entertainment

Exclusive Interview: रेस की घोड़ी नहीं हूं, पारस की तरह फेक प्यार नहीं कर सकती- दलजीत कौर

बिग बॅास 13 की फिनाले की रेस से बाहर होने वाली पहली सहस्य बनीं दलजीत कौर। घर से बाहर निकलते हुए सलमान खान ने भी उनकी तारीफ की और कहा कि पूरे गेम को उन्होंने शालीनता से खेला है। लेकिन कहीं




entertainment

Exclusive Interview: लोगों को पहले मेरी असलियत पता चली, अब टैलेंट दिखेगा- दिव्या अग्रवाल

रियलिटी शो 'स्प्लिट्सविला' से चर्चा में आ चुकीं दिव्या अग्रवाल का नाम फिर से बिग बॅास से जुड़ने जा रहा  है। बिग बॅास 11 के दौरान प्रियांक शर्मा से रिलेशनशिप के कारण उनका नाम लाइमलाइट में रहा। इस बार वह बिग




entertainment

Exclusive Interview: आयुष्मान खुराना सब कर रहे हैं और मुझसे पूछा जाता था क्यों -सोफी चौधरी

हिंदी सिनेमा में 90 का दौर ऐसा था, जहां पर टीवी पर फिल्मों से अधिक प्राइवेट एल्बम के सांग और वीडियो पसंद किए गए। इसी दौरान सौफी चौधरी ने 'एक परदेसी मेरा दिल ले गया' के रीमिक्स वर्जन से दस्तक दी।




entertainment

Exclusive Interview- बिग बॉस के लिए कुछ प्लान नहीं किया- प्लान करता तो पहले दूध ना बेचता- खेसारी लाल

"नून रोटी खाएंगे, जिंदगी संग ही बिताएंगे... ठीक है।" इस लाइन को पढ़कर आपको कुछ तो याद आया ही होगा। जी हां इस भोजपूरी गाने को खेसारी लाल यादव ने गाया है जो कि काफी जल्दी बिग बॉस 13 के घर




entertainment

INTERVIEW: मैं भी 'भूल भुलैया 2' में खुद को मिस करूंगा- अक्षय कुमार

अक्षय कुमार की हालिया रिलीज हाउसफुल 4 ने बॉक्स ऑफिस पर बेजोड़ सफलता पाई है। फिल्म भारत में 150 करोड़ से ऊपर की कमाई कर चुकी है। ऐसे में अभिनेता ने मीडिया से खास बातचीत की और फिल्म की सफलता पर




entertainment

INTERVIEW: रोहित शेट्टी और राजकुमार हिरानी की फिल्मों में मैं फिट बैठ सकता हूं- सिद्धार्थ मल्होत्रा

'मरजावां' जैसी एक्शन मसाला फिल्म के साथ सिद्धार्थ मल्होत्रा एक बार फिर दर्शकों के सामने आने वाले हैं। मिलाप मिलन झावेरी के निर्देशन में बनी यह फिल्म 15 नवंबर 2019 को रिलीज होने वाली है। ऐसे में फिल्मीबीट ने अभिनेता से




entertainment

INTERVIEW: "लोगों ने जोधा अकबर की तुलना मुगल-ए-आज़म से की थी, लेकिन क्या मेरी फिल्म वैसी थी?"

लगान, स्वदेस, जोधा अकबर जैसी कुछ शानदार फिल्में देने वाले निर्देशक आशुतोष गोवारिकर की अगली फिल्म 'पानीपत' रिलीज होने को तैयार है। अर्जुन कपूर, कृति सैनन और संजय दत्त अभिनीत यह फिल्म 6 दिसंबर को सिनेमाघरों में दस्तक देने वाली है।




entertainment

INTERVIEW: "अक्षय कुमार मेरे लिए प्रेरणा हैं, लेकिन मेरा सफर अलग है"- कार्तिक आर्यन

बैक टू बैक सफल फिल्मों के साथ स्टारडम का लुफ्त उठाते अभिनेता कार्तिक आर्यन अपनी आगामी फिल्म 'पति पत्नी और वो' की रिलीज को लेकर बेहद उत्साहित हैं। फिल्म 6 दिसंबर को रिलीज होने वाली है। मुदस्सर अजीज़ के निर्देशन में




entertainment

EXCLUSIVE Interview: वेब कंटेंट पर सेंसरशिप नहीं है, लेकिन रिमोट आपके हाथ में है- रोनित रॉय

टेलीविजन के अमिताभ बच्चन कहे जाने वाले अभिनेता रोनित रॉय अपने दमदार अभिनय कौशल के दम पर सालों से दर्शकों के चहेते रहे हैं। टीवी, फिल्मों और वेब सीरिज में जौहर दिखा चुके रोनित रॉय अपनी हालिया रिलीज क्राइम-ड्रामा फिल्म Line Of




entertainment

INTERVIEW: 'जितनी जल्दी हम नारी शक्ति को पहचान लेंगे, उतना बेहतर है'- रानी मुखर्जी

साल 2014 में आई फिल्म 'मर्दानी' में बाल तस्करी जैसे गंभीर मुद्दे को उठाने के बाद अब यशराज बैनर 'मर्दानी 2' के साथ तैयार है। फिल्म में मुख्य किरदार निभा रहीं दमदार अभिनेत्री रानी मुखर्जी कहती हैं कि, "वक्त आ गया




entertainment

INTERVIEW: "दबंग 3 के बाद इस इंडस्ट्री को एक बड़ा स्टार मिलने वाला है"- सलमान खान

बॉलीवुड के 'दबंग' सलमान खान अपनी आगामी फिल्म 'दबंग 3' के प्रोमोशन में जोर शोर से जुटे हुए हैं। 'दबंग 3' इस शुक्रवार यानि की 20 दिसंबर को सिनेमाघरों में दस्तक देने वाली है। फिल्म रिलीज से पहले सलमान खान ने मीडिया




entertainment

INTERVIEW: "महेश मांजरेकर की बेटी हूं, इसीलिए दबंग 3 में मौका कुछ आसानी से मिला"- सई मांजरेकर

फिल्म दबंग से जहां बॉलीवुड में सोनाक्षी सिन्हा की शुरुआत हुई थी, अब दबंग 3 से महेश मांजरेकर की बेटी सई मांजरेकर फिल्म इंडस्ट्री में कदम रखने वाली हैं। सई अपनी डेब्यू फिल्म को लेकर बेहद उत्साहित हैं और खुद को




entertainment

INTERVIEW: 'दबंग 3' की सफलता का पूरा क्रेडिट फैन्स को देना चाहूंगा- सलमान खान

सलमान खान और सोनाक्षी सिन्हा की हालिया रिलीज फिल्म 'दबंग 3' ने बॉक्स ऑफिस पर अच्छा प्रदर्शन दिखाया है। फिल्म 100 करोड़ के करीब पहुंच चुकी है। ऐसे में चुलबुल पांडे उर्फ़ सलमान और रज्जो उर्फ़ सोनाक्षी ने मीडिया से खास




entertainment

INTERVIEW: "रणवीर, कार्तिक आर्यन और मैंने बॉलीवुड में ज़ीरो से शुरुआत से की है" - दीपिका पादुकोण

एसिड अटैक सर्वाइवर लक्ष्मी अग्रवाल के जीवन पर आधारित फिल्म 'छपाक' में दीपिका पादुकोण मुख्य किरदार निभाती नजर आएंगी। इस फिल्म ने दीपिका को मानसिक तौर पर काफी प्रभावित किया है। अभिनेत्री कहती हैं- ''हमारी कोशिश यही है कि इस फ़िल्म




entertainment

Exclusive Interview हम कलाकार हैं कोई फैक्ट्री नहीं, अच्छे काम के लिए वक्त लगेगा- नकुल मेहता

इश्कबाज के शिवाय के तौर पर नकुल मेहता ने संजीदा भूमिका निभाई। फैंस दोबारा से शिवाय यानी कि नकुल मेहता की वापसी का इंतजार कर रहे हैं। ऐसे में नकुल दोबारा से लौट आए हैं एक दिलचस्प रोमांटिक कहानी के साथ। वेब सीरीज




entertainment

INTERVIEW: "मैं जानता हूं कि सिर्फ मेरी वजह से कोई फिल्म हिट नहीं हो जाती है''- विकी कौशल

अपनी हर फिल्म के साथ दर्शकों के दिलों दिमाग पर छाप छोड़ने वाले अभिनेता विकी कौशल अपनी आगामी फिल्म 'भूत' के साथ तैयार हैं। लंबे समय के बाद बॉलीवुड में एक ठेठ हॉरर फिल्म आ रही है। इस बारे में विकी हंसते




entertainment

INTERVIEW: "फिल्मों के लिए जो काम सरकार को करना चाहिए, वो शाहरुख खान कर रहे हैं"- संजय मिश्रा

टेलीविजन से लेकर फिल्मों तक, कई अलग अलग तरह के किरदार निभा चुके अभिनेता संजय मिश्रा अपनी आगामी फिल्म 'कामयाब' को अपने दिल के बहुत करीब मानते हैं। इस फिल्म की कहानी उनके जैसे ही एक ‘कैरेक्टर एक्टर' के बारे में




entertainment

Exclusive Interview : फिल्में करने से ज्यादा जरूरी यादगार परफॉर्मेंस देना है- आयुष मेहरा

कलाकारों का स्वागत इन दिनों एंटरटेनमेंट इंडस्ट्री में खुले हाथों से हो रहा है। डिजिटल दुनिया को इसका सबसे बड़ा श्रेय जाता है। लेकिन क्या आप जानते हैं कि जब वेब अपने लिए दर्शकों के बीच जगह बना रहा था तो




entertainment

Exclusive Interview: मेरा कोई गॉडफादर नहीं, TV से लेकर वेब सीरीज तक अपने दम पर- अर्जुन बिजलानी

स्ट्रीमिंग ऐप जी5 पर 20 मार्च को 'स्टेट ऑफ सीज: 26/11'वेब सीरीज रिलीज हो चुकी है। इस वेब सीरीज के ट्रेलर की धूम किसी से छिपी नहीं है। मुंबई हमले के दौरान NSG के स्पेशल ऑपरेशन 'ब्लैक टॉरनैडो' पर बनी इस




entertainment

Exclusive: 'महिलाओं को इंसान ही रहने दें, देवी ना बनाएं'- 'फॉर मोर शॉट्स प्लीज' फेम मानवी गागरू

फिल्मों से लेकर वेब सीरीज का सफर तय करने वाली मानवी गागरू ने फिल्मीबीट हिंदी से खास बातचीत की है। अपकमिंग वेब सीरीज 'फॉर मोर शॉट्स प्लीज' सीजन 2 के चलते मानवी गागरू ने टेलिफोनिक इंटरव्यू में अपने रोल से लेकर




entertainment

ಚಿತ್ರರಂಗಕ್ಕೆ ಆಘಾತ: ಸಾವಿನಲ್ಲಿ ಅಮ್ಮನನ್ನು ಹಿಂಬಾಲಿಸಿದ ಖ್ಯಾತ ನಟ ಇರ್ಫಾನ್ ಖಾನ್

ಬುಧವಾರ ಬೆಳಿಗ್ಗೆಯೇ ಭಾರತೀಯ ಚಿತ್ರರಂಗಕ್ಕೆ ಆಘಾತಕಾರಿ ಸುದ್ದಿಯೊಂದು ಬರಸಿಡಿಲಿನಂತೆ ಅಪ್ಪಳಿಸಿದೆ. ತಮ್ಮ ಅಮೋಘ ಅಭಿನಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದ ಬಾಲಿವುಡ್‌ನ ಖ್ಯಾತ ನಟ ಇರ್ಫಾನ್ ಖಾನ್ (53) ಇಹಲೋಕ ತ್ಯಜಿಸಿದ್ದಾರೆ. ಈ ಆಘಾತಕಾರಿ ಅಗಲುವಿಕೆ ಇಡೀ ಚಿತ್ರರಂಗವನ್ನು ದುಃಖದ ಕಡಲಲ್ಲಿ ಮುಳುಗಿಸಿದೆ. ಅದ್ಭುತ ನಟರಾಗಿದ್ದ ಇರ್ಫಾನ್ ಖಾನ್ ತಮ್ಮ ವ್ಯಕ್ತಿತ್ವದಿಂದಲೂ ಚಿತ್ರರಂಗಕ್ಕೆ ಆತ್ಮೀಯರಾಗಿದ್ದರು. ವಿಭಿನ್ನ ಸಿನಿಮಾಗಳಲ್ಲಿನ ಅಮೋಘ




entertainment

'ನಾನು ಶರಣಾದೆ': ಇರ್ಫಾನ್ ಖಾನ್ ಕುರಿತಾದ ಭಾವುಕ ಪತ್ರ

ನಟ ಇರ್ಫಾನ್ ಖಾನ್ ನಿಧನ ಚಿತ್ರರಂಗದಲ್ಲಿ ಶೋಕದ ಛಾಯೆ ಮೂಡಿಸಿದೆ. ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಗೆದ್ದು ಚಿತ್ರರಂಗಕ್ಕೆ ಮರುಪ್ರವೇಶ ಮಾಡಿದ ಖುಷಿಯನ್ನು ತಿಂಗಳ ಹಿಂದಷ್ಟೇ ಹಂಚಿಕೊಂಡಿದ್ದ ಅವರು, ಈಗಿಲ್ಲ ಎಂಬ ಸಂಗತಿಯನ್ನು ಅರಗಿಸಿಕೊಳ್ಳಲಾಗದ ಸ್ಥಿತಿ ಎದುರಾಗಿದೆ. ಇರ್ಫಾನ್ ಖಾನ್ ಅವರು ಮೃತಪಟ್ಟಿದ್ದಾರೆ ಎಂಬ ಸುದ್ದಿ ಬುಧವಾರ ಬೆಳಿಗ್ಗೆಯೇ ಹರಡಿತ್ತು. ಅದನ್ನು ಇರ್ಫಾನ್ ಖಾನ್ ಅವರ ತಂಡ ಸುಳ್ಳು




entertainment

ಮರಳಿ ಮಣ್ಣಿಗೆ ಇರ್ಫಾನ್ ಖಾನ್: ಅಂತಿಮ ವಿಧಿವಿಧಾನ ನಡೆಸಿದ ಪುತ್ರರು

ಬುಧವಾರ ಬೆಳಿಗ್ಗೆ ಇಹಲೋಕ ತ್ಯಜಿಸಿದ ಇರ್ಫಾನ್ ಖಾನ್ ಅವರ ಅಂತ್ಯಕ್ರಿಯೆಯನ್ನು ಮಧ್ಯಾಹ್ನ ನೆರವೇರಿಸಲಾಯಿತು. ಕೊರೊನಾ ವೈರಸ್ ಲಾಕ್‌ಡೌನ್ ಕಾರಣದಿಂದ ಅಭಿಮಾನಿಗಳು, ಚಿತ್ರರಂಗದ ಗಣ್ಯರು, ಅಂತಿಮ ದರ್ಶನ ಪಡೆಯಲು, ಅಂತಿಮ ಸಂಸ್ಕಾರದಲ್ಲಿ ಪಾಲ್ಗೊಳ್ಳಲು ಅವಕಾಶ ಇರಲಿಲ್ಲ. ಹೀಗಾಗಿ ಕುಟುಂಬದ ಕೆಲವೇ ಆಪ್ತರು, ಹಿತೈಷಿಗಳ ಸಮ್ಮುಖದಲ್ಲಿ ಅಂತಿಮ ವಿಧಿ ವಿಧಾನ ನಡೆಸಲಾಯಿತು. ಮುಂಬೈನ ವೆರ್ಸೋವಾ ರುದ್ರಭೂಮಿಯಲ್ಲಿ ಮಧ್ಯಾಹ್ನ 3 ಗಂಟೆಗೆ




entertainment

ನಟ ಇರ್ಫಾನ್ ಖಾನ್ ಸರಳತೆಯನ್ನು ಸಾರಿ ಹೇಳುತ್ತವೆ ಈ ಚಿತ್ರಗಳು

ಸಿನಿಮಾ ನಟರೆಂದರೆ ಐಶಾರಾಮಿ ಜೀವನ, ಅಹಂ ನ ಖಜಾನೆ ಎಂದೆಲ್ಲಾ ಭಾವನೆಗಳು ಸಾಮಾನ್ಯರಲ್ಲಿವೆ. ಇದಕ್ಕೆ ಪೂರಕವಾಗಿ ಹಲವು ನಟ-ನಟಿಯರು ಆಗಾಗ್ಗೆ ನಡೆದುಕೊಳ್ಳುತ್ತಲೂ ಇರುತ್ತಾರೆ. ಆದರೆ ಅಗಲಿದ ನಟ ಇರ್ಫಾನ್ ಇದಕ್ಕೆ ತದ್ವಿರುದ್ಧ. ಬಾಲಿವುಡ್ ಮಾತ್ರವಲ್ಲ ಹಾಲಿವುಡ್‌ನಲ್ಲೂ ನಟಿಸಿದ್ದ ಇರ್ಫಾನ್ ಖಾನ್‌ ತೋರಿಕೆಯ ಐಶಾರಾಮಿತ್ವದಿಂದ ಸದಾ ದೂರ. ಬಾಲಿವುಡ್‌ ಮಂದಿಯಂತೆ ಸೂಟು-ಬೂಟುಗಳಲ್ಲಿ ಹೊರಗೆ ಕಾಣಿಸಿಕೊಂಡಿದ್ದರೂ ಸಹ ಅವರು ಸದಾ




entertainment

ಅಗಲಿದ ನಟ ಇರ್ಫಾನ್ ಖಾನ್ ಆಡಿದ ಕೊನೆಯ ಮಾತುಗಳಿವು

ನಟ ಇರ್ಫಾನ್ ಖಾನ್ ಇಂದು ಅಗಲಿದ್ದಾರೆ. ಭಾರತೀಯ ಸಿನಿ ಉದ್ಯಮವೇ ಪ್ರತಿಭಾವಂತ ನಟನ ಅಗಲಿಕೆಗೆ ಮರುಕಪಟ್ಟಿದೆ. ನ್ಯೂರೋಇಂಡ್ರೋಕ್ರೈನ್ ಎಂಬ ಹೊಸ ಮಾದರಿಯ ಕ್ಯಾನ್ಸರ್ ಖಾಯಿಲೆ ಅವರನ್ನು ಇಂಚಿಂಚಾಗಿ ತಿಂದುಬಿಟ್ಟಿತು. ಎರಡು ವರ್ಷ ಖಾಯಿಲೆ ವಿರುದ್ಧ ಹೋರಾಡಿದ ಇರ್ಫಾನ್ ಖಾನ್ ಇಂದು ಸಾವನ್ನಪ್ಪಿದರು. ಇರ್ಫಾನ್ ಖಾನ್ ತಾಯಿ ಸಯೀದಾ ಬೇಗಂ ನಾಲ್ಕು ದಿನಗಳ ಹಿಂದಷ್ಟೆ ಶನಿವಾರ (ಏಪ್ರಿಲ್ 25)




entertainment

ಜತೆಯಾಗಿ ಯುದ್ಧದಲ್ಲಿ ಗೆಲ್ಲೋಣ: ರಿಷಿ ಕಪೂರ್ ಕೊನೆಯದಾಗಿ ಮಾಡಿದ್ದ ಟ್ವೀಟ್ ಇದು

ಒಂದೇ ದಿನದ ಅಂತರದಲ್ಲಿ ಭಾರತೀಯ ಚಿತ್ರರಂಗ ಇಬ್ಬರು ದಿಗ್ಗಜರನ್ನು ಕಳೆದುಕೊಂಡು ಅಕ್ಷರಶಃ ಕಂಗಾಲಾಗಿದೆ. ಸತತ ಎರಡು ದಿನ ಬೆಳಿಗ್ಗೆಯೇ ಇಬ್ಬರು ಮಹಾನ್ ನಟರ ಮರಣದ ವಾರ್ತೆಗಳನ್ನು ಕೇಳಿ ಆಘಾತಕ್ಕೆ ಒಳಗಾಗಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರಿಷಿ ಕಪೂರ್, ಅಮೆರಿಕದಲ್ಲಿ ಚಿಕಿತ್ಸೆ ಪಡೆದು ಭಾರತಕ್ಕೆ ಮರಳಿದ ಬಳಿಕವೂ ಹಲವು ಬಾರಿ ಅನಾರೋಗ್ಯಕ್ಕೆ ತುತ್ತಾಗಿದ್ದರು. ಆದರೆ ತಮ್ಮ ಅಭಿಪ್ರಾಯಗಳನ್ನು ಟ್ವಿಟ್ಟರ್ ಮೂಲಕ




entertainment

ವೈರಲ್ ಆಗ್ತಿದೆ ರಿಶಿ ಕಪೂರ್ ಅಂತಿಮ ಕ್ಷಣದ ವಿಡಿಯೋ: ಸತ್ಯವೇನು?

ರಿಶಿ ಕಪೂರ್ ನಿಜವಾದ ಶೋಮ್ಯಾನ್. ಕಲಾವಿದನ ಕರ್ತವ್ಯ ಮನರಂಜಿಸುವುದು ಅದನ್ನು ಅಂತಿಮ ಕ್ಷಣದವರೆಗೂ ಪಾಲಿಸಿದ್ದಾರೆ ರಿಶಿ ಕಪೂರ್. ಆಸ್ಪತ್ರೆಯ ಬೆಡ್‌ ಮೇಲೆ ಮಲಗಿದ್ದಾಗಲೂ! ಹೌದು, ರಿಶಿ ಕಪೂರ್ ತಮ್ಮ ಅಂತಿಮ ಕ್ಷಣದ ವರೆಗೂ ನಮ್ಮನ್ನು ನಗಿಸುತ್ತಿದ್ದರು, ಮನರಂಜನೆ ನೀಡುತ್ತಿದ್ದರು ಎಂದು ಆಸ್ಪತ್ರೆ ವೈದ್ಯಕೀಯ ಸಿಬ್ಬಂದಿಯೇ ಹೇಳಿದ್ದಾಗಿ ರಿಶಿ ಕಪೂರ್ ಕುಟುಂಬ ಬಿಡುಗಡೆ ಮಾಡಿರುವ ಬಹಿರಂಗ ಪತ್ರದಲ್ಲಿ ಹೇಳಿದ್ದಾರೆ.




entertainment

ಹಿರಿಯ ನಟ ರಿಷಿ ಕಪೂರ್ ನಿಧನಕ್ಕೆ ಕಂಬನಿ ಮಿಡಿದ ಚಿತ್ರರಂಗದ ಗಣ್ಯರು

ಬಹುಮುಖ ಪ್ರತಿಭೆ ಇರ್ಫಾನ್ ಖಾನ್ ಕಳೆದುಕೊಂಡ ದುಃಖ ಮಾಸುವುದರೊಳಗೆ, ಭಾರತೀಯ ಚಿತ್ರರಂಗದ ಮತ್ತೋರ್ವ ಮೇರು ನಟ ರಿಷಿ ಕಪೂರ್ ಇಹಲೋಕ ತ್ಯಜಿಸಿದ್ದಾರೆ. ಹಿರಿಯ ನಟನ ಅಗಲಿಕೆಯಿಂದ ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ದೀರ್ಘ ಕಾಲದಿಂದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 67 ವರ್ಷದ ರಿಷಿ ಕಪೂರ್ ಇಂದು ಮುಂಬೈನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. 2018ರಿಂದ ಯು.ಎಸ್.ಎಯಲ್ಲಿ ಚಿಕಿತ್ಸೆ




entertainment

ರಿಶಿ ಕಪೂರ್ ನೆನೆದು ಭಾವುಕ ಪತ್ರ ಬರೆದ ಶಾರುಖ್ ಖಾನ್

ನಟ ಶಾರುಖ್ ಖಾನ್ ಇಂದು ಕಿಂಗ್ ಆಫ್ ಬಾಲಿವುಡ್. ವಿಶ್ವದಾದ್ಯಂತ ಕೊಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಶಾರುಖ್ ಖಾನ್‌ ನ ಪ್ರತಿಭೆಯನ್ನು ಮೊದಲ ದೃಶ್ಯದಲ್ಲೇ ಗುರುತಿಸಿದ್ದರು ರಿಶಿ ಕಪೂರ್. ತಮ್ಮ ಮೊದಲ ಸಿನಿಮಾದ ಮೊದಲ ದೃಶ್ಯವನ್ನು ರಿಶಿ ಕಪೂರ್ ಎದುರಿಗೆ ಅಭಿನಯಿಸಿದ್ದನ್ನು ನೆನಪಿಸಿಕೊಂಡು ಭಾವುಕ ಪತ್ರ ಬರೆದಿರುವ ಶಾರುಖ್ ಖಾನ್, ರಿಶಿ ಕಪೂರ್ ಅವರಿಗೆ ಧನ್ಯವಾದ ಹೇಳಿದ್ದಾರೆ. ರಿಶಿ




entertainment

ಬಾಲಿವುಡ್ ಖ್ಯಾತ ನಟ ನಸಿರುದ್ದೀನ್ ಷಾ ಅನಾರೋಗ್ಯದ ವದಂತಿ: ನಟ ಹೇಳಿದ್ದನು?

ಬಾಲಿವುಡ್ ನ ಖ್ಯಾತ ನಟರಾದ ಇರ್ಫಾನ್ ಖಾನ್ ಮತ್ತು ರಿಷಿ ಕಪೂರ್ ನಿಧನದ ಬೆನ್ನಲ್ಲೆ ಮತ್ತೊಬ್ಬ ಸ್ಟಾರ್ ನಟ ಆನಾರೋಗ್ಯದ ಸುದ್ದಿ ವೈರಲ್ ಆಗಿದೆ. ಬಾಲಿವುಡ್ ಖ್ಯಾತ ನಟ ನಸಿರುದ್ದೀನ್ ಷಾ ತೀವ್ರ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ ಎನ್ನುವ ಸುದ್ದಿ ಬಾಲಿವುಡ್ ಮಂದಿಗೆ ಮತ್ತೊಂದು ಆಘಾತವುಂಟುಮಾಡಿದೆ. ಅಲ್ಲದೆ ಅಭಿಮಾನಿಗಳು ಸಹ ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟ




entertainment

ಸಲ್ಮಾನ್ ಅಭಿನಯದ 'ಈ' ಫ್ಲಾಪ್ ಸಿನಿಮಾ ಗರ್ಲ್ ಫ್ರೆಂಡ್ ಲೂಲಿಯಾಗೆ ತುಂಬಾ ಇಷ್ಟವಂತೆ

ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಮತ್ತು ವಿದೇಶಿ ಗರ್ಲ್ ಫ್ರೆಂಡ್ ಲುಲಿಯಾ ವಂತೂರ್ ನಡುವಿನ ಸಂಬಂಧದ ವಿಚಾರ ಗುಟ್ಟಾಗಿ ಉಳಿದಿಲ್ಲ. ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಗುರುತಿಸಿಕೊಂಡಿರುವ ಲೂಲಿಯಾ ಸದ್ಯ ಸಲ್ಲು ಜೊತೆಯೇ ಕಾಲ ಕಳೆಯುತ್ತಿದ್ದಾರೆ. ಹೌದು, ಲಾಕ್ ಡೌನ್ ನಲ್ಲಿ ಸಲ್ಮಾನ್ ಖಾನ್, ಅವರ ಪನ್ವೆಲ್ ಫಾರ್ಮ್ ಹೌಸ್ ನಲ್ಲಿಯೆ ಲಾಕ್ ಆಗಿದ್ದಾರೆ. ವಿಶೇಷ




entertainment

ಕಣ್ಣೀರು ತರಿಸದೇ ಇರದು ಇರ್ಫಾನ್ ಖಾನ್ ಪತ್ನಿ ಬರೆದ ಭಾವುಕ ಪತ್ರ

ನಟ ಇರ್ಫಾನ್ ಖಾನ್ ಅಗಲಿ ಎರಡು ದಿನವಾಗಿದೆ. ಕುಟುಂಬದವರ, ಅಭಿಮಾನಿಗಳ ಕಣ್ಣೀರ ಪಸೆ ಇನ್ನೂ ಮಾಸಿಲ್ಲ. ಈ ಮಧ್ಯೆ ಇರ್ಫಾನ್ ಪತ್ನಿ ಸುತಾಪಾ ಬರೆದ ಪತ್ರ ತೇಲಿ ಬಂದಿದೆ. ಭಾರವಾದ ಮನಸ್ಸುಗಳನ್ನು ಇನ್ನಷ್ಟು ಭಾರಗೊಳಿಸುತ್ತಿದೆ ಈ ಪತ್ರ. 'ಸುತಾಪಾ ಪುತ್ರರಾದ ಬಾಬಿಲ್ ಮತ್ತು ಅಯಾನ್ ಕಡೆಯಿಂದ' ಎನ್ನುವ ಒಕ್ಕಣೆಯೊಂದಿಗೆ ಇರ್ಫಾನ್ ಅವರ ಟ್ವಿಟ್ಟರ್ ಖಾತೆಯಿಂದಲೇ ಈ ಬಹಿರಂಗ




entertainment

ರಿಷಿ ಕಪೂರ್‌ರನ್ನು ನೋಡಲು ಅಮಿತಾಬ್ ಒಮ್ಮೆಯೂ ಆಸ್ಪತ್ರೆಗೆ ಹೋಗಲಿಲ್ಲ: ಕಾರಣ ಇದು

ಗುರುವಾರ ಅಗಲಿದ ಬಾಲಿವುಡ್‌ನ ಖ್ಯಾತ ನಟ ರಿಷಿ ಕಪೂರ್ ಕುರಿತು ಅತಿ ಹೆಚ್ಚಿನ ಒಡನಾಟ ಒಟ್ಟಿಕೊಂಡವರಲ್ಲಿ ಅಮಿತಾಬ್ ಬಚ್ಚನ್ ಒಬ್ಬರು. ಇಬ್ಬರೂ ಕೊನೆಯದಾಗಿ ಜತೆಯಾಗಿ '102 ನಾಟ್ ಔಟ್' ಚಿತ್ರದಲ್ಲಿ ನಟಿಸಿದ್ದರು. ಜೀವನದ ಹುಮ್ಮಸ್ಸು ಕಳೆದುಕೊಂಡ ವೃದ್ಧನಿಗೆ ಅತೀವ ಜೀವನೋತ್ಸಾಹವಿರುವ ಅಪ್ಪನ ಪಾತ್ರದಲ್ಲಿ ಅಮಿತಾಬ್ ನಟಿಸಿದ್ದರು. ರಿಷಿ ಕಪೂರ್ ಸಾವಿನ ಬಳಿ ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ




entertainment

ರಿಶಿ ಕಪೂರ್ ಅಂತಿಮ ಸಂಸ್ಕಾರದಲ್ಲಿ ಮಾನವೀಯತೆ ಮೆರೆದರೂ ಟ್ರೋಲ್ ಆದ ಆಲಿಯಾ ಭಟ್

ನಿನ್ನೆ ನಿಧನರಾದ ನಟ ರಿಶಿ ಕಪೂರ್ ಅಂತಿಮ ವಿಧಿ ವಿಧಾನಗಳು ನಿನ್ನೆ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನೆರವೇರಿದೆ. ರಣಬೀರ್ ಗರ್ಲ್‌ಫ್ರೆಂಡ್ ಆಗಿರುವ ಆಲಿಯಾ ಭಟ್ ಸಹ ಅಂತಿಮ ವಿಧಿ ವಿಧಾನದಲ್ಲಿ ಭಾಗಿಯಾಗಿದ್ದರು. ಅಂತಿಮ ವಿಧಿ ವಿಧಾನ ನಡೆಯುವಾಗ ಆಲಿಯಾ ಭಟ್ ತಮ್ಮ ಮೊಬೈಲ್ ಫೋನ್ ಹಿಡಿದು ನಿಂತಿದ್ದ ಚಿತ್ರ ಭಾರಿ ವೈರಲ್ ಆಗಿತ್ತು. ಆ ಚಿತ್ರದ




entertainment

'ಬುಲ್ ಬುಲ್ ಮ್ಯಾರೇಜ್ ಹಾಲ್'ನ ಮಾಲಿಕನಾದ ನಟ ಸಲ್ಮಾನ್ ಖಾನ್

ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಸದ್ಯ ರಾಧೆ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೊರೊನಾ ಲಾಕ್ ಡೌನ್ ನಿಂದ ಸದ್ಯ ಮನೆಯಲ್ಲಿಯೇ ಕಾಲಕಳೆಯುತ್ತಿರುವ ಸಲ್ಮಾನ್ ಲಾಕ್ ಡೌನ್ ನಡುವೆಯೂ ಮ್ಯಾರೇಜ್ ಹಾಲ್ ನ ಮಾಲಿಕನಾಗಿದ್ದಾರೆ. ಅಂದ್ಹಾಗೆ ಬುಲ್ ಬುಲ್ ಮ್ಯಾರೇಜ್ ಹಾಲ್ ಬಾಲಿವುಡ್ ನಲ್ಲಿ ಸೆಟ್ಟೇರಲು ಸಿದ್ಧವಾಗಿರುವ ಸಿನಿಮಾ. ಈ ಚಿತ್ರಕ್ಕೆ ನಟ ಸಲ್ಮಾನ್ ಖಾನ್ ಬಂಡವಾಳ ಹೂಡುತ್ತಿದ್ದಾರೆ.




entertainment

2014 ರಲ್ಲೇ ಆಗಿತ್ತಂತೆ ಪ್ರಿಯಾಂಕಾ ಚೋಪ್ರಾಗೆ ಮದುವೆ! ಹಳೆ ಗಂಡನ ಹಳೆ ನೆನಪು!

ಪ್ರಿಯಾಂಕಾ ಚೋಪ್ರಾ ನಿಕ್ ಜೋನಸ್ ಜೊತೆ ಅದ್ಧೂರಿಯಾಗಿ ಮದುವೆಯಾಗಿದ್ದು ಎಲ್ಲರಿಗೂ ಗೊತ್ತಿರುವುದೇ. 2018 ರಂದು ವಿವಾಹವಾದ ಈ ಜೋಡಿ ಸಂತೋಶದಿಂದ ದಿನಗಳನ್ನು ಕಳೆಯುತ್ತಿದ್ದಾರೆ. ಆದರೆ ಇದ್ದಕ್ಕಿದ್ದಂತೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದಲ್ಲಿ ಎದ್ದು ಬಂದು ನಾನು ಪ್ರಿಯಾಂಕಾ ಚೋಪ್ರಾಳನ್ನು 2014 ರಲ್ಲಿಯೇ ಮದುವೆಯಾಗಿದ್ದೆ ಎಂದು ಹೇಳಿದ್ದಾನೆ. ಹೌದು, ತಾನು ನಟಿ ಪ್ರಿಯಾಂಕಾ ಚೋಪ್ರಾಳನ್ನು 2014 ರಲ್ಲಿಯೇ ವಿವಾಹವಾಗಿದ್ದೆ ಎಂದಿರುವ




entertainment

ನೀವು ಗರ್ಭಿಣಿಯೇ? ದೀಪಿಕಾ ಪಡುಕೋಣೆಗೆ ಅಭಿಮಾನಿಗಳ ಪ್ರಶ್ನೆ

ಮದುವೆ ನಂತರ ನಟಿಮಣಿಯರಿಗೆ ಸಾಮಾನ್ಯವಾಗಿ ಎದುರಿಸುವ ಪ್ರಶ್ನೆಗಳು ಅಂದರೆ ನೀವು ಗರ್ಭಿಣಿಯೇ? ಮಗು ಯಾವಾಗ ಮಾಡಿಕೊಳ್ಳುತ್ತೀರಿ? ಎಂದು. ಸದ್ಯ ದೀಪಿಕಾ ಪಡುಕೋಣೆ ವಿಚಾರದಲ್ಲಿಯೂ ಹಾಗೆ ಆಗಿದೆ. ಲಾಕ್ ಡೌನ್ ಹೊತ್ತಲ್ಲಿ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ರಾ ದೀಪಿಕಾ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ಕಾರಣವಾಗಿದ್ದು, ಇತ್ತೀಚಿಗೆ ದೀಪಿಕಾ ಇನ್ಸ್ಟಾಗ್ರಾಮ್ ನಲ್ಲಿ ಹಾಕಿರುವ ಫೋಟೋ. ಹೌದು, ಹೋಳು ಮಾಡಿರುವ




entertainment

ಗೋಧಿ ಹಿಟ್ಟು, ಹಣ ಮತ್ತು ಆಮೀರ್ ಖಾನ್: ಹಬ್ಬಿರುವ ವದಂತಿ ಬಗ್ಗೆ ಪರ್ಫೆಕ್ಷನಿಸ್ಟ್ ಹೇಳಿದ್ದೇನು?

ಬಾಲಿವುಡ್ ಖ್ಯಾತ ನಟ ಆಮೀರ್ ಖಾನ್ ಬಡವರಿಗೆ ಸಹಾಯ ಮಾಡುವ ವಿಚಾರವಾಗಿ ವದಂತಿಯೊಂದು ಹರಿದಾಡುತ್ತಿದೆ. ಕೊರೊನಾ ಲಾಕ್ ಡೌನ್ ನಿಂದ ಊಟಕ್ಕೂ ಪರದಾಡುತ್ತಿರುವ ಬಡವರಿಗೆ ಆಮೀರ್ ಖಾನ್ ನೆರವು ನೀಡುತ್ತಿದ್ದಾರೆ. ಗೋಧಿ ಹಿಟ್ಟಿನ ಬ್ಯಾಗ್ ಗಳನ್ನು ಟ್ರಕ್ ಗಳ ಮೂಲಕ ಕಳುಹಿಸಿಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹಿಟ್ಟಿನ ಚೀಲಗಳನ್ನು ಮಾತ್ರವಲ್ಲದೆ ಅದರೊಳಗೆ 15,000 ರೂಪಾಯಿ ಇಟ್ಟು ಕಳುಹಿಸಿಕೊಡುತ್ತಿದ್ದಾರೆ. ಬಡವರಿಗೆ




entertainment

ಗುಪ್ತಾಂಗ ತೋರಿಸಿದ್ರೆ ಅವಕಾಶ ನೀಡುತ್ತೇನೆ: ಚಿತ್ರರಂಗದ ಕೆಟ್ಟ ಅನುಭವ ಬಿಚ್ಚಿಟ್ಟ ನಟ ಆಯುಷ್ಮಾನ್

ಬಾಲಿವುಡ್ ನ ಬಹುಬೇಡಿಕೆಯ ನಟರಲ್ಲಿ ಆಯುಷ್ಮಾನ್ ಖುರಾನ ಸಹ ಒಬ್ಬರು. ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡುತ್ತಿರುವ ಆಯುಷ್ಮಾನ್ ಇತ್ತೀಚಿಗೆ 'ಶುಭ್ ಮಂಗಳ್ ಜ್ಯಾದಾ ಸಾವಧಾನ್' ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಪ್ರತಿಯೊಂದು ಸಿನಿಮಾಗಳಲ್ಲಿಯೂ ವಿಭಿನ್ನ ಪಾತ್ರದ ಮೂಲಕ ಅಭಿಮಾನಿಗಳನ್ನು ರಂಜಿಸುವ ಆಯುಷ್ಮಾನ್ ಸಿನಿ ಪ್ರಿಯರ ಮೋಸ್ಟ್ ಫೇವರಿಟ್ ನಟ ಆಗಿದ್ದಾರೆ. ಬದೈ ಹೋ,




entertainment

ಇರ್ಫಾನ್ ಖಾನ್, ಶ್ರೀದೇವಿ ಸಾವಿನ ಬಗ್ಗೆ ಕುಹಕವಾಡಿದ ಪಾಕಿಸ್ತಾನಿ ನಿರೂಪಕ

ಶ್ರೀದೇವಿ ಮತ್ತು ಇರ್ಫಾನ್ ಖಾನ್ ಅವರ ಸಾವಿನ ವಿಚಾರದ ಕುರಿತು ಪಾಕಿಸ್ತಾನದ ಟಿವಿ ನಿರೂಪಕನೊಬ್ಬ ಅವಹೇಳನಾಕಾರಿ ಮಾತುಗಳನ್ನಾಡಿರುವುದು ವಿವಾದಕ್ಕೆ ಕಾರಣವಾಗಿದೆ. ಟೆಲಿವಿಷನ್ ನಿರೂಪಕ ಆಮೀರ್ ಲಿಯಾಖತ್ ಹುಸೇನ್ 'ಜೀವೇ ಪಾಕಿಸ್ತಾನ್' ಕಾರ್ಯಕ್ರಮದಲ್ಲಿ ಶ್ರೀದೇವಿ ಮತ್ತು ಇರ್ಫಾನ್ ಇಬ್ಬರೊಂದಿಗೂ ಸಿನಿಮಾದಲ್ಲಿ ನಟಿಸಿರುವ ನಟ ಅದ್ನಾನ್ ಸಿದ್ದಿಕಿ ಜತೆ ಮಾತನಾಡುವಾಗ ಈ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಕಣ್ಣೀರು ತರಿಸದೇ ಇರದು




entertainment

ಪ್ರಿಯಾಂಕಾ ಚೋಪ್ರಾ ಚಿಕ್ಕಪ್ಪನಿಗೆ ಚಾಕು ತೋರಿಸಿ ದೋಚಿದ ದುಷ್ಕರ್ಮಿಗಳು

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರ ಚಿಕ್ಕಪ್ಪ, ನಟಿ ಮೀರಾ ಚೋಪ್ರಾ ಅವರ ತಂದೆಗೆ ದೆಹಲಿಯಲ್ಲಿ ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಸಿ ಮೊಬೈಲ್ ಫೋನ್ ದೋಚಿರುವ ಘಟನೆ ನಡೆದಿದೆ. ದೆಹಲಿಯ ಪೊಲೀಸ್ ಕಾಲೋನಿ ಸಮೀಪ ಮಂಗಳವಾರ ಈ ಘಟನೆ ನಡೆದಿದ್ದು, ಅದರ ಕುರಿತು ನಟಿ ಮೀರಾ ಚೋಪ್ರಾ ಮಾಹಿತಿ ನೀಡಿದ್ದಾರೆ. ಮೀರಾ ಚೋಪ್ರಾ ತಂದೆ ಸಂಜೆ ವಾಯು




entertainment

ಸಮಾಜ ಸೇವೆ ಮಾಡಿ: ಪರಿಣಿತಿ ಚೋಪ್ರಾ ಜೊತೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯಿರಿ

ಬಾಲಿವುಡ್ ಖ್ಯಾತ ನಟಿ ಪರಿಣಿತಿ ಚೋಪ್ರಾ ಜೊತೆಗೆ ಕಾಫಿ ಕುಡಿಯುತ್ತಾ ಹರಟೆ ಹೊಡೆಯಬೇಕೆ ಹಾಗಿದ್ದರೆ ಸಮಾಜ ಸೇವೆ ಮಾಡಿ! ಹೌದು, ಕೊರೊನಾ ಸಂಕಷ್ಟದ ಸಮಯದಲ್ಲಿ ನಟಿ ಪರಿಣಿತಿ ಚೋತ್ರಾ ಹೀಗೊಂದು ಅವಕಾಶ ಒದಗಿಸಿದ್ದಾರೆ. ಯಾರು ಬಡವರಿಗೆ, ದಿನಗೂಲಿ ನೌಕರರಿಗೆ ಉಚಿತವಾಗಿ ದಿನಸಿ ಕಿಟ್ ವಿತರಣೆ ಸೇರಿ ಯಾವುದೇ ಸಹಾಯ ಮಾಡಿದರೆ ಅವರೊಂದಿಗೆ ಪರಿಣಿತಿ ಚೋಪ್ರಾ ಕಾಫಿ ಕುಡಿಯುತ್ತಾರೆ.




entertainment

ಶೀಘ್ರದಲ್ಲಿಯೇ ತೆರೆಗೆ ಬರುತ್ತಿದೆ ಶಾರುಖ್ ಖಾನ್ 'ಬೇತಾಳ'!

ಈಗೆಲ್ಲರಿಗೂ ದೆವ್ವದ ಹುಚ್ಚು ಹಿಡಿದಿದೆ. ಇದಕ್ಕೆ ಕಾರಣ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂ ರೀತಿಯ ಓಟಿಟಿಗಳು. ಓಟಿಟಿಗಳಲ್ಲಿ ಥ್ರಿಲ್ಲರ್ ಕತೆಗಳನ್ನೇ ಹೆಚ್ಚು ಮಂದಿ ನೋಡುತ್ತಿರುವ ಕಾರಣ ಎಲ್ಲರೂ ಕೊಲೆ, ದೆವ್ವಗಳ ಹಿಂದೆ ಬಿದ್ದಿದ್ದಾರೆ. ಪ್ರೇಮಕತೆಗಳಿಗೆ ಹೆಸರಾದ, ಅವುಗಳಿಂದಲೇ ವಿಶ್ವದಾದ್ಯಂತ ಖ್ಯಾತಿ ಗಳಿಸಿದ ಶಾರುಖ್ ಖಾನ್ ಸಹ 'ಬೇತಾಳ'ದಂತಹಾ ದೆವ್ವದ ಕತೆಗಳ ಹಿಂದೆ ಬಿದ್ದಿದ್ದಾರೆ. ಶಾರುಖ್ ಖಾನ್ 'ಬೇತಾಲ್' ಎಂಬ




entertainment

ಲಾಕ್ ಡೌನ್ ಮಧ್ಯೆಯೇ ಗ್ರಾಜುಯೇಷನ್: ಅಮಿತಾಬ್ ಮೊಮ್ಮಗಳನ್ನು ಟ್ರೋಲ್ ಮಾಡಿದ ನೆಟ್ಟಿಗರು

ಅಮಿತಾಬ್ ಬಚ್ಚನ್ ಮಗಳು ಶ್ವೇತಾ ಬಚ್ಚನ್ ನಂದಾ ಅವರ ಪುತ್ರಿ ನವ್ಯಾ ನವೇಲಿ ನಂದಾ ನ್ಯೂಯಾರ್ಕ್‌ನ ಫೋರ್ಢಮ್ ವಿಶ್ವವಿದ್ಯಾಲಯದಿಂದ ಮೇ 6ರಂದು ಪದವಿ ಪಡೆದಿದ್ದಾರೆ. ಕೊರೊನಾ ವೈರಸ್ ಲಾಕ್ ಡೌನ್ ಕಾರಣದಿಂದ ಅವರ ಘಟಿಕೋತ್ಸವ ಸಮಾರಂಭ ನಡೆದಿಲ್ಲ. ಹೀಗಾಗಿ ಅವರ ಕುಟುಂಬವೇ ಅಮಿತಾಬ್ ಬಚ್ಚನ್ ಅವರ ಮುಂಬೈನ ಜಲ್ಸಾ ನಿವಾಸದಲ್ಲಿ ವಿಶೇಷ ಘಟಿಕೋತ್ಸವ ಸಮಾರಂಭ ಆಯೋಜಿಸಿ ಸಂಭ್ರಮಿಸಿದೆ.




entertainment

ವಿಡಿಯೋ: ಲಾಕ್‌ಡೌನ್ ನಡುವೆ ಮದ್ಯ ಖರೀದಿಸಿದರೇ ರಾಕುಲ್ ಪ್ರೀತ್

ಕ್ಯೂಟ್ ನಟಿ ರಾಕುಲ್ ಪ್ರೀತ್ ಸಿಂಗ್ ಅವರ ವಿಡಿಯೋ ಒಂದು ಹರಿದಾಡುತ್ತಿದ್ದು, ವಿಡಿಯೋದಲ್ಲಿ ಕೈಯಲ್ಲಿ ಏನೋ ಹಿಡಿದುಕೊಂಡು ರಾಕುಲ್ ರಸ್ತೆ ದಾಟುತ್ತಿದ್ದಾರೆ. 'ರಾಕುಲ್ ಮದ್ಯ ಖರೀದಿಸಿ ಕೊಂಡೊಯ್ಯುತ್ತಿದ್ದಾರೆ' ಎಂದು ಕ್ಯಾಪ್ಷನ್ ನೀಡಿ ಈ ವಿಡಿಯೋವನ್ನು ಶೇರ್ ಮಾಡಲಾಗುತ್ತಿದೆ. ರಾಕುಲ್ ಪ್ರೀತ್ ಸಿಂಗ್ ಮಾಸ್ಕ್ ಧರಿಸಿ ಕೈಯಲ್ಲಿ ಕೆಲವು ವಸ್ತುಗಳನ್ನು ಹಿಡಿದುಕೊಂಡು ರಸ್ತೆ ದಾಟುವಾಗ ಯಾರೋ ಒಬ್ಬಾತ ವಿಡಿಯೋ




entertainment

'ಭಾರತದ ಕೋಗಿಲೆ'ಯ ಬಯೋಪಿಕ್‌ನಲ್ಲಿ 'ರಾಮಾಯಣ'ದ 'ಸೀತೆ'

ರಮಾನಂದ ಸಾಗರ್ ನಿರ್ದೇಶನದ 'ರಾಮಾಯಣ' ಧಾರಾವಾಹಿಯ ಮೂಲಕ ಜನಪ್ರಿಯತೆ ಗಳಿಸಿದವರು ನಟಿ ದೀಪಿಕಾ ಚಿಖ್ಲಿಯಾ ಟೋಪಿವಾಲಾ. ಈ ಧಾರಾವಾಹಿ ಬಳಿಕ ಇತರೆ ಧಾರಾವಾಹಿಗಳು ಮತ್ತು ಸಿನಿಮಾಗಳಲ್ಲಿ ನಟಿಸಿದ್ದರೂ ಜನಮಾನಸದಲ್ಲಿ ಅವರು 'ಸೀತೆ'ಯಾಗಿಯೇ ಉಳಿದಿದ್ದಾರೆ. 'ರಾಮಾಯಣ' ಧಾರಾವಾಹಿಯ ಮರುಪ್ರಸಾರದಿಂದ ಈಗಿನ ಪೀಳಿಗೆಯವರಿಗೂ ದೀಪಿಕಾ ಪರಿಚಿತರಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗುವ ಮೂಲಕ ದೀಪಿಕಾ ಜನರಿಗೆ ಇನ್ನಷ್ಟು ಹತ್ತಿರವಾಗಿದ್ದಾರೆ. 'ರಾಮಾಯಣ' ಮತ್ತು




entertainment

'ಡಿನ್ನರ್' ಅಂದ್ರೆ 'ಮಂಚಕ್ಕೆ ಬಾ' ಎನ್ನುವುದು ಗೊತ್ತಿರಲಿಲ್ಲ: ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ 'ಕಾಮಸೂತ್ರ' ನಟಿ

ಬಾಲಿವುಡ್ ನ ಹಾಟ್ ನಿಟ ಶರ್ಲಿನ್ ಚೋಪ್ರಾ ಯಾರಿಗೆ ತಾನೆ ಗೊತ್ತಿಲ್ಲ. ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಾದರು ಯಾರಿಗೂ ಸಿಗದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಕಾಮಸೂತ್ರ 3D ಎನ್ನುವ ಕಾಮಪ್ರಚೋದಕ ಸಿನಿಮಾ. ಈ ಚಿತ್ರದ ಮೂಲಕ ಶರ್ಲಿನ್ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ ಈ ಬೋಲ್ಡ್ ನಟಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮನಬಿಚ್ಚಿ




entertainment

'ಸಲ್ಮಾನ್ ಖಾನ್ ರನ್ನ ಮದುವೆಯಾಗಿ', ಅಭಿಮಾನಿ ಪ್ರಶ್ನೆಗೆ ಸಲ್ಲು ಗರ್ಲ್ ಫ್ರೆಂಡ್ ಹೇಳಿದ್ದೇನು?

ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಮದುವೆ ಆಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಸಲ್ಲು ಮದುವೆಯಾವಾಗ ಎಂದು ತಲೆಕೆಡಿಸಿಕೊಂಡು ಸುಸ್ತಾಗಿರುವ ಅಭಿಮಾನಿಗಳು ಈಗ ಆ ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದಾರೆ. ಆದರೀಗ ಅಭಿಮಾನಿಗಳು ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಖ್ಯಾತಿ ಗಳಿಸಿರುವ ರುಮೇನಿಯಾದ ಸುಂದರಿ ಲುಲಿಯಾ ವಂತೂರ್ ಬೆನ್ನುಬಿದ್ದಿದ್ದಾರೆ. "ಸಲ್ಮಾನ್ ಖಾನ್ ಅವರನ್ನು ಮದುವೆಯಾಗಿ",




entertainment

ಕಾಸ್ಟಿಂಗ್ ಕೌಚ್‌ ಬಗ್ಗೆ ರಣವಿಕ್ರಮ ನಾಯಕಿ ಮಾತು

ಪುನೀತ್ ರಾಜ್‌ಕುಮಾರ್ ಜೊತೆ ರಣವಿಕ್ರಮ ಸಿನಿಮಾದಲ್ಲಿ ನಟಿಸಿದ್ದ ಅದಾ ಶರ್ಮಾ ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ದಕ್ಷಿಣ ಭಾರತ ಸಿನಿಮಾದಲ್ಲಿ ಹಾಗೂ ಬಾಲಿವುಡ್‌ ಎರಡರಲ್ಲೂ ನಟಿಸಿರುವ ಅದಾ ಶರ್ಮಾ, ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿರುವುದು ಸಹಜವಾಗಿಯೇ ಕುತೂಹಲ ಕೆರಳಿಸಿದೆ. ಈಗಾಗಲೇ ಹಲವು ಬಾಲಿವುಡ್ ನಟಿಯರು ಕಾಸ್ಟಿಂಗ್ ಕೌಚ್‌ ಬಗ್ಗೆ ಮಾತನಾಡಿದ್ದಾರೆ. ಕೆಲವರು ವೈಯಕ್ತಿಕ ಅನುಭವವನ್ನೂ ಹಂಚಿಕೊಂಡಿದ್ದಾರೆ. ನಟರೂ




entertainment

ಈ ವಿಚಾರದಲ್ಲಿ ಸಲ್ಮಾನ್ ಮತ್ತು ವಿರಾಟ್ ಕೊಹ್ಲಿಯನ್ನು ಮೀರಿಸಿದ ಪ್ರಿಯಾಂಕಾ ಮತ್ತು ಸನ್ನಿ ಲಿಯೋನ್

ಆನ್ ಲೈನ್ ನಲ್ಲಿ ಅತೀ ಹೆಚ್ಚು ಬಾರಿ ಹುಡುಕಲ್ಪಟ್ಟ ಭಾರತೀಯ ಸೆಲೆಬ್ರಿಟಿಗಳು ಯಾರು ಎನ್ನುವ ಪಟ್ಟಿ ಬಹಿರಂಗವಾಗಿದೆ. "ಗ್ಲೋಬಲ್ ಡಾಟಾ ಎಸ್ ಇ ಎಂ ರಶ್" ನಡೆಸಿರುವ ಸರ್ವೆಯಲ್ಲಿ ಹೆಚ್ಚು ಹುಡುಕಲ್ಪಟ್ಟವರ ಪಟ್ಟಿ ರಿಲೀಸ್ ಮಾಡಿದೆ. ಈ ಪ್ರಕಾರ ಈ ವರ್ಷ 2020ರಲ್ಲಿ ಜನರು ಹೆಚ್ಚು ಹುಡುಕಿದ ಸೆಲೆಬ್ರಿಟಿ ಅಂದರೆ ಪ್ರಿಯಾಂಕಾ ಚೋಪ್ರಾ. ವಿಶೇಷ ಅಂದರೆ ಈ