3 'ಮಹಾ' ಸರ್ಕಾರದಿಂದ ಪ್ರತಿಯೊಬ್ಬರಿಗೆ ಉಚಿತ ಇನ್ಷೂರೆನ್ಸ್; ಇದು ದೇಶದಲ್ಲೇ ಮೊದಲು By kannada.goodreturns.in Published On :: Sun, 03 May 2020 11:12:49 +0530 ಶಿವಸೇನೆ, ಎನ್ ಸಿಪಿ ಹಾಗೂ ಕಾಂಗ್ರೆಸ್ ಮೈತ್ರಿಯಿಂದ ಮಹಾರಾಷ್ಟ್ರದಲ್ಲಿ ರಚನೆ ಆಗಿರುವ ಸರ್ಕಾರವು ಇಡೀ ದೇಶದಲ್ಲೇ ಮೊದಲು ಎಂಬಂಥ ಯೋಜನೆಯೊಂದನ್ನು ಘೋಷಣೆ ಮಾಡಿದೆ. ಮಹಾರಾಷ್ಟ್ರದ ಎಲ್ಲ ನಾಗರಿಕರಿಗೂ ಉಚಿತ ಹೆಲ್ತ್ ಇನ್ಷೂರೆನ್ಸ್ ಸ್ಕೀಮ್ ಘೋಷಣೆ ಮಾಡಿದ್ದಾರೆ ಅಲ್ಲಿನ ಆರೋಗ್ಯ ಸಚಿವ ರಾಜೇಶ್ ಟೋಪೆ. ಅಂದಹಾಗೆ, ಭಾರತದ ರಾಜ್ಯವೊಂದು ಈ ರೀತಿ ಯೋಜನೆ ಘೋಷಣೆ ಮಾಡುತ್ತಿರುವುದು ಇದೇ ಮೊದಲು Full Article
3 Dabanng-3: ಕನ್ನಡದಲ್ಲಿ ಮ್ಯಾಜಿಕ್ ಮಾಡಿದ 'ಚುಲ್ ಬುಲ್ ಪಾಂಡೆ' By kannada.filmibeat.com Published On :: Fri, 20 Dec 2019 16:19:42 +0530 ದಬಾಂಗ್, ದಬಾಂಗ್ 2 ಬಳಿಕ ದಬಾಂಗ್ 3 ಸಿನಿಮಾ ಬಂದಿದ್ದು, ಈ ಹಿಂದಿನ ಚಿತ್ರಗಳಂತೆ ಇದು ಕೂಡ ಭರಪೂರ ಮನರಂಜನೆ. ಚುಲ್ ಬುಲ್ ಪಾಂಡೆ ಜೊತೆ ಈ ಸಲ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು, ದಬಾಂಗ್ 3 ಮ್ಯಾಜಿಕ್ ಮಾಡಿದೆ. ಪೂರ್ತಿ ವಿಮರ್ಶೆ. ಚಿತ್ರ: ದಬಾಂಗ್ 3 ನಿರ್ದೇಶಕ: ಪ್ರಭುದೇವ ನಿರ್ಮಾಪಕ: ಅರ್ಬಾಜ್ ಖಾನ್, ಸಲ್ಮಾನ್ ಖಾನ್ Full Article
3 ನಾ ನೋಡಿದ ಸಿನಿಮಾ 'ದಬಾಂಗ್' ವಿಮರ್ಶೆ: ಕಿಚ್ಚನೇ ಚಿತ್ರದ ಉಸಿರೇ ಉಸಿರು.. By kannada.filmibeat.com Published On :: Wed, 25 Dec 2019 14:24:18 +0530 ಭಾರೀ ನಿರೀಕ್ಷೆ ಹುಟ್ಟುಹಾಕಿದ್ದ ಸಲ್ಮಾನ್ ಖಾನ್, ಸೋನಾಕ್ಷಿ ಸಿನ್ಹಾ, ಸುದೀಪ್, ಮುಖ್ಯಭೂಮಿಕೆಯ ದಬಾಂಗ್ ಸರಣಿಯ 'ದಬಾಂಗ್ - 3' ಚಿತ್ರ ಕನ್ನಡವೂ ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಬಿಡುಗಡೆಯಾಗಿದೆ. ಚಿತ್ರದ ಪ್ರಮುಖ ವಿಲನ್ ಆಗಿ ಕಿಚ್ಚ ಸುದೀಪ್ ಅಭಿನಯಿಸುತ್ತಿದ್ದಾರೆ ಎನ್ನುವ ಕಾರಣಕ್ಕಾಗಿ ಇನ್ನಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಈ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಪ್ರೇಕ್ಷಕರನ್ನು ಖುಷಿಗೊಳಿಸುವಲ್ಲಿ ಯಶಸ್ವಿಯಾಗಿದೆಯೇ ಎಂದರೆ, ಅದಕ್ಕೆ Full Article
3 'ಅವನೇ ಶ್ರೀಮನ್ನಾರಾಯಣ' ಟ್ವಿಟ್ಟರ್ ವಿಮರ್ಶೆ: ಸಿನಿಮಾ ನೋಡಿ ಪ್ರೇಕ್ಷಕ ಹೇಳಿದ್ದೇನು? By kannada.filmibeat.com Published On :: Fri, 27 Dec 2019 13:12:40 +0530 ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ ಬಹುನಿರೀಕ್ಷೆಯ ಅವನೇ ಶ್ರೀಮನ್ನಾರಾಯಣ ಇಂದು ರಾಜ್ಯದಾದ್ಯಂತ ಅದ್ದೂರಿಯಾಗಿ ತೆರೆಗೆ ಬಂದಿದೆ. ಕನ್ನಡ ಚಿತ್ರಾಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದ ಶ್ರೀಮನ್ನಾರಾಯಣ ಇಂದು ದರ್ಶನ ನೀಡಿದ್ದಾರೆ. ಶ್ರೀಮನ್ನಾರಾಯಣನಾಗಿ ರಕ್ಷಿತ್ ಶೆಟ್ಟಿ ಮಿಂಚಿದ್ದಾರೆ. ಲಕ್ಷ್ಮಿ ಪಾತ್ರದಲ್ಲಿ ನಟಿ ಶಾನ್ವಿ ಶ್ರೀವಾತ್ಸವ್ ಕಾಣಿಸಿಕೊಂಡಿದ್ದಾರೆ. ನಿರ್ದೇಶಕ ಸಚಿನ್ ಚೊಚ್ಚಲ ನಿರ್ದೇಶನದಲ್ಲಿ ಮೂಡಿ ಬಂದ ಸಿನಿಮಾ ಶ್ರೀಮನ್ನಾರಾಯಣನಿಗೆ ಪುಷ್ಕರ್ Full Article
3 ನಾ ನೋಡಿದ ಸಿನಿಮಾ 'ಅವನೇ ಶ್ರೀಮನ್ನಾರಾಯಣ' ವಿಮರ್ಶೆ: ಚರಿತ್ರೆ ಸೃಷ್ಟಿಸೋ ಮೇಕಿಂಗ್, ಡೋಂಟ್ ಮಿಸ್ ಇಟ್ By kannada.filmibeat.com Published On :: Sun, 29 Dec 2019 10:21:41 +0530 ಮೇಕಿಂಗ್ ನಲ್ಲಿ ಪ್ರೇಕ್ಷಕರ ಪ್ರಶಂಸೆಗಳಿಸಿದ ಉಗ್ರಂ, ಟಗರು, ಮಫ್ತಿ, ಕೆಜಿಎಫ್, ಸಾಲಿಗೆ ಸೇರುವ ಇನ್ನೊಂದು ಸಿನಿಮಾ ಸಚಿನ್ ನಿರ್ದೇಶನದ ಬಹುನಿರೀಕ್ಷಿತ ಅವನೇ ಶ್ರೀಮನ್ನಾರಾಯಣ ಚಿತ್ರ. ಅವನೇ ಶ್ರೀಮನ್ನಾರಾಯಣ ಸಿನಿಮಾದ ಪ್ರತಿಯೊಂದು ಫ್ರೇಮ್ ನಲ್ಲೂ ಚಿತ್ರತಂಡದ ಪರಿಶ್ರಮ ಎದ್ದು ಕಾಣುತ್ತದೆ. ಸಿಂಪಲ್ ಸ್ಟೋರಿ ಲೈನ್ ಅನ್ನು ಹೇಗೆ ಡಿಫರೆಂಟ್ ಆಗಿ ತೆರೆಮೇಲೆ ತರಬಹುದು ಎನ್ನುವುದಕ್ಕೆ ಕೊಡಬಹುದಾದ ಉದಾಹರಣೆ ಈ Full Article
3 'ದರ್ಬಾರ್' ಚಿತ್ರದ ಟ್ವಿಟ್ಟರ್ ವಿಮರ್ಶೆ: ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಹೇಳಿದ್ದೇನು? By kannada.filmibeat.com Published On :: Thu, 09 Jan 2020 11:11:24 +0530 ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹುನಿರೀಕ್ಷೆಯ ದರ್ಬಾರ್ ಸಿನಿಮಾ ಇಂದು ದೇಶ ವಿದೇಶದಲ್ಲಿ ತೆರೆಗೆ ಬಂದಿದೆ. ಕನ್ನಡ ವರ್ಷನ್ ಬಿಟ್ಟು ದಕ್ಷಿಣ ಭಾರತೀಯ ಎಲ್ಲಾ ಭಾಷೆಗಳಲ್ಲಿಯೂ ಸೇರಿದಂತೆ ಹಿಂದಿಯಲ್ಲೂ ತೆರೆಗೆ ಬಂದಿದೆ. ರಿಲೀಸ್ ಗೂ ಮೊದಲೆ ಬಾರಿ ಕ್ರೇಜ್ ಹುಟ್ಟುಹಾಕಿದ್ದ ದರ್ಬಾರ್ ಇಂದು ಅದ್ದೂರಿಯಾಗಿ ರಿಲೀಸ್ ಆಗಿದೆ. ಈಗಾಗಲೆ ಅಭಿಮಾನಿಗಳು ಬೆಳ್ಳಂಬೆಳಗ್ಗೆಯೆ ಸಿನಿಮಾ ವೀಕ್ಷಿಸಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ. Full Article
3 Darbar Review: ಅದ್ಭುತವಂತೂ ಅಲ್ಲ, ಇಷ್ಟ ಆಗುತ್ತೆ ರಜನಿ 'ಪೊಲೀಸ್ ಸ್ಟೋರಿ' By kannada.filmibeat.com Published On :: Thu, 09 Jan 2020 14:55:19 +0530 ಔಟ್ ಅಂಡ್ ಔಟ್ ಪೊಲೀಸ್ ಸ್ಟೋರಿ. ಒಳ್ಳೆಯ ಪೊಲೀಸ್ ಇರ್ತಾರೆ. ಕೆಟ್ಟ ಪೊಲೀಸ್ ಇರ್ತಾರೆ. ಆದರೆ ಪೊಲೀಸ್ ಹುಚ್ಚನಾದರೆ (ಮ್ಯಾಡ್) ಹೆಂಗಿರುತ್ತೆ ಎನ್ನುವುದು ದರ್ಬಾರ್. ಅದೇ ಎನರ್ಜಿ, ಅದೇ ಜೋಶ್, ಅದೇ ಫೈಟ್, ಅದೇ ಸ್ಟೈಲ್, ಅದೇ ಡ್ಯಾನ್ಸ್...ರಜನಿ ಅಭಿಮಾನಿಗಳನ್ನು ಖುಷಿಪಡಿಸುವಲ್ಲಿ ದರ್ಬಾರ್ ಸಕ್ಸಸ್. ಚಿತ್ರ: ದರ್ಬಾರ್ನಿರ್ದೇಶಕ: ಎ ಆರ್ ಮುರುಗದಾಸ್ನಿರ್ಮಾಪಕ: ಲೈಕಾ ಪ್ರೊಡಕ್ಷನ್ಕಲಾವಿದರು: ರಜನಿಕಾಂತ್, ನಯನತಾರ, Full Article
3 'ಚಪಾಕ್' ನೋಡಿ ದೀಪಿಕಾ ಪಡುಕೋಣೆಗೆ ಸಲ್ಯೂಟ್ ಹೊಡೆದ ಟ್ವೀಟಿಗರು.! By kannada.filmibeat.com Published On :: Fri, 10 Jan 2020 15:57:13 +0530 ಬಾಲಿವುಡ್ ನ ಬಹು ನಿರೀಕ್ಷಿತ ಚಿತ್ರ 'ಚಪಾಕ್' ದೇಶದಾದ್ಯಂತ ಬಿಡುಗಡೆ ಆಗಿದೆ. ಆಸಿಡ್ ಅಟ್ಯಾಕ್ ಸಂತ್ರಸ್ತೆ ಲಕ್ಷ್ಮೀ ಅಗರ್ವಾಲ್ ಜೀವನಾಧಾರಿತ ಚಿತ್ರ ಇದಾಗಿದ್ದು, ಸಿನಿಮಾದಲ್ಲಿ ಲಕ್ಷ್ಮೀ ಅಗರ್ವಾಲ್ ಆಗಿ ದೀಪಿಕಾ ಪಡುಕೋಣೆ ಅಭಿನಯಿಸಿದ್ದಾರೆ. ಕಳೆದ ಎರಡು ದಿನಗಳಿಂದ 'ಚಪಾಕ್' ಚಿತ್ರವನ್ನ ಬಹಿಷ್ಕರಿಸಿ ಎಂಬ ಕೂಗು ಸೋಷಿಯಲ್ ಮೀಡಿಯಾದಲ್ಲಿ ಕೇಳಿಬರುತ್ತಿದ್ದರೂ, 'ಚಪಾಕ್' ಚಿತ್ರಕ್ಕೆ ಉತ್ತಮ ಓಪನಿಂಗ್ ಸಿಕ್ಕಿದೆ. ಎಲ್ಲೆಡೆ Full Article
3 'ತಾನಾಜಿ': ಭಾರತೀಯ ಚಿತ್ರರಂಗದ ಮಾಸ್ಟರ್ ಪೀಸ್ ಎಂದು ಕೊಂಡಾಡಿದ ಟ್ವೀಟಿಗರು.! By kannada.filmibeat.com Published On :: Fri, 10 Jan 2020 17:42:55 +0530 ಬಾಲಿವುಡ್ ಹೀರೋ ಅಜಯ್ ದೇವಗನ್ ಅಭಿನಯದ 100ನೇ ಚಿತ್ರ 'ತಾನಾಜಿ: ದಿ ಅನ್ ಸಂಗ್ ವಾರಿಯರ್' ಚಿತ್ರ ಇಂದು ದೇಶದಾದ್ಯಂತ ತೆರೆಗೆ ಬಂದಿದೆ. ಮರಾಠಾ ಚಕ್ರವರ್ತಿ ಛತ್ರಪತಿ ಶಿವಾಜಿ ಮಹಾರಾಜ್ ಬಳಿ ಜನರಲ್ ಆಗಿದ್ದ ಮರಾಠಿ ವೀರ ತಾನಾಜಿ ಮಾಲುಸರೆ ಜೀವನಚರಿತ್ರೆ ಆಧಾರಿತ ಐತಿಹಾಸಿಕ ಚಿತ್ರ ಈ 'ತಾನಾಜಿ: ದಿ ಅನ್ ಸಂಗ್ ವಾರಿಯರ್'. ಅಜಯ್ ದೇವ್ಗನ್, Full Article
3 'ಅಲ ವೈಕುಂಠಪುರಂ ಲೋ' ಟ್ವಿಟ್ಟರ್ ವಿಮರ್ಶೆ: ಅಲ್ಲು ಅರ್ಜುನ್ ಸಿನಿಮಾ ನೋಡಿ ಪ್ರೇಕ್ಷಕರು ಹೇಳಿದ್ದೇನು? By kannada.filmibeat.com Published On :: Sun, 12 Jan 2020 12:31:57 +0530 ಟಾಲಿವುಡ್ ನ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ 'ಅಲ ವೈಕುಂಠಪುರಂ ಲೋ' ಸಿನಿಮಾ ಇಂದು ಅದ್ದೂರಿಯಾಗಿ ಬಿಡುಗಡೆಯಾಗಿದೆ. ಟ್ರೈಲರ್ ಮತ್ತು ಹಾಡುಗಳ ಮೂಲಕ ಅಭಿಮಾನಿಗಳ ನಿರೀಕ್ಷೆ ಇಮ್ಮಡಿಗೊಳಿಸಿದ್ದ ಸಿನಿಮಾ, ಇಂದು ಬೆಳಗ್ಗೆ ದೇಶದಾದ್ಯಂತ ತೆರೆಗೆ ಬಂದಿದೆ. ಅಲ್ಲು ಅರ್ಜುನ್ ಗೆ ನಾಯಕಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಅಲ್ಲು ಅರ್ಜುನ್ ಹೇರ್ ಸ್ಟೈಲ್ ಬಗ್ಗೆ ಕಾಲೆಳೆದ ನಟಿ Full Article
3 Review: ಇಷ್ಟವಾಗುತ್ತೆ 'ನಾನು ಮತ್ತು ಗುಂಡ'ನ ಕಥೆ By kannada.filmibeat.com Published On :: Fri, 24 Jan 2020 16:30:49 +0530 ಶಿವರಾಜ್ ಕೆ ಆರ್ ಪೇಟೆ, ಸಂಯುಕ್ತ ಹೊರನಾಡು ಮತ್ತು ಶ್ವಾನ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ನಾನು ಮತ್ತು ಗುಂಡ' ಸಿನಿಮಾ ಈ ವಾರ ರಾಜ್ಯಾದ್ಯಂತ ತೆರೆಕಂಡಿದೆ. ಸಿನಿಮಾ ಭಾವನಾತ್ಮಕವಾಗಿ ಚೆನ್ನಾಗಿ ಮೂಡಿಬಂದಿದ್ದು, ಪ್ರೇಕ್ಷಕರ ಮನಸ್ಸು ಮುಟ್ಟುವಂತಿದೆ. ಚಿತ್ರ : ನಾನು ಮತ್ತು ಗುಂಡ ತಾರಾಗಣ: ಶಿವರಾಜ್ ಕೆ.ಆರ್ ಪೇಟೆ, ಸಂಯುಕ್ತ ಹೊರನಾಡು, ಜಿಜಿ ಮತ್ತು ಸಿಂಬಾ ( Full Article
3 Matte Udbhava Review: 'ಮತ್ತೆ' ಅದ್ಭುತ ಮನರಂಜನೆ ನೀಡಿದ 'ಉದ್ಭವ' By kannada.filmibeat.com Published On :: Thu, 06 Feb 2020 22:07:50 +0530 1990ರ ಸೂಪರ್ ಹಿಟ್ ಚಿತ್ರ 'ಉದ್ಭವ' ಚಿತ್ರದ ಮುಂದುವರೆದ ಭಾಗ ಎಂಬ ಕಾರಣಕ್ಕೆ 'ಮತ್ತೆ ಉದ್ಭವ' ಹೆಚ್ಚು ಕುತೂಹಲ ಮೂಡಿಸಿತ್ತು. ಆ ಚಿತ್ರಕ್ಕಿಂತ ಹೆಚ್ಚು ಮನರಂಜನೆ ಸಿಗಬಹುದು ಎಂಬ ನಿರೀಕ್ಷೆಯನ್ನು ನಿರಾಸೆ ಮಾಡಲಿಲ್ಲ ಮತ್ತೆ ಉದ್ಭವ. ಆರಂಭದಿಂದಲೂ ಅಂತಿಮವರೆಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಂಡು ಖುಷಿಪಡಿಸುವಲ್ಲಿ ಸಿನಿಮಾ ಗೆದ್ದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ.... ಚಿತ್ರ: ಮತ್ತೆ ಉದ್ಭವ Full Article
3 '3rd Class' review: ಅನಾಥನ ಕತೆಯಲ್ಲೊಂದು ಪುರಾತನ ಟ್ವಿಸ್ಟ್..! By kannada.filmibeat.com Published On :: Fri, 07 Feb 2020 17:41:15 +0530 ಚಿತ್ರ: 3rd ಕ್ಲಾಸ್ನಿರ್ದೇಶನ: ಅಶೋಕ್ ದೇವ್ತಾರಾಗಣ: ರೂಪಿಕಾ, ನಮ್ ಜಗದೀಶ್, ಅವಿನಾಶ್, ಸಂಗೀತಾ ಮೊದಲಾದವರು. ಜಗ್ಗಿ ಒಬ್ಬ ನಿಯತ್ತಿನಲ್ಲಿ ಬದುಕುವ ಬಡ ಅನಾಥ ಯುವಕ. ಆತ ಬಡವ, ಕೆಳಮಟ್ಟದವನು ಎನ್ನುವ ಕಾರಣದಿಂದಲೇ ದ್ವೇಷಿಸುವ ಶ್ರೀಮಂತ ಯುವತಿ. ಆತನ ಒಳ್ಳೆಯತನ ಅರಿತ ಮೇಲೆ ಆಕೆಗೆ ಜಗ್ಗಿಯೆಂದರೆ ಪ್ರೀತಿ. ಸಿರಿವಂತಿಕೆಯಲ್ಲಿ ಬೆಳೆಸಿದ ತಂದೆಯಿಂದಾಗಿಯೇ ಮಗಳಲ್ಲಿ ಇಂಥ ಮನಸ್ಥಿತಿ. ಜಗ್ಗಿ Full Article
3 Popcorn Monkey Tiger Review: ಶಿವಮೊಗ್ಗ ಸ್ಪೆಷಲ್ ಬಿರಿಯಾನಿ ಸಿಕ್ಕಾಪಟ್ಟೆ ಖಾ'ರ' By kannada.filmibeat.com Published On :: Sat, 22 Feb 2020 11:33:24 +0530 'ಪಾಪ್ ಕಾರ್ನ್ ಮಂಕಿ ಟೈಗರ್' ಪಕ್ಕಾ ಸೂರಿ ಸ್ಟೈಲ್ ಸಿನಿಮಾ. ಮಂಕಿ ಸೀನ ಹಾಗೂ ಪಾಪ್ ಕಾರ್ನ್ ದೇವಿ ಪಾತ್ರಗಳ ಜೀವನದಲ್ಲಿ ನಡೆಯುವ ಘಟನೆಗಳೇ ಚಿತ್ರದ ನಿರೂಪಣೆ. ರೌಡಿಸಂ, ಮಚ್ಚು, ಬಿಯರ್, ಸಿಗರೇಟ್, ರಕ್ತದ ಜೊತೆಗೆ ಪ್ರೀತಿ, ಮಮತೆ, ಕಣ್ಣೀರು, ಸಂಕಟ, ಸಂಭ್ರಮ ಎಲ್ಲ ಭಾವನೆಗಳು ಇರುವ ಸಿನಿಮಾವಿದು. Full Article
3 ವಿಮರ್ಶೆ: ಪ್ರೀತಿ, ದ್ವೇಷ, ಕೌತುಕ ತುಂಬಿದ 'ಮಾಯಾ ಕನ್ನಡಿ' By kannada.filmibeat.com Published On :: Fri, 28 Feb 2020 14:28:38 +0530 'ಬ್ಲೂ ವೇಲ್' ಗೇಮ್ ಅತ್ಯಂತ ಅಪಾಯಕಾರಿ ಆಟ. ಈ ಆಟದ ಚಟಕ್ಕೆ ಬಿದ್ದು ಅನೇಕರು ಪ್ರಾಣವನ್ನು ಕಳೆದುಕೊಂಡಿದ್ದಾರೆ ಎಂದು ಕೇಳಿದ್ವಿ. ಅದೇ ಕಾನ್ಸೆಪ್ಟ್ ಮೂಲಕ ಮೂಡಿ ಬಂದಿರುವ ಚಿತ್ರವೇ ಮಾಯಾಕನ್ನಡಿ. ಬ್ಲೂ ವೇಲ್ ಆಟದಷ್ಟೇ ರೋಚಕ, ಕೌತುಕವಾಗಿ ಈ ಸಿನಿಮಾ ಮೂಡಿ ಬಂದಿದೆ. ಪೂರ್ತಿ ವಿಮರ್ಶೆ ಮುಂದೆ ಓದಿ... ಚಿತ್ರ: ಮಾಯಾ ಕನ್ನಡಿ ನಿರ್ದೇಶಕ: ವಿನೋದ್ ಪೂಜಾರಿ Full Article
3 'ಮಾಯಾಬಜಾರ್ 2016' ಕನ್ನಡ ಸಿನಿಮಾ ವಿಮರ್ಶೆ By kannada.filmibeat.com Published On :: Sat, 29 Feb 2020 09:20:33 +0530 ಹಣ ಬೇಕು ಅಂದರೆ ಇಲ್ಲಿ ಯಾರು ಏನ್ ಬೇಕಾದರೂ ಮಾಡಲು ಸಿದ್ಧರಾಗಿರುತ್ತಾರೆ. ಯಾವನ್ ಹೆಂಗ್ ಬೇಕಾದರು ಹಾಳಾಗಿ ಹೋಗಲಿ ಹಣ ಮಾಡೋಣ ಎನ್ನುವುದೆ ಮಾಯಾಬಜಾರ್ ಲೋಕದ ಯೋಚನೆ. ಇಲ್ಲಿ ಎಮೋಷನ್, ಥ್ರಿಲ್ಲಿಂಗ್ ಜೊತೆಗೆ ಮಿತವಾದ ಕಾಮಿಡಿ ಕೂಡ ಇದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದಲ್ಲಿ ಮೂಡಿಬಂದ ಮಾಯಾಬಜಾರ್ ಗೆ ರಾಧಕೃಷ್ಣ ರೆಡ್ಡಿ ಚೊಚ್ಚಲ ನಿರ್ದೇಶನ Full Article
3 'ಕಾಣದಂತೆ ಮಾಯವಾದನು' Review: ಫ್ಯಾಂಟಸಿಯೊಳಗೆ ಹಲವು ಮುಖ By kannada.filmibeat.com Published On :: Sat, 07 Mar 2020 15:20:29 +0530 ಜನವರಿಯಲ್ಲಿ ಬಿಡುಗಡೆಯಾಗಿದ್ದ 'ಕಾಣದಂತೆ ಮಾಯವಾದನು' ಮತ್ತೆ ತೆರೆಗೆ ಬಂದಿದೆ. ಚಿತ್ರಮಂದಿರಗಳ ಕೊರತೆಯಿಂದ ಪ್ರೇಕ್ಷಕರಿಂದ ದೂರವಾಗಿದ್ದ ಸಿನಿಮಾವನ್ನು ಚಿತ್ರತಂಡ ಕತ್ತರಿ ಹಾಕಿದ್ದ ಒಂದಷ್ಟು ಹಾಸ್ಯ ಸನ್ನಿವೇಶಗಳನ್ನು ಸೇರಿಸಿಕೊಂಡು ಪುನಃ ಬಿಡುಗಡೆ ಮಾಡಿದೆ. ಫ್ಯಾಂಟಸಿ, ಸಸ್ಪೆನ್ಸ್, ಕೌತುಕತೆಗಳನ್ನು ಒಳಗೊಂಡ ಈ ಚಿತ್ರ ಹೊಸ ಅನುಭವ ಕಟ್ಟಿಕೊಡುತ್ತದೆ. ಚಿತ್ರದ ಸಂಪೂರ್ಣ ವಿಮರ್ಶೆಯನ್ನು ಮುಂದೆ ಓದಿ... ಚಿತ್ರ: ಕಾಣದಂತೆ ಮಾಯವಾದನು ನಿರ್ದೇಶಕ: ರಾಜ್ Full Article
3 ಅಂಗ್ರೇಜಿ ಮೀಡಿಯಂ: ಇರ್ಫಾನ್ ಅಭಿನಯ, ಮನಮುಟ್ಟುವ ''ಸ್ಪೀಚ್'' By kannada.filmibeat.com Published On :: Thu, 12 Mar 2020 17:41:40 +0530 2017ರಲ್ಲಿ ತೆರೆ ಕಂಡ ''ಹಿಂದಿ ಮೀಡಿಯಂ'' ಚಿತ್ರದಲ್ಲಿ ಮಧ್ಯಮ ವರ್ಗದ ಕುಟುಂಬದವರು ತಮ್ಮ ಮಗುವನ್ನು ಹೈಫೈ ಇಂಗ್ಲೀಷ್ ಮಾಧ್ಯಮ ಶಾಲೆಗೆ ಸೇರಿಸಲು ಪಡುವ ಕಷ್ಟದ ಕಥೆ ಹೊಂದಿತ್ತು. ಭಾರತದ ಎಷ್ಟೋ ಮಂದಿ ದೈನಂದಿನ ಬದುಕಿಗೆ ಹತ್ತಿರವಾಗಿದ್ದ ಈ ಚಿತ್ರದ ಕಥೆ, ಇರ್ಫಾನ್ ಅಭಿನಯಕ್ಕೆ ಭಾರಿ ಪ್ರಶಂಸೆ ವ್ಯಕ್ತವಾಗಿತ್ತು. ಚಿತ್ರ ಕೂಡಾ ಬಾಕ್ಸಾಫೀಸ್ ಭಾರಿ ಸದ್ದು ಮಾಡಿತ್ತು. ಇದಾದ Full Article
3 'কিমকে সুস্থ দেখে দারুণ খুশি আমি', স্বস্তি পেয়ে টুইট ডোনাল্ড ট্রাম্পের By Published On :: Sun, 03 May 2020 12:44:11 +0530 "উনি সুস্থ ভাবে ফিরে আসায় আমি ব্যক্তিগতভাবে খুব খুশি," টুইটে নিজের আনন্দ প্রকাশ করলেন মার্কিন প্রেসিডেন্ট। Full Article
3 'চিকিৎসকরা আমার মৃত্যু ঘোষণা করার জন্য প্রস্তুত ছিলেন', অভিজ্ঞতার কথা শোনালেন ব্রিটিশ প্রধানমন্ত্রী By Published On :: Sun, 03 May 2020 19:29:56 +0530 তবে চিকিৎসকরা যেকোনও কঠিন পরিস্থিতি লড়াইয়ের জন্যই 'স্তালিনের মৃত্যুকালীন' অবস্থার মতো ব্যবস্থা করে রেখেছিলেন।" Full Article
3 কর্মী ছাঁটাই একটা বিষাক্ত সংস্কৃতি', প্রতিবাদে ইস্তফা দিলেন অ্যামাজনের ভাইস প্রেসিডেন্ট টিম ব্রে By Published On :: Tue, 05 May 2020 16:21:35 +0530 এমনকি সংস্থার এই কাজগুলিকে "কোম্পানির বিষাক্ত সংস্কৃতি" বলে উল্লেখ করে সেই বিষে কাজ না করার কথা লিখেছেন অ্য়ামাজনের এই প্রাক্তন ভাইস প্রেসিডেন্ট। Full Article
3 খোদ হোয়াইট হাউসেও সংক্রমণ! পরপর করোনা আক্রান্ত ৩ কর্মী By Published On :: Sat, 09 May 2020 16:44:43 +0530 কোন ভাইরাস আতঙ্ক ক্রমশই জাঁকিয়ে বসছে হোয়াইট হাউসে। এবার করোনাভাইরাস পজিটিভ প্রেসিডেন্ট ডোনাল্ড ট্রাম্পের মেয়ে ইভাঙ্কা ট্রাম্পের আপ্ত সহায়ক। এই নিয়ে মার্কিন প্রেসিডেন্টের বাসভবনে কর্মরত তৃতীয় ব্যক্তি করোনা ভাইরাস আক্রান্ত হলেন। Full Article
3 ಲಾಕ್ಡೌನ್ ಎಫೆಕ್ಟ್: ಉಬರ್ನ 3,700 ಜನರ ಉದ್ಯೋಗಕ್ಕೆ ಕುತ್ತು By kannada.goodreturns.in Published On :: Thu, 07 May 2020 18:10:24 +0530 ಕೊರೊನಾವೈರಸ್ ಸೋಂಕು ಅಟ್ಟಹಾಸ ಮೆರೆಯುತ್ತಿದ್ದು, ಲಾಕ್ಡೌನ್ ಜನರ ಬದುಕಿನ ಮೇಲೆ ಭಾರೀ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ದಿನೇ ದಿನೇ ಕೆಲಸ ಕಳೆದುಕೊಳ್ಳುವವರ ಸಂಖ್ಯೆಯು ಬೆಳೆಯುತ್ತಲೇ ಇದೆ. ಇದರ ಜೊತೆಗೆ ವಿಶ್ವದ ಅತಿದೊಡ್ಡ ಕ್ಯಾಬ್ ಸೇವಾ ಕಂಪನಿ ಉಬರ್ ಕೂಡ ಭಾರೀ ಆಘಾತ ಅನುಭವಿಸಿದೆ. ವಿಶ್ವದ ಅನೇಕ ಕಂಪನಿಗಳು ಹಣಕಾಸಿನ ಮುಗ್ಗಟ್ಟಿನಿಂದಾಗಿ ದಿವಾಳಿಯೆಂದು ಘೋಷಿಸುತ್ತಿವೆ. ಇದರ ಜೊತೆಗೆ ಉಬರ್ Full Article
3 ಪುಣೆಯ 'ಗೋಲ್ಡ್ ಮ್ಯಾನ್' ಸಾಮ್ರಾಟ್ ಮೊಜೆ ಇನ್ನಿಲ್ಲ By kannada.goodreturns.in Published On :: Sat, 09 May 2020 15:43:31 +0530 ಗೋಲ್ಡ್ ಮ್ಯಾನ್ ಎಂದೇ ಖ್ಯಾತಿಯ ಮಹಾರಾಷ್ಟ್ರದ ಉದ್ಯಮಿ ಸಾಮ್ರಾಟ್ ಮೊಜೆ ಹೃದಯಾಘಾತದಿಂದ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮೈಮೇಲೆ 10 ಕಿಲೋ ಗ್ರಾಂ ಬಂಗಾರ ಹಾಕಿಕೊಂಡು ಒಡಾಡುತ್ತಿದ್ದ ಸಾಮ್ರಾಟ್ ಮೊಜೆ ದೇಶಾದ್ಯಂತ 'ಗೋಲ್ಡ್ ಮ್ಯಾನ್' ಎಂದೇ ಪ್ರಖ್ಯಾತಿಯಾಗಿದ್ದರು. 39 ವರ್ಷ ವಯಸ್ಸಿನ ಸಾಮ್ರಾಟ್, ಪುಣೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಅವರ ಅಂತ್ಯಸಂಸ್ಕಾರವನ್ನು ಪುಣೆಯ Full Article
3 కరోనా గ్యాప్లో F3 సెట్.. కానీ అనిల్ రావిపూడికి అదొక్కటే కన్ఫ్యూజనటా! By telugu.filmibeat.com Published On :: Tue, 07 Apr 2020 08:25:31 +0530 గత ఏడాది సంక్రాంతి విన్నర్ గా నిలిచిన టాలీవుడ్ మల్టీస్టారర్ మూవీ F2 కి కొనసాగింపుగా మరో సినిమా వస్తుందని ఆడియెన్స్ చాలా రోజులుగా ఎదురుచూస్తున్నారు. F2 సినిమా కమర్షియల్ ఎలిమెంట్స్ తో ఫ్యామిలి ఆడియెన్స్ ని ఏ స్థాయిలో ఆకర్షించిందో స్పెషల్ గా చెప్పనవసరం లేదు. అందుకే దర్శకుడు అనిల్ రావిపూడి నిర్మాత దిల్ రాజు Full Article
3 'আমরা মর্মাহত, সব রকম সাহায্য করা হবে', ট্রেনের ধাক্কায় পরিযায়ী শ্রমিকদের মৃত্যুতে টুইট প্রধানমন্ত্রীর By Published On :: Fri, 08 May 2020 09:43:53 +0530 প্রধানমন্ত্রী জানিয়েছেন, "এতগুলো প্রাণ একসঙ্গে শেষ হয়ে গেল। আমরা মর্মাহত। রেলমন্ত্রী গোটা বিষয়টির ওপর নজর রেখেছেন। প্রয়োজনীয় সমস্ত রকম বিষয়ে সাহায্য করা হবে।" Full Article
3 গির অরণ্যে হানা দিল মারাত্মক রোগ, লকডাউনে মারা গেল ২৩টি সিংহ By Published On :: Fri, 08 May 2020 17:43:33 +0530 বছর দুয়েক আগে গির অরণ্যে হানা দিয়েছিল বেবেসিওসিস। সেবারও এই রোগে আক্রান্ত হয়ে মারা গিয়েছিল ২৪টি সিং। Full Article
3 ৮৪ গর্ভবতী মহিলা-সহ রিয়াধ-বাহারিন থেকে বিশেষ বিমানে দেশে ফিরলেন ৩৩৫ ভারতীয় By Published On :: Sat, 09 May 2020 08:42:24 +0530 উপসাগরীর দেশ থেকে ৩৩৫ ভারতীয়কে কেরলে উড়িয়ে আনল ভারত। Full Article
3 30 ఏళ్ల జగదేకవీరుడు అతిలోక సుందరి..తుఫాన్ను ఎదిరించి.. కలెక్షన్ల సునామీ..చిరు 104 డిగ్రీల జ్వరంతో By telugu.filmibeat.com Published On :: Sat, 09 May 2020 09:34:57 +0530 తెలుగు చలన చిత్ర పరిశ్రమలో జగదేక వీరుడు అతిలోక సుందరి చిత్రానికి ప్రత్యేకమైన చరిత్ర ఉంది. మెగాస్టార్ చిరంజీవి, అందాల తార శ్రీదేవీ జంటగా ప్రముఖ దర్శకుడు రాఘవేంద్రరావు డైరెక్షన్లో వచ్చిన ఈ చిత్రం రికార్డుల తిరగరాసింది. మే 9వ తేదీ 1990 రోజున విడుదలైన ఈ చిత్రం అనేక ప్రతికూలతను ఎదురించి ఇండస్ట్రీ హిట్గా చరిత్ర సృష్టించింది. ఈ చిత్రం 30 ఏళ్లు పూర్తయిన సందర్భంగా .. Full Article
3 ‘83’కి సంబంధించి వంద కథలున్నాయ్.. అందులోంచి కొన్నింటిని మాత్రమే.. డైరెక్టర్ కామెంట్స్ By telugu.filmibeat.com Published On :: Sat, 09 May 2020 16:17:05 +0530 జరిగింది ఒకటే సంఘటన కావచ్చు.. అక్కడి నుంచి చరిత్ర మొదలైంది. ఆ ఘటనను చూసే విధానంలో ఎన్నో కోణాలుంటాయ్. ఒక్కొక్కరు ఒక్కోలా చూస్తారు. ఇదంతా దేని గురించి అని అనుకుంటున్నారా? భారత చరిత్రలో సువర్ణాధ్యయంగా లిఖించబడిన సంవత్సరం 1983. ఎందుకు? ఆ ఏడాది అంత ప్రత్యేకమని ఏ భారతీయుడూ ప్రశ్నించడు. కపిల్ దేవ్ సారథ్యంలో భారత జట్టు Full Article
3 बंगाल में हुआ चमत्कार ,38 दिन वेंटिलेटर पर रहने के बाद कोरोना मरीज ने जीती जंग, ठीक हो कर लौटा घर By hindi.oneindia.com Published On :: Sat, 09 May 2020 17:42:34 +0530 कोलकाता। कोरानावायरस संक्रमण में देश में हर दिन मरने वालों की संख्या लगातार बढ़ती ही जा रही हैं। मानव जीवन के लिए काल बन चुके इस कोरोनावायरस के प्रकोप के बीच पश्चिम बंगाल की राजधानी में चिकित्सकों ने एक चमत्कार कर Full Article
3 Men's Sexual Desires By www.indiansutras.com Published On :: Wed, 20 Jan 2010 16:07:31 +0530 A new poll reveals that an average man thinks about lovemaking 13 times a day.3000 people were questioned and the results showed that comparatively an average woman thinks of sex just fives time a day. Though their body language is Full Article
3 Why Is 'The Desire' Dwindling? By www.indiansutras.com Published On :: Thu, 18 Feb 2010 15:49:11 +0530 There is a remarkable decrease among men having no desire to have sex with their partners. The number has gone down by 40 per cent as compared with men ten years ago. The rise in Internet pornography stress and anxiety are Full Article
3 Women's Tactics To Win Their Lover's Heart By www.indiansutras.com Published On :: Fri, 19 Feb 2010 10:48:58 +0530 Majority of brides use tactics to force men to go down on their knees. Most of them use the general method threatening to leave their lovers. Another method is provoking the lover's jealousy by senting themselves flowers from a fake admirer. Full Article
3 Underarm Lotion To Boost Men's Love Life! By www.indiansutras.com Published On :: Wed, 17 Mar 2010 13:35:23 +0530 The simplest method to boost men's love life - an underarm lotion that boosts testosterone in men, may soon hit stores.The name of this underarm lotion is Axiron. It will be used to treat men with low testosterone levels, over 45 Full Article
3 Female Condom, 'Rape-aXe' Has Teeth To Hurt Rapists By www.indiansutras.com Published On :: Tue, 22 Jun 2010 12:09:35 +0530 Female condom with a new design lining up with teeth like hooks in a way to harm rapists is invented by South African Physician. This Dr Sonnet Ehlers, who sold off her home and car to make the condom known Full Article
3 'Cyber Love Making Addiction' Affects Personal And Official Life By www.indiansutras.com Published On :: Tue, 20 Jul 2010 11:28:47 +0530 Sex, the so called taboo has lighted the fire of curiosity in both men and women, despite being a child, youngster or oldie. With the advent of technology and internet, people now a days are satisfied with virtual life over real Full Article
3 'Nearly Naked Lingerie' For Lovemaking By www.indiansutras.com Published On :: Fri, 04 Feb 2011 17:18:17 +0530 When two people are in love with each other and have taken their level of romance to a whole new level, like that of lovemaking, they become more involved with each other physically and mentally.To increase the art of lovemaking and Full Article
3 Top 3 Stories Of Girls Losing Virginity! By www.indiansutras.com Published On :: Thu, 29 Sep 2011 17:19:07 +0530 Men may forget exactly how they lost their virginity but girls, not a chance. Girls never let go of the most intricate details of making love for the first time. Even in this day and age everybody is obsessed with the Full Article
3 Never Utter Your Ex's Name In Bed By www.indiansutras.com Published On :: Fri, 28 Oct 2011 17:35:14 +0530 Are you still stuck in the past and have not been able to forget the hot moments with your ex-girlfriend? Well, it is time to forget as your present one will never want to understand what went wrong and why. One Full Article
3 3 Erotic Novels For Lovemaking Ideas! By www.indiansutras.com Published On :: Thu, 10 Nov 2011 18:01:15 +0530 First of all, erotic novels are not some B-grade novel that can classified as a 'blazing romance'. We are talking about some of the books that have been declared classic novels. Written by famous writers, these novels are a great source Full Article
3 3 Mistakes Women Should Avoid! By www.indiansutras.com Published On :: Mon, 06 Aug 2012 17:17:37 +0530 We all are prone to make certain mistakes in bed. There are few mistakes that we make from nowhere and then rectify it. But, there are few mistakes that you keep on repeating every time you have sex with your partner. Full Article
3 அள்ளிச் செருகிய கொண்டை.. கெண்டைக்கால் தெரிய பாவாடை.. அப்புறம் முகவாயில் 3 புள்ளி! By tamil.filmibeat.com Published On :: Fri, 28 Feb 2020 14:59:10 +0530 சென்னை: சைடுவாக்கில் முடியை அள்ளிச் செருகிய கொண்டை... கெண்டைக்கால் கொஞ்சம் தெரிய பாவாடை அல்லது புடவை, கழுத்தில் மலை வாழ் மக்கள் போடுவது போன்ற அணிகலன்கள்... முகவாய்க் கட்டையில் ஃ மாதிரி மூணு புள்ளி. கன்னத்தில் பொட்டு, நெத்தியில் பெரிய பொட்டு என்று இந்த வித்தியாசமான கெட்டப்பில் தொலைக்காட்சி சீரியல்களின் இடையில் கொண்டு வந்து பெருகுவது போல Full Article
3 'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಗ್ ಬಾಸ್ ಸ್ಪರ್ಧಿ By kannada.filmibeat.com Published On :: Mon, 24 Feb 2020 18:43:48 +0530 'ದಾದಾ ಸಾಹೇಬ್ ಪಾಲ್ಕೆ' ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿಯನ್ನು ಬಿಗ್ ಬಾಸ್ ಸ್ಪರ್ಧಿ ಹಬ್ಬಿಸಿದ್ದಾರೆ. ಈ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಬಿಗ್ ಬಾಸ್ ಸ್ಪರ್ಧಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹಿಂದಿಯ 'ಬಿಗ್ ಬಾಸ್ 13' ಕಾರ್ಯಕ್ರಮ ಸ್ಪರ್ಧಿ ಮಹಿರಾ ಶರ್ಮಾ ವಿವಾದ ಮಾಡಿಕೊಂಡಿದ್ದಾರೆ. ಈ ಬಾರಿಯ 'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ Full Article
3 ಖಿನ್ನತೆಯಿಂದ ಬದುಕು ಸಾಕೆನಿಸಿ 'ಹೊರಟು ಹೋಗಲು' ನಿರ್ಧರಿಸಿದ್ದೆ ಎಂದ ನಟಿ By kannada.filmibeat.com Published On :: Sat, 21 Mar 2020 18:51:03 +0530 ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ ನಟಿ ರಶಮಿ ದೇಸಾಯಿ. ತೆರೆಯ ಮೇಲಿನ ಅಭಿನಯದಿಂದ ಮನೆಮಾತಾದರೂ, ರಶಮಿ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿದ್ದ ರಶಮಿ ದೇಸಾಯಿ, ಪ್ರಸ್ತುತ ಹಿಂದಿ ಕಿರುತೆರೆ ಜಗತ್ತಿನ ಅತಿ ದೊಡ್ಡ ಸರಣಿಯಾದ 'ನಾಗಿಣಿ 4'ರಲ್ಲಿ ನಟಿಸುತ್ತಿದ್ದಾರೆ. 'ನಾಗಿಣಿ'ಯಾಗಿ ರಶಮಿ ಕಿರುತೆರೆ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಅವರ Full Article
3 'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ By kannada.filmibeat.com Published On :: Sat, 28 Mar 2020 14:24:11 +0530 80ರ ದಶಕದ ಕೊನೆಯಲ್ಲಿ ಪ್ರಸಾರವಾಗಿದ್ದ 'ರಾಮಾಯಣ' ಧಾರಾವಾಹಿ ಈಗ ಮತ್ತೆ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಲಾಕ್ಡೌನ್ ಅವಧಿಯಲ್ಲಿ ಜನರಿಗೆ ಪುರಾಣದ ಮಹಾಕಾವ್ಯವನ್ನು ಆಧರಿಸಿದ ದಯಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' 1987ರ ಜನವರಿ 25 ರಿಂದ 1988ರ ಜುಲೈ 31ರವರೆಗೂ ಪ್ರಸಾರವಾಗಿತ್ತು. ದೂರದರ್ಶನ ಮಾತ್ರವೇ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಜನರಿಗೆ 'ರಾಮಾಯಣ' ಅಚ್ಚುಮೆಚ್ಚಿನ ಧಾರಾವಾಹಿಯಾಗಿತ್ತು. ಮೂರು ದಶಕದ ಬಳಿಕವೂ Full Article
3 ದೂರದರ್ಶನದ 'ಸುವರ್ಣಯುಗ' ವಾಪಸ್: ಮತ್ತೆ ಪ್ರಸಾರವಾಗಲಿದೆ ಮಕ್ಕಳ ನೆಚ್ಚಿನ 'ಶಕ್ತಿಮಾನ್' By kannada.filmibeat.com Published On :: Tue, 31 Mar 2020 11:25:21 +0530 'ಕ್ವಾರೆಂಟೀನ್'ನಲ್ಲಿ ಬಂಧಿಯಾಗಿರುವ ಜನರು ಕಾಲ ಕಳೆಯುವುದಕ್ಕೆ ಪರದಾಡುತ್ತಿದ್ದಾರೆ. ಅದಕ್ಕಾಗಿ ದೂರದರ್ಶನ 80ರ ದಶಕದ ಜನಪ್ರಿಯ ಧಾರಾವಾಹಿ 'ರಾಮಾಯಣ'ವನ್ನು ಮರುಪ್ರಸಾರ ಮಾಡುವ ಮೂಲಕ ಜನರನ್ನು ಮುದಗೊಳಿಸುತ್ತಿದೆ. ಈಗ 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶೋ 'ಶಕ್ತಿಮಾನ್' ಮರು ಪ್ರಸಾರಕ್ಕೂ ಮುಂದಾಗಿದೆ. 21 ದಿನಗಳ ಲಾಕ್ಡೌನ್ನಲ್ಲಿರುವ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ದೂರದರ್ಶನ ತನ್ನ 'ಸುವರ್ಣಯುಗ'ವನ್ನು ಮರಳಿ ತರುವ ಪ್ರಯತ್ನ Full Article
3 ಲಾಕ್ ಡೌನ್ ಹಿನ್ನಲೆ 'ಬಿಗ್ ಬಾಸ್' ರಿಯಾಲಿಟಿ ಶೋ ಮರು ಪ್ರಸಾರ By kannada.filmibeat.com Published On :: Tue, 31 Mar 2020 14:13:42 +0530 ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್. ಭಾರತದಲ್ಲಿ ಹಿಂದಿ ಕಿರುತೆರೆಯಿಂದ ಪ್ರಾರಂಭವಾದ ಬಿಗ್ ಬಾಸ್, ಈಗ ಬೇರೆ ಬೇರೆ ಭಾಷೆಗೂ ಕಾಲಿಟ್ಟಿದ್ದು, ಭಾರಿ ಜನಪ್ರಿಯತೆ ಪಡೆದಿದೆ. ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿಯೂ ಪ್ರಸಿದ್ಧ ಶೋ ಆಗಿ ಹೊರಹೊಮ್ಮಿದೆ. ಲಾಕ್ ಡೌನ್ ಹಿನ್ನಲೆ ಸದ್ಯ ಯಾವುದೇ ರಿಯಾಲಿಟಿ ಶೋ ಮತ್ತು Full Article
3 ನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನ By kannada.filmibeat.com Published On :: Thu, 09 Apr 2020 12:26:06 +0530 ಸಿನಿಮಾಗಳಂತೆಯೇ ಧಾರಾವಾಹಿ, ವೆಬ್ ಸೀರೀಸ್ಗಳೂ ಕನ್ನಡದಲ್ಲಿ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುವ ನಿರೀಕ್ಷೆ ಹುಟ್ಟಿಸಿದ್ದವು. ಹಿಂದಿಯಲ್ಲಿ ಪ್ರಸಾರವಾದ ಪ್ರಮುಖ ಧಾರಾವಾಹಿ, ಕಾರ್ಯಕ್ರಮಗಳನ್ನು ಇತರೆ ಭಾಷೆಯ ಜನರಂತೆಯೇ ಕನ್ನಡಿಗರು ಕೂಡ ನಮ್ಮ ಭಾಷೆಯಲ್ಲಿಯೇ ನೋಡಬಹುದು ಎಂದು ಅನೇಕರು ಖುಷಿಪಟ್ಟಿದ್ದರು. ಆದರೆ ಡಬ್ಬಿಂಗ್ ವಿರೋಧಿ ಬಣದ ಒತ್ತಡಕ್ಕೆ ಮಣಿದು ಈ ಕಾರ್ಯಕ್ರಮಗಳ ಕನ್ನಡ ಅವತರಣಿಕೆ ಪ್ರಸಾರಕ್ಕೆ ತಡೆ ನೀಡಲಾಗಿದೆ. ಇದು Full Article
3 'ರಾಮಾಯಣ' ಧಾರಾವಾಹಿಯ 'ಸುಗ್ರೀವ' ಶ್ಯಾಮ ಸುಂದರ್ ಇನ್ನಿಲ್ಲ By kannada.filmibeat.com Published On :: Thu, 09 Apr 2020 17:03:23 +0530 ಒಂದು ಕಾಲದಲ್ಲಿ ಮನೆ ಮಾತಾಗಿದ್ದ ದೂರದರ್ಶನದ ಅತ್ಯಂತ ಜನಪ್ರಿಯ ಧಾರಾವಾಹಿ 'ರಾಮಾಯಣ' ಲಾಕ್ಡೌನ್ ಸಂದರ್ಭದಲ್ಲಿ ಜನರಿಗೆ ಮನರಂಜನೆ ನೀಡಲು ಮತ್ತೆ ಪ್ರಸಾರವಾಗುತ್ತಿದೆ. ಆದರೆ 'ರಾಮಾಯಣ'ದ ತಂಡದಲ್ಲಿ ಶೋಕದ ಛಾಯೆ ಮೂಡಿದೆ. ಇದಕ್ಕೆ ಕಾರಣ 'ಸುಗ್ರೀವ'ನ ಅಗಲುವಿಕೆ. ಹೌದು. 'ರಾಮಾಯಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾದ 'ಸುಗ್ರೀವ'ನಾಗಿ ಕಾಣಿಸಿಕೊಂಡಿದ್ದ ಟೆಲಿವಿಷನ್ ನಟ ಶ್ಯಾಮ್ ಸುಂದರ್ ನಿಧನರಾಗಿದ್ದಾರೆ. 1987ರಲ್ಲಿ ಪ್ರಸಾರವಾಗಿದ್ದ Full Article