9

ಬುಧವಾರದ ದಿನ ಭವಿಷ್ಯ: 29 ಏಪ್ರಿಲ್ 2020

ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ. ಸಂವತ್ಸರ: ಶ್ರೀ ಶಾರ್ವರಿ




9

ಕಾರ್ಮಿಕರು ತಿಳಿದುಕೊಳ್ಳಲೇಬೇಕಾದ 'ಕಾರ್ಮಿಕ ಹಕ್ಕುಗಳು'

ಕಾರ್ಮಿಕರ ದಿನಾಚರಣೆ, ಇದನ್ನು ಕಾರ್ಮಿಕರ ಹಬ್ಬ ಎಂದೇ ಹೇಳಬಹುದು. ತಮ್ಮ ಸ್ವಂತ ಸುಖ ಸಂತೋಷಗಳನ್ನು ತ್ಯಾಗ ಮಾಡಿ ಸಂಸ್ಥೆಯ ಏಳಿಗೆಗಾಗಿ ಹಗಲಿರುಳು ಶ್ರಮಿಸುವ ' ದುಡಿಮೆಯೇ ದೇವರು ' ಎಂದು ತಿಳಿದುಕೊಂಡು ಬೆವರು ಹರಿಸುವ ವರ್ಗಕ್ಕೆ ಗೌರವ ಸಲ್ಲಿಸುವ ದಿನ ಇದು. ಜವಾನನಿಂದ ಹಿಡಿದು ದಿವಾನನವರೆಗೂ ಪ್ರತಿಯೊಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಕಾರ್ಮಿಕರೇ.......ಕೆಲಸದ ವಿಷಯವಾಗಿ ಅವರದೇ ಆದ




9

ವಾರ ಭವಿಷ್ಯ- ಮೇ 3ರಿಂದ ಮೇ 9ರ ತನಕ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಅವುಗಳ ಪ್ರಭಾವ ರಾಶಿಚಕ್ರಗಳ




9

ಶನಿವಾರದ ದಿನ ಭವಿಷ್ಯ: 09 ಮೇ 2020

ಶನಿವಾರದ ದಿನ ವಾಯುಪುತ್ರ, ಕಪಿವೀರನೆಂದು ಕರೆಯಲ್ಪಡುವ ಹನುಮಂತ ಕೇಸರಿಯ ದಿನ. ವಾನರ ಅಂಜನಾದೇವಿಯ ಮಗ ಮತ್ತು ರಾಮನ ಪರಮಭಕ್ತ. ಶಕ್ತಿಯ ದೇವತೆ ಎಂದು ಹನುಮಂತನನ್ನು ಪೂಜಿಸಲಾಗುತ್ತದೆ. ವಾನದ ತನ್ನ ಸ್ವಾಮಿಯಾದ ರಾಮನಿಗೆ ಸಹಾಯ ಮಾಡಲು ಮುಂದಾಗುತ್ತಾನೆ. ಮಹಾ ಸಮುದ್ರವನ್ನು ಹಾರಿ ಸೀತೆಯು ಲಂಕೆಯಲ್ಲಿರುವ ವಿಷಯವನ್ನು ರಾಮನಿಗೆ ತಿಳಿಸುತ್ತಾನೆ. ಮುಂದೆ ರಾವಣನ ಜೊತೆ ಯುದ್ಧ ಮಾಡಿ, ಸೀತೆಯನ್ನು ಲಂಕೆಯಿಂದ




9

'চোখের জলে নয়, হাসিতে মনে রাখুন ঋষিকে', শোকাহত কাপুর পরিবারের লকডাউন ঘিরে আর্জি

মুম্বই শেষবার সুপারস্টার শ্রীদেবীর মৃত্যুতে ব্যাপক জনজোয়ার দেখেছিল। এরপর কেটে গিয়েছে বহু সময়। বলিউডে ফের থাবা বসিয়েছে মৃত্যুর ঠান্ডা হাত। করোনার প্রবল খারাপ সময়ে অভিনেতা ইরফান খানকে হারিয়েছে দেশ। আজ ঋষি কাপুরকে হারিয়েছে । ইরফান খানের মতো তাবড় অভিনেতার শেষ যাত্রায়




9

ঋষি কাপুরের প্রেম কাহিনি: নীতুর পরিবারকে বিয়েতে রাজি করাতে কী করেছিলেন 'রাজ-পুত্র'

'এক ম্যায় ,অউর এক তু..' ছিলেন তার পর 'দোনো ' কীভাবে 'মিলে'-ছেন, সেই ঘটনা কোনও ফিল্মের জমজমাট চিত্রনাট্যের থেকে কম নয়। ঋষি কাপুর ও নীতু কাপুরের প্রেমকাহিনি বহু চড়াই উতরাই পার করেছে। কথায় বলে,যৌবন থেকে বার্ধক্যে যে প্রেম কাহিনি পাড়ি দেয়,




9

ইরফানের সঙ্গে ঋষি কাপুর চলেছেন..! নেট পাড়া বুঁদ 'ডি-ডে' ক্লিপিং-এ

২৪ ঘণ্টাও পার হয়নি তার মাঝেই এলো উল্কাপাতের মতো আরও এক মৃত্যু সংবাদ। শোকস্তব্ধ গোটা বলিউড। চলচ্চিত্রপ্রেমীরা কাব্যের ভাষায় আজ বলতেই পারেন,'এপ্রিল ইজ দ্যা ক্রুয়েলেস্ট মান্থ'। ইরফান খানকে হারানোর পর আজ ঋষি কাপুরকে হারিয়েছে দেশ। তারপর থেকেই ইন্টারনেটে ব্যাপক আলোচনা। {image-d-day-1588234272.jpg




9

'আমি হারাইনি , আমি পেয়েছি..', ইরফানের প্রয়াণের পর স্ত্রী সুতপার করুণ বার্তা

ন্যাশনাল ড্রামা স্কুলে প্রথম দেখা। সেখানে থেকেই আলাপ , বন্ধুত্ব , প্রেম। এরপর আর পিছনে নয়, সামনের পথে এগিয়েছেন ইরফান-সুতপা। ৯০ এর দশকে পাঠান বংশের সন্তান ইরফানে বিয়ে করে বঙ্গনতনা সুতপাকে। এরপর একসঙ্গের পথ চলা শেষ হয়েছে ইরফানের সদ্য প্রয়াণে। আর




9

সত্যজিৎ রায়ের জন্মদিনে স্রষ্টাকে 'ফেলুদা ফেরত'-এর গান উপহার সৃজিতের

সত্যজিৎ রায়ের জন্মদিনে মুক্তি পেল 'ফেলুদা ফেরত' ওয়েব সিরিজের টাইটেল ট্র্যাক। ভারতীয় সিনেমার স্বর্ণযুগের সেরা পরিচালকের জন্মদিনে আজ সোশ্যাল মিডিয়ায় ওয়ালে ওয়ালে সত্যজিৎ প্রেমীদের ভিড় ছিল চোখে পড়ার মতো। করোনার কারণে সামাজিক সমাবেশের মধ্যে মহারাজার জন্মদিন উৎযাপন করা সম্ভব হয়নি। সেকারণেই




9

লকডাউনের একঘেয়েমি কাটাতে পারে জমজমাট থ্রিলার 'পাতাল লোক'! দেখুন ট্রেলার

লকডাউনের জেরে সিনেমার থিয়েটারের দরজা বন্ধ থাকলেও ওয়েবের পর্দায় একের পর এক ব্লকবাস্টার সিরিজ জায়গা করে নিচ্ছে। কয়েকদিন আগেই দর্শক মন জয় করে নজর কেড়েছে 'মানি হায়েইস্ট','পঞ্চায়েত' । আর এবার সেরকমই একটি প্রতিশ্রুতি নিয়ে আসছে অ্যামাজন প্রাইমের 'পাতাল লোক'।




9

'রামায়ণ' ধারাবাহিকের সেই লব-কুশের চরিত্রের অভিনেতাদের বর্তমান পরিচিতি কী জানেন! দেখুন ছবি

৯০ -এর দশকের সেই জনপ্রিয় ধারাবাহিক ২০২০ সালে ফের একবার জনপ্রিয়তার শিখরে উঠেছে। লকডাউনের সময় এই ধারাবাহিকের পুনঃপ্রচারের ফলে বিশ্বের তাবড় ধারাবাহিককে পিছনে ফেলে দিয়েছে এই ভারতীয় অনুষ্ঠান। এবার সেই অনুষ্ঠানের কলাকুশলীদের নিয়েও মানুষের মধ্যে উত্তেজনা কম নেই। 'রামায়ণ' এর




9

করোনা যুদ্ধে নামলেন সলমন! 'বিইং হাংরি'র যাত্রা শুরু হল

করোনা যুদ্ধে ভারতে বিভিন্ন সেলেব বিভিন্নভাবে নিজের মতো করে অবদান রেখেছেন। যখনই পিপিইর দরকার পড়েছে তখন শাহরুখ এগিয়ে এসেছেন পিপিইর কিট জোগাড়ে। অর্থ থেকে শুরু করে মানবিক বিভিন্ন জায়গায় দানে , সাহায্যে বলিউড তারকারা এগিয়ে এসেছেন। এবার সলমন খান নামলেন




9

লকডাউনে ১৫ কোটি টাকার শ্যুটিং 'সেট' ভেঙে ফেলতে হতে পারে বনশালীকে! নেপথ্যে কোন বিপর্যয়

বলিউডে সঞ্জয় লীলা বনশালী এমন অক ব্যক্তিত্বের নাম, যিনি সিনেমায় জাঁকজমকের সেট তৈরি করার জন্য খ্যাত। 'লার্জার দ্যান দা লাইফ' এর ভাবনা নিয়ে তিনি নিজের ফিল্মের সেট বানিয়েছেন এযাবৎকাল। সেভাবেই আলিয়া ভাট অভিনীত 'গাঙ্গবাই কাথিয়াওয়াড়ি' ছবির সেট তৈরি করছিলেন তিনি। {image-gangu111-1588848602.jpg




9

নেটফ্লিক্স- অ্যামাজন কাঁটায় কাঁটায় টক্কর!শাহরুখের 'বেতাল' -এর ট্রেলারে মাতল নেট দুনিয়া

কয়েকদিন আগেই অ্যামাজন প্রাইম জানিয়েছে তারা এবার আনতে চলেছে ওয়েব সিরিজ 'পাতাল লোক'। যার ট্রেলার সদ্য মুক্তি পেয়েছে। আর এবার নেটফ্লিক্স কার্যত জানিয়ে দিল অ্যামাজনকে টেক্কা দিতে তারাও পিছিয়ে থাকবে না! এবার নেটফ্লিক্সে আসছে 'বেতাল'। যতীন গোস্বামী ,বিনীত কুমার




9

Betaal First Look- शाहरुख खान का तगड़ा धमाका- वेब सीरीज 'बेताल' का पहला लुक रिलीज

शाहरुख खान वैसे तो किसी फिल्म को लेकर काफी समय से चर्चा में नहीं रहे लेकिन अब उनके फैंस के लिए एक राहत की खबर आ रही है। गौरतलब है कि वो एक्टिंग तो नहीं कर रहे हैं लेकिन एक फिल्ममेकर




9

'बारिश सीज़न 2' के ट्रेलर को मिली सराहना पर आशा नेगी ने कही ये बात

ऑनलाइन स्ट्रीमिंग प्लेटफॉर्म ज़ी5 और ऑल्ट बालाजी ने हाल ही में अपनी असामान्य रोमांटिक प्रेम कहानी 'बरिश' के दूसरे सीजन का टीज़र और ट्रेलर रिलीज़ कर दिया है। जबकि पहले सीज़न में उनके बीच पनपते प्यार को दिखाया गया था, वही




9

रामायण की फीस बताने में शर्म आती है, मुझे अवॉर्ड भी नहीं मिला- सीता 'दीपिका चिखलिया' का दर्द !

की सीता दीपिका चिखलिया लगातार अपने बेबाक बयान को लेकर चर्चा में हैं। इस बार दीपिका ने ये खुलासा किया है कि रामायण की फीस इतनी कम थी कि वह इसका जिक्र किसी से भी नहीं कर सकती हैं। उन्होंने इसे




9

एकता कपूर सोशल मीडिया पर 'Heart To Heart' शो में श्रीश्री रविशंकर के साथ करेंगी बात

निर्माता एकता कपूर वर्तमान में लॉकडाउन के दौरान प्रेरणा का प्रतीक और कई लोगों के लिए समर्थन साबित हुई हैं। हालांकि, इस महामारी के कारण मानसिक रूप से तनावपूर्ण समय के दौरान, ध्यान और योग जैसी शांत गतिविधियों के माध्यम से




9

रामायण के वर्ल्ड रिकॉर्ड के बाद 'लव-कुश' ने तोड़े TRP के सारे रिकॉर्ड, डिटेल रिपोर्ट पूरी लिस्ट !

रामायण के टेलीकास्ट के बाद लव-कुश की जोड़ी को टीवी से लेकर सोशल मीडिया पर काफी पसंद किया गया। खासकर शो के आखिरी के एपिसोड में रामायण के गीत ने दर्शकों को भावुक कर दिया। इसे लेकर सोशल मीडिया पर लव




9

लॉकडाउन के बीच फिल्माई गयी मजेदार वेबसीरीज 'ए वायरल वेडिंग', आज से होगी स्ट्रीम

लॉकडाउन के बीच, जब पूरी दुनिया ठप पड़ गयी है, इरोस नाउ एक अनोखी वेबसीरीज के एक अनूठे कांसेप्ट के साथ तैयार है जो आज से प्लैटफॉर्म पर स्ट्रीमिंग के लिए उपलब्ध होगी। ‘ए वायरल वेडिंग' इरोस नाउ की मज़ेदार वेबसीरीज है




9

कोरोना वायरस के चलते 'रिजेक्टएक्स 2' की शूटिंग थाईलैंड में हो गयी थी प्रभावित, जानें कैसे

जैसा कि हम सभी जानते हैं कि महामारी ने सभी के जीवन को प्रभावित किया है। रिजेक्टएक्स के बारे में बात करें तो, इस म्यूजिकल ड्रामा का पहला सीज़न हिट रहा था और प्रशंसक इसके दूसरे सीज़न की मांग कर रहे




9

3 more with mandi link among 16 to test positive for Covid-19 in Gurugram




9

Haryana: With 1st Covid-19 cases, Rewari & Mahendergarh turn ‘orange’




9

ಕೋವಿಡ್‌ 19: ಮಾಂಸಾಹಾರ ಸೇವನೆ ಬಗ್ಗೆ ಪೇಟಾ ಎಚ್ಚರಿಕಾ ಸಂದೇಶ

ಕೋರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ವಿಶ್ವದಾದ್ಯಂತ ಕೈಗೊಳ್ಳುತ್ತಿರುವ ಕ್ರಮಗಳು ಜೀವನವನ್ನೇ ಹೆಚ್ಚೂ ಕಡಿಮೆ ಸ್ತಬ್ಧಗೊಳಿಸಿದೆ. ಸ್ವಚ್ಛತೆ ಕಾಪಾಡಲು ಜಗತ್ತಿನ ಇತಿಹಾಸದಲ್ಲಿಯೇ ಇಲ್ಲದಷ್ಟು ಮಟ್ಟಿಗಿನ ಜಾಗ್ರತೆ ಎದುರಾಗಿದೆ. ಆದರೆ ಈ ಜಾಗ್ರತೆ ಮಾಂಸಾಹಾರದ ಬಗ್ಗೆ ಎಷ್ಟು ಅನ್ವಯವಾಗುತ್ತದೆ? ಪ್ರಾಣಿದಯಾ ಸಂಘವಾದ ಪೆಟಾ (People for the Ethical Treatment of Animals) ಎಂಬ ಅಂತಾರಾಷ್ಟ್ರೀಯ ಸಂಘಟನೆಯ ಭಾರತದ ವಿಭಾಗಾಧಿಕಾರಿಗಳು ಈ ಬಗ್ಗೆ ನೀಡಿರುವ ವಿವರಣೆಗಳು ಇಲ್ಲಿವೆ:




9

ಅಧ್ಯಯನ ವರದಿ: 'ಎ' ಗುಂಪಿನ ರಕ್ತದವರಿಗೆ ಕೊರೊನಾ ಸೋಂಕಿನ ಅಪಾಯ ಹೆಚ್ಚು

ವಿಶ್ವದೆಲ್ಲಡೆ ಕೊರೊನಾ ವೈರಸ್‌ ಸೋಂಕಿನ ಭೀತಿ ಎದುರಾಗಿದೆ. ಚೀನಾದಲ್ಲಿ ಹುಟ್ಟಿಕೊಂಡ ಈ ಮಾರಾಣಾಂತಿಕ ವೈರಸ್ ಇದೀಗ ವಿಶ್ವದ ಹಲವು ರಾಷ್ಟ್ರಗಳಿಗೆ ಹರಡಿದೆ. ಈ ಸೋಂಕು ಹರಡುವುದನ್ನು ತಡೆಗಟ್ಟಲು ಎಲ್ಲಾ ರಾಷ್ಟ್ರಗಳು ಹರಸಾಹಸ ಪಡುತ್ತಿವೆ. ಭಾರತದಲ್ಲಿ ಒಂದೆರಡು ಪ್ರಕರಣಗಳು ಕಂಡಾಗ ಅಷ್ಟೇನು ಭಯಭೀತರಾಗಿರಲಿಲ್ಲ, ಆದರೆ ಇದೀಗ ಸಂಖ್ಯೆ 150 ದಾಟಿರುವುದು ದೇಶದಲ್ಲಿ ಆತಂಕದ ವಾತಾವರಣವನ್ನು ಸೃಷ್ಟಿಸಿದೆ.




9

ಈ 9 ಆಹಾರಗಳನ್ನು ತಿಂದರೆ ಭ್ರಮೆ ಉಂಟಾಗುವುದು

ಕೆಲವು ಆಹಾರಗಳು ನಮ್ಮ ಮನೋಭಾವನೆಯ ಮೇಲೆ ಪ್ರಭಾವ ಬೀರುತ್ತದೆ. ಕೆಲವು ಮನಸ್ಸನ್ನು ಮುದಗೊಳಿಸಿದರೆ ಕೆಲವು ಮನಸ್ಸನ್ನು ಕೆಡಿಸಬಹುದು. ಕೆಲವು ಗೊಂದಲ ಮೂಡಿಸಿದರೆ ಕೆಲವು ಭ್ರಾಂತಿ ಉಂಟು ಮಾಡಬಹುದು. ಇವುಗಳಲ್ಲಿ ಕೆಲವು ಆರೋಗ್ಯಕ್ಕೆ ಪೂರಕವಾಗಿದ್ದರೆ ಕೆಲವು ಮಾರಕವೂ ಆಗಿವೆ. ಇವುಗಳನ್ನು ಅನಗತ್ಯ ಎಂದು ಒಂದೇ ಮಾತಿನಲ್ಲಿ ಬೇಡ ಎನ್ನುವಂತಿಲ್ಲ. ಏಕೆಂದರೆ ಅಲ್ಪ ಪ್ರಮಾಣದಲ್ಲಿ ಇವೂ ನಮಗೆ ಬೇಕು. {image-gorgonzola-blue-cheese-italian-blue-cheese-gorgonzola-with-nuts-8353-6738-1584626639-1584766176.jpg




9

ಕೋವಿಡ್-19 ಲಾಕ್‌ಡೌನ್‌: ಮನಸ್ಸಿನ ಆತಂಕ ಹೋಗಲಾಡಿಸುವುದು ಹೇಗೆ?

ಕೊರೋನಾ ವೈರಸ್ ಇಡೀ ಜಗತ್ತನ್ನೇ ಸ್ತಬ್ಧಗೊಳಿಸಿದ್ದು ಕೇವಲ ದೈಹಿಕವಾಗಿ ಮಾತ್ರವಲ್ಲ, ಮಾನಸಿಕವಾಗಿಯೂ ಜೀವನವನ್ನು ಜರ್ಝರಿತಗೊಳಿಸಿದೆ. ಜಗತ್ತಿನ ಇತಿಹಾಸದಲ್ಲಿಯೇ ಕಂಡರಿಯದಷ್ಟು ಭೀಕರ ಸಾಂಕ್ರಾಮಿಕ ರೋಗ ಹಬ್ಬುತ್ತಿರುವ ಕಾರಣ ಅನಿವಾರ್ಯವಾಗಿ ಜಗತ್ತಿಗೆ ಜಗತ್ತೇ ಸ್ತಬ್ಧಗೊಳ್ಳಬೇಕಾದ ಸಂದರ್ಭ ಎದುರಾಗಿದೆ. ವೈರಸ್ ನ ಭೀತಿ ಪ್ರತಿಯೊಬ್ಬರಿಗೂಇದೆ. ವಿಶೇಷವಾಗಿ ಈ ಸೋಂಕು ಹರಡಿರುವ ಸಾಧ್ಯತೆ ಹೆಚ್ಚಿರುವ ಪ್ರದೇಶಗಳಲ್ಲಿರುವ ಜನತೆ ಈ ಸೋಂಕು ಅಪ್ಪಿ




9

ಕೊರೊನಾವೈರಸ್: ರೋಗ ನಿರೋಧಕ ಶಕ್ತಿ ಹೆಚ್ಚಿಸಲು 'ಆಯುಷ್' ನೀಡಿರುವ ಆರೋಗ್ಯ ಸೂತ್ರಗಳಿವು

ಭಾರತದಲ್ಲಿ ಆಯುರ್ವೇದಕ್ಕೆ ತುಂಬಾ ಪ್ರಾಶಸ್ತ್ಯ ಇದೆ. ಅಲೋಪತಿಯಲ್ಲಿ ಗುಣವಾಗದ ಎಷ್ಟೋ ಕಾಯಿಲೆಗಳನ್ನು ಆಯುರ್ವೇದ ಔಷಧ ಪದ್ಧತಿ ಮೂಲಕ ಗುಣಪಡಿಸಿರುವ ಎಷ್ಟೋ ಉದಾಹರಣೆಗಳಿವೆ. ನಮ್ಮ ಪರಿಸರದಲ್ಲಿ ಅನೇಕ ರೋಗ ನಿರೋಧಕ ಸಸ್ಯಗಳು, ಬೇರುಗಳಿವೆ, ಅವುಗಳನ್ನು ಬಳಸಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು. ಈಗ ಬಂದಿರುವ ಕೊರೊನಾವೈರಸ್‌ ವಿರುದ್ಧ ಹೋರಾಡಬೇಕೆಂದರೆ ಮೊದಲು ನಮ್ಮ ದೇಹದಲ್ಲಿ ರೋಗ




9

ಕೋವಿಡ್ 19: ವೈರಾಣು ತಡೆಯುವಲ್ಲಿ ಬಟ್ಟೆ ಹಾಗೂ ಸರ್ಜಿಕಲ್ ಮಾಸ್ಕ್ ವಿಫಲ

ದಿನದಿಂದ ದಿನಕ್ಕೆ ಕೊರೊನಾವೈರಸ್‌ ಎಂಬ ಮಹಾಮಾರಿ ತನ್ನ ಆರ್ಭಟ ಮುಮದುವರಿಸುತ್ತಲೇ ಸಾಗುತ್ತಿದೆ. ವಿಶ್ವದಲ್ಲಿ ಇದುವರೆಗೆ 2, 484, 301 ಜನರಿಗೆ ಸೋಂಕು ತಗುಲಿದ್ದು, 179, 501 ಜನರನ್ನು ಬಲಿ ತೆಗೆದುಕೊಂಡಿದೆ. ಭಾರತದಲ್ಲಿ ಕೋವಿಡ್ 19 ರೋಗಿಗಳ ಸಂಖ್ಯೆ 18 ಸಾವಿರ ಗಡಿ ದಾಟಿದರೆ ಕರ್ನಾಟಕದಲ್ಲಿ 418 ಕೇಸ್‌ಗಳು ಪತ್ತೆಯಾಗಿವೆ. ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ




9

ರಂಜಾನ್‌ ಆಚರಣೆ ಮೇಲೆ ಕೋವಿಡ್‌ 19 ಪ್ರಭಾವ ಹೇಗಿದೆ?

ಮುಸ್ಲಿಂ ಧರ್ಮ ಐದು ಕಡ್ಡಾಯ ನಿರ್ವಹಣೆಗಳ ಮೇಲೆ ಆಧಾರಗೊಂಡಿದೆ. ಇದೆಂದರೆ ಕಲ್ಮಾ (ಏಕದೇವ ನಿಷ್ಠೆ), ನಮಾಜ್ (ಪ್ರಾರ್ಥನೆ) ರೋಜಾ (ಉಪವಾಸ) ಜಕಾತ್ (ಕಡ್ಡಾಯ ದಾನ) ಮತ್ತು ಹಜ್ (ಹಜ್ ಯಾತ್ರೆ). ಇದರಲ್ಲಿ ಮೊದಲ ಎರಡು ನಿತ್ಯದ ಕರ್ಮಗಳಾದರೆ ಮೂರನೆಯ ರೋಜಾ ವರ್ಷದಲ್ಲಿ ಒಂದು ತಿಂಗಳು ಪಾಲಿಸಬೇಕಾದ ಉಪವಾಸವಾಗಿದೆ. ನಾಲ್ಕನೆಯದು ವರ್ಷಕ್ಕೊಂದು ಬಾರಿ ಕಡ್ಡಾಯವಾದರೂ ಐಚ್ಛಿಕವಾಗಿ ಹೆಚ್ಚು ದಾನವನ್ನು




9

ಕೋವಿಡ್ 19: ಕೊರೊನಾವೈರಸ್ ಕೊಲ್ಲಲು ಅಶ್ವಗಂಧ, ಅಮೃತಬಳ್ಳಿಯ ಬಳಕೆ

ಭಾರತದಲ್ಲಿ ಆಯುರ್ವೇದದ ಔಷಧಿಗಳಿಗೆ ತುಂಬಾ ಪ್ರಾಶಸ್ತ್ಯವಿದೆ. ಎಂಥ ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ನಿಸರ್ಗದಲ್ಲಿ ಅಂದರೆ ಗಿಡಮೂಲಿಕೆಗಳಲ್ಲಿವೆ ಎಂಬುವುದು ಆಯುರ್ವೇದದ ಬಲವಾದ ನಂಬಿಕೆ. ಯಾವುದೇ ಅಡ್ಡಪರಿಣಾಮವಿಲ್ಲದೆ ಆಯುರ್ವೇದ ಔಷಧ ಪದ್ಧತಿ ಪರಿಣಾಮಕಾರಿಯಾಗಿರುವುದರಿಂದ ಹೆಚ್ಚುನವರು ತಮ್ಮ ಕಾಯಿಲೆಗಳನ್ನು ಗುಣ ಪಡಿಸಲು ಆಯುರ್ವೇದ ಮೊರೆ ಹೋಗುತ್ತಾರೆ. ಅಲೋಪತಿಗೆ ಸವಾಲಾಗಿದ್ದ ಅನೇಕ ಸಮಸ್ಯೆಗಳು ಆಯುರ್ವೇದದಲ್ಲಿ ಗುಣವಾದ ಅನೇಕ ಉದಾಹರಣೆಗಳಿವೆ. ಕೆಲವರು ಕ್ಯಾನ್ಸರ್‌ನಂಥ ಕಾಯಿಲೆಯನ್ನು




9

ಕೋವಿಡ್ 19: ಮನೆಯ 'ಔಷಧ ಕಿಟ್‌' ನಲ್ಲಿ ಇವುಗಳಿದ್ದರೆ ತುಂಬಾ ಸಹಕಾರಿ

ಕೊರೊನಾವೈರಸ್‌ನಿಂದ ನಮ್ಮೆಲ್ಲರ ಜೀವನದ ಚಿತ್ರಣವೇ ಬದಲಾಗಿದೆ. ಇದುವರೆಗೆ ಕೊರೊನಾವೈರಸ್‌ಗೆ ಸೂಕ್ತ ಔಷಧಿ ಸಿಕಿಲ್ಲ. ಈಗ ಭಾರತದಲ್ಲಿ ಪ್ಲಾಸ್ಮಾ ಥೆರಪಿ ಒಮದು ಆಶಾ ಕಿರಣವಾಗಿ ಮೂಡಿ ಬಂದಿದೆ. ಕೊರೊನಾ ಬಂದಾಗಿನಿಂದ ಇತರ ಆರೋಗ್ಯ ಸಮಸ್ಯೆ ಬಂದರೂ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಮೊದಲೆಲ್ಲಾ ಸಾಮಾನ್ಯ ಜ್ವರ, ಕೆಮ್ಮು ಬಂದಾಗ ಜನರು ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು, ಪಕ್ಕದ




9

ಕೋವಿಡ್ 19 ರೋಗಿ ಮನೆಯಲ್ಲಿಯೇ ಕ್ವಾರೆಂಟೈನ್‌ ಆಗ ಬಯಸುವುದಾದರೆ ಪಾಲಿಸಲೇಬೇಕಾದ ಸೂಚನೆಗಳು

ಮೇ 27ಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ (MoHFW) ಕೊರೊನಾಸೋಂಕಿನ ಅತ್ಯಲ್ಪ ಪ್ರಮಾಣದ ಲಕ್ಷಣವಿರುವವರಿಗೆ ಮನೆಯಲ್ಲಿಯೇ ಇದ್ದು ಚಿಕಿತ್ಸೆ ಪಡೆಯಲು ಅವಕಾಶ ಕಲ್ಪಿಸಿದೆ. ಆದರೆ ಆ ರೋಗಿಯ ಮನೆಯಲ್ಲಿ ಪ್ರತ್ಯೇಕವಾಗಿರಲು ಹಾಗೂ ಇತರ ಸದಸ್ಯರಿಗೆ ಹರಡದಿರಲು ಸೂಕ್ತ ಸೌಲಭ್ಯಗಳನ್ನು ಹೊಂದಿರಬೇಕು ಅಷ್ಟೇ. ಎಲ್ಲಾ ಕೊರೊನಾ ಶಂಕಿತರನ್ನು ಕರೆದುಕೊಂಡು ಹೋಗಿ ಕಂಟೇನ್‌ಮೆಂಟ್‌ ಝೋನ್‌ಗಳಲ್ಲಿ ಕ್ವಾರೆಂಟೈನ್‌ನಲ್ಲಿಡಲಾಗಿತ್ತು.




9

ಕೋವಿಡ್ 19 & ಅಸ್ತಮಾ: ಅಸ್ತಮಾ ಉಲ್ಭಣವಾಗದಿರಲು ಏನು ಮಾಡಬೇಕು?

ಇಂದು ವಿಶ್ವ ಅಸ್ತಮಾ ದಿನ. ಪ್ರತಿವರ್ಷ ವಿಶ್ವ ಅಸ್ತಮಾ ದಿನವನ್ನು ಮೇ ತಿಂಗಳ ಮೊದಲ ಮಂಗಳವಾರದಂದು ಆಚರಿಸಲಾಗುವುದು. ಈ ವರ್ಷ ಮೇ.5ಕ್ಕೆ ಬಂದಿದೆ. ಈ ವರ್ಷದ ಅಸ್ತಮಾ ದಿನ ಥೀಮ್‌ ಅಂದರೆ ಅಸ್ತಮಾದಿಂದ ಸಾವು ಸಂಭವಿಸುವುದು ಸಾಕು ("Enough Asthma Deaths"). ಮೊದಲಿಗೆ ವಿಶ್ವ ಅಸ್ತಮಾ ದಿನವನ್ನು 35 ದೇಶಗಳು ಸೇರಿ ಆಚರಿಸಲಾಗಿತ್ತು. ಅಸ್ತಮಾ




9

ಕೋವಿಡ್-19 ಮಕ್ಕಳಲ್ಲಿ ಕಂಡು ಬರುತ್ತಿದೆ ಭಿನ್ನ ಲಕ್ಷಣಗಳು

ಕೊರೊನಾವೈರಸ್‌ ಬಗ್ಗೆ ಹೆಚ್ಚೆಚ್ಚು ಅರಿಯಲು ಹೋದೆಷ್ಟು ಆ ವೈರಸ್‌ ಮತ್ತಷ್ಟು ನಿಗೂಢವಾಗಿಯೇ ಕಾಣುತ್ತಿದೆ. ಕೊರೊನಾವೈರಸ್‌ನಿಂದ ಬರುವ ಕೋವುಡ್-19 ಎಂಬ ಪಿಡುಗು ವೈದ್ಯಕೀಯ ಲೋಕವನ್ನು ಕಾಡುತ್ತಿದೆ. ಇದರಿಂದಾಗಿ ವಿಶ್ವದಲ್ಲಿ ಸಾವಿರಾರು ಸಾವು-ನೋವು ಸಂಭವಿಸಿದ್ದು, ಇನ್ನೂ ಇದರ ಆತಂಕ ಕಡಿಮೆಯಾಗಿಲ್ಲ. ಇದು ಸೋಂಕಿತ ವ್ಯಕ್ತಿಗಳಿಂದ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಕೆಮ್ಮು, ಜ್ವರ, ಸೀನು ಇವು ಕೊರೊನಾವೈರಸ್‌ನ ಪ್ರಾರಂಭಿಕ ಲಕ್ಷಣಗಳು, ನಂತರ




9

ഹൃദയം തൊട്ട് മുഖ്യമന്ത്രി;''അമ്മയുടെ ഓർമ്മയുമായി ഒരു ജീവിതം''

അമ്മയെ ഓര്‍ത്തെടുക്കുന്ന മുഖ്യമന്ത്രി പിണറായി വിജയന്‍റെ കുറിപ്പ് ഹൃദയം തൊടുന്നു,




9

Over 5,900 migrants arrive in East UP from various states




9

'ಡಿನ್ನರ್' ಅಂದ್ರೆ 'ಮಂಚಕ್ಕೆ ಬಾ' ಎನ್ನುವುದು ಗೊತ್ತಿರಲಿಲ್ಲ: ಚಿತ್ರರಂಗದ ಕಾಮಪುರಾಣ ಬಿಚ್ಚಿಟ್ಟ 'ಕಾಮಸೂತ್ರ' ನಟಿ

ಬಾಲಿವುಡ್ ನ ಹಾಟ್ ನಿಟ ಶರ್ಲಿನ್ ಚೋಪ್ರಾ ಯಾರಿಗೆ ತಾನೆ ಗೊತ್ತಿಲ್ಲ. ನಟಿಸಿದ್ದು ಬೆರಳೆಣಿಕೆಯ ಸಿನಿಮಾಗಳಾದರು ಯಾರಿಗೂ ಸಿಗದಷ್ಟು ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ. ಇದಕ್ಕೆ ಕಾರಣ ಕಾಮಸೂತ್ರ 3D ಎನ್ನುವ ಕಾಮಪ್ರಚೋದಕ ಸಿನಿಮಾ. ಈ ಚಿತ್ರದ ಮೂಲಕ ಶರ್ಲಿನ್ ವಿಶ್ವವ್ಯಾಪಿ ಖ್ಯಾತಿ ಗಳಿಸಿದ್ದಾರೆ. ಬಾಲಿವುಡ್ ಈ ಬೋಲ್ಡ್ ನಟಿ ಇತ್ತೀಚಿಗೆ ನೀಡಿದ ಸಂದರ್ಶನವೊಂದರಲ್ಲಿ ಕಾಸ್ಟಿಂಗ್ ಕೌಚ್ ಬಗ್ಗೆ ಮನಬಿಚ್ಚಿ




9

'ಮನಿಹೈಸ್ಟ್' ಪಾತ್ರಗಳಿಗೆ ಭಾರತೀಯ ಸ್ಟಾರ್‌ಗಳನ್ನು ಆರಿಸಿದ ನಿರ್ದೇಶಕ ಅಲೆಕ್ಸ್ ರೋಡ್ರಿಗೊ

'ಮನಿ ಹೈಸ್ಟ್' ಎಂಬ ಟಿವಿ ಶೋ ವಿಶ್ವದಾದ್ಯಂತ ಎಷ್ಟು ದೊಡ್ಡ ಹಿಟ್ ಆಗಿದೆಯೆಂದರೆ ಅದನ್ನು ನಂಬರ್ 1 ಟಿವಿ ಶೋ ಸ್ಥಾನದಿಂದ ಕೆಳಗಿಳಿಸಲು ಸಾಧ್ಯವೇ ಆಗುತ್ತಿಲ್ಲ. ಫ್ರಾನ್ಸ್‌ನಲ್ಲಿ ಸಣ್ಣ ಬಜೆಟ್‌ನಲ್ಲಿ ಪ್ರಾರಂಭವಾದ ಟಿವಿ ಶೋ ನೆಟ್‌ಫ್ಲಿಕ್ಸ್‌ ಮೂಲಕ ವಿಶ್ವದಾದ್ಯಂತ ಜನಪ್ರಿಯವಾಯಿತು. ಇದರ ಇಂಗ್ಲಿಷ್ ಅವತರಣಿಕೆ ಭಾರತದ ನೆಟ್‌ಫ್ಲಿಕ್ಸ್‌ನಲ್ಲೂ ನಂಬರ್ 1 ಶೋ ಆಗಿ ಮಿಂಚಿತು. ಮನಿಹೈಸ್ಟ್ ಸೃಷ್ಟಿಸಿರುವ




9

'ಸಲ್ಮಾನ್ ಖಾನ್ ರನ್ನ ಮದುವೆಯಾಗಿ', ಅಭಿಮಾನಿ ಪ್ರಶ್ನೆಗೆ ಸಲ್ಲು ಗರ್ಲ್ ಫ್ರೆಂಡ್ ಹೇಳಿದ್ದೇನು?

ಬಾಲಿವುಡ್ ನ ಮೋಸ್ಟ್ ಬ್ಯಾಚುಲರ್ ನಟ ಸಲ್ಮಾನ್ ಖಾನ್ ಮದುವೆ ಆಗಿಲ್ಲ ಎನ್ನುವುದು ಎಲ್ಲರಿಗೂ ಗೊತ್ತಿರುವುದೆ. ಸಲ್ಲು ಮದುವೆಯಾವಾಗ ಎಂದು ತಲೆಕೆಡಿಸಿಕೊಂಡು ಸುಸ್ತಾಗಿರುವ ಅಭಿಮಾನಿಗಳು ಈಗ ಆ ಪ್ರಶ್ನೆ ಕೇಳುವುದನ್ನೆ ಬಿಟ್ಟಿದ್ದಾರೆ. ಆದರೀಗ ಅಭಿಮಾನಿಗಳು ಸಲ್ಮಾನ್ ಖಾನ್ ಗರ್ಲ್ ಫ್ರೆಂಡ್ ಅಂತಾನೆ ಖ್ಯಾತಿ ಗಳಿಸಿರುವ ರುಮೇನಿಯಾದ ಸುಂದರಿ ಲುಲಿಯಾ ವಂತೂರ್ ಬೆನ್ನುಬಿದ್ದಿದ್ದಾರೆ. "ಸಲ್ಮಾನ್ ಖಾನ್ ಅವರನ್ನು ಮದುವೆಯಾಗಿ",




9

ಸಾಯಿ ಪಲ್ಲವಿ ಹುಟ್ಟುಹಬ್ಬ: ವಿಶೇಷದಿನದಂದು ಯಾರಿಗಾಗಿ ಕಾಯುತ್ತಿದ್ದಾರೆ 'ಪ್ರೇಮಂ' ಸುಂದರಿ

ದಕ್ಷಿಣ ಭಾರತೀಯ ಚಿತ್ರರಂಗದ ಖ್ಯಾತ ನಟಿ ಸಾಯಿ ಪಲ್ಲವಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಅದ್ಭುತ ಅಭಿನಯ, ಮುದ್ದಾದ ಮುಖದ ಮೂಲಕ ದಕ್ಷಿಣ ಭಾರತೀಯ ಚಿತ್ರರಂಗದ ಸಿನಿಪ್ರಿಯರ ಮನಗೆದ್ದಿರುವ ಸುಂದರಿ. ಅಭಿನಯ ಮತ್ತು ನೃತ್ಯದ ಮೂಲಕ ಚಿತ್ರಪ್ರಿಯರ ಹೃದಯ ಗೆದ್ದಿರುವ ಸಾಯಿ ಪಲ್ಲವಿ ದಕ್ಷಿಣ ಭಾರತದ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರಾಗಿದ್ದಾರೆ. ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುವ ಸಾಯಿ




9

'ಹರಿಕಥೆ ಅಲ್ಲ ಗಿರಿ ಕಥೆ' ಹೇಳಲು ಬರ್ತಿದ್ದಾರೆ ರಿಷಬ್: ಏನಿದು ಶೆಟ್ರಾ ಹೊಸ ಕಥೆ?

ಸ್ಯಾಂಡಲ್ ವುಡ್ ನ ಖ್ಯಾತ ನಿರ್ದೇಶಕ ಮತ್ತು ನಟ ರಿಷಬ್ ಶೆಟ್ಟಿ ಗಿರಿಕಥೆ ಹೇಳಲು ತಯಾರಿ ನಡೆಸುತ್ತಿದ್ದಾರೆ. ರುದ್ರಪ್ರಯಾಗ ಸಿನಿಮಾಗೆ ನಿರ್ದೇಶನ ಮಾಡಲು ಸಜ್ಜಾಗಿದ್ದ ರಿಷಬ್ ಗಿರಿ ಕಥೆ ಹೇಳಲು ಹೊರಟಿದ್ದಾರೆ. ಹರಿಕಥೆ ಕೇಳಿದ್ದೀರಿ. ಇದ್ಯಾವುದಿದು ಗಿರಿ ಕಥೆ ಅಂತೀರಾ? "ಹರಿಕಥೆ ಅಲ್ಲ ಗಿರಿ ಕಥೆ" ರಿಷಬ್ ಶೆಟ್ಟಿ ಅಭಿನಯದ ಹೊಸ ಸಿನಿಮಾದ ಟೈಟಲ್ ಅಂತೆ. ಹೌದು,




9

ಸರಳ ಮದುವೆ ಮೂಲಕ ಹೊಸ ಬಾಳಿಗೆ ಕಾಲಿಟ್ಟ 'ಅದ್ಧೂರಿ' ನಿರ್ದೇಶಕ ಎ.ಪಿ. ಅರ್ಜುನ್: ಫೋಟೊಗಳು

ಲಾಕ್ ಡೌನ್ ನಡುವೆಯೂ ನಿರ್ದೇಶಕ ಎ.ಪಿ. ಅರ್ಜುನ್ ಸರಳವಾಗಿ ತಮ್ಮ ಮನೆಯಲ್ಲಿಯೇ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ಭಾನುವಾರ ನಡೆದ ಸರಳ ವಿವಾಹ ಸಮಾರಂಭದಲ್ಲಿ ಅವರು ಅನ್ನಪೂರ್ಣ (ಅನು) ಅವರೊಂದಿಗೆ ಹೊಸ ಜೀವನಕ್ಕೆ ಪ್ರವೇಶಿಸಿದರು. ಲಾಕ್ ಡೌನ್ ನಡುವೆ ಅದ್ಧೂರಿ ಸಮಾರಂಭಗಳಿಗೆ ಅವಕಾಶವಿಲ್ಲ. ಈ ಮಧ್ಯೆ ಅನೇಕ ಕಲಾವಿದರು, ತಂತ್ರಜ್ಞರು ಸರಳ ವಿವಾಹದ ಸೂತ್ರವನ್ನು ಅನುಸರಿಸಿದ್ದಾರೆ. ಅವರ ಸಾಲಿಗೆ




9

Quarantined with its owners, 9-month-oldpug ‘Max’ languishes because of poor diet




9

Videocon Cube 3 (V50JL) smartphone with Android Marshmallow, 5-inch display launched at Rs 8,490

Videocon Mobiles has launched its latest 4G smartphone, Cube 3 (V50JL) in India. Priced at Rs 8,490, the smartphone will available across all retail stores.




9

Motorola Moto E3 Power smartphone to launch in India on September 19

Lenovo-owned Motorola is all set to launch its latest budget smartphone – Moto E3 Power, in India. The company has confirmed on its social channels that it will be launching the Moto E3 Power at an event scheduled for September 19. The smartphone will be available exclusively on Flipakrt.




9

Apple iOS 10 surpasses iOS 9 in early adoption in just 24 hours

iOS 10 reached 14.45% of eligible devices in the first 24 hours of its release. In comparison, iOS 9 was on 12.60% of eligible device within 24 hours of it being released for all users.




9

Apple iPhone 7, iPhone 7 Plus price details revealed, goes up to Rs 92,000

The iPhone 7 Plus 32GB, 128GB and 256GB will cost Rs 72,000, Rs 82,000 and Rs 92,000 respectively




9

Woman held for killing 8.5-year-old stepson in Patiala's village

The Patiala police have arrested a woman for killing her eight-and-a-half-year-old stepson by throwing him into a village pond.The woman has been sent to three-day police remand by a local court on Saturday.




9

Covid-19: Punjab govt advisory for home quarantine

The Punjab government on Saturday issued advisory regarding the home quarantine of people returnees from aboard and other parts of the country.