an

Oman News: സുഹ്റ മലയാളി സംഘം യുവജനോത്സവത്തിന് നാളെ തുടക്കം

Sohar Malayalee Sangam Youth Festival: നിള, ഗംഗ, യമുന, കാവേരി എന്നിങ്ങനെ നാല് വേദികളിലാണ് മത്സരാർത്ഥികൾ മാറ്റുരക്കുന്നത്.




an

Oman: ഒമാന്റെ നിർമ്മാണ മേഖലയ്ക്ക്‌ നൽകിയ മികച്ച സംഭാവനകൾക്കുള്ള അംഗീകാരം; ഡോ. ഗീവർഗീസ്‌ യോഹന്നാന്‌ ഡോസീർ ലൈഫ്‌ ടൈം പുരസ്കാരം

Dr. Geevarghese Yohannan: കഴിഞ്ഞ അൻപതിലധികം വർഷങ്ങളായി ഒമാന്റെ നിർമാണ മേഖലയ്ക്ക്‌ നൽകിയ മികച്ച സംഭാവനകൾക്കുള്ള അംഗീകാരമായാണ് പുരസ്കാരം നൽകിയത്.




an

Anuradha Nakshatra Prediction 2023: ಅನುರಾಧ ನಕ್ಷತ್ರದವರೇ ಆರೋಗ್ಯದ ಕಡೆ ಗಮನವಿರಲಿ

ಅನುರಾಧಾ ನಕ್ಷತ್ರದಲ್ಲಿ ಛತ್ರಿಯ ಆಕಾರವನ್ನು ತೋರಿಸುವ ಮೂರು ನಕ್ಷತ್ರಗಳಿವೆ. ಅನುರಾಧ ನಕ್ಷತ್ರ ಶನಿ ಮತ್ತು ಮಂಗಳನಿಂದ ಪ್ರಭಾವಿತವಾಗಿರುತ್ತದೆ. ಆದುದರಿಂದ ಇದು ತಮೋಗುಣಗಳನ್ನು ಸಹ ಹೊಂದಿದೆ. ಇದರಿಂದಾಗಿ ಅನುರಾಧ ನಕ್ಷತ್ರದ ವ್ಯಕ್ತಿಯು ಹೊಸತನ ಬಯಸುತ್ತಾರೆ, ವಿಭಿನ್ನವಾಗಿ ಇರಲು ಬಯಸುತ್ತಾರೆ. ಅನುರಾಧಾ ನಕ್ಷತ್ರದವರು ಆಕರ್ಷಕ ವ್ಯಕ್ತಿತ್ವದವರಾಗಿದ್ದಾರೆ. ನಿಮ್ಮ ಕಣ್ಣುಗಳು ಆಕರ್ಷಕವಾಗಿರುತ್ತದೆ. ಇವರ ದೇಹದ ಆಕೃತಿ ಆಕರ್ಷಕವಾಗಿರುತ್ತದೆ. ಈ ರಾಶಿಯಲ್ಲಿ ಜನಿಸಿದ




an

Makar Sankranti 2023 : ಮಕರ ಸಂಕ್ರಾಂತಿಗೆ ಪಾಲಿಸುವ ಈ ಪದ್ಧತಿಗಳ ಹಿಂದಿದೆ ಮಹತ್ವದ ಉದ್ದೇಶ

ಸೂರ್ಯನು ಮಕರ ಸಂಕ್ರಾಂತಿಗೆ ಸಂಚರಿಸಿದ ದಿನವನ್ನು ಮಕರ ಸಂಕ್ರಾಂತಿ' ಎಂದು ಆಚರಿಸಲಾಗುವುದು. 2023 ರಲ್ಲಿ ಮಕರ ಸಂಕ್ರಾಂತಿಯನ್ನು ಜನವರಿ 14, ಶನಿವಾರದಂದು ಆಚರಿಸಲಾಗುವುದು. ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಸೂರ್ಯನು ಮಕರ ರಾಶಿಯನ್ನು ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುವುದು. ಈ ಸಂಕ್ರಾಂತಿ ಹಬ್ಬದ ದಿನ ದಿಂದಲೇ ವರ್ಷದ ಎಲ್ಲಾ ಹಬ್ಬಗಳು ಪ್ರಾರಂಭವಾಗುತ್ತವೆ ಎಂದು ಹಿಂದಿನ ಕಾಲದಿಂದಲೂ ನಂಬಲಾಗಿದೆ. ಉತ್ತರಾಯಣ




an

Makar Sankranti 2023 : ರಾಜ್ಯ-ರಾಜ್ಯಕ್ಕೆ ಮಕರ ಸಂಕ್ರಾಂತಿ ಆಚರಣೆ ಭಿನ್ನ, ಹೇಗೆ ಆಚರಿಸಲಾಗುವುದು?

ಮಕರ ಸಂಕ್ರಾಂತಿಯನ್ನು ದೇಶದೆಲ್ಲಡೆ ತುಂಬಾ ಸಡಗರ-ಸಂಭ್ರಮದಿಂದ ಆಚರಿಸಲಾಗುವುದು. ರಾಜ್ಯದಿಂದ-ರಾಜ್ಯಕ್ಕೆ ಆಚರಣೆಯ ವಿಧಾನಗಳು ಸ್ವಲ್ಪ ಭಿನ್ನವಾಗಿರುತ್ತದೆ, ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದರೆ ಸುಗ್ಗಿಯ ಹಬ್ಬ, ಕೇರಳದಲ್ಲಿ ಅಯ್ಯಪ್ಪ ದರ್ಶನ, ಗುಜರಾತ್‌ನಲ್ಲಿ ಗಾಳಿ ಪಟದ ಸಂಭ್ರಮ ಹೀಗೆ ವಿವಿಧ ರೀತಿಯಲ್ಲಿ ತುಂಬಾನೇ ವಿಜೃಂಭಣೆಯಿಂದ ಆಚರಿಸಲಾಗುವುದು. ಯಾವ ರಾಜ್ಯಗಳಲ್ಲಿ ಹೇಗೆ ಆಚರಿಸುತ್ತಾರೆ ಎಂಬ ಕಿರು ಮಾಹಿತಿ ಇಲ್ಲಿದೆ ನೋಡಿ:




an

Horoscope Today 1 January 2022: ಭಾನುವಾರ: ಹೊಸ ವರ್ಷದ ಮೊದಲ ದಿನ ದ್ವಾದಶ ರಾಶಿಗಳಿಗೆ ಹೇಗಿದೆ

ಶುಭೋದಯ..... ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು, ನೀವು ಬಯಸಿದ್ದೆಲ್ಲಾ ಸಿಗುವಂತಾಗಲಿ, ಆಸೆಗಳು ನೆರವೇರಲಿ, ಕನಸು ನನಸಾಗಲಿ. 2023ರ ವರ್ಷದ ಮೊದಲ ದಿನದ ಭವಿಷ್ಯ ನೋಡೋಣ ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲತಿಥಿ: ದಶಮಿನಕ್ಷತ್ರ: ಅಶ್ವಿನಿರಾಹುಕಾಲ: ಸಂಜೆ 04:39ರಿಂದ 06:04ರವರೆಗೆಸೂರ್ಯೋದಯ: ಬೆಳಿಗ್ಗೆ 6.42ಸೂರ್ಯಾಸ್ತ: 6:04




an

Horoscope Today 2 January 2023: ಸೋಮವಾರ: ಈ ದಿನ ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ಮಂಗಳವಾರ ಹನುಮಂತನ ಕೃಪೆ ನಿಮ್ಮ ಮೇಲಿರಲಿ ಎಂದು ಹೇಳುತ್ತಾ 2023, ಜನವರಿ 2ರ ರಾಶಿಫಲ ನೋಡೋಣ... ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲತಿಥಿ: ಏಕಾದಶಿನಕ್ಷತ್ರ: ಭರಣಿರಾಹುಕಾಲ: ಬೆಳಗ್ಗೆ 08:07ರಿಂದ 9:33ರವರೆಗೆಸೂರ್ಯೋದಯ: ಬೆಳಿಗ್ಗೆ 6.42ಸೂರ್ಯಾಸ್ತ: 6:05




an

Solar and Lunar Eclipses: 2023ರಲ್ಲಿ ಎಷ್ಟು ಗ್ರಹಣಗಳಿದೆ, ಯಾವ ದಿನ ಯಾವ ಗ್ರಹಣ ಹಾಗೂ ಸಮಯ ಇಲ್ಲಿದೆ ಸಂಪೂರ್ಣ ಮಾಹಿತಿ

ಹೊಸ ವರ್ಷವನ್ನು ಎಲ್ಲರೂ ಸಂಭ್ರಮ, ಹೊಸ ಗುರಿ, ಆಲೋಚನೆ, ಕನಸುಗಳನ್ನು ಸಾಕಾರಗೊಳಿಸಿಕೊಳ್ಳುವ ಗುರಿಯ ಮೂಲಕ ಸ್ವಾಗತಿಸಿದ್ದೇವೆ. ಈ ವರ್ಷದಲ್ಲಿ ಏನೆಲ್ಲಾ ವಿಶೇಷತೆಗಳಿರಲಿದೆ ಎಂಬ ಕುತೂಹಲ ನಿಮಗೆ ಇದ್ದೆ ಇರುತ್ತದೆ. ಅಲ್ಲದೆ ಯಾವುದೆ ಶುಭ ಕೆಲಸ ಮಾಡುವ ಮುನ್ನ ಶುಭ ದಿ ನೋಡುವುದು ವಾಡಿಕೆ ಹಾಗೆಯೇ ಗ್ರಹಣಗಳ ದಿನ ಮಾಡದೆ ಇರುವುದು ಹಿಂದೂ ಪದ್ದತಿ. ಈ




an

January 2023 Festivals : ಜನವರಿ 2023ರಲ್ಲಿ ಬರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳಿವು

2023ರ ಹೊಸ ಅಧ್ಯಾಯ ನಮ್ಮೆಲ್ಲರ ಬದುಕಿನಲ್ಲಿ ಪ್ರಾರಂಭವಾಗಿದೆ. ವರ್ಷಂಪ್ರತಿಯಂತೆ ಕೆಲವೊಂದು ಹಬ್ಬಗಳು ಹಾಗೂ ವ್ರತಗಳು ಮರುಕಳಿಸುತ್ತಲೇ ಇರುತ್ತವೆ, ಪ್ರತೀವರ್ಷವು ಆ ಆಚರಣೆಗಳು ನಮ್ಮ ಪಾಲಿಗೆ ವಿಶೇಷವಾಗಿರುತ್ತದೆ. ಈ ತಿಂಗಳಿನಲ್ಲಿ ಮಕರ ಸಂಕ್ರಾಂತಿ, ಪೊಂಗಲ್, ಗಣ ರಾಜ್ಯೋತ್ಸ, ಸ್ವಾಮಿ ವಿವೇಕಾನಂದ ಜಯಂತಿ ಸೇರಿ ಹಲವಾರು ಪ್ರಮುಖ ಆಚರಣೆಗಳಿವೆ. ಈ ತಿಂಗಳಿನಲ್ಲಿ ಯಾವ ದಿನಗಳಲ್ಲಿ ವ್ರತಗಳಿವೆ, ಯಾವೆಲ್ಲಾ




an

January 2023 Wedding Dates : ಜನವರಿ 2023ಯಲ್ಲಿ ಮದುವೆಗೆ ಈ ದಿನಗಳು ಬಹಳ ಪ್ರಶಸ್ತವಾಗಿದೆ

ಮದುವೆಯು ಬಹಳ ಅಮೂಲ್ಯ ಸಮಯದಲ್ಲಿ ಘಟಿಸಿದರೆ ದಂಪತಿಗಳು ದೀರ್ಘಕಾಲ ಸುಖವಾಗಿ ಬಾಳುತ್ತಾರೆ ಎಂದು ನಂಬಲಾಗುತ್ತದೆ. ಮದುವೆಗೆ ದಿನಾಂಕ ನಿರ್ಧಾರ ಮಾಡುವಾಗ, ಶುಭ ಮುಹೂರ್ತಗಳು ತುಂಬಾ ಮುಖ್ಯ. ಅಶುಭ ಮುಹೂರ್ತದಲ್ಲಿ ವಿವಾಹವಾದರೆ, ಅದು ದಂಪತಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು ಎನ್ನಲಾಗುತ್ತದೆ. 2023ರ ಜನವರಿ ತಿಂಗಳಲ್ಲಿ ವಿವಾಹಕ್ಕೆ ಯಾವ ದಿನಗಳು ಶುಭವಿದೆ, ಹಿಂದೂಗಳ ಪವಿತ್ರ ಕಾರ್ತಿಕ




an

January 2023 Numerology Predictions : 2023 ಜನವರಿ ಮಾಸದ ಸಂಖ್ಯಾಶಾಸ್ತ್ರ ಭವಿಷ್ಯ, ಯಾರಿಗಿದೆ ಅದೃಷ್ಟ?

ದಿನದ ತಯಾರಿ ಅದೇ ರೀತಿ ವಾರ, ಬಳಿಕ ತಿಂಗಳು ಹೀಗೆ ಪ್ರತಿಯೊಬ್ಬ ಯೋಜನಾಬದ್ಧ ವ್ಯಕ್ತಿಯು ತನ್ನ ಗುರಿಗಳನ್ನು ಈಡೇರಿಸಿಕೊಳ್ಳಲು ಕೆಲವೊಂದು ಯೋಜನೆಗಳನ್ನು ಹಾಕಿಕೊಳ್ಳುವುದು ಸಹಜ. ತನಗೆ ಗುರಿ ಮುಟ್ಟಲು ಸಾಧ್ಯವೇ ಎನ್ನುವುದನ್ನು ತಿಳಿಯಲು ಕೆಲವೊಮ್ಮೆ ಸಂಖ್ಯಾಶಾಸ್ತ್ರದ ಮೊರೆ ಹೋಗುತ್ತಾರೆ. 2023 ಡಿಸೆಂಬರ್‌ ತಿಂಗಳ ಸಂಖ್ಯಾಶಾಸ್ತ್ರ ಭವಿಷ್ಯವು ಹೇಗೆ ಇರಲಿದೆ, ಅದೃಷ್ಟ ಸಂಖ್ಯೆ 1ರಿಂದ 9ರವರೆಗೆ ಜನವರಿ ತಿಂಗಳ ಭವಿಷ್ಯ ಹೇಗಿದೆ ಎಂದು ಈ ಲೇಖನದಲ್ಲಿ ತಿಳಿಯಿರಿ.




an

Numerology Today, 03 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರಿಗೆ ಇಂದು ಶುಭ ದಿನ

ನಮ್ಮ ಗುಣಲಕ್ಷಣ ಮತ್ತು ನಮ್ಮ ಬದುಕಿನಲ್ಲಿ ನಡೆಯುವ ಪ್ರತಿಯೊಂದು ಘಟನೆಯ ಮೇಲೂ ಅಂಕಿಅಂಶದ ಪ್ರಭಾವ ಇದೆ, ಸಂಖ್ಯೆಗಳಿಗೂ ಶಕ್ತಿ ಇದೆ. ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ? ನಮ್ಮ




an

Makar Sankranti 2023 Bhavishya : ಮಕರ ರಾಶಿಗೆ ಸೂರ್ಯ ಸಂಚಾರ: ದ್ವಾದಶಗಳ ಮೇಲೆ ಸಂಕ್ರಮಣದ ಪ್ರಭಾವ ಹೇಗಿದೆ?

ಮಕರ ರಾಶಿಗೆ ಸೂರ್ಯನ ಸಂಚಾರವು 2023 ಜನವರಿ 14ರಂದು ನಡೆಯಲಿದೆ. ಇದೇ ದಿನ ರಾಷ್ಟ್ರದಾದ್ಯಂತ ಜನರು ಮಕರ ಸಂಕ್ರಾಂತಿಯ ಹಬ್ಬವನ್ನು ಸಹ ಆಚರಿಸುತ್ತಾರೆ. ಉತ್ತರಾಯಣದ ಆರಂಭದ ಕಾಲ ಎಂದೂ ಕರೆಯಲ್ಪಡುವ ಈ ಹಬ್ಬಕ್ಕೆ ಈ ವರ್ಷ ವಿಶೇಷ ಮಹತ್ವವಿದೆ, ಏಕೆಂದರೆ ಸೂರ್ಯ ಮತ್ತು ಶನಿ ಸುಮಾರು ಮೂವತ್ತು ವರ್ಷಗಳ ನಂತರ ಮಕರ ರಾಶಿಯಿಂದ ಸೂರ್ಯ ಸಂಕ್ರಮಣದ ಮೂಲಕ




an

Horoscope Today 4 January 2022: ಬುಧವಾರ: ದ್ವಾದಶ ರಾಶಿಗಳಿಗೆ ಈ ದಿನದ ರಾಶಿಫಲ ಹೇಗಿದೆ ನೋಡಿ

ಶುಭೋದಯ.....ಬುಧವಾರ ಶ್ರೀ ಗಣೇಶನ ಕೃಪೆ ನಿಮ್ಮ ಮೇಲಿರಲಿ ಎಂದು ಹೇಳುತ್ತಾ ಈ ದಿನದ ಭವಿಷ್ಯ ನೋಡೋಣ..... ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲ ಪಕ್ಷತಿಥಿ: ದ್ವಿತೀಯಾನಕ್ಷತ್ರ: ಉತ್ತರ ಆಷಾಢರಾಹುಕಾಲ: ಮಧ್ಯಾಹ್ನ 3:15ರಿಂದ 04:41ರವರೆಗೆಸೂರ್ಯೋದಯ: ಬೆಳಗ್ಗೆ 6.43ಸೂರ್ಯಾಸ್ತ: 6:06




an

Numerology Today, 04 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರಿಗೆ ಇಂದು ಪ್ರಯಾಣದ ಸಾಧ್ಯತೆ ಇದೆ

ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ? ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ, ತಿಂಗಳು ಮತ್ತು ವರ್ಷವನ್ನು ಒಟ್ಟಾಗಿ ಕೂಡಿಸಬೇಕು, ಕೂಡಿಸಿದ




an

Makar Sankranti 2023: ಮಕರ ಸಂಕ್ರಾಂತಿ ದಿನ ಈ ವಸ್ತುಗಳನ್ನು ದಾನ ಮಾಡಿದರೆ ಶನಿ ದೋಷ ನಿವಾರಣೆಯಾಗುತ್ತದೆ

ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ, ಈ ದಿನದಂದು ದಾನ ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಶುಭ ಫಲ ಸಿಗುತ್ತದೆ. ಹಿಂದೂ ಪಂಚಾಂಗದ ಪ್ರಕಾರ, ಸೂರ್ಯನು ಜನವರಿ 14, 2023 ರಂದು ರಾತ್ರಿ 8.20ಕ್ಕೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಮಯ ಬಹಳ ಮಹತ್ವದ್ದಾಗಿದ್ದು, ಸೂರ್ಯನ ಸಂಕ್ರಮಣದ ಈ ಶುಭ




an

Planet Transit January: ಜನವರಿ 2023ರಲ್ಲಿ ಗ್ರಹಗಳ ಚಲನೆಯು ಯಾವ ರಾಶಿಗಳಿಗೆ ಅದೃಷ್ಟ

ಜ್ಯೋತಿಷ್ಯದ ಪ್ರಕಾರ, ಗ್ರಹಗಳು ರಾಶಿಯನ್ನು ಬದಲಾಯಿಸುವ ಸಂಕ್ರಮಣ ಸಮಯವು ಮಾನವ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜನವರಿ 2023ರಲ್ಲಿ, ಶನಿಯೊಂದಿಗೆ ಸೂರ್ಯ ಮತ್ತು ಶುಕ್ರನ ರಾಶಿಚಕ್ರ ಬದಲಾವಣೆ ಇರುತ್ತದೆ. ಇದಲ್ಲದೆ, ಬುಧ ಮತ್ತು ಮಂಗಳವು ಹಿಮ್ಮುಖ ಚಲನೆಯಲ್ಲಿರುತ್ತದೆ. ಜನವರಿಯಲ್ಲಿ 3 ಗ್ರಹಗಳ ರಾಶಿ ಬದಲಾವಣೆ ಮತ್ತು 2 ಗ್ರಹಗಳ ಚಲನೆಯ ಬದಲಾವಣೆಯಾಗಲಿದ್ದು ಇದು ರಾಶಿಚಕ್ರದ ಕೆಲವು ರಾಶಿಗಳಿಗೆ




an

Numerology Today, 05 Jan: ಸಂಖ್ಯಾಶಾಸ್ತ್ರ ಭವಿಷ್ಯ: ಈ ಅದೃಷ್ಟ ಸಂಖ್ಯೆಯವರು ಖರ್ಚಿನ ಬಗ್ಗೆ ನಿಗಾ ಇರಲಿ

ಸಂಖ್ಯಾಶಾಸ್ತ್ರ ನಮ್ಮ ಬದುಕಿನ ಭವಿಷ್ಯವನ್ನು ಹೇಳುವ ಕನ್ನಡಿ. ಸಂಖ್ಯಾಶಾಸ್ತ್ರ ಸಹ ಜ್ಯೋತಿಷ್ಯದ ಇನ್ನೊಂದು ಭಾಗವೆಂದು ಪರಿಗಣಿಸಲಾಗುತ್ತದೆ. ಇದರ ಸಹಾಯದಿಂದ ವ್ಯಕ್ತಿಯ ಭವಿಷ್ಯ, ಸ್ವಭಾವ ಮತ್ತು ವ್ಯಕ್ತಿತ್ವವನ್ನು ಕಂಡುಹಿಡಿಯಬಹುದು. ನಮ್ಮ ಇಂದಿನ ಸಂಖ್ಯಾಶಾಸ್ತ್ರ ಭವಿಷ್ಯ ಹೇಗಿದೆ? ನಮ್ಮ ಅದೃಷ್ಟ ಸಂಖ್ಯೆಯನ್ನು ಕಂಡುಹಿಡಿಯುವುದು ಹೇಗೆ?ಸಂಖ್ಯಾಶಾಸ್ತ್ರದ ಪ್ರಕಾರ ನಮ್ಮ ಅದೃಷ್ಟ ಸಂಖ್ಯೆಯನ್ನು ಪತ್ತೆ ಮಾಡುವ ವಿಧಾನ: ನಾವು ಹುಟ್ಟಿದ ದಿನಾಂಕ,




an

Horoscope Today 6 January 2022: ಜ.6 ಶುಕ್ರವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ಶುಕ್ರವಾರದವಾದ ಈ ದಿನ ' ಓಂ ಹ್ರೀಂ ಶ್ರೀಂ ಲಕ್ಷ್ಮಿಭ್ಯೋ ನಮಃ ' ಎಂದು ಲಕ್ಷ್ಮಿ ಮಂತ್ರ ಪಠಿಸಿದರೆ ಒಳ್ಳೆಯದು. ವೈದಿಕ ಶಾಸ್ತ್ರದ ಪ್ರಕಾರ ಈ ದಿನದ ನಿಮ್ಮ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಪುಷ್ಯಪಕ್ಷ: ಶುಕ್ಲ ಪಕ್ಷತಿಥಿ: ಪೂರ್ಣಿಮೆನಕ್ಷತ್ರ: ಆರ್ದ್ರಾರಾಹುಕಾಲ: ಬೆಳಗ್ಗೆ 11ರಿಂದ ಮಧ್ಯಾಹ್ನ 12:25




an

Horoscope Today 7 January 2022: ಜ.7 ಶನಿವಾರ: 12 ರಾಶಿಗಳ ರಾಶಿಫಲ ಹೇಗಿದೆ

ಶುಭೋದಯ..... ಶನಿವಾರದಂದು ಹನುಮಂತನ ಕೃಪೆಯಿಂದ ನಿಮ್ಮೆಲ್ಲಾ ಸವಾಲುಗಳು ದೂರಾಗಲಿ ಎಂದು ಹೇಳುತ್ತಾ ವೈದಿಕ ಶಾಸ್ತ್ರದ ಪ್ರಕಾರ ಈ ದಿನದ ನಿಮ್ಮ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಮಾಘ ಮಾಸಪಕ್ಷ: ಕೃಷ್ಣಪಕ್ಷತಿಥಿ: ಪ್ರತಿಪಾದನಕ್ಷತ್ರ: ಪುನರ್ವಸುರಾಹುಕಾಲ: ಬೆಳಗ್ಗೆ 09:35ರಿಂದ 11 ಗಂಟೆಯವರೆಗೆ




an

Mangal Margi 2023 : ಎರಡೂವರೆ ತಿಂಗಳ ಬಳಿಕ ಜ.13ಕ್ಕೆ ಮಾರ್ಗಿಯಾಗುವ ಮಂಗಳ ಗ್ರಹ: 12 ರಾಶಿಗಳ ಬೀರಲಿದೆ ಈ ಪ್ರಭಾವ

ಜನವರಿ 13ಕ್ಕೆ ಮಂಗಳ ಗ್ರಹ ಮತ್ತೆ ಮಾರ್ಗಿಯಾಗಲಿದೆ. ಈಗ ಮಂಗಳ ಹಿಮ್ಮುಖ ಚಲನೆಯಲ್ಲಿದೆ. ಮಂಗಳ ಹಿಮ್ಮಖ ಚಲನೆಯಲ್ಲಿದ್ದಾಗ ಕೆಲ ರಶಿಗಳಿಗೆ ತುಂಬಾನೇ ತೊಂದರೆ ಉಂಟಾಗಿರುತ್ತದೆ, ಅಂಥವರಿಗೆ ಮಂಗಳ ಮಾರ್ಗಿಯಾದಾಗ ಮಂಗಳಕರವಾಗಿದೆ.  ವೃಷಭ ರಾಶಿಯಲ್ಲಿ ಮಂಗಳ: ದಿನಾಂಕ ಮತ್ತು ಸಮಯ ಸುಮಾರು ಎರಡೂವರೆ ತಿಂಗಳ ಬಳಿಕ ಮಂಗಳ ಮಾರ್ಗಿಯಾಗಲಿದೆ. ಜನವರಿ 13, 2023 ರಂದು ಶುಕ್ರವಾರ




an

Horoscope Today 8 January 2022: ಜ.8 ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ಭಾನುವಾರ ಕೆಲವರಿಗೆ ರಿಲ್ಯಾಕ್ಸ್ ಟೈಮ್, ಹೋಟೆಲ್, ಪಾರ್ಲರ್ ಮುಂತಾದವರಿಗೆ ಬಿಡುವಿಲ್ಲದ ದಿನ, ಈ ದಿನ ರಿಲ್ಯಾಕ್ಸ್ ಬಯಸುವವರಿಗೆ ನೆಮ್ಮದಿಯಿಂದ ಕೂಡಿರಲಿ, ಬಿಡುವಿಲ್ಲದವರಿಗೆ ಒಳ್ಳೆಯ ಆದಾಯ ಬರಲಿ. ವೈದಿಕ ಶಾಸ್ತ್ರದ ಪ್ರಕಾರ ಈ ದಿನದ ನಿಮ್ಮ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ:ಮಾಘಪಕ್ಷ: ಶುಕ್ಲ ಪಕ್ಷತಿಥಿ: ಪ್ರತಿಪಾದ ನಕ್ಷತ್ರ: ಪುಷ್ಯರಾಹುಕಾಲ: ಸಂಜೆ 04:43ರಿಂದ 6:38ರವರೆಗೆ




an

Horoscope Today 9 January 2023: ಜ.9 ಸೋಮವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ಓಂ ನಮೋ ಭಗವತೇ ರುದ್ರಾಯ ನಮಃ.... ವೈದಿಕ ಶಾಸ್ತ್ರದ ಪ್ರಕಾರ ಜನವರಿ 9ರ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಮಾಘಪಕ್ಷ: ಕೃಷ್ಣ ಪಕ್ಷತಿಥಿ: 9:39ರಿಂದ ದ್ವಿತೀಯಾ ನಂತರ ತೃತೀಯಾನಕ್ಷತ್ರ: ಅಶ್ಲೇಷರಾಹುಕಾಲ: ಬೆಳಗ್ಗೆ 8:10ರಿಂದ 9:36ರವರೆಗೆ




an

Horoscope Today 10 January 2023: ಜ.10 ಮಂಗಳವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?

ಶುಭೋದಯ..... ಓಂ ರಾಮ ದೂತಾಯ ನಮಃ., ಶ್ರೀ ಹನುಮಂತನ ಕೃಪೆ ನಿಮ್ಮ ಮೇಲಿರಲಿ... ವೈದಿಕ ಶಾಸ್ತ್ರದ ಪ್ರಕಾರ ಜನವರಿ 10ರ ರಾಶಿಫಲ ನೋಡೋಣ: ಸಂವತ್ಸರ: ಶುಭಕೃತ್ಆಯನ: ದಕ್ಷಿಣಾಯಣಋತು: ಹೇಮಂತಮಾಸ: ಮಾಘಪಕ್ಷ: ಕೃಷ್ಣ ಪಕ್ಷತಿಥಿ: ಮಧ್ಯಾಹ್ನ 12:09ರವರೆಗೆ ತೃತೀಯಾ ನಂತರ ಚತುರ್ಥಿನಕ್ಷತ್ರ: 9.30ರವರೆಗೆ ಅಶ್ಲೇಷ, ನಂತರ ಮಘರಾಹುಕಾಲ: ಮಧ್ಯಾಹ್ನ 3:18ರಿಂದ ಸಂಜೆ 04:44ರವರೆಗೆ




an

Liver Transplant Surgery: തിരുവനന്തപുരം മെഡിക്കല്‍ കോളേജില്‍ മൂന്നാമത്തെ കരള്‍ മാറ്റിവയ്ക്കല്‍ ശസ്ത്രക്രിയയും വിജയകരം; അഭിനന്ദിച്ച് ആരോ​ഗ്യ മന്ത്രി വീണാ ജോര്‍ജ്

Thiruvananthapuram Medical College: ഏറെ പണച്ചെലവുള്ള അവയവമാറ്റ ശസ്ത്രക്രിയകള്‍ കൂടുതല്‍ സര്‍ക്കാര്‍ ആശുപത്രികളിലൂടെ സാധാരണക്കാര്‍ക്ക് ലഭ്യമാക്കാനാണ് സര്‍ക്കാര്‍ പരിശ്രമിക്കുന്നതെന്ന് ആരോ​ഗ്യമന്ത്രി വീണാ ജോര്‍ജ് പറഞ്ഞു.




an

Bajaj Finserv Personal Loan: ಕಡಿಮೆ ಬಡ್ಡಿ ದರದಲ್ಲಿ ಪರ್ಸನಲ್ ಲೋನ್ ಪಡೆಯಲು ಈ ಸಲಹೆಗಳನ್ನು ಪಾಲಿಸಿ.!

ನಮ್ಮ ಜೀವನದಲ್ಲಿ ಹಣಕಾಸಿನ ಅಗತ್ಯಗಳು ಅನಿರೀಕ್ಷಿತವಾಗಿ ಯಾವಾಗ ಬೇಕಾದರೂ ಬರಬಹುದು. ಅವುಗಳಿಗೆ ನಾವು ಸಿದ್ದರಾಗಿರುವುದು ಅಗತ್ಯವಾಗಿದೆ. ನಮ್ಮ ಬ್ಯಾಂಕ್ ಖಾತೆಯಲ್ಲಿ ಸಾಕಷ್ಟು ಉಳಿತಾಯವಿದ್ದರೂ ಕೆಲವು ತುರ್ತು ಪರಿಸ್ಥಿತಿಗಳಿಗೆ ನಾವು ಕೂಡಿಟ್ಟ ಹಣ ಸಾಲುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಡಿಮೆ ಬಡ್ಡಿದರದಲ್ಲಿ ವೈಯಕ್ತಿಕ ಸಾಲ (personal loan) ಪಡೆಯುವುದು ಉತ್ತಮ ಆಯ್ಕೆಯಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಉತ್ತಮ ಕ್ರೆಡಿಟ್ ಸ್ಕೋರ್ ಹೊಂದಿದ್ದರೆ




an

Champions Trophy Row: Financial Implications If India Or Pakistan Pull Out

The decision taken by India to not travel to Pakistan for the Champions Trophy 2025 has reignited the tensions between the two countries.




an

Sledging Begins - India Told They Won't Be Able To "Stand Up" vs Australia

Former Australia cricket team wicket-keeper batter Brad Haddin believes that Indian batters will have not be able to stand up to the Australia fast bowlers.




an

US Military Strikes 'Iranian-Backed Groups' In Syria

US forces on Tuesday carried out strikes against targets linked to an Iranian-backed groups in Syria in response to a rocket attack on Washington's troops in the country, the US military said.




an

When Gangster Lawrence Bishnoi Was Arrested For The First Time

Lawrence Bishnoi first grabbed headlines when he publicly threatened to kill Bollywood actor Salman Khan in 2018.




an

CBSE To Conduct Workshop On Effective Collaboration In Parenting And Education

The workshops will equip school leaders with necessary skills to assist parents in guiding their children's academic, social, and emotional growth.




an

This Indian-Origin Exec Uses Vacations To Test If He's Hired Right People

Gopal Shenoy, Vice President of Product at Wiser Solutions, recently shared that he views his vacation time as a way to examine how his team operates during absences and to assess whether he's hired...




an

Jannik Sinner Turns Aside Taylor Fritz To Close In On ATP Finals Last Four

Jannik Sinner hit the accelerator at the end of each set as he cruised past Taylor Fritz 6-4, 6-4 on Tuesday to close in on a semi-final spot at the ATP Finals in Turin




an

Exclusive: Rupali's Lawyer Breaks Down The Rs 50 Crore Compensation Demand

Rupali Ganguly recently issued a defamation notice to her stepdaughter, Esha Verma, demanding a compensation of Rs 50 crore




an

Salman Khan's Lyricist Sent Threats To Actor To Publicise Song: Police

In a twist worthy of a Bollywood movie, the 24-year-old lyricist of a song in an upcoming Salman Khan film has been arrested for issuing a death threat - purportedly from the Lawrence Bishnoi gang -...




an

2024 Maruti Suzuki Dzire Review: Making Sedans Desirable Again

With more features, handsome mileage, and paramount safety, the new Dzire is a Maruti Suzuki of a modern era.




an

Chile's 'Transplant' Footballers Champion Organ Donation

With his team's 5-1 win over Spain, Hector Sanchez could truly say he was an international football champion -- though not in the way he dreamed of as a child




an

Malaysia's Former Finance Minister Daim Zainuddin Dies At 86

Former Malaysian Finance Minister Daim Zainuddin, who pleaded not guilty to charges of failing to disclose assets earlier this year, died early on Wednesday, his lawyer said.




an

Kanguva Release Trailer: 'നടിപ്പിൻ നായകന്റെ വിളയാട്ടത്തെ പാക്കലാം'; കങ്കുവ റിലീസ് ട്രെയിലർ എത്തി, ഞെട്ടിക്കാൻ കാ‍ർത്തിയും?

Kanguva Release Trailer: ട്രെയിലറിന്റെ അവസാനഭാ​ഗത്ത് കാണിക്കുന്ന കഥാപാത്രം കാർത്തിയെന്നാണ് സോഷ്യൽ മീഡിയയുടെ കണ്ടുപിടിത്തം. 




an

Kamal Haasan: 'ഇത് ഞാനൊരുപാട് ആലോചിച്ചെടുത്ത തീരുമാനം'; അഭ്യർത്ഥനയുമായി കമൽ ഹാസൻ

Kamal Haasan: കലാകാരൻ കലയേക്കാൾ വാഴ്ത്തപ്പെടാൻ പാടില്ലെന്ന അദ്ദേഹത്തിന്റെ വിശ്വാസമാണ് ഇതിന് പിന്നിൽ. 




an

Actress Kasthuri Shankar: വീട് പൂട്ടിയ നിലയിൽ, ഫോൺ സ്വിച്ച് ഓഫ്; നടി കസ്തൂരി ഒളിവിൽ? മുൻകൂർജാമ്യം തേടി

Actress Kasthuri Shankar Absconding: ചെന്നൈ ഉൾപ്പെടെ സംസ്ഥാനത്തിന്റെ വിവിധ ഭാ​ഗങ്ങളിൽ നടിക്കെതിരെ കേസ് രജിസ്റ്റർ ചെയ്തിട്ടുണ്ട്.




an

Haldwani Land Dispute: 50000 से अधिक परिवारों का भविष्य संकट में, SC आज करेगा सुनवाई

Haldwani Land Dispute: उत्तराखंड के हल्द्वानी में रेलवे की जमीन पर रह रहे 4365 परिवारों को उत्तराखंड हाई कोर्ट ने जमीन खाली करने का आदेश दिया है। उत्तराखंड हाई कोर्ट के इस फैसले के बाद से पिछले कुछ दिनों




an

Planet Parade: सौरमंडल में होने वाली वह दुर्लभ घटना जहां सभी ग्रह आकाश में नजर आते हैं

2 जनवरी, 2023 को नासा ने खगोलशास्त्री और तुर्की में रहने वाले नाइट स्काई फोटोग्राफर Tunc Tezel की एक तस्वीर साझा की। Tunc Tezel ने 2 जनवरी को सूर्यास्त के ठीक बाद पश्चिम की ओर शुक्र, शनि, बृहस्पति और




an

Sushant Singh Rajput के फ्लैट में ढाई साल बाद आया किराएदार, इतनी देनी पड़ेगी सिक्यॉरिटी और किराया

Sushant Singh Rajput: बॉलीवुड दिवगंत अभिनेता सुशांत सिंह राजपूत का निधन 14 जून 2020 को हुआ था। भले ही उनकी मौत को ढाई साल हो गए लेकिन आज भी फैंस उनको भुला नहीं पाए हैं। आज भी फैंस के मन में




an

Kanjhawala Case: आखिर कैसे 10 पुलिस की गाड़ियों को चकमा दे गए आरोपी, अंजलि से जुड़े इन दावों पर उलझी गुत्थी

Kanjhawala Case: दिल्ली में जिस तरह से 20 साल की अंजलि को कार सवारों ने कई किलोमीटर तक घसीटकर उसे मार दिया उसके बाद इस मामले की पुलिस जांच कर रही है। अहम बात यह है कि नए साल




an

Rajasthan में 15 जनवरी बाद हो सकेंगे खाटू श्याम के दर्शन, श्रद्धालुओं के लिए खुशखबरी

Rajasthan के सीकर जिले में स्थित खाटू श्याम मंदिर के पट आम श्रद्धालुओं के दर्शन के लिए 15 जनवरी के बाद खुल जाएंगे। मंदिर विस्तार के वजह से खाटू श्याम के मंदिर 13 नवंबर से आम दर्शनार्थियों के लिए बंद किए




an

Chandauli: चाय पत्ती की जगह डाली चूहा मारने की दवा, पीने के बाद उल्टी होने लगी तो खुला राज

Chandauli जिले में चाय बनाते समय एक युवती भूलवश चाय पत्ती की जगह चूहा मारने की दवा डाल दी। चाय पीने के बाद उसके पिता और भाई उल्टियां करने लगे उसके बाद लोगों को इसकी जानकारी हुई। तीनों की




an

Satyanarayan Vrat January 2023: सत्यनारायण भगवान की पूजा-विधि, मुहूर्त, सामग्री और कथा

Satyanarayan Puja 2023 Puja Vidhi & Muhurat : पौष पूर्णिमा 6 जनवरी को है और इस दिन के बाद से माघ मास का प्रारंभ हो जाता है। पूर्णिमा का दिन अपने आप में ही काफी पावन होता है। इस




an

Chandauli में दरिंदों ने नाबालिग लड़की को सड़क से अगवा कर किया दुष्कर्म, विरोध करने पर ब्लेड से कई जगह काटा

Chandauli जिले से एक शर्मनाक मामला सामने आया है। चंदौली जिले में कक्षा 9 में पढ़ने वाली एक नाबालिग छात्रा को गांव के कुछ लोगों ने अगवा कर लिया और उसके साथ दुष्कर्म किया। विरोध करने पर दरिंदों द्वारा




an

Kalyan Singh: जानिए आखिर क्यों राम मंदिर निर्माण के लिए अहम माने जाते हैं कल्याण सिंह

Kalyan Singh: अयोध्या में राम मंदिर निर्माण में अहम भूमिका निभाने के लिए उत्तर प्रदेश के पूर्व मुख्यमंत्री कल्याण सिंह को हमेशा याद किया जाएगा। कल्याण सिंह का आज के ही दिन 5 जनवरी 1932 को जन्म हुआ था।