&

ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ

ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ಕಲಾವಿದರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಸಿನಿಮಾದಲ್ಲಿ ಸಾಧು ಕೋಕಿಲ ಇರ್ತಾರೆ ಅಂದ್ರೆ, ನಗುವಿಗೆ ಬರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಅವರು ಕಾಮಿಡಿ ಕಚಗುಳಿ ಇಡುತ್ತಾರೆ. ಕಾಮಿಡಿ ಮಾಡುವುದರಲ್ಲಿ ಮಾತ್ರ ಅಲ್ಲ.. ಸಂಗೀತ ಸಂಯೋಜಿಸುವುದರಲ್ಲೂ ಸಾಧು ಕೋಕಿಲ್ಲ ಎತ್ತಿದ ಕೈ. 'ಶ್', 'H20', 'ಲಾಲಿ ಹಾಡು', 'ರಕ್ತ ಕಣ್ಣೀರು',




&

‍ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ

ಜನ ದಿಯಾ.., ದಿಯಾ... ಎನ್ನುವುದು ಕೇಳಿ ಖುಷಿ ಮತ್ತಷ್ಟು ಖುಷಿಯಾಗಿದ್ದಾರೆ! ದಿಯಾ ಚಿತ್ರದಲ್ಲಿ ನಾಯಕಿಯ ಹೆಸರೇ ಖುಷಿ. ಪ್ರಥಮ ಚಿತ್ರದಲ್ಲೇ ಇಂಥದೊಂದು ಪ್ರಖ್ಯಾತಿ ಸಿಗುವುದು ಅಪರೂಪ. ಅದಕ್ಕೆ ಹೆಸರೇ ಅನ್ವರ್ಥವಾಗುವಂತೆ ಸಂಭ್ರಮದ ನಗು ಚೆಲ್ಲುತ್ತಿದ್ದಾರೆ ಖುಷಿ. ಆದರೆ ಚಿತ್ರರಂಗದ ಇಂದಿನ ವಿಷಮ ಪರಿಸ್ಥಿತಿಯ ಕಾರಣ, ಸಿನಿಮಾ ಬಹಳ ಬೇಗ ಚಿತ್ರಮಂದಿರ ಬಿಟ್ಟು ಹೋಗಿದೆ. ಅಚ್ಚರಿ ಏನೆಂದರೆ ಅದಕ್ಕಾಗಿ




&

ಸಂದರ್ಶನ: ಅವಕಾಶಗಳ ವ್ಯೂಹದಲ್ಲಿ ಸಿಲುಕುವ ಆಸೆಯಲ್ಲಿ ಪ್ರಜ್ವಲ್ 'ಅಭಿಮನ್ಯು'

ಪ್ರಜ್ವಲ್ ಅಭಿಮನ್ಯು ಎನ್ನುವ ಹೆಸರು ಕೇಳುವಾಗ ಇಬ್ಬರಿದ್ದಾರೆ ಎನ್ನುವ ಕಲ್ಪನೆ ಬರಬಹುದು. ಆದರೆ ಇದು ಚಂದನವನಕ್ಕೆ ಕಾಲಿಟ್ಟಿರುವ ಒಬ್ಬ ಯುವ ನಟನ ಹೆಸರು. ಇವರು ಕಿರುತೆರೆಯ ಮನರಂಜನಾ ಪ್ರೇಕ್ಷಕರಿಗೆ ಈಗಾಗಲೇ ಸುಪರಿಚಿತರು. ಆದರೆ ಸಿನಿಮಾರಂಗಕ್ಕೆ ತೀರ ಹೊಸಬರು. ಆದರೆ ಪ್ರಮುಖ ಪಾತ್ರವಹಿಸಿದ ಪ್ರಥಮ ಚಿತ್ರದಲ್ಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುತಿಸಿಕೊಂಡರು. 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಶ್ರೇಷ್ಠ




&

ಸಂದರ್ಶನ: ಲಾಕ್ ಡೌನ್ ನಲ್ಲಿ 'ಕನ್ನಡತಿ' ರಂಜನಿ ಈಗ ಏನ್ಮಾಡ್ತಿದ್ದಾರೆ?

ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾ ವೈರಸ್ ಆತಂಕಕ್ಕೆ ಸಂಪೂರ್ಣ ಭಾರತ ಸ್ತಬ್ದವಾಗಿದೆ. ಕೊರೊನಾ ವೈರಸ್ ಮಟ್ಟ ಹಾಕಲೇಬೇಕೆಂಬ ಕಾರಣಕ್ಕೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಗೆ ಪ್ರಧಾನಿಗಳು ಕರೆ ನೀಡಿದ್ದು, ಇದರಿಂದ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಅರಸಿ ಸಿಟಿಗೆ ಬಂದಿದ್ದ ಅನೇಕರು ಮರಳಿ ತಮ್ಮ-ತಮ್ಮ ಊರು ಸೇರಿದ್ದಾರೆ. ಚಿತ್ರೀಕರಣ




&

ಸಂದರ್ಶನ: ಜೊತೆ-ಜೊತೆಯಲಿ 'ಆರ್ಯವರ್ಧನ್' ಆಂತರ್ಯ

'ಚಿಟ್ಟೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತುಂಟಾಟ ಸಿನಿಮಾ ಮೂಲಕ ನಾಯಕ ನಟನಾಗಿ ಕೆಲ ಕಾಲ ಕನ್ನಡ ಬೆಳ್ಳಿ ತೆರೆಯಲ್ಲಿ ಮಿಂಚಿದ ಅನಿರುದ್ಧ ಅವರು ಈಗ ಕಿರುತೆರೆ ಪ್ರವೇಶ ಮಾಡಿದ್ದಾರೆ. ಅನಿರುದ್ಧ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜೊತೆ-ಜೊತೆಯಲಿ' ಧಾರವಾಹಿ ಪ್ರಸ್ತುತ ಪ್ರಸಾರವಾಗುತ್ತಿರುವ ಟಾಪ್ ಕನ್ನಡದ ಧಾರವಾಹಿಗಳಲ್ಲಿ ಒಂದಾಗಿದೆ. ಅನಿರುದ್ಧ ನಿರ್ವಹಿಸಿರುವ ಆರ್ಯವರ್ಧನ್ ಪಾತ್ರ ಹೆಂಗೆಳೆಯರ ಮಾತ್ರವಲ್ಲದೆ




&

ಸಂದರ್ಶನ: 'ಗೋರಿ’ಯಿಂದ ಬಂದ ಬಂಗಾರಿ ಶ್ವೇತಾ!

ಕನ್ನಡದಲ್ಲಿ ಶ್ವೇತಾ ಎನ್ನುವ ನಟಿಯರಿಗೆ ಕೊರತೆಯಿಲ್ಲ. ಶ್ವೇತಾ ಪಂಡಿತ್, ಶ್ವೇತಾ ಶ್ರೀವತ್ಸ, ಶ್ವೇತಾ ಚೆಂಗಪ್ಪ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರ ನಡುವೆ ಹೊಸದಾಗಿ ಬಂದಿರುವ ಶ್ವೇತಾ ಕನ್ನಡಕ್ಕೆ ಎಂಟ್ರಿಯಾಗಿರುವ ಚಿತ್ರದ ಹೆಸರು ಗೋರಿ. ಹಾಗಂತ ಮುಂದೆ ಗೋರಿ ಶ್ವೇತಾ ಅಂತ ಫೇಮಸ್ಸಾಗ್ತಾರೋ ಗೊತ್ತಿಲ್ಲ. ಬಾಲಿವುಡ್ ಮಂದಿಯಂತೂ ಈಕೆಯನ್ನು 'ಗೋರಿ ಶ್ವೇತಾ' ಎಂದು ಖಂಡಿತವಾಗಿ ಒಪ್ಪಬಹುದು! ಯಾಕೆಂದರೆ




&

'കുറച്ച് കാലം കഴിഞ്ഞാൽ ഉണങ്ങി കരിഞ്ഞ ഒരു കറിവേപ്പില' -ട്രോളന്മാര്‍ക്ക് ചുട്ട മറുപടി

ശ്രദ്ധേയ കഥാപാത്രങ്ങളിലൂടെ മലയാളികള്‍ക്ക് ഏറെ പ്രിയങ്കരനായി മാറിയ താരമാണ് ചെമ്പന്‍ വിനോദ്. 




&

നിക്കിന് മുന്‍പ് ഞാന്‍ പ്രിയങ്കയെ 'വിവാഹ൦' ചെയ്തിരുന്നു -വെളിപ്പെടുത്തല്‍!

ബോളിവുഡ് താര സുന്ദരി പ്രിയങ്ക ചോപ്രയുടെ ആദ്യ ഭര്‍ത്താവ് നിക് ജോനസല്ലെന്ന് രസകരമായ വെളിപ്പെടുത്തല്‍.




&

''അരുണേട്ടാ സന്തോഷായില്ലേ..?'' അനുശ്രീ ഓര്‍മ്മകള്‍ പങ്ക് വെയ്ക്കുന്നു!

മലയാളികള്‍ മറക്കാത്ത ചോദ്യമാണ് ''അരുണേട്ടാ സന്തോഷായില്ലേ..?''എന്ന അനുശ്രീയുടെ ചോദ്യം,ഡയമണ്ട് നെക്ലയ്സ് എന്ന സിനിമയില്‍ 




&

'ചിന്നഞ്ചിറു കിളിയെ': Lock down ൽ ഹ്രസ്വ ചിത്രവുമായി സുഹാസിനി

പൂർണ്ണമായും ഐഫോണിൽ ചിത്രീകരിച്ചിരിക്കുന്ന ഈ ചിത്രത്തിന് വെറും 20 മിനിറ്റ് മാത്രമാണ് ദൈർഘ്യമുള്ളത്.   




&

ಕಿಚ್ಚ ಸುದೀಪ್ 'ಫ್ಯಾಂಟಮ್'ಗೆ ನಾಯಕಿಯಾದ ಕನ್ನಡದ ಖ್ಯಾತ ನಟಿ?

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಅನೂಪ್ ಭಂಡಾರಿ ಹುಟ್ಟುಹಬ್ಬದ ದಿನವೆ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈದರಾಬಾದ್ ನಲ್ಲಿ ಮೊದಲ ಶೆಡ್ಯೂಲ್ ಪ್ರಾರಂಭವಾಗಿದೆ. ಈಗಾಗಲೆ ಫ್ಯಾಂಟಮ್ ಸಿನಿಮಾದ ಸುದೀಪ್ ಲುಕ್ ಶೇರ್ ಮಾಡಲಾಗಿದ್ದು, ಗನ್ ಹಿಡಿದು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು




&

'ಮದಕರಿ ನಾಯಕ' ದರ್ಶನ್ ಗೆ ಜೋಡಿಯಾಗ್ತಾರಾ ಲೇಡಿ ಸೂಪರ್ ಸ್ಟಾರ್?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. ಸದ್ಯ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದೆ. ಎರಡನೆ ಹಂತದ ಚಿತ್ರೀಕರಣ ಪ್ರಾರಂಭವಾದರು ಚಿತ್ರತಂಡ ನಾಯಕಿಯ ಬಗ್ಗೆ ಯಾವುದೆ ಸುಳಿವು ಬಿಟ್ಟುಕೊಟ್ಟಿಲ್ಲ. ಮದಕರಿ ನಾಯಕನಿಗೆ ಯಾರು




&

'ಕೆಜಿಎಫ್-2' ಬಿಗ್ ಅಪ್ ಡೇಟ್: ದಸರಾ ಹಬ್ಬಕ್ಕೆ ಸಿನಿಮಾ ತೆರೆಗೆ?

'ಕೆಜಿಎಫ್-2' ಪ್ರತಿಯೊಬ್ಬ ಚಿತ್ರಾಭಿಮಾನಿಯು ಕಾತರದಿಂದ ಕಾಯುತ್ತಿರುವ ಸಿನಿಮಾ. ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿರುವ ಕೆಜಿಎಫ್-2 ಯಾವಾಗ ತೆರೆಗೆ ಬರುತ್ತೆ ಎನ್ನುವುದು ಅಭಿಮಾನಿಗಳ ಸದ್ಯದ ಕುತೂಹಲ. ಚಿತ್ರದ ಪುಟ್ಟ ಪುಟ್ಟ ಅಪ್ ಡೇಟ್ ಗೆ ಕುತೂಹಲದಿಂದ ಕಾಯುತ್ತಿರುವ ಚಿತ್ರಾಭಿಮಾನಿಗಳಿಗೆ ಸದ್ಯ ಚಿತ್ರದಿಂದ ಬ್ರೇಕಿಂಗ್ ಸುದ್ದಿಯೊಂದು ಕೇಳಿ ಬರುತ್ತಿದೆ. ಹೌದು, ಕೆಜಿಎಫ್-2 ಸಿನಿಮಾ ರಿಲೀಸ್ ಯಾವಾಗ ಅಂತ ಉಸಿರು ಬಿಗಿ




&

ಗಾಯಕನ ಜತೆಗೆ 'ಹೆಬ್ಬುಲಿ' ನಾಯಕಿ ಲಿವ್ ಇನ್ ರಿಲೇಷನ್‌ಷಿಪ್?

ಸುದೀಪ್ ಜತೆ 'ಹೆಬ್ಬುಲಿ' ಚಿತ್ರದಲ್ಲಿ ನಟಿಸಿದ್ದ ಅಮಲಾ ಪೌಲ್ ಲಿವ್ ಇನ್ ರಿಲೇಷನ್‌ಶಿಪ್‌ನಲ್ಲಿದ್ದಾರೆಯೇ? ಹಾಗೆಂದು ಕಾಲಿವುಡ್‌ನಲ್ಲಿ ದಟ್ಟ ವದಂತಿ ಹರಡಿದೆ. ಅದಕ್ಕೆ ಪೂರಕವೆಂಬಂತೆ ಆಕೆ ಹಾಗೂ ಗಾಯಕನೊಬ್ಬ ಜತೆಗೆ ಸುತ್ತಾಡುತ್ತಿರುವ ಫೋಟೊ ವೈರಲ್ ಆಗಿದೆ. ಕಳೆದ ವರ್ಷ 'ಆದೈ' ಸಿನಿಮಾದ ಪ್ರಚಾರದ ವೇಳೆ ಅಮಲಾ, ವ್ಯಕ್ತಿಯೊಬ್ಬರನ್ನು ಇಷ್ಟಪಡುತ್ತಿದ್ದು, ನೈಜ ಪ್ರೀತಿ ತಮ್ಮ ನೋವನ್ನು ವಾಸಿ ಮಾಡಿದೆ ಎಂದು




&

'ರಾಬರ್ಟ್' ಸಿನಿಮಾದ ಭರ್ಜರಿ ಸುದ್ದಿ: ಆಡಿಯೋ ರಿಲೀಸ್ ಗೆ ದಿನಾಂಕ-ಸ್ಥಳ ನಿಗದಿ?

ಸ್ಯಾಂಡಲ್ ವುಡ್ ನಲ್ಲಿ ಭಾರಿ ನಿರೀಕ್ಷೆ ಮೂಡಿಸಿರುವ ರಾಬರ್ಟ್ ಸಿನಿಮಾ ರಿಲೀಸ್ ಗೆ ತಯಾರಿ ನಡೆಸುತ್ತಿದೆ. ಚಿತ್ರದ ಹಾಡಿನ ಚಿತ್ರೀಕರಣ ಬಾಕಿ ಉಳಿಸಿಕೊಂಡಿರುವ ಚಿತ್ರತಂಡ ಕೊರೊನಾ ವೈರಸ್ ಪರಿಣಾಮ ವಿದೇಶಿ ಚಿತ್ರೀಕರಣ ರದ್ದು ಮಾಡಿ ಗುಜರಾತ್ ನಲ್ಲಿ ಚಿತ್ರೀಕರಣ ಮಾಡಲು ನಿರ್ಧರಿಸಿದೆ. ಇದರ ನಡುವೆ ಈಗ ಚಿತ್ರದಿಂದ ಮತ್ತೊಂದು ಬ್ರೇಕಿಂಗ್ ಸುದ್ದಿ ಹೊರಬಿದ್ದಿದೆ. ಹೌದು, ರಾಬರ್ಟ್ ಸಿನಿಮಾದ




&

'ಬಿಗ್ ಬಾಸ್' ಮೂಲಕ ಮಹೇಶ್ ಬಾಬು ಕಿರುತೆರೆಗೆ ಎಂಟ್ರಿ ಕೊಡುತ್ತಾರಾ?

ಕಿರುತೆರೆ ಲೋಕದ ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ಬಿಗ್ ಬಾಸ್ ಕೂಡ ಒಂದು. ಹಿಂದಿ ವಾಹಿನಿ ಮೂಲಕ ಭಾರತಕ್ಕೆ ಪರಿಚಯವಾದ ಬಿಗ್ ಬಾಸ್ ನಂತರ ಭಾರತದ ಬಹುತೇಕ ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಹಿಂದಿ ಬಿಗ್ ಬಾಸ್ ಹಾಗೆಯೇ ಬೇರೆ ಬೇರೆ ಭಾಷೆಯಲ್ಲಿಯೂ ಬಿಗ್ ಬಾಸ್ ಖ್ಯಾತಿ ಗಳಿಸಿದೆ. ಕನ್ನಡದಲ್ಲಿ ಬಿಗ್ ಬಾಸ್ ಈಗಾಗಲೆ 7 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿದೆ. ಕನ್ನಡದಲ್ಲಿ




&

ರಾಜಮೌಳಿ 'RRR' ಸಿನಿಮಾದಿಂದ ನಟಿ ಅಲಿಯಾ ಭಟ್ ಔಟ್?

ತೆಲುಗಿನ ಖ್ಯಾತ ನಿರ್ದೇಶಕ ಎಸ್.ಎಸ್ ರಾಜಮೌಳಿ ಸಾರಥ್ಯದಲ್ಲಿ ಮೂಡಿ ಬರುತ್ತಿರುವ ಆರ್ ಆರ್ ಆರ್ ಸಿನಿಮಾದ ಒಂದಲ್ಲೊಂದು ವಿಚಾರಕ್ಕೆ ಸುದ್ದಿಯಾಗುತ್ತಿದೆ. ಈಗಾಗಲೆ ಸಾಕಷ್ಟು ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಮುಂದಿನ ವರ್ಷ ಸಿನಿಮಾವನ್ನು ತೆರೆಗೆ ಬರಲು ನಿರ್ಧರಿಸಿದೆ. ಆದರೆ ಇದರ ನಡುವೆ ಈಗ ಚಿತ್ರದಿಂದ ಆಘಾತಕಾರಿ ಸುದ್ದಿಯೊಂದು ಕೇಳಿ ಬರುತ್ತಿದೆ. ಆರ್ ಆರ್ ಆರ್ ಸಿನಿಮಾದ ನಾಯಕಿ ಬಾಲಿವುಡ್




&

'ರಾಬರ್ಟ್' ರಿಲೀಸ್ ಮುಂದಕ್ಕೆ: ಒಂದೆ ದಿನ ತೆರೆಗೆ ಬರುತ್ತಾ ದರ್ಶನ್-ಸುದೀಪ್ ಸಿನಿಮಾ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಬರ್ಟ್ ಸಿನಿಮಾ ರಲೀಸ್ ದಿನಾಂಕ ಮುಂದಕ್ಕೆ ಹೋಗಿದೆ. ಏಪ್ರಿಲ್ ಗೆ ಸಿನಿಮಾ ತೆರೆಗೆ ಬರಲು ಸಜ್ಜಾಗಿತ್ತು. ಆದರೀಗ ಕೊರೊನಾ ವೈರಸ್ ಭೀತಿಯ ಹಿನ್ನಲೆ ಸಂಪೂರ್ಣ ಭಾರತ ಏಪ್ರಿಲ್ 14ರ ವರೆಗೆ ಲಾಕ್ ಡೌನ್ ಆಗಿದೆ. ಅಂದಮೇಲೆ ಏಪ್ರಿಲ್ ನಲ್ಲಿ ರಾಬರ್ಟ್ ತೆರೆಗೆ ಬರಲ್ಲ ಎನ್ನುವುದು ಕನ್ಫರ್ಮ್. ವಿಶೇಷ ಅಂದರೆ




&

'ವರದನಾಯಕ' ನಟಿ ಸಮೀರಾ ತೆಲುಗು ಚಿತ್ರರಂಗ ತೊರೆಯಲು ಜೂ. ಎನ್‌ಟಿಆರ್ ಕಾರಣ!

ಮುಂಬೈನಲ್ಲಿ ಜನಿಸಿದ ಟಿ ಸಮೀರಾ ರೆಡ್ಡಿ ಹಿಂದಿ ಚಿತ್ರರಂಗದ ಮೂಲಕ ನಟನೆಗೆ ಬಂದವರು. ಅವರು ಕೊನೆಯದಾಗಿ ಕಾಣಿಸಿಕೊಂಡ ಚಿತ್ರ ಕನ್ನಡದ 'ವರದನಾಯಕ'. 2013ರ ಬಳಿಕ ಅವರು ಮತ್ತೆ ಸಿನಿಮಾಗಳಲ್ಲಿ ನಟಿಸಿಲ್ಲ. ಇಬ್ಬರು ಮಕ್ಕಳ ಪಾಲನೆಯಲ್ಲಿ ಅವರು ಖುಷಿ ಕಾಣುತ್ತಿದ್ದಾರೆ. ತಮ್ಮ ಮಕ್ಕಳ ಮುದ್ದಾದ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಈಗ ಏಳು ವರ್ಷಗಳಿಂದ ಸಿನಿಮಾದಲ್ಲಿ ನಟಿಸದ ಸಮೀರಾ,




&

'ರಾಬರ್ಟ್' ಹೊಸ ರಿಲೀಸ್ ಡೇಟ್': ವಿಶೇಷ ದಿನದಂದು ಬಿಡುಗಡೆಯಾಗುತ್ತಾ ಸಿನಿಮಾ?

ಸ್ಯಾಂಡಲ್ ವುಡ್ ನ ಬಹುನಿರೀಕ್ಷೆಯ ಸಿನಿಮಾಗಳಲ್ಲಿ ರಾಬರ್ಟ್ ಸಿನಿಮಾ ಕೂಡ ಒಂದು. ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಸಿನಿಮಾ ಈಗಾಗಲೆ ರಿಲೀಸ್ ಆಗಿ ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಬೇಕಿತ್ತು. ಆದರೆ ಲಾಕ್ ಡೌನ್ ಪರಿಣಾಮ ಸಿನಿಮಾ ರಿಲೀಸ್ ಮುಂದಕ್ಕೆ ಹೋಗುತ್ತಲೆ ಇದೆ. ಏಪ್ರಿಲ್ 9, ಮೇ 1 ಹೀಗೆ ರಾಬರ್ಟ್ ಬಿಡುಗಡೆ ದಿನಾಂಕ ಮುಂದಕ್ಕೆ ಹೋಗುತ್ತನೆ ಬಂದಿದೆ.




&

'KGF-2' ರಿಲೀಸ್ ಮುಂದಕ್ಕೆ ಸಾಧ್ಯತೆ: ಯಾವಾಗ ಬಿಡುಗಡೆಯಾಗುತ್ತೆ ಸಿನಿಮಾ?

ರಾಕಿಂಗ್ ಸ್ಟಾರ್ ಅಭಿನಯದ ಬಹುನಿರೀಕ್ಷೆ ಕೆಜಿಎಪ್-2 ಸಿನಿಮಾಗಾಗಿ ಇಡೀ ಭಾರತೀಯ ಚಿತ್ರರಂಗ ಎದುರು ನೋಡುತ್ತಿದೆ. ಕೆಜಿಎಫ್ ಮೊದಲ ಭಾಗದ ದೊಡ್ಡ ಯಶಸ್ಸಿನ ನಂತರ ಪಾರ್ಟ್-2 ಮೇಲಿನ ನಿರೀಕ್ಷೆ, ಕುತೂಹಲ, ಕಾತರ ದುಪ್ಪಟ್ಟಾಗಿದೆ. ಸಿನಿಮಾ ಯಾವಾಗ ರಿಲೀಸ್ ಆಗುತ್ತೆ ಎಂದು ಜಾತಕಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ, ಚಿತ್ರತಂಡ ಬಿಡುಗಡೆಯ ದಿನಾಂಕ ಅನೌನ್ಸ್ ಮಾಡಿ ಕುತೂಹಲಕ್ಕೆ ಬ್ರೇಕ್ ಹಾಕಿತ್ತು. ಹೌದು, ಸಿನಿಮಾ




&

'ಪುಷ್ಪ' ಚಿತ್ರಕ್ಕೆ ರಶ್ಮಿಕಾ ಸಂಭಾವನೆ ಎಷ್ಟು? ಕೊರೊನಾ ಕಾಟದಿಂದ ತಲೆಕೆಳಗಾದ ಕಿರಿಕ್ ನಟಿಯ ಪ್ಲಾನ್

ನಟಿ ರಶ್ಮಿಕಾ ಮಂದಣ್ಣ ಟಾಲಿವುಡ್ ನ ಬಹುಬೇಡಿಕೆಯ ನಟಿ ಎನ್ನುವುದು ಎಲ್ಲರಿಗೂ ಗೊತ್ತಿದೆ. ಪ್ರಿನ್ಸ್ ಮಹೇಶ್ ಬಾಬು ಜೊತೆ ಸರಿಲೇರು ನೀಕೆವ್ವರು ಸಿನಿಮಾ ಮಾಡಿದ ನಂತರ ರಶ್ಮಿಕಾ ಖ್ಯಾತಿ ಮತ್ತಷ್ಟು ಹೆಚ್ಚಾಗಿದೆ. ಅಲ್ಲದೆ ಈ ಸಿನಿಮಾ ನಂತರ ರಶ್ಮಿಕಾ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಸರಿಲೇರು ನೀಕೆವ್ವರು ಮತ್ತು ಭೀಷ್ಮಾ ಸಿನಿಮಾ ಸೂಪರ್ ಹಿಟ್




&

'ദേര'യുടെ കോടിക്കണക്കിനു രൂപയുടെ സ്വത്തുക്കൾ ഇനി ഈ മൂന്നുപേരിൽ ആർക്ക്?

'ബലാൽസംഗവീരൻ സ്വാമി' അറസ്റ്റിലായതോടെ ലോകം മുഴുവൻ ഉറ്റു നോക്കുന്നത് 'ദേരാ'യെ ഇനി ആര് ഭരിക്കുമെന്നാണ്. അതിലേറെ, ദേരായുടെ സ്വത്തുക്കളുടെ പിന്തുടർച്ചാവകാശി ആരെന്ന ചോദ്യവും അവിടെ മുഴങ്ങുന്നുണ്ട്.




&

'താങ്കളുടെ ചക്കിയെ കല്യാണം കഴിക്കാന്‍ ഒരുക്കമാണ്' -ജയറാമിനോട് 'ചങ്ക്'!!

ആദ്യമായി അഭിനയിച്ച പരസ്യത്തിന്‍റെ പേരില്‍ ട്രോളന്മാര്‍ക്ക് ഇരയായ വ്യക്തിയാണ് മോഡലും ചലച്ചിത്ര തരാം ജയറാമിന്‍റെ മകളുമായ മാളവിക.




&

ಶ್ರೀನಾಥ್ ಭಲ್ಲೆ ಅಂಕಣ; ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ 'ಇಲಿ'ಯಾಗಬೇಕು!

ಹುಲಿಯಾಗದಿದ್ದರೂ ಇಲಿಯಾಗಲೇಬೇಕು... ಇದೆಂಥಾ ಮಾತು... ಎಲ್ಲರೂ ಹುಲಿಯಾಗಬೇಕು ಅಂತ ಬಯಸಿದರೆ ನೀನೇನಯ್ಯಾ 'ಇಲಿ'ಯಾಗಬೇಕು ಅಂತ ಹೇಳೋದು? ಅಂತ ಅನ್ನಿಸಬಹುದು. ಆದರೆ ಅರ್ಥೈಸಿಕೊಳ್ಳಬೇಕಾದ್ದು 'ವಿಷಯಗಳ ಬೆಟ್ಟ ಕೊರೆದು ನೋಡಲು ನಾವ್ ಇಲಿಯಾಗಬೇಕು' ! ಮೊದಲಿಗೆ ಇಲಿಗಳ ಬಗ್ಗೆ ಒಂದಷ್ಟು ಮಾತಾಡೋಣ... ಇಲಿಯ ಸ್ಥಾನಮಾನ ಏನು? ತುಂಬಾ ಸಿಂಪಲ್. ಸೀದಾ ವರ್ಣಮಾಲೆಯ ಕಲಿಕೆಗೆ ಹೋಗೋಣ ಬನ್ನಿ... ಅ- ಅಗಸ, ಆ




&

'അവര്‍ കുടുംബാംഗം'; വീട്ടുജോലിക്കാരിയുടെ അന്ത്യകര്‍മ്മങ്ങള്‍ ചെയ്ത് ഗംഭീര്‍

കഴിഞ്ഞ ആറു വര്‍ഷമായി തന്‍റെ വീട്ടില്‍ ജോലി ചെയ്യുന്ന സ്ത്രീയുടെ അന്ത്യകര്‍മ്മങ്ങള്‍ ചെയ്ത് മുന്‍ ഇന്ത്യന്‍ ക്രിക്കറ്റ് താരവും ബിജെപി എംപിയുമായ ഗൗതം ഗംഭീര്‍. 




&

''ധോണിയെ പോലെ ധോണി മാത്രമേയുള്ളൂ''

ഇന്ത്യന്‍ ക്രിക്കറ്റ് ടീം മുന്‍ നയാകന്‍ മഹേന്ദ്രസിംഗ് ധോണിയെ അനുകരിക്കാന്‍ താന്‍ പലവട്ടം ശ്രമിച്ചെങ്കിലും പരാജയപെട്ടെന്ന് സഞ്ജു സാംസണ്‍




&

കശ്മീരിലെ "സമീന്‍ ജിഹാദി''നെക്കുറിച്ച് ഹിന്ദിയില്‍ വാര്‍ത്ത;കേരളത്തില്‍ എഫ്ഐആര്‍;കേരളം ജിഹാദിന്റെ ഹോട്സ്പോട്ടോ?

മാധ്യമ പ്രവര്‍ത്തകന്‍ സുധീര്‍ ചൗധരിക്കെതിരെ എഫ്ഐആര്‍ രജിസ്റ്റര്‍ ചെയ്ത കേരളാ പോലീസിന്‍റെ നടപടിക്കെതിരെ പ്രതിഷേധം ശക്തമാണ്.




&

'എന്‍റെ മരണം വരെ അവര്‍ ആഗ്രഹിച്ചു' -അമിത് ഷാ

രോഗബാധിതനാണെന്ന വാര്‍ത്തകള്‍ നിഷേധിച്ച് കേന്ദ്ര അഭ്യന്തര മന്ത്രി അമിത് ഷാ!!




&

വിദ്വേഷ 'സുനാമി' അവസാനിപ്പിക്കണം, യോജിച്ച്‌ പ്രവര്‍ത്തിക്കണം: UN

  കോവിഡ് മഹാമാരിയെ തുടര്‍ന്ന് ലോകത്തിന്റെ വിവിധ ഭാഗങ്ങളിലുണ്ടാകുന്ന വിദ്വേഷ പരാമര്‍ശങ്ങള്‍ക്കെതിരെ ഐക്യരാഷ്ട്ര സംഘടനയുടെ മുന്നറിയിപ്പ്...




&

'പാവങ്ങളുടെ കണ്ണീരൊപ്പുന്ന തുവാല'യായി ഒരു പെണ്‍ക്കുട്ടി!!

അഫ്ഗാനിസ്ഥാനിലെ ഏറ്റവും ദുർബലരായ കുടുംബങ്ങൾക്ക് ദിവസവും ഭക്ഷണം എത്തിക്കാൻ സഹായിക്കുന്ന ഒരു പെണ്‍ക്കുട്ടി -മഹല്‍ വക്




&

অস্ট্রেলিয়া সফরে দু'সপ্তাহের কোয়ারেন্টিনে থাকতে রাজি বিরাটরা!

টি-টোয়েন্টি বিশ্বকাপের থেকেও বর্ডার-গাভাসকর ট্রফি আরও গুরুত্বপূর্ণ হয়ে উঠেছে। ক্রিকেট অস্ট্রেলিয়ার আর্থিক অবস্থার উন্নতির অনেকটা নির্ভর করছে এই সিরিজের ওপর।




&

এক গাল পাকা দাড়ি, চুলও সাদা! 'বৃদ্ধ' ধোনিকে দেখে আপনারও কি মন খারাপ?

 এবার সন্ন্যাস জীবনের শুরু। ধোনি নিশ্চয়ই সেখানেও সেঞ্চুরি করবেন। বিশ্বকাপ জিতবেন। গর্বমাখা হাসি হাসবেন। 




&

''হোটেলের সামনেই বোমা বিস্ফোরণ, ক্রিকেটাররা হাউমাউ করে কাঁদতে শুরু করল''

শোয়েব আখতার থেকে শুরু করে ইনজামাম উল হক, যিনিই পাকিস্তানের ক্রিকেট নিয়ে কথা বলুন না কেন, দুটি বিষয় এড়িয়ে যেতে পারেন না।




&

'ராஜராஜ சோழன் நான்...' கே.ஜே.யேசுதாஸுக்கு இன்று 80 வது பர்த் டே... வாழ்த்துகளால் திணறும் பாடகர்

சென்னை: பிரபல பாடகர் கே.ஜே.யேசுதாஸுக்கு இன்று 80 வது பிறந்த நாள். இதையடுத்து ஏராளமானோர் அவருக்கு வாழ்த்துக்களைத் தெரிவித்து வருகின்றனர். பிரபல பின்னணி பாடகர் கே.ஜே.யேசுதாஸ். மலையாளம், தமிழ், இந்தி, கன்னடம், தெலுங்கு, மராத்தி, பஞ்சாபி, ஆங்கிலம் என பல்வேறு மொழிகளில் 40,000-க்கும் அதிகமான பாடல்களை பாடி சாதனை படைத்தவர். இவர் பாடலுக்காக அடிக்கடி விமானத்தில் பறந்துகொண்டிருப்பதால்,




&

யாரிந்த போங்க்? 4 விருதுகளை அள்ளிய பாரசைட் இயக்குனரின் முதல் படம், 'குரைக்கிற நாய் கடிக்காது'

லாஸ் ஏஞ்சல்ஸ்: ஆஸ்கரில் நான்கு விருதுகளை அள்ளி இருக்கிறது, பாரசைட் படம். இந்த விருதை வென்றுள்ள முதல் கொரிய படம் இது. சிறந்த படம், திரைக்கதை, இயக்குநர், வெளிநாட்டு படம் ஆகிய பிரிவுகளில் விருதுகளை பெற்றிருக்கும் இதன் இயக்குனர், போங்க் ஜூன் ஹோ (Bong Joon-ho). பல சிறந்த இயக்குனர்களை தந்திருக்கும் கொரியா, இப்போது போங்க் ஜூன்




&

எந்த ஹீரோ 'டாப்'பில் இருக்கிறார்?... நம்ம நடிகர்களின் தெலுங்கு, மலையாள பிசினஸ் நிலவரம் எப்படி?

சென்னை: தமிழில் கொடிகட்டி பறக்கும் நம்மூர் ஹீரோக்களில் ஒரு சிலருக்கு மட்டுமே தெலுங்கு, மலையாள மார்க்கெட் சூப்பராக இருக்கிறது. தமிழ் திரைப்படங்கள் இப்போது அதிகமாக மற்ற மொழிகளில் டப் செய்யப்பட்டு வருகின்றன. அதே போல மற்ற மொழி படங்களும் இங்கு டப் செய்யப்பட்டு வெளியிடப்படுகின்றன. தெலுங்கு படங்கள், அங்கு ரிலீஸ் ஆகும் நேரத்தில் இங்கும் ரிலீஸ் ஆவது




&

'வானமகள் நாணுகிறாள், வேறு உடை...' கவிஞர் வைரமுத்துவின் பொன்மாலை பொழுது பாடலுக்கு 40 வருடம்!

சென்னை: வைரமுத்துவின் பொன்மாலைப் பொழுது பாடல் வெளியாகி 40 ஆண்டுகள் ஆகியுள்ளது. கவிஞர் வைரமுத்து, பாடலாசிரியர் வைரமுத்து ஆனது, பொன்மாலைப் பொழுது பாடல் மூலம்தான். இதுதான் அவர் எழுதிய முதல் திரைப்பாடல். பாரதிராஜாவின் 'நிழல்கள்' படத்துக்காக, இளையராஜா இசையில் அந்தப் பாடலை எழுதினார் வைரமுத்து.  




&

''টেনশন নিয়ে আমি রোজ মরি-বাঁচি'' তবুও মুখে ''ভালো আছি'', মধ্যবিত্তের কথা বললেন রুদ্রনীল

লকডাউনে এমনই একটি কবিতার মাধ্যমে মধ্যবিত্ত মানুষের মনের কথাটা এভাবেই তুলে ধরলেন অভিনেতা রুদ্রনীল ঘোষ।




&

''ধায় যেন মোর সকল ভালোবাসা'', ২৫শে বৈশাখের সকালে কবিপ্রণাম বিদীপ্তার

হাজারো মন খারাপের মধ্যেও ২৫ শে বৈশাখের সকালে অভিনেত্রী বিদীপ্তা চক্রবর্তীর গাওয়া এই রবীন্দ্রসঙ্গীত হয়তবা অনেকেরই মন ভালো করে দেবে।




&

'তোমার খোলা হাওয়া' গাইলেন জয়া, ভারচুয়াল রবীন্দ্রজয়ন্তীতে রবীন্দ্র নৃত্য মিথিলার

২৫ বৈশাখ কবিগুরুকে শ্রদ্ধা জানাতে সোশ্যাল মিডিয়াতে আবারও নিজের গাওয়া সেই গানই শেয়ার করলেন জয়া। 




&

গৃহবন্দি দশায় রবীন্দ্রজয়ন্তীতে দেশ-বিদেশের শিল্পীদের মেলাল কবির 'ভারততীর্থ'

 দেশ-বিদেশের ৩৩ জন শিল্পীর কণ্ঠ মিলেছে রবির 'ভারততীর্থ'-এ।        




&

মেকআপ, অত্যাধুনিক প্রযুক্তি ছাড়াই বাগানবাড়িতে 'তেরে বিনা'র শ্যুটিং জ্যাকলিন-সলমনের

 বান্ধবী জ্যাকলিন ফার্নান্ডেজের সঙ্গে মিলে 'তেরে বিনা' বলে একটি গানের শ্যুট করে ফেললেন সলমন।




&

'দয়া করে ফিরে এসো ইরফান', বন্ধুকে কিছুতেই ভুলতে পারছেন না দীপিকা!

ইরফানের সঙ্গে তাঁর একটি ভিডিয়ো পোস্ট করে দীপিকা ক্যাপশানে যা লিখলেন তা দেখে তেমনটাই মনে হচ্ছে।




&

বাংলা ছবির শতবর্ষ, মুক্তি পেল অরিন্দম শীলের 'মায়াকুমারী'র 'মধুমাসে ফুল ফোটে'

'মায়াকুমারী' ছবির 'মধুমাসে ফুল ফোটে' গানটি মুক্তি দেওয়া হল।




&

লকডাউনে শ্যুটিং বন্ধ, আর্থিক সমস্যার মধ্যে রয়েছেন? মুখ খুললেন 'নাগিন' অভিনেত্রী সায়ন্তনী

সাক্ষাৎকারে নিজের অর্থনৈতিক সমস্যা নিয়ে মুখ খুলেছেন সায়ন্তনী।




&

ಕೊರೊನಾ ಸೋಂಕು: 'ನಾನು ಆರೋಗ್ಯವಾಗಿದ್ದೇನೆ' ಎಂದ ಜಾಕಿ ಚಾನ್

ಮಾರಣಾಂತಿಕ ಕೊರೊನಾ ವೈರಸ್ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದೆ. ಡೆಡ್ಲಿ ಕೊರೊನಾ ವೈರಸ್ ಸೋಂಕು ಹಾಂಗ್ ಕಾಂಗ್ ಸೂಪರ್ ಸ್ಟಾರ್ ಜಾಕಿ ಚಾನ್ ಗೂ ತಗುಲಿದೆ ಎಂಬ ಸುದ್ದಿ ಇತ್ತೀಚೆಗಷ್ಟೇ ಹಬ್ಬಿತ್ತು. ಇದೀಗ ಇದೇ ವಿಚಾರದ ಬಗ್ಗೆ ನಟ ಜಾಕಿ ಚಾನ್ ಸ್ಪಷ್ಟನೆ ನೀಡಿದ್ದಾರೆ. ತಮ್ಮ ಆರೋಗ್ಯದ ಕುರಿತು ನಟ ಜಾಕಿ ಚಾನ್ ಇನ್ಸ್ಟಾಗ್ರಾಮ್ ಅಕೌಂಟ್ ನಲ್ಲಿ




&

ಕೊರೊನಾ ಎಫೆಕ್ಟ್: ಬಾಂಡ್ ಸರಣಿಯ 'ನೋ ಟೈಮ್ ಟು ಡೈ' ಸಿನಿಮಾ ರಿಲೀಸ್ ಮುಂದಕ್ಕೆ

ಹಾಲಿವುಡ್ ನ ಪ್ರಸಿದ್ಧ ಬಾಂಡ್ ಸರಣಿಯ ಬಹುನಿರೀಕ್ಷೆಯ 25ನೇ ಸಿನಿಮಾ 'ನೋ ಟೈಮ್ ಟು ಡೈ' ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ವಿಶ್ವದ ಸಿನಿಪ್ರೀಯರು ಕಾತರದಿಂದ ಕಾಯುತ್ತಿದ್ದ ಸಿನಿಮಾ ಬರೋಬ್ಬರಿ 7 ತಿಂಗಳುಗಳ ಕಾಲ ಮುಂದಕ್ಕೆ ಹೋಗಿದೆ. ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿರುವ ಕೊರೊನಾ ವೈರಸ್ ನ ಪರಿಣಾಮ ಬಾಂಡ್ ಸಿನಿಮಾ ಬಿಡುಗಡೆಯನ್ನು ಮುಂದೂಡಲಾಗಿದೆ. ಈ ಬಗ್ಗೆ ಟ್ವೀಟ್




&

'ಮೀ ಟೂ' ಪ್ರಕರಣದ ಆರೋಪಿ, ಹಾಲಿವುಡ್ ನಿರ್ಮಾಪಕ ವೀನ್‌ಸ್ಟೀನ್‌ಗೆ 23 ವರ್ಷ ಜೈಲು

'ಮೀ ಟೂ' ಪ್ರಕರಣದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದ್ದ ಹಾಲಿವುಡ್‌ನ ಖ್ಯಾತ ನಿರ್ಮಾಪಕ ಹಾರ್ವಿ ವೀನ್‌ಸ್ಟೀನ್ ಅವರಿಗೆ 23 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣಗಳ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ನ್ಯೂಯಾರ್ಕ್‌ನ ನ್ಯಾಯಾಲಯವೊಂದು 67 ವರ್ಷದ ವೀನ್‌ಸ್ಟೀನ್ ಅವರಿಗೆ ಕಾರಾಗೃಹ ಶಿಕ್ಷೆ ವಿಧಿಸಿತು. ವೀನ್‌ಸ್ಟೀನ್ ವಿರುದ್ಧದ ಆರೋಪಗಳು ದೃಢಪಟ್ಟಿದ್ದರಿಂದ ಫೆಬ್ರವರಿಯಲ್ಲಿ ಶಿಕ್ಷೆ ನಿಗದಿಗೊಳಿಸಲಾಗಿತ್ತು.




&

'ಗೇಮ್‌ ಆಫ್ ಥ್ರೋನ್‌' ನ ಭಾರತೀಯ ಮೂಲದ ನಟಿಗೆ ಕೊರೊನಾ

ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿದ್ದ ಖ್ಯಾತ ವೆಬ್ ಸೀರಿಸ್ 'ಗೇಮ್ ಆಫ್ ಥ್ರೋನ್' ನ ನಟಿಗೂ ಕೊರೊನಾ ಸೋಂಕು ತಲುಗಿದೆ. 'ಗೇಮ್ ಆಫ್ ಥ್ರೋನ್' ವೆಬ್ ಸೀರಿಸ್‌ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದ ಭಾರತೀಯ ಮೂಲದ ಇಂದಿರಾ ವರ್ಮಾ ಗೆ ಕೊರೊನಾ ಬಂದಿರುವುದಾಗಿ ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಮಾಜಿ ಬಾಂಡ್ ಗರ್ಲ್ ಓಲ್ಗಾಗೂ ತಗುಲಿದ ಕೊರೊನಾವೈರಸ್ ಗೇಮ್‌ ಆಫ್ ಥ್ರಾನ್ಸ್‌