fashion and lifestyle

ಗುರುವಾರದ ದಿನ ಭವಿಷ್ಯ: 30 ಏಪ್ರಿಲ್ 2020

ಗುರುವಾರದ ದಿನ ಶಿರ್ಡಿ ಸಾಯಿ ಬಾಬಾ ತಮ್ಮ ಭಕ್ತರಿಂದ ಅವರವರ ವೈಯಕ್ತಿಕ ಒಲವುಗಳು ಹಾಗು ನಂಬಿಕೆಗಳ ಪ್ರಕಾರ ಒಬ್ಬ ಸಂತ,ಫಕೀರ, ಅವತಾರ ಅಥವಾ ಸದ್ಗುರು ಎಂದು ಪರಿಗಣಿಸಲಾಗಿದ್ದ ಮತ್ತು ಪರಿಗಣಿಸಲಾಗುವ ಒಬ್ಬ ಮಹಾನ್ ಆಧ್ಯಾತ್ಮಿಕ ಗುರುಗಳಾಗಿದ್ದರು. ಅವರು ತಮ್ಮ ಮುಸ್ಲಿಮ್ ಮತ್ತು ಹಿಂದೂ ಭಕ್ತರಿಂದ ಗೌರವಿಸಲ್ಪಡುತ್ತಿದ್ದರು. ಸಾಯಿ ಬಾಬಾ ಅನುಯಾಯಿಗಳು ಹಾಗು ಭಕ್ತರು ಬಾಬಾರ ಹಲವು ಪವಾಡಗಳನ್ನು




fashion and lifestyle

ಶುಕ್ರವಾರದ ದಿನ ಭವಿಷ್ಯ: 01 ಮೇ 2020

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ




fashion and lifestyle

ಮೇ ತಿಂಗಳ ರಾಶಿ ಭವಿಷ್ಯ

ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಆತ ಕೆಲವೊಮ್ಮೆ ಜ್ಯೋತಿಷ್ಯದ ಮೊರೆ ಹೋಗುತ್ತಾನೆ. ಇದಕ್ಕಾಗಿಯೇ ಇಂದು ದಿನ ಭವಿಷ್ಯ, ವಾರ ಭವಿಷ್ಯ, ತಿಂಗಳ ಭವಿಷ್ಯ ಹಾಗೂ ವಾರ್ಷಿಕ ಭವಿಷ್ಯ ಎಂದು




fashion and lifestyle

ಕಾರ್ಮಿಕರು ತಿಳಿದುಕೊಳ್ಳಲೇಬೇಕಾದ 'ಕಾರ್ಮಿಕ ಹಕ್ಕುಗಳು'

ಕಾರ್ಮಿಕರ ದಿನಾಚರಣೆ, ಇದನ್ನು ಕಾರ್ಮಿಕರ ಹಬ್ಬ ಎಂದೇ ಹೇಳಬಹುದು. ತಮ್ಮ ಸ್ವಂತ ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ' ದುಡಿಮೆಯೇ ದೇವರು ' ಎಂದು ತಿಳಿದುಕೊಂಡು ಬೆವರು ಹರಿಸುವ ವರ್ಗಕ್ಕೆ ಗೌರವ ಸಲ್ಲಿಸುವ ದಿನ ಇದು. ಜವಾನನಿಂದ ಹಿಡಿದು ದಿವಾನನವರೆಗೂ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಕಾರ್ಮಿಕರೇ.......ಕೆಲಸದ ವಿಷಯವಾಗಿ ಅವರದೇ ಆದ




fashion and lifestyle

ಕಾರ್ಮಿಕ ದಿನಕ್ಕೆ ಉತ್ತಮ ಸ್ಲೋಗನ್ ಗಳು ಇಲ್ಲಿವೆ

ಕಾಯಕವೇ ಕೈಲಾಸ ಅನ್ನೋ ಮಾತಿದೆ.ಮೇ 1 ರಂದು ಕಾರ್ಮಿಕ ದಿನಾಚರಣೆ. ಕಾರ್ಮಿಕರಿಲ್ಲದೆ ಯಾವ ಸಂಸ್ಥೆಯೂ ಕೂಡ ಉತ್ತುಂಗಕ್ಕೇರಲು ಸಾಧ್ಯವಿಲ್ಲ. ಪ್ರತಿಯೊಬ್ಬ ಕಾರ್ಮಿಕನ ಶ್ರಮವೂ ಕೂಡ ಒಂದು ಸಂಸ್ಥೆಯ ಯಶಸ್ಸಿನ ಕೀಲಿಕೈ ಆಗಿರುತ್ತದೆ. ಈ ಹಿನ್ನೆಲೆಯಲ್ಲಿ ಮಹಾನ್ ವ್ಯಕ್ತಿಗಳು ಹೇಳಿರುವ ಕೆಲವು ಕಾಯಕ ಮತ್ತು ಕಾರ್ಮಿಕರ ಬಗೆಗಿನ ಸ್ಲೋಗನ್ ಗಳನ್ನು ನಾವಿಲ್ಲಿ ನಿಮಗೆ ತಿಳಿಸುತ್ತಿದ್ದೇವೆ. ಇವುಗಳನ್ನು ನಮ್ಮ




fashion and lifestyle

ಶನಿವಾರದ ದಿನ ಭವಿಷ್ಯ: 02 ಮೇ 2020

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ




fashion and lifestyle

ಭಾನುವಾರದ ದಿನ ಭವಿಷ್ಯ: 03 ಮೇ 2020

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ




fashion and lifestyle

ವಾರ ಭವಿಷ್ಯ- ಮೇ 3ರಿಂದ ಮೇ 9ರ ತನಕ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ




fashion and lifestyle

ಸೋಮವಾರದ ದಿನ ಭವಿಷ್ಯ: 04 ಮೇ 2020

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ




fashion and lifestyle

ಕೊರೊನಾವೈರಸ್ ತಡೆಗೆ ಬಾಯ್‌ಫ್ರೆಂಡ್‌ ವೀರ್ಯವೇ ಈಕೆಗೆ ಔಷಧಿ

ಕೊರೊನಾವೈರಸ್‌ ಬಂದಾಗಿನಿಂದ ಜನರು ಅದನ್ನು ಬರದಂತೆ ತಡೆಯಲು ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ. ಹೆಚ್ಚಿನವರು ಇದೀಗ ತಮ್ಮ ಹಿಂದಿನ ಅನಾರೋಗ್ಯಕರ ಲೈಫ್‌ಸ್ಟೈಲ್‌ಗೆ ಗುಡ್‌ಬೈ ಹೇಳಿ ಆರೋಗ್ಯಕರ ಆಹಾರ ಸೇವಿಸುತ್ತಿದ್ದಾರೆ. ಆಹಾರದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರ, ಜ್ಯೂಸ್‌ಗಳನ್ನು ಬಳಸುವುದು, ಗಿಡ ಮೂಲಿಕೆಗಳನ್ನು ಹಾಕಿ ಕಷಾಯ ಮಾಡಿ ಕುಡಿಯುವುದು ಹೀಗೆ ತಮ್ಮ ಆಹಾರಕ್ರಮವನ್ನೇ ಬದಲಾಯಿಸಿಕೊಂಡಿದ್ದಾರೆ. ಆದರೆ




fashion and lifestyle

ಮಂಗಳವಾರದ ದಿನ ಭವಿಷ್ಯ: 05 ಮೇ 2020

ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು. ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.




fashion and lifestyle

ಬುಧವಾರದ ದಿನ ಭವಿಷ್ಯ: 06 ಮೇ 2020

ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಸಂವತ್ಸರ: ಶ್ರೀ ಶಾರ್ವರಿ




fashion and lifestyle

ಗುರುವಾರದ ದಿನ ಭವಿಷ್ಯ: 07 ಮೇ 2020

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ. ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ ಜೀವನದಲ್ಲಿ




fashion and lifestyle

ಬುದ್ಧ ಪೂರ್ಣಿಮಾ 2020: ಸಿದ್ಧಾರ್ಥ ಬುದ್ಧನಾದ ಕತೆ ಇದು

ಬುದ್ಧನ ಬಗ್ಗೆ ನಮಗೆಲ್ಲರಿಗೂ ಸಾಕಷ್ಟು ಜನಪ್ರಿಯ ಕಥೆಗಳು ಗೊತ್ತಿದೆ. ಸಿದ್ದಾರ್ಥನು ಬುದ್ಧನಾಗಿದ್ದು, ಭೋದಿ ವೃಕ್ಷದ ಕೆಳಗೆ ಜ್ಞಾನೋದಯವಾಗಿದ್ದು ಹೀಗೆ ಸಾಕಷ್ಟು ಸ್ಪೂರ್ತಿದಾಯಕ ಸಂಗತಿಗಳು ನಾವು ಬುದ್ಧನ ತತ್ವಗಳನ್ನು ಅನುಸರಿಸುವಂತೆ ಮಾಡುತ್ತವೆ. ಅತ್ಯಂತ ಜನಪ್ರಿಯವಾಗಿರುವ ಬುದ್ಧ ಪೂರ್ಣಿಮಾ ಬುದ್ಧನ ಸಂಪೂರ್ಣ ಜೀವನಗಾಥೆಯನ್ನು ನೆನಪಿಸುವ ದಿನ. ಕೇವಲ ಬೌದ್ಧ ಧರ್ಮದವರು ಮಾತ್ರವಲ್ಲದೇ ಹಿಂದುಗಳೂ ಕೂಡ ದೇಶ ವಿದೇಶಗಳಲ್ಲಿ ಬುದ್ಧ ಪೂರ್ಣಿಮೆಯನ್ನು




fashion and lifestyle

ಕೈ ಬೆರಳುಗಳೇ ಹೇಳುತ್ತವೆ ನಿಮ್ಮ ಪರ್ಸನಾಲಿಟಿ: ಪುರುಷರಿಗೆ ಮಾತ್ರ

ಕೆಲವರು ನಿಮ್ಮನ್ನು ನೋಡಿದ ತಕ್ಷಣ ನಿಮ್ಮ ಪರ್ಸನಾಲಿಟಿ ಅಳೆಯುತ್ತಾರೆ. ನಿಮ್ಮ ಡ್ರೆಸ್ಸಿಂಗ್ ಸ್ಟೈಲ್, ನೀವು ಮಾತನಾಡುವ ರೀತಿ, ನಿಮ್ಮ ಹಾವಭಾವ ಇವುಗಳನ್ನು ನೋಡಿ ನಿಮ್ಮ ಗುಣ ಇಂಥದ್ದೇ, ನೀವು ಇಂಥವರೇ ಎಂದು ಅಳೆದು ಬಿಡುತ್ತಾರೆ. ಈ ರೀತಿಯ ಲೆಕ್ಕಾಚಾರಗಳು ಕೆಲವೊಮ್ಮೆ ತಪ್ಪುವುದೂ ಉಂಟು. ಎಷ್ಟೋ ಜನ ನಮ್ಮನ್ನು ಮೊದಲು ನೋಡಿ ತಪ್ಪಾಗಿ ಅರ್ಥಮಾಡಿಕೊಂಡು, ನಂತರ ನಮ್ಮ ಜೊತೆ ಪಳಗಿದ




fashion and lifestyle

ಶುಕ್ರವಾರದ ದಿನ ಭವಿಷ್ಯ: 08 ಮೇ 2020

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ




fashion and lifestyle

ರವೀಂದ್ರನಾಥ ಟಾಗೋರ್ ರಚಿಸಿದ್ದು ಒಂದಲ್ಲ ಮೂರು ರಾಷ್ಟ್ರ ಗೀತೆಗಳು

ರವೀಂದ್ರನಾಥ ಟಾಗೋರ್, ಪ್ರತಿಯೊಬ್ಬ ಭಾರತೀಯನು ಎದ್ದು ನಿಂತು ಗೌರವ ಸೂಚಿಸುವ ಜನಗಣಮನ ಎಂಬ ಭಾರತದ ಹೆಮ್ಮೆಯ ರಾಷ್ಟ್ರಗೀತೆಯ ಕರ್ತೃ. ಹುಟ್ಟಿದ್ದು 7 ಮೇ 1861 ನೇ ಇಸವಿಯಲ್ಲಿ ಪಶ್ಚಿಮ ಬಂಗಾಳದ ಬುರ್ದ್ವಾನ್ ನಲ್ಲಿ ಬ್ರಾಹ್ಮಣ ಕುಟುಂಬದಲ್ಲಿ. ಚಿಕ್ಕ ವಯಸ್ಸಿಗೆ ತಾಯಿಯನ್ನು ಕಳೆದುಕೊಂಡು ತಂದೆಯ ದೇಶಪ್ರೇಮವನ್ನು ಮನಗಂಡು ಸಾಹಿತ್ಯ ಲೋಕದಲ್ಲಿ ಏನಾದರೂ ಕೊಡುಗೆ ನೀಡಲೇಬೇಕು ಎಂದು ನಿರ್ಧರಿಸಿ ತಮ್ಮ




fashion and lifestyle

ಶನಿವಾರದ ದಿನ ಭವಿಷ್ಯ: 09 ಮೇ 2020

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ




fashion and lifestyle

ಅಮ್ಮಂದಿರ ದಿನಕ್ಕೆ ವಿಶ್‌ ಮಾಡಲು ಇಲ್ಲಿವೆ ಶುಭಾಶಯಗಳು

ತಾಯಂದಿರ ದಿನ ವರ್ಷದ ವಿಶೇಷ ದಿನ. ನಿಮ್ಮ ಮೊದಲ ಗೆಳತಿ,ನಿಮ್ಮ ಮೊದಲ ಸ್ನೇಹಿತೆಗೆ ವಿಶೇಷ ಗೌರವ ಸಲ್ಲಿಸುವ ದಿನ. ನಿಮಗೆ ಯಾವುದೋ ವಿಚಾರಕ್ಕೆ ಸಲಹೆ ಬೇಕಿದ್ದರೆ ಮೊದಲು ಮುಖ ಮಾಡುವುದೇ ತಾಯಿಯ ಎಡೆಗೆ. ತಾಯಿಯೇ ಭೂಮಿಯಲ್ಲಿ ಕಾಣುವ ಮೊದಲ ದೇವರು. ನಿಮಗೆ ತಿಳಿದಿರುವ ತಾಯಂದಿರನ್ನು ನೀವು ಗೌರವಿಸುವ ಈ ಸುದಿನದಂದು ನಾವಿಲ್ಲಿ ತಾಯಂದಿರ ಬಗೆಗೆ ಹಿರಿಯ ಜೀವಗಳು ಹೇಳಿರುವ ಕೆಲವು ಅಧ್ಬುತ ಮಾತುಗಳನ್ನು ನಿಮಗಾಗಿ ತಿಳಿಸುತ್ತಿದ್ದೇವೆ.




fashion and lifestyle

ಭಾನುವಾರದ ದಿನ ಭವಿಷ್ಯ: 10 ಮೇ 2020

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ




fashion and lifestyle

ವಾರ ಭವಿಷ್ಯ- ಮೇ 10ರಿಂದ ಮೇ 16ರ ತನಕ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ




fashion and lifestyle

Mother’s Day 2020: 5 Easy DIY Gift Ideas to Make Your Mom Smile

Here are 5 easy Do-It-Yourself gift ideas to make your mom's day special on Mother's Day 2020 (May 10th) in the middle of a global pandemic.




fashion and lifestyle

Mother's Day 2020: Ayushmann Khurrana's Special Surprise for Moms Out There is His Track 'Ma'

Ayushmann Khurrana has teamed up with his friend and composer Rochak Kohli for a special song titled 'Ma' dedicated to all the hardworking mothers.




fashion and lifestyle

Mother’s Day 2020: A Healthy You, Your Baby And Your Home

Mothers need to take care of themselves and their mental health. So, this Mother’s Day, let us give you the one thing that you thrive the most on--information.




fashion and lifestyle

ಕಿಡ್ನಿ ಸಮಸ್ಯೆ ಇರುವವರು ತಿನ್ನಬಾರದ 17 ಆಹಾರಗಳಿವು

ನಮ್ಮ ದೇಹದ ಕಾರ್ಯ ವೈಖರಿಯಲ್ಲಿ ಕಿಡ್ನಿ ಪಾತ್ರ ಮುಖ್ಯವಾಗಿದ್ದು. ರಕ್ತ ಶುದ್ಧ ಮಾಡುವುದರಿಂದ ಹಿಡಿದು ಮೂತ್ರ ವಿರ್ಸಜನೆ, ಹಾರ್ಮೋನ್‌ಗಳ ಉತ್ಪತ್ತಿಯಲ್ಲಿ, ಖನಿಜಾಂಶಗಳ ಸಮತೋಲನ ಕಾಪಾಡುವಲ್ಲಿ, ದೇಹದಲ್ಲಿ ನೀರಿನಂಶ ಕಾಪಾಡುವಲ್ಲಿ ಕಿಡ್ನಿ ಆರೋಗ್ಯ ಬಹು ಮುಖ್ಯವಾದದ್ದು. ಕಿಡ್ನಿ ದೇಹದ ಒಂದು ಅಂಗವೇ ಆಗಿದ್ದರೂ ಅದರ ಆರೋಗ್ಯ ಹಾಳಾದರೆ ದೇಹದ ಇತರ ಅಂಗಾಂಗಗಳಿಗೂ ತೊಂದರೆ ಉಂಟಾಗಿ ಬಹು ಅಂಗಾಂಗ ವೈಫಲ್ಯ




fashion and lifestyle

ಬುಧವಾರದ ದಿನ ಭವಿಷ್ಯ: 22 ಏಪ್ರಿಲ್ 2020

ಬುಧವಾರದ ದಿನ ಸೃಷ್ಟಿ ರಕ್ಷಕ ವಿಷ್ಣುವಿನ ದಿನ. ಮಹಾವಿಷ್ಣು ಯಾವಾಗ ಧರ್ಮ ನಾಶವಾಗುತ್ತದೆಯೋ, ಅಧರ್ಮ ಮಿತಿ ವೀರುತ್ತದೆಯೋ ಆಗ ವಿಷ್ಣು ನಾನಾ ಅವತಾರ ಎತ್ತುತ್ತಾನೆ. ಶಿಷ್ಟ ರಕ್ಷಣೆಗಾಗಿ ದುಷ್ಟರ ವಿನಾಶಕ್ಕಾಗಿ ಮತ್ತು ಧರ್ಮ ಸ್ಥಾಪನೆಗಾಗಿ ಪ್ರತಿಯುಗದಲ್ಲೂ ಅವತರಿಸುತ್ತಾನೆ. ಇದು ಭಗವದ್ಗೀತೆಯಲ್ಲಿ ಸಾಕ್ಷಾತ್ ಶ್ರೀ ಕೃಷ್ಣನೇ ಹೇಳಿರುವ ಮಾತು. ಈ ಮಾತಿನಂತೆ ಶ್ರೀ ಮಹಾವಿಷ್ಣು ದುಷ್ಟ ಶಕ್ತಿಯ ನಾಶಕ್ಕಾಗಿ




fashion and lifestyle

ಕೋವಿಡ್ 19: ವೈರಾಣು ತಡೆಯುವಲ್ಲಿ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ವಿಫಲ

ದಿನದಿಂದ ದಿನಕ್ಕೆ ಕೊರೊನಾವೈರಸ್‌ ಎಂಬ ಮಹಾಮಾರಿ ತನ್ನ ಆರ್ಭಟ ಮುಮದುವರಿಸುತ್ತಲೇ ಸಾಗುತ್ತಿದೆ. ವಿಶ್ವದಲ್ಲಿ ಇದುವರೆಗೆ 2, 484, 301 ಜನರಿಗೆ ಸೋಂಕು ತಗುಲಿದ್ದು, 179, 501 ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ 18 ಸಾವಿರ ಗಡಿ ದಾಟಿದರೆ ಕರ್ನಾಟಕದಲ್ಲಿ 418 ಕೇಸ್‌ಗಳು ಪತ್ತೆಯಾಗಿವೆ. ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ




fashion and lifestyle

ರಂಜಾನ್‌ ಮಾಸಾಚರಣೆಯ ಅಚ್ಚರಿಯ ಆರೋಗ್ಯ ಪ್ರಯೋಜನಗಳು

ಉಪವಾಸದ ತಿಂಗಳು ಎಂದೇ ಪರಿಗಣಿಸಲ್ಪಟ್ಟಿರುವ ರಮಧಾನ್ ತಿಂಗಳು (ಪವಿತ್ರ ಗ್ರಂಥ ಕುರಾನ್ ಪ್ರಕಾರ ಸರಿಯಾದ ಉಚ್ಛಾರಣೆ ರಮಧಾನ್, ಆದರೆ ಉಚ್ಚರಿಸಲು ಸುಲಭ ಎಂದು ರಂಜಾನ್ ಎಂದೂ ಕರೆಯುತ್ತಾರೆ) ಉಪವಾಸಕ್ಕಿಂತಲೂ ಮನಸ್ಸನ್ನು ಹಿಡಿತದಲ್ಲಿರಿಸಿಕೊಳ್ಳುವುದಕ್ಕೆ ಹೆಚ್ಚಿನ ಮಹತ್ವ ನೀಡುತ್ತದೆ. ರೋಜಾ ಎಂದರೆ ಕೇವಲ ಊಟವನ್ನು ಮಾಡದೇ ಹಸಿವಿನಿಂದಿರುವುದು ಮಾತ್ರವಲ್ಲ, ರೋಜಾ ಇರುವ ಹೊತ್ತಿನಲ್ಲಿ ಮನಸ್ಸನ್ನು ಯಾವುದೇ ಪ್ರಲೋಭನೆಗಳಿಗೆ




fashion and lifestyle

ಪಿಗ್ಗಿ ನೀಡಿದ ಹೇರ್‌ ಮಾಸ್ಕ್ ಟಿಪ್ಸ್ ಲಾಕ್‌ಡೌನ್‌ನಲ್ಲಿ ಉಪಯೋಗಕ್ಕೆ ಬರುತ್ತೆ ನೋಡಿ

ಮುಖದ ಕಲೆ ಹೋಗಲಾಡಿಸಲು, ಕೂದಲಿನ ಅಂದ ಹೆಚ್ಚಿಸಲು, ಬಿಸಿಲಿನಿಂದ ತ್ವಚೆ ರಕ್ಷಣೆಗೆ ಈಗ ಎಲ್ಲರೂ ಮನೆಮದ್ದು, ನೈಸರ್ಗಿಕ ಪ್ಯಾಕ್‌ಗಳನ್ನೇ ಬಳಸುತ್ತಿದ್ದಾರೆ. ಇನ್ನು ಸೆಲೆಬ್ರಿಟಿಗಳು ಕೂಡ ನೈಸರ್ಗಿಕವಾದ ಫೇಸ್‌ಸ್ಕ್ರಬ್, ಫೇಶಿಯಲ್, ಹೇರ್‌ ಮಾಸ್ಕ್‌ ಮುಂತಾದ ಬ್ಯೂಟಿ ಸೀಕ್ರೆಟ್‌ ಹಂಚಿಕೊಳ್ಳುತ್ತಿದ್ದಾರೆ. ಕೊರೊನಾವೈರಸ್‌ ಲಾಕ್‌ಡೌನ್‌ನಿಂದಾಗಿ ನಮ್ಮೆಲ್ಲರ ಜೀವನಶೈಲಿಯೇ ಬದಲಾಗಿದೆ ಅಲ್ಲವೇ? ಲಾಕ್‌ಡೌನ್‌ನಿಂದಾಗಿ ನಮ್ಮ ಆಧುನಿಕ ಜೀವನಶೈಲಿ ಬದಲಿಗೆ ನಮ್ಮ ಹಿರಿಯರು ಪಾಲಿಸುತ್ತಿದ್ದ




fashion and lifestyle

ಎಣ್ಣೆ, ಬೆಣ್ಣೆ, ತುಪ್ಪ ಇವುಗಳಲ್ಲಿ ಅಡುಗೆಗೆ ಯಾವುದು ಒಳ್ಳೆಯದು?

ಸಾಮಾನ್ಯವಾಗಿ ನಾವು ಅಡುಗೆ ಮಾಡುವಾಗ ಎಣ್ಣೆ, ಬೆಣ್ಣೆ, ತುಪ್ಪ ಈ ಮೂರು ವಸ್ತುಗಳಲ್ಲಿ ಯಾವುದಾದರೂ ಒಂದನ್ನು ಬಳಸುತ್ತೇವೆ. ಈ ಮೂರು ಸಾಮಗ್ರಿ ರುಚಿಯಲ್ಲಿ ಭಿನ್ನವಾಗಿದ್ದು ಅವುಗಳದ್ದೇ ಆದ ಆರೋಗ್ಯಕರ ಗುಣಗಳನ್ನು ಹೊಂದಿವೆ. ಇನ್ನು ಅಡುಗೆ ಎಣ್ಣೆ ಬಗ್ಗೆ ಹೇಳುವುದಾದರೆ ಮಾರುಕಟ್ಟೆಯಲ್ಲಿ ಕಡ್ಲೆ ಎಣ್ಣೆ, ಸೂರ್ಯಕಾಂತಿ ಬೀಜದಿಂದ ತಯಾರಿಸಿದ ಎಣ್ಣೆ, ಜೋಳದ ಎಣ್ಣೆ, ಅಕ್ಕಿಯಿಂದ ತಯಾರಿಸಿದ ಎಣ್ಣೆ




fashion and lifestyle

ಗುರುವಾರದ ದಿನ ಭವಿಷ್ಯ: 23 ಏಪ್ರಿಲ್ 2020

ಗುರುವಿಗೆ ಶರಣಾದರೆ ಭವಿಷ್ಯವು ಉಜ್ವಲವಾಗುವುದು ಎನ್ನುವ ಮಾತನ್ನು ನಾವೆಲ್ಲಾ ಕೇಳಿರುತ್ತೇವೆ. ಈ ಮಾತು ಅಪ್ಪಟ ಸತ್ಯವೂ ಹೌದು. ಕುಂಡಲಿಯಲ್ಲಿ ಇರುವ ಗ್ರಹಗತಿಗಳ ಸಂಚಾರದಿಂದ ನಮ್ಮ ಭವಿಷ್ಯ ಬದಲಾಗುತ್ತಲೇ ಇರುತ್ತದೆ. ಹಾಗೆಯೇ ಗುರುವಿನಿಂದ ಪಡೆದ ಜ್ಞಾನ ಹಾಗೂ ಉತ್ತಮ ವರ್ತನೆಗಳು ನಮ್ಮ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.   ಒಂಬತ್ತು ಗ್ರಹಗಳಲ್ಲಿ ಗುರುವು ಹೆಚ್ಚು ಪ್ರಭಾವಶಾಲಿಯಾದವನು ಎನ್ನಬಹುದು. ಉತ್ತಮ ಸ್ಥಾನದಲ್ಲಿ ಗುರುವಿದ್ದಾಗ




fashion and lifestyle

ಪಾರ್ಸೆಲ್ ಆಹಾರದ ಮೂಲಕ ಕೊರೊನಾವೈರಸ್ ಹರಡುವುದೇ?

ಕೋವಿಡ್‌ 19 ಲಾಕ್‌ಡೌನ್‌ನಿಂದಾಗಿ ಜನರಿಗೆ ಒಂಥರಾ ಅಜ್ಞಾತವಾಸದಂಥ ಅನುಭವವಾಗಿದೆ. ಮಹಾಮಾರಿ ಕೊರೊನಾವೈರಸ್‌ಗೆ ಹೆದರಿ ಮನೆಯಿಂದ ಹೊರಗಡೆ ಹೋಗುವಂತೆ ಇಲ್ಲ, ಒಂದು ಸಲ ಲಾಕ್‌ಡೌನ್ ಓಪನ್ ಆದರೆ ತಮ್ಮ ಮೆಚ್ಚಿನ ರೆಸ್ಟೋರೆಂಟ್‌ಗೆ ಹೋಗಿ ಇಷ್ಟದ ಆಹಾರವನ್ನು ಸವಿಯಬೇಕೆಂದು ಸಾಕಷ್ಟು ಜನರು ಅಂದುಕೊಂಡಿರುತ್ತಾರೆ. ಆದರೆ ರೆಸ್ಟೋರೆಂಟ್‌ ಆಹಾರ ಮೂಲಕ ಎಲ್ಲಾದರೂ ರೋಗ ಹರಡುವ ಸಾಧ್ಯತೆ ಇದೆಯೇ ಎಂಬ




fashion and lifestyle

ನೆಲದ ಮೇಲೆ ಕುಳಿತು ಊಟ ಮಾಡಿದರೆ ಆರೋಗ್ಯ ಲಾಭ ಅಪಾರ

ನೆಲದ ಮೇಲೆ ಕಾಲುಗಳನ್ನು ಮಡಚಿಕೊಂಡು ಊಟದ ತಟ್ಟೆಯನ್ನು ಎದುರಿಗಿಟ್ಟು ತಿನ್ನುವಂತಹ ಆನಂದವು ನಿಜವಾಗಿಯೂ ಯಾವುದೇ ಟೇಬಲ್ ನಲ್ಲಿ ಕುಳಿತುಕೊಂಡು ತಿಂದರೆ ಸಿಗದು. ಹಿಂದೆ ಇದೇ ಸಂಸ್ಕೃತಿಯು ನಮ್ಮ ದೇಶದಲ್ಲಿತ್ತು. ಆದರೆ ಇಂದು ಟೇಬಲ್ ಗಳಿಂದಾಗಿ ನೆಲದ ಮೇಲೆ ಕುಳಿತುಕೊಂಡು ತಿನ್ನುವವರ ಸಂಖ್ಯೆಯು ತೀರ ಕಡಿಮೆ ಆಗಿದೆ. ಟೇಬಲ್ ನಲ್ಲಿ ಕುಳಿತುಕೊಂಡು ತಿನ್ನುವ ಪರಿಣಾಮವಾಗಿ ನಮ್ಮಲ್ಲಿ




fashion and lifestyle

ನಿಮ್ಮನ್ನು ಆವರಿಸಿರುವ 'ನೆಗೆಟಿವ್‌ ಎನರ್ಜಿ' ತೆಗೆಯಲು ಫವರ್‌ಫುಲ್ ಟಿಪ್ಸ್

ನಮ್ಮ ಜೀವನದಲ್ಲಿ ನಡೆಯುವ ಘಟನೆಗಳನ್ನು ನಾವು ಊಹಿಸಲು ಸಾಧ್ಯವಿಲ್ಲ ಎನ್ನುವುದು ಎಷ್ಟು ನಿಜವೂ, ನಾನು ಏನು ಬಯಸುತ್ತೇವೆ ಅದರಂತೆ ಜೀವನ ಬದಲಾಗುತ್ತದೆ ಎಂಬುವುದು ಕೂಡ ಅಷ್ಟೇ ನಿಜ. ಹೌದು ಆದ್ದರಿಂದಲೇ ಪಾಸಿಟಿವ್‌ ಥಿಂಕಿಂಗ್‌ ಇರಬೇಕು ಅಂದರೆ ಒಳಿತನ್ನೇ ಯೋಚಿಸಬೇಕೆಂದು ಹೇಳುವುದು. ಅಲ್ಲದೆ ನಾವು ಏನು ಯೋಚಿಸುತ್ತೇವೆ ಅದು ನಮ್ಮ ದೇಹದ ಮೇಲೂ ಪರಿಣಾಮ ಬೀರುವುದು.




fashion and lifestyle

ರೋಗ ಗುಣ ಪಡಿಸಿ ಅಪಮೃತ್ಯು ತಡೆಯುವ ಶಕ್ತಿ ಮೃತ್ಯುಂಜಯ ಹೋಮದಲ್ಲಿದೆ

ನೆರಳಿನಂತೆ ಹಿಂಬಾಲಿಸುವ ಸಾವಿನ ಬಗ್ಗೆ ಪ್ರತಿಯೊಬ್ಬ ವ್ಯಕ್ತಿಯಲ್ಲಿ ಒಂದು ಭಯ ಇದ್ದೇ ಇರುತ್ತದೆ. ಹುಟ್ಟಿದ ಮೇಲೆ ವ್ಯಕ್ತಿ ಸಾಯಲೇಬೇಕು. ಆದರೆ ಅಕಾಲಿಕ ಮರಣ ಯಾರೂ ಬಯಸುವುದಿಲ್ಲ. ಯಾರು, ಯಾವಾಗ ಸಾಯುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ, ಸಾವನ್ನು ತಡೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ಆದರೆ ಈ ವ್ಯಕ್ತಿ ಬದುಕುವುದು ಕಷ್ಟ ಎಂದು ವೈದ್ಯರು ಕೂಡ ಕೈಚೆಲ್ಲಿದ ವ್ಯಕ್ತಿಗಳು ಪವಾಡವಂಬಂತೆ




fashion and lifestyle

ಶುಕ್ರವಾರದ ದಿನ ಭವಿಷ್ಯ: 24 ಏಪ್ರಿಲ್ 2020

ಬದುಕು ಎನ್ನುವುದು ಒಂದು ನದಿ ಇದ್ದ ಹಾಗೆ. ಕೊನೆ ಇಲ್ಲದ ಪಯಣ. ಈ ಪಯಣದ ಮಧ್ಯೆ ಏನೆಲ್ಲಾ ಸಿಗುತ್ತದೆಯೋ ಅದೆಲ್ಲವನ್ನೂ ಜೊತೆಯಲ್ಲಿಯೇ ಕರೆದೊಯ್ಯುತ್ತದೆ. ಹಾಗಂತ ಯಾವುದೂ ಕೊನೆಯವರೆಗೆ ಉಳಿಯುವುದಿಲ್ಲ. ನಿಜ, ಜೀವನದ ಪಯಣದುದ್ದಕ್ಕೂ ಸಿಕಿ ಕಹಿ ಘಟನೆಗಳು ಹಾಗೂ ವ್ಯಕ್ತಿಗಳು ಸಿಗುತ್ತಾರೆ. ಅವು ಯಾವುದೂ ಶಾಶ್ವತವಾಗಿ ನಮ್ಮೊಂದಿಗೆ ಉಳಿಯುವುದಿಲ್ಲ. ನಮ್ಮೊಂದಿಗೆ ಬಂದ ವ್ಯಕ್ತಿಗಳು ಹಾಗೂ ಅನುಭವಿಸಿದ ಸನ್ನಿವೇಶಗಳ




fashion and lifestyle

ಭಾರತದಲ್ಲಿ ಕೊರೊನಾವೈರಸ್ ಹರಡುವಿಕೆ ತಡೆಯಲು ಪೂಲ್ಡ್ ಟೆಸ್ಟ್‌ ಸಹಕಾರಿ

ಕೊರೊನಾವೈರಸ್ ಅಟ್ಟಹಾಸ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇನ್ನೇನು ಸ್ವಲ್ಪ ಕಡಿಮೆಯಾಯಿತು ಎಂದು ನಿಟ್ಟುಸಿರುವ ಬಿಡುವ ಬೆನ್ನಲೇ ಅಧಿಕ ಕೇಸ್‌ಗಳು ಪತ್ತೆಯಾಗುತ್ತಿವೆ. ಯಾರಿಗೆ ಕೊರೊನಾವೈರಸ್‌ ಇದೆ ಎಂದು ಪತ್ತೆ ಹಚ್ಚುವುದೇ ದೊಡ್ಡ ಸವಾಲಾಗಿದೆ. ರೋಗ ಲಕ್ಷಣಗಳು ಗೋಚರಿಸಿದರೆ ಪ್ರಾರಂಭಿಕ ಹಂತದಲ್ಲಿ ಯಾರೂ ವೈದ್ಯರ ಬಳಿ ಬರುತ್ತಿಲ್ಲ ಹಾಗೂ ಕ್ವಾರೆಂಟೈನ್‌ನಲ್ಲಿಯೂ ಇರುವುದಿಲ್ಲ. ಇದರಿಂದಾಗಿ ಪರಿಸ್ಥಿತಿ ಕೈ




fashion and lifestyle

ರಂಜಾನ್‌ ಆಚರಣೆ ಮೇಲೆ ಕೋವಿಡ್‌ 19 ಪ್ರಭಾವ ಹೇಗಿದೆ?

ಮುಸ್ಲಿಂ ಧರ್ಮ ಐದು ಕಡ್ಡಾಯ ನಿರ್ವಹಣೆಗಳ ಮೇಲೆ ಆಧಾರಗೊಂಡಿದೆ. ಇದೆಂದರೆ ಕಲ್ಮಾ (ಏಕದೇವ ನಿಷ್ಠೆ), ನಮಾಜ್ (ಪ್ರಾರ್ಥನೆ) ರೋಜಾ (ಉಪವಾಸ) ಜಕಾತ್ (ಕಡ್ಡಾಯ ದಾನ) ಮತ್ತು ಹಜ್ (ಹಜ್ ಯಾತ್ರೆ). ಇದರಲ್ಲಿ ಮೊದಲ ಎರಡು ನಿತ್ಯದ ಕರ್ಮಗಳಾದರೆ ಮೂರನೆಯ ರೋಜಾ ವರ್ಷದಲ್ಲಿ ಒಂದು ತಿಂಗಳು ಪಾಲಿಸಬೇಕಾದ ಉಪವಾಸವಾಗಿದೆ. ನಾಲ್ಕನೆಯದು ವರ್ಷಕ್ಕೊಂದು ಬಾರಿ ಕಡ್ಡಾಯವಾದರೂ ಐಚ್ಛಿಕವಾಗಿ ಹೆಚ್ಚು ದಾನವನ್ನು




fashion and lifestyle

ಪಿತೃವಾಕ್ಯ ಪರಿಪಾಲಕ ಪರಶುರಾಮ ಜಯಂತಿ ಬಗ್ಗೆ ನಿಮಗೆಷ್ಟು ಗೊತ್ತು?

ಪರಶುರಾಮನ ಬಗ್ಗೆ ಎಲ್ಲರೂ ಕೇಳಿರುತ್ತೀರಿ. ಪರಶುರಾಮ, ತಂದೆಯ ಮಾತಿಗಾಗಿ ತಾಯಿಯ ಶಿರವನ್ನೇ ಕಡಿದು ಪಿತೃಭಕ್ತಿಯನ್ನು ಮೆರೆದ ಮಹಾನ್ ವ್ಯಕ್ತಿ. ಅಲ್ಲದೇ ಪರಶುರಾಮ ಒಬ್ಬ ಬ್ರಾಹ್ಮಣ ಯೋಧನಾಗಿ ಕ್ಷತ್ರಿಯರನ್ನೇ ಸದೆಬಡಿದ ಯೋಧನಾಗಿ ಪ್ರಸಿದ್ಧನಾದವನು. ಏಪ್ರಿಲ್‌ 25ರಂದು ಮಹಾವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮನ ಜಯಂತಿ ಆಚರರಣೆ. ಪರಶುರಾಮ ಜಯಂತಿಯನ್ನು ಶುಕ್ಲ ಪಕ್ಷದ ತೃತೀಯ ದಿನದಂದು ಅಂದರೆ ಶುಕ್ಲ




fashion and lifestyle

ಮನೆಯಲ್ಲಿಯೇ ಮಾಡಿ ಕೆಮ್ಮು ಹೋಗಲಾಡಿಸುವ ಈರುಳ್ಳಿ ಸಿರಪ್

ಮೊದಲೆಲ್ಲಾ ಕೆಮ್ಮು, ಶೀತಕ್ಕೆ ಯಾರು ಅಷ್ಟೇನು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಆದರೆ ಈಗ ಸಣ್ಣದಾಗಿ ಕೆಮ್ಮು ಬಂದರೂ ಭಯ ಶುರುವಾಗುತ್ತೆ. ಏಕೆಂದರೆ ಕೋವಿಡ್‌ 19 ಎಂಬ ಮಹಾಮಾರಿಯ ಲಕ್ಷಣವೂ ಕೆಮ್ಮು, ಜ್ವರವಾಗಿರುವುದರಿಂದ ಕೆಮ್ಮು ಬಂದಾಗ ಕೋವುಡ್‌ 19 ಇರಬಹುದೇ ಎಂಬ ಭಯ ಕಾಡುವುದು ಸಹಜ. ಮೇ ತಿಂಗಳು ಶುರುವಾಗುತ್ತಿದ್ದಂತೆ ಒಂದೆರಡು ಮಳೆ ಬರುವುದು ಸಹಜ. ವಾತಾವರಣ




fashion and lifestyle

ಕೊರೊನಾ ನಾಶಕ್ಕೆ WHO ನೀಡಿದ ಹ್ಯಾಂಡ್‌ ಸ್ಯಾನಿಟೈಸರ್‌ ಫಾರ್ಮುಲಾ ಇದು

ಕೊರೊನಾವೈರಸ್‌ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿದೆ. ಇದನ್ನು ತಡೆಗಟ್ಟಲು ಮಾಸ್ಕ್‌ ಧರಿಸುವಂತೆ, ಆಗಾಗ ಕೈ ತೊಳೆಯುವಂತೆ, ಹ್ಯಾಂಡ್‌ ಸ್ಯಾನಿಟೈಸರ್ ಹಾಗೂ ಮನೆಯಲ್ಲಿಯೇ ಇರುವಂತೆ ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಆದರೆ ಈಗಾಗಲೇ ಹ್ಯಾಂಡ್‌ ಸ್ಯಾನಿಟೈರಸ್‌ಗೆ ಬೇಡಿಕೆ ಹೆಚ್ಚಾಗಿರುವುದರಿಂದ ಇದರ ಕೊರತೆ ಎದುರಿಸುತ್ತಿದೆ. ಮೆಡಿಕಲ್ ಶಾಪ್‌ಗಳಲ್ಲಿ ಇವುಗಳು ಲಭ್ಯವಾಗುತ್ತಿಲ್ಲ. ಮನೆಯಲ್ಲಿ ಆದರೆ ಸೋಪ್‌ ಬಳಸಿ ಕೈ ತೊಳೆದರೆ




fashion and lifestyle

ಶನಿವಾರದ ದಿನ ಭವಿಷ್ಯ: 25 ಏಪ್ರಿಲ್ 2020

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು




fashion and lifestyle

ಟರ್ಕಿಬೆರ್ರಿ(ಸುಂಡೆಕಾಯಿ) ಎಷ್ಟೊಂದು ಪ್ರಯೋಜನಕಾರಿ ಗೊತ್ತಾ?

ಬೆರ್ರಿಗಳಲ್ಲಿ ಹಲವಾರು ರೀತಿಯದ್ದು ಪ್ರಕೃತಿಯಲ್ಲಿ ಲಭ್ಯವಿದ್ದು, ಇದನ್ನು ಬಳಸಿಕೊಂಡರೆ ಆಗ ಖಂಡಿತವಾಗಿಯೂ ಆರೋಗ್ಯ ಉತ್ತಮವಾಗಿ ಕಾಪಾಡಿಕೊಳ್ಳಬಹುದು. ಇದರಲ್ಲಿ ಮುಖ್ಯವಾಗಿ ಟರ್ಕಿ ಬೆರ್ರಿಗಳು ಇದನ್ನು ಆಡು ಭಾಷೆಯಲ್ಲಿ ಸುಂಡೆ ಕಾಯಿ, ಬುಗರಿಕಾಯಿ ಅಂತಲೂ ಕರೆಯುತ್ತಾರೆ. ಟರ್ಕಿ ಬೆರ್ರಿಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯದು, ಇದನ್ನು ನಮ್ಮ ಆಹಾರ ಕ್ರಮದಲ್ಲಿ ಅಳವಡಿಸಿಕೊಳ್ಳಬೇಕು ಎಂದು ವೈದ್ಯರು ಹೇಳುವರು. ಇಂತಹ ಟರ್ಕಿ




fashion and lifestyle

ಕ್ವಾರೆಂಟೈನ್ ಟೈಮ್‌: ಬೇಡದ ಕೂದಲು ತೆಗೆಯಲು 5 ಬ್ಯೂಟಿ ಟಿಪ್ಸ್

ಈಗ ಎಲ್ಲಿ ನೋಡಿದರೂ ಕರೋನಾ ಭೀತಿ. ಎಲ್ಲರೂ ಗೃಹಬಂಧನದಲ್ಲಿಯೇ ಇರಲು ಸರ್ಕಾರವೂ ಆದೇಶ ಹೊರಡಿಸಿದೆ. ಹೀಗಿರುವಾಗ ಮನೆಯಲ್ಲಿಯೇ ಇದ್ದು ನಿಮಗೆ ಬೇಜಾರಾಗಬಹುದು. ಅಥವಾ ನಿಮ್ಮ ಸೌಂದರಕ್ಕೆ ಸಂಬಂಧಪಟ್ಟಂತೆ ಬ್ಯೂಟಿ ಪಾರ್ಲರ್ ಗಳಿಗೂ ಹೋಗಲು ಸಾಧ್ಯವಾಗದೇ ಇದ್ದಿರಬಹುದು. ಹೀಗಾಗಿ, ಐಬ್ರೋ, ಹೇರ್ ರಿಮೂವಿಂಗ್, ಮುಖದ ಮೇಲಿನ ಕೂದಲನ್ನು ತೆಗೆದುಹಾಕಲು ಯಾವ ಬ್ಯೂಟಿ ಪಾರ್ಲರ್ ಗಳಿಗೂ ಹೋಗಲು ಸಾಧ್ಯವಿಲ್ಲ.




fashion and lifestyle

ಕೋವಿಡ್ 19: ಕೊರೊನಾವೈರಸ್ ಕೊಲ್ಲಲು ಅಶ್ವಗಂಧ, ಅಮೃತಬಳ್ಳಿಯ ಬಳಕೆ

ಭಾರತದಲ್ಲಿ ಆಯುರ್ವೇದದ ಔಷಧಿಗಳಿಗೆ ತುಂಬಾ ಪ್ರಾಶಸ್ತ್ಯವಿದೆ. ಎಂಥ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ನಿಸರ್ಗದಲ್ಲಿ ಅಂದರೆ ಗಿಡಮೂಲಿಕೆಗಳಲ್ಲಿವೆ ಎಂಬುವುದು ಆಯುರ್ವೇದದ ಬಲವಾದ ನಂಬಿಕೆ. ಯಾವುದೇ ಅಡ್ಡಪರಿಣಾಮವಿಲ್ಲದೆ ಆಯುರ್ವೇದ ಔಷಧ ಪದ್ಧತಿ ಪರಿಣಾಮಕಾರಿಯಾಗಿರುವುದರಿಂದ ಹೆಚ್ಚುನವರು ತಮ್ಮ ಕಾಯಿಲೆಗಳನ್ನು ಗುಣ ಪಡಿಸಲು ಆಯುರ್ವೇದ ಮೊರೆ ಹೋಗುತ್ತಾರೆ. ಅಲೋಪತಿಗೆ ಸವಾಲಾಗಿದ್ದ ಅನೇಕ ಸಮಸ್ಯೆಗಳು ಆಯುರ್ವೇದದಲ್ಲಿ ಗುಣವಾದ ಅನೇಕ ಉದಾಹರಣೆಗಳಿವೆ. ಕೆಲವರು ಕ್ಯಾನ್ಸರ್‌ನಂಥ ಕಾಯಿಲೆಯನ್ನು




fashion and lifestyle

ಮುಸ್ಲಿಂರ ಪವಿತ್ರ ಮಾಸ ರಂಜಾನ್‌ ತಿಂಗಳ ಬಗ್ಗೆ ಈ ವಿಷಯಗಳು ಗೊತ್ತಿದೆಯೇ?

ನಾವು ಇಡೀ ವಿಶ್ವವನ್ನು ಒಂದು ಸುತ್ತು ಹಾಕಿದರೆ ನಮಗೆ ಕಾಣಸಿಗುವುದು ಬೇರೆ ಬೇರೆ ರೀತಿಯ ಜನರು, ಅವರ ನಂಬಿಕೆ, ಅವರ ಆಹಾರ ಪದ್ಧತಿಗಳು, ಕಣ್ಮನ ತಣಿಸುವ ಜೀವನ ಶೈಲಿಗಳು ಹಾಗೂ ಅವರವರ ಧಾರ್ಮಿಕ ಆಚರಣೆಗಳು. ಯಾವುದೇ ದೇಶ ಎಷ್ಟೇ ಮುಂದುವರೆದಿದ್ದರೂ ಅವರ ಹಿಂದಿನ ಸಂಸ್ಕೃತಿ, ಪರಂಪರೆ, ಹಬ್ಬ - ಆಚರಣೆಗಳನ್ನು ಮಾತ್ರ ಕೈ ಬಿಟ್ಟಿರುವುದಿಲ್ಲ.




fashion and lifestyle

ಕೊರೊನಾ ಲಾಕ್‌ಡೌನ್‌ ಹೀಗೆ ಕಳೆದರೆ ತುಂಬಾ ಲಾಭಗಳಿವೆ

ಕರೋನ ವೈರಸ್ ಎಂಬ ಹೆಸರು ಕೇಳಿದರೆ ಸಾಕು!! ಎಂತಹ ಘಟಾನುಘಟಿಗಳ ಜೀವ ಕೂಡ ಒಮ್ಮೆಲೆ ನಡುಗಿ ಹೋಗುವಂತಹ ಭಯಾನಕ ಹೆಸರು. ಕೇವಲ ತಾನು ಹುಟ್ಟಿದ ಪ್ರದೇಶಕ್ಕೆ ಅಥವಾ ತನ್ನ ದೇಶಕ್ಕೆ ಮಾತ್ರ ಸೀಮಿತವಾಗಿರದೆ ಜಗತ್ತಿನ 195 ದೇಶಗಳಲ್ಲಿ ತನ್ನದೇ ಆದ ಪ್ರಾಬಲ್ಯ ಮೆರೆದು ಎಲ್ಲರನ್ನೂ ಸದ್ದಿಲ್ಲದೆ ಯಮಲೋಕಕ್ಕೆ ಮೂಟೆ ಕಟ್ಟಿ ಕಳಿಸಲು ಹಪಹಪಿಸುತ್ತಿರುವ ಕಣ್ಣಿಗೆ ಕಾಣದ ಒಂದು




fashion and lifestyle

ಭಾನುವಾರದ ದಿನ ಭವಿಷ್ಯ: 26 ಏಪ್ರಿಲ್ 2020

ಭಾನುವಾರ ಎಂದರೆ ಸಾಮಾನ್ಯವಾಗಿ ಎಲ್ಲರೂ ಆನಂದದಿಂದ ಇರಲು ಇಷ್ಟ ಪಡುತ್ತಾರೆ. ಎಲ್ಲಾ ಒತ್ತಡಗಳನ್ನು ಬದಿಗಿಟ್ಟು ದಿನವಿಡೀ ವಿಶ್ರಾಂತಿಗೆ ಒಳಗಾಗಲು ಬಯಸುತ್ತಾರೆ. ಇನ್ನೂ ಕೆಲವರು ಶಾಪಿಂಗ್ ಮಾಡುವುದು ಅಥವಾ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡುವುದರ ಮೂಲಕ ಖುಷಿಪಡುತ್ತಾರೆ.ಒಟ್ಟಿನಲ್ಲಿ ಎಲ್ಲಾ ಕಾರ್ಯದ ಉದ್ದೇಶವು ಖುಷಿಯಾಗಿ ಇರಬೇಕೆನ್ನುವುದೇ ಆಗಿರುತ್ತದೆ. ವಿಶ್ರಾಂತಿಗೆ ಮೀಸಲಾದ ಈ ಭಾನುವಾರ ನಿಮ್ಮ ಭವಿಷ್ಯಕ್ಕೆ ಯಾವೆಲ್ಲಾ ಬದಲಾವಣೆಯನ್ನುಂಟುಮಾಡುತ್ತದೆ? ವಿಶ್ರಾಂತಿಯ




fashion and lifestyle

ವಾರ ಭವಿಷ್ಯ- ಏಪ್ರಿಲ್‌ 26ರಿಂದ ಮೇ 2ರ ತನಕ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ




fashion and lifestyle

ಸೋಮವಾರದ ದಿನ ಭವಿಷ್ಯ: 27 ಏಪ್ರಿಲ್ 2020

ಜೀವನ ಎನ್ನುವುದು ಒಂದು ರಸ್ತೆ ಇದ್ದಂತೆ. ನಿರಾಸೆ ಎನ್ನುವುದು ರಸ್ತೆಯ ಉಬ್ಬು ತಗ್ಗುಗಳು. ನಾವು ಸಾಗುವ ದಾರಿಯಲ್ಲಿ ಉಬ್ಬು ತಗ್ಗುಗಳು ಬಂತೆಂದು ಮಾನಸಿಕವಾಗಿ ಕಿರಿಕಿರಿಗೆ ಒಳಗಾಗಿ ನಮ್ಮ ಸಂಚಾರವನ್ನು ನಿಲ್ಲಿಸಬಾರದು. ಎಂತಹದ್ದೇ ಉಬ್ಬು ತಗ್ಗುಗಳು ಎದುರಾದರೂ ನಿಧಾನವಾಗಿ ಅಥವಾ ಕಾಳಜಿಯಿಂದ ಅದನ್ನು ದಾಟಿ ಮುಂದೆ ಸಾಗಬೇಕು. ಆಗ ನಮ್ಮ ಸಂಚಾರ ಸುಗಮವಾಗುತ್ತದೆ. ನಮ್ಮ ಜೀವನದ್ದಲ್ಲೂ ಹಾಗೆಯೇ. ಯಾವುದಾದರೂ