் அஸ்மின் எழுதிய பாடல்களின் வெளியீட்டு விழா கடந்த வெள்ளி மாலை Colombo City Center - Scope Cinima திரையரங்கில் நடைபெற்றது. இலங்கையின் முன்னணி தொலைக்காட்சியான தெரணTv பெரும் பொருட்செலவில் உருவாக்கியுள்ள பாடல்களுக்கு நிமேஸ், சத்துரங்கன் ஆகியோர் இசை அமைத்துள்ளனர். பாடல்களை கோகுலன் சாந்தன்( Full Article
entertainment தெறிக்கவிட்ட மகான் படத்தின் 2வது பாடல்... சில மணிநேரங்களில் அதிகமான வியூஸ்... சூப்பரப்பு By tamil.filmibeat.com Published On :: Sat, 29 Jan 2022 15:10:51 +0530 சென்னை : நடிகர் விக்ரம், துருவ் விக்ரம், சிம்ரன், பிரியா பவானி சங்கர் நடிப்பில் உருவாகியுள்ள படம் மகான். இந்தப் படம் வரும் பிப்ரவரி 10ம் தேதி அமேசான் பிரைமில் வெளியாக உள்ளது. தற்போது இந்தப் படத்தின் இரண்டாவது பாடல் வெளியாகி வரவேற்பை பெற்றுள்ளது. அதிரடி சரவெடி...'ஷியாம் சிங்கா ராய்' மூவி நெட்ஃபிலிக்ஸில் உலகில் 3 ஆம் இடம், இந்தியாவில் முதல் இடம் Full Article
entertainment 20 மில்லியன் பார்வையாளர்களை கடந்து இணையதளத்தில் கலக்கும் " "மருதாணி" பாடல்! By tamil.filmibeat.com Published On :: Sat, 29 Jan 2022 18:59:22 +0530 சென்னை : சூப்பர் ஸ்டார் ரஜினிகாந்த் நடிப்பில் சிறுத்தை சிவா இயக்கத்தில் கடந்த தீபாவளிக்கு வெளியான திரைப்படம் அண்ணாத்த பக்கா கிராமத்து கதை களத்தில் வெளியான இந்த படத்தில் மிகப் பெரிய நட்சத்திர பட்டாளமே நடித்திருக்க ரஜினிகாந்துக்கு தங்கையாக நடிகை கீர்த்தி சுரேஷ் நடித்து இருந்தார் இந்நிலையில் இதில் கல்யாண பாடலாக இடம் பெற்ற மருதாணி பாடல் Full Article
entertainment நடிகை அமலா நடித்துள்ள "அம்மா சாங்" 1 மில்லியன் பார்வையாளர்களை கடந்தது! By tamil.filmibeat.com Published On :: Sun, 30 Jan 2022 02:02:47 +0530 சென்னை : ட்ரீம் வாரியர் பிக்சர்ஸ் நிறுவனம் தயாரிப்பில் தற்போது கணம் என்ற திரைப்படம் தயாராகி வருகிறது பிரபல தெலுங்கு நடிகர் சர்வானந்த் இந்த படத்தில் ஹீரோவாக நடிக்க அவருக்கு ஜோடியாக ரிது வர்மா நடித்து வருகிறார் நீண்ட இடைவெளிக்குப் பிறகு நடிகை அமலா இந்த படத்தின் மூலம் ரீ-என்ட்ரி கொடுக்க இப்படத்தில் இடம் பெற்றுள்ள அம்மா Full Article