business and finance

CBDT Defers Requirement of Registration of Charitable, Religious Trusts by 4 Months Till October 1

Earlier, such registrations/approvals were granted without any specific expiry period unless specifically withdrawn by concerned tax authority.




business and finance

India's Fuel Demand Dips Over 45% in April Amid Covid-19 Lockdown: Govt Report

Consumption of fuel, a proxy for oil demand, totalled 9.93 million tonnes - its lowest since 2007, government data showed on Saturday.




business and finance

Saudi, US Firms Eye Stakes in Reliance's Jio, Deals Could Get Completed This Month: Report

The deal could be completed as soon as this month, though no agreement has been finalised and plans may change.




business and finance

To Woo Investors Pulling Out of China, UP Min Takes Suggestions from European Delegates on Improving Biz

Sidharth Nath Singh informed the participants, through video conferencing, about the developmental projects being undertaken in the state; including the Jewar Airport, said to be key to improving the state's airways connectivity.




business and finance

ED Attaches AJL Mumbai Building Asset Worth Rs 16.38 Crore, Charges Moti Lal Vora

The Associated Journals Limited (AJL) is controlled by senior Congress leaders, including members of the Gandhi family.




business and finance

Here's All You Need to Know About Sovereign Gold Bond Scheme Opening on Monday

While the first instalment of the SGB 2020-21 series was open for subscription from April 20 to 24, the current issue will be open from May 11 to May 15.




business and finance

ICICI Bank Q4 Net Profit Rises 26 Per Cent to Rs 1,221 Crore

The bank had posted a net profit of Rs 969 crore in the corresponding January-March period of 2018-19.




business and finance

Govt Disburses Rs 18,253 Crore to 9.13 Crore Farmers Under PM-KISAN Scheme During Lockdown

Under the PM-KISAN (Pradhan Mantri Kisan Samman Nidhi) scheme, each farmer gets Rs 6,000 in a year in three equal installments directly in bank account.




business and finance

Ex-RBI Governor Rangarajan Heads Committee to Look at Tamil Nadu's Post-virus Fiscal Challenges

According to the Tamil Nadu government, the committee comprises economists, industrialists, vice chancellors, bankers, government officials and others.




business and finance

ಜೀವನದ ಸಂತೋಷಕ್ಕೆ IKIGAIನ 10 ಸೂತ್ರಗಳು: ಆನಂದ್ ಮಹೀಂದ್ರಾ ಟ್ವೀಟ್

ಉದ್ಯಮಿ ಆನಂದ್ ಮಹೀಂದ್ರಾ ಅವರು ತಮ್ಮ ದಾನ ಗುಣದ ಮೂಲಕ ಹಾಗೂ ಒಳ್ಳೆಯ ವಿಚಾರವನ್ನು ಎಲ್ಲಿ ಕಂಡರೂ ಅದನ್ನು ಗೌರವಿಸಿ, ಮೆಚ್ಚಿಕೊಳ್ಳುವ ಮೂಲಕ ಸಾಮಾನ್ಯ ಜನರಲ್ಲೂ ಜೀವನೋತ್ಸಾಹ ತುಂಬುತ್ತಾರೆ. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಸದಾ ಸಕ್ರಿಯರಾಗಿರುವ ಅವರು, ಯಾವುದಾದರೂ ವಿಚಾರ ಹಂಚಿಕೊಂಡಿದ್ದಾರೆ ಅಂದರೆ ಅದು ಖಂಡಿತಾ ಮೌಲಿಕವಾಗಿರುತ್ತದೆ. ಈಗ ಕೂಡ ಅಂಥದ್ದೇ ಆಸಕ್ತಿಕರ ಸಂಗತಿಯೊಂದನ್ನು ಆನಂದ್ ಮಹೀಂದ್ರಾ




business and finance

RAN ಯೋಜನೆ: ಬಡ ರೋಗಿಗಳಿಗಾಗಿ 15 ಲಕ್ಷದ ತನಕ ಹಣಕಾಸಿನ ನೆರವು

ವಿವಿಧ ಇನ್ಷೂರೆನ್ಸ್ ಪ್ಯಾಕೇಜ್ ಅಡಿಯಲ್ಲಿ ಬಾರದ ಆಯುಷ್ಮಾನ್ ಭಾರತ್ ಫಲಾನುಭವಿಗಳಿಗೆ ಮತ್ತು ಹೆಚ್ಚಿನ ಮೊತ್ತದ ಚಿಕಿತ್ಸೆ ಅಗತ್ಯ ಇರುವವರಿಗೆ ರಾಷ್ಟ್ರೀಯ ಆರೋಗ್ಯ ನಿಧಿ (RAN) ಯೋಜನೆ ಅಡಿಯಲ್ಲಿ 15 ಲಕ್ಷ ರುಪಾಯಿ ತನಕ ಹಣಕಾಸಿನ ನೆರವು ದೊರೆಯಲಿದೆ ಎಂದು ಕಚೇರಿಯ ಸುತ್ತೋಲೆಯೊಂದು ತಿಳಿಸಿದೆ. ಜೀವಕ್ಕೆ ಆತಂಕ ಇರುವ ಕಾಯಿಲೆಗಳಿಂದ ಬಳಲುವಾಗ, ಆಯುಷ್ಮಾನ್ ಭಾರತ್- ಪ್ರಧಾನ್ ಮಂತ್ರಿ ಜನ್




business and finance

ಸಾಮಾನ್ಯ ವ್ಯಕ್ತಿಯು ಲಕ್ಷಾಧಿಪತಿಯಾಗಲು ಇಲ್ಲಿವೆ 6 ಸಲಹೆಗಳು

ವಿಶ್ವದ ಯಾವ ಮೂಲೆಗೆ ಹೋದರೂ ಹಣವಿಲ್ಲದೆ ಯಾವ ಕೆಲಸವೂ ಆಗುವುದಿಲ್ಲ. ಪ್ರತಿ ದೇಶವೂ ತನ್ನದೇ ಆದ ಕರೆನ್ಸಿಯನ್ನು ಹೊಂದಿದ್ದು ಯಾವುದೇ ಸರಕು-ಸೇವೆಯನ್ನು ಪಡೆಯಲು ಜನರಿಗೆ ಹಣದ ಅವಶ್ಯಕತೆ ಅಗತ್ಯವಾಗಿದೆ. ಹಣ ಎಂಬುದು ಪ್ರತಿಯೊಬ್ಬರ ದೈನಂದಿನ ಚಟುವಟಿಕೆಯಲ್ಲಿ ಅತ್ಯಮೂಲ್ಯ ಸಂಪತ್ತಾಗಿದೆ. ಹಣವಿಲ್ಲದೆ ಏನೂ ಸಾಧ್ಯವಿಲ್ಲ ಎಂಬುದು ಜನರ ನಂಬಿಕೆಯಾಗಿದೆ. ಸಾಮಾನ್ಯ ಜನರು ನಾವು ಶ್ರೀಮಂತರಾಗಬೇಕು ಎಂದು ಕನಸು ಕಾಣುತ್ತಾರೆ.




business and finance

ಇಂಗ್ಲಿಷ್ ಗಿಂತ ಹೆಚ್ಚು ಬೇಡಿಕೆ ಇರುವ ವಿದೇಶಿ ಭಾಷೆಗಳ ಬಗ್ಗೆ ಗೊತ್ತಾ?

ನಮ್ಮ ಮಗು ಇಂಗ್ಲಿಷ್ ಮಾತನಾಡುವ ಹಾಗಾದರೆ ಸಾಕಪ್ಪಾ! -ಹೀಗೆ ಸಾವಿರಾರು, ಲಕ್ಷಾಂತರ ಮಂದಿ ಅಂದುಕೊಳ್ಳಬಹುದು. ಯಾಕೆ ಮಗು ಇಂಗ್ಲಿಷ್ ನಲ್ಲೇ ಮಾತನಾಡಬೇಕು? ಆ ಭಾಷೆ ಬಂದರೆ ಕೆಲಸ ಸಿಗುವುದು ಸುಲಭ ಅಂತೆ ಎಂಬ ಸಿದ್ಧ ಉತ್ತರ ಸಿಗುತ್ತದೆ. ಆದರೆ ಆ ಮಾತು ನಿಜವಾ? ಭಾಷೆ ಬಂದರೆ ಮಾತ್ರ ಯಾರಿಗೂ ಕೆಲಸ ಸಿಗಲ್ಲ. ಅದರ ಜತೆಗೂ ಯಾವುದಾದರೂ ಕೆಲಸ




business and finance

ಚೀನಾದಲ್ಲಿ ಅಪರಾಧಿಗಳಿಗೆ, ತಂಟೆಕೋರರಿಗೆ ಇನ್ಮುಂದೆ ರೈಲು, ವಿಮಾನದಲ್ಲಿ ಎಂಟ್ರಿ ಇಲ್ಲ!

ಜಗತ್ತಿನ ಎರಡನೇ ಬಹುದೊಡ್ಡ ಆರ್ಥಿಕತೆಯನ್ನು ಹೊಂದಿರುವ ಚೀನಾ ತಂತ್ರಜ್ಞಾನ ಯಾವಾಗಲೂ ಒಂದು ಹೆಜ್ಜೆ ಮುಂದೆ ಇರುತ್ತದೆ. ವಿಶ್ವದ ಅನೇಕ ರಾಷ್ಟ್ರಗಳ ಮಾರುಕಟ್ಟೆ ಮೇಲೆ ತನ್ನ ಬಾಹುಗಳನ್ನು ಚಾಚಿರುವ ಚೀನಿಯರು ಭಾರತದ ಮಾರುಕಟ್ಟೆಯಲ್ಲೂ ಪ್ರಾಬಲ್ಯ ಹೊಂದಿದ್ದಾರೆ. ಸುಧಾರಿತ ತಂತ್ರಜ್ಞಾನಗಳಿಗೆ ಹೆಸರುವಾಸಿಯಾದ ಚೀನಾ ಕಳೆದ ಹಲವು ವರ್ಷಗಳಿಂದ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಕಾಪಾಡಿಕೊಳ್ಳಲು ತಂತ್ರಜ್ಞಾನದ ಮೊರೆ ಹೋಗಿದೆ. ತನ್ನ




business and finance

ಮದುವೆ ಖರ್ಚು ಹೇಗೆ ಪ್ಲ್ಯಾನ್ ಮಾಡಬೇಕು? ಹಣ ಎಲ್ಲಿ ಉಳಿಸಬೇಕು?

ಒಂದು ಕುಟುಂಬದಲ್ಲಿ ಮದುವೆ ಎಂಬ ಸಮಾರಂಭ ಬಹಳ ಮುಖ್ಯವಾದದ್ದು. ಮಗನೇ ಇರಲಿ, ಮಗಳೇ ಇರಲಿ ಮದುವೆ ಮಾಡುವಾಗ ಒಂದು ಬಜೆಟ್ ಇರಲೇಬೇಕು. ಆದರೆ ಬಹುಪಾಲು ಜನರ ಬಜೆಟ್ ಅಳತೆಗೂ ಮೀರಿ ಆಪತ್ತನ್ನು ತರುತ್ತದೆ. ಅದರಲ್ಲೂ ಗ್ರಾಮೀಣ ಪ್ರದೇಶಗಳಲ್ಲಿ ಜಮೀನು- ಮನೆ ಮಾರುವಂಥ ಸ್ಥಿತಿಗೆ ಬಂದವರು ಅದೆಷ್ಟೋ ಮಂದಿ ಇದ್ದಾರೆ. ಆದ್ದರಿಂದ ಮದುವೆಗೆ ಸಿದ್ಧತೆ ಎಲ್ಲಿಂದ ಆರಂಭವಾಗಬೇಕು? ಯಾವ




business and finance

ಸ್ಪರ್ಧೆ ಜಾಸ್ತಿ ಇಲ್ಲದ, ಬೇಡಿಕೆಯಲ್ಲಿರುವ 10 ವೃತ್ತಿಗಳು; ದುಡಿಮೆಗೆ ಕೊರತೆಯಿಲ್ಲ

ನಮ್ಮದೇ ಕೆರಿಯರ್ ನಿರ್ಧಾರ ಮಾಡುವಾಗ ಅಥವಾ ನಮಗಿಂತ ಕಿರಿಯರಿಗೆ ಸಲಹೆ ನೀಡುವಾಗ ಜನಪ್ರಿಯವಾದ ಹಾಗೂ ಸದ್ಯಕ್ಕೆ ಟ್ರೆಂಡ್ ನಲ್ಲಿ ಇರುವ ವೃತ್ತಿಯನ್ನು ಆರಿಸಿಕೊಳ್ಳುವ ಬಗ್ಗೆಯೇ ಬುದ್ಧಿ ಖರ್ಚು ಮಾಡುತ್ತೇವೆ. ಆದರೆ ಹಾಗೆ ಟ್ರೆಂಡ್ ಬಗ್ಗೆ ಯೋಚಿಸುವವರು ಜಾಸ್ತಿ ಸಂಖ್ಯೆಯಲ್ಲಿ ಇರುತ್ತಾರೆ. ಆ ಕಾರಣಕ್ಕೆ ವೃತ್ತಿಗೆ ಸಂಬಂಧಿಸಿದ ಕೋರ್ಸ್ ಮುಗಿಸಿ, ಅನುಭವ ಪಡೆಯುವಷ್ಟರಲ್ಲಿ ಒಂದೋ ಸ್ಪರ್ಧೆ ವಿಪರೀತ ಆಗಿರುತ್ತದೆ.




business and finance

ನಿಮ್ಮ ವಾಟ್ಸಾಪ್ ಚಾಟ್‌ ಗೌಪ್ಯವಾಗಿರಬೇಕಾದ್ರೆ ಈ Setting ಚೇಂಜ್ ಮಾಡಿ

ವಾಟ್ಸಾಪ್ ವಿಶ್ವದಾದ್ಯಂತ ಜನಪ್ರಿಯತೆ ಪಡೆದಿರುವ ಮೆಸೇಜಿಂಗ್ ಅಪ್ಲಿಕೇಶನ್. ಇತ್ತೀಚೆಗಷ್ಟೇ ವಾಟ್ಸಾಪ್ ಜಗತ್ತಿನಲ್ಲಿ 2 ಬಿಲಿಯನ್ ಬಳಕೆದಾರರನ್ನು ತಲುಪಿದೆ. ಫೇಸ್‌ಬುಕ್ ಒಡೆತನದ ಈ ಅಪ್ಲಿಕೇಶನ್ ಪ್ರಾಯೋಗಿಕವಾಗಿ ಆರಂಭಗೊಂಡು ವಿಶ್ವದ ಅತಿದೊಡ್ಡ ತ್ವರಿತ ಸಂದೇಶ ಅಪ್ಲಿಕೇಶನ್ ಆಗಿ ಬದಲಾಗಿದೆ. ಬಹು ಸಂಖ್ಯೆಯಲ್ಲಿ ಬಳಕೆದಾರರನ್ನ ಹೊಂದಿರುವ ಕಾರಣ ಫೇಸ್‌ಬುಕ್ ಒಡೆತನದ ವಾಟ್ಸಾಪ್‌ ನ್ನು ಅತ್ಯಂತ ಸುಗಮವಾಗಿ ಚಾಟ್‌ ಮಾಡಲು ಅಪ್‌ಡೇಟ್ ಮಾಡಲಾಗುತ್ತಿರುತ್ತದೆ.




business and finance

ಬೆಂಗಳೂರಿನ ಶಾಪಿಂಗ್‌ ಮಾಲ್‌ಗಳಲ್ಲಿ ಮಳಿಗೆಗಳ ಬಾಡಿಗೆ ಎಷ್ಟು? ಹೇಗೆ ನಿರ್ಧರಿಸಲಾಗುತ್ತೆ?

ಮಹಾ ನಗರಗಳೇ ಆಗಲಿ, ನಗರ ಪ್ರದೇಶಗಳೇ ಇರಲಿ ಜನರು ಅಂಗಡಿಗಳಿಗಿಂತ ಹೆಚ್ಚಾಗಿ ಶಾಪಿಂಗ್ ಮಾಲ್‌ಗಳಿಗೆ ತೆರಳುವುದು ರೂಢಿಯಾಗಿಬಿಟ್ಟಿದೆ. ಮನರಂಜನೆ ಸೇರಿದಂತೆ ಮನೆಗೆ ಬೇಕಾಗುವ ಎಲ್ಲಾ ಸರಕುಗಳು ಒಂದೇ ಜಾಗದಲ್ಲಿ ಸಿಗುವುದರಿಂದ ಗ್ರಾಹಕರು ಶಾಪಿಂಗ್ ಮಾಲ್‌ಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಾರೆ. ವೀಕೆಂಡ್ ಬಂದ ಕೂಡಲೇ ನಗರದ ಶಾಪಿಂಗ್‌ ಮಾಲ್‌ಗಳು ಜನರಿಂದ ತುಂಬಿ ತುಳುಕುತ್ತಿರುತ್ತವೆ. ಆದರೆ ವಾರದ ದಿನಗಳಲ್ಲಿ ಹೆಚ್ಚಾಗಿ




business and finance

ಷೇರು ಮಾರುಕಟ್ಟೆಯಲ್ಲಿ ದುಡ್ಡು ಮಾಡೋದು ಹೇಗೆ? ಇಲ್ಲಿದೆ ರಹಸ್ಯ ಮಂತ್ರ

ಷೇರುಪೇಟೆ ಅಂದಾಕ್ಷಣ ಒಂದೋ ಲಾಭದ ಬಗ್ಗೆ ಆಲೋಚನೆ ಮಾಡ್ತೀವಿ ಅಥವಾ ನಷ್ಟದ ಬಗ್ಗೆ ಗಾಬರಿ ಪಡ್ತೀವಿ. ಆದರೆ ಎಚ್ಚರಿಕೆಯಿಂದ, ಅಧ್ಯಯನದ ಮೂಲಕ ಹೂಡಿಕೆ ಮಾಡಬೇಕು ಎಂಬ ಓನಾಮವನ್ನು ಮರೆತುಬಿಡ್ತೀವಿ. ಅದರಲ್ಲೂ ಮಿಡ್ ಕ್ಯಾಪ್ ಮತ್ತು ಸ್ಮಾಲ್ ಕ್ಯಾಪ್ ಕಂಪೆನಿಗಳಲ್ಲಿ ಹೂಡಿಕೆ ಮಾಡುವಾಗ ಆ ಕಂಪೆನಿಯ ಷೇರುಗಳ ಇತಿಹಾಸ ತಿಳಿದುಕೊಳ್ಳಬೇಕು. ದರಗಳ ಏರಿಳಿತದ ಮಾಹಿತಿ ಇರಬೇಕು. ಹೇಗೆ ಹಿಂದಣ




business and finance

ಜಿಯೋ V/S ಏರ್‌ಟೆಲ್ V/S ವೊಡಾಫೋನ್ ಐಡಿಯಾ ಪ್ರಿಪೇಯ್ಡ್‌ ಪ್ಲಾನ್‌ಗಳಲ್ಲಿ ಯಾವುದು ಬೆಸ್ಟ್‌?

ಇತ್ತೀಚೆಗಷ್ಟೇ ರಿಲಯನ್ಸ್ ಜಿಯೋ ತನ್ನ ವಾರ್ಷಿಕ ಪ್ಲಾನ್‌ಗಳಲ್ಲಿ ಬದಲಾವಣೆ ತಂದಿದೆ. ಭಾರತದ ಅಗ್ರಮಾನ್ಯ ಟೆಲಿಕಾಂ ಕಂಪನಿಗಳಲ್ಲಿ ಒಂದಾದ ಜಿಯೋ ತನ್ನ ಗ್ರಾಹಕರಿಗೆ ಉತ್ತಮ ಕೊಡುಗೆ ನೀಡಿದ್ದು, ವಾರ್ಷಿಕವಾಗಿ ಹೊಸ ಪ್ಲಾನ್ ಜಾರಿ ಮಾಡಿದೆ. ಕಳೆದ ವರ್ಷ ಪ್ರತಿನಿತ್ಯ 1.5ಜಿಬಿ ಡೇಟಾ ನೀಡುವ ವಾರ್ಷಿಕ ಪ್ಲಾನ್‌ಗೆ 2,020 ರುಪಾಯಿ ದರವಿತ್ತು. ಆದರೆ ಈಗ ಜಿಯೋ ಈ ಪ್ಲಾನ್‌ ದರ




business and finance

ವೃತ್ತಿ ಬದುಕಿನ ಯಶಸ್ಸು ಸಾಧಿಸಲು 8 ಅಂಶಗಳ ಸೂತ್ರ

ವೃತ್ತಿ ಜೀವನದಲ್ಲಿ ತುಂಬ ಯಶಸ್ಸು ಕಂಡವರನ್ನು ಯಾವತ್ತಾದರೂ ಮಾತನಾಡಿಸಿದ್ದೀರಾ? ಹೇಗೆ ಅಷ್ಟೆಲ್ಲ ದೊಡ್ಡ ಯಶಸ್ಸು ಅವರ ಪಾಲಿಗೆ ಒಲಿಯಿತು ಅಂತೇನಾದರೂ ಚರ್ಚೆ ಮಾಡಿದ್ದೀರಾ? ಇಂಥದ್ದನ್ನೆಲ್ಲ ಟೀವಿ, ಯೂಟ್ಯೂಬ್ ಗಳಲ್ಲಿ ನೋಡೋಕೆ ಅಥವಾ ಸಂದರ್ಶನಗಳಲ್ಲಿ ಓದುವುದಕ್ಕೆ ಚೆಂದ ಅಂತೀರಾ? ಹಾಗಿದ್ದರೆ ನಿಮ್ಮೆದುರು 8 ಅಂಶಗಳನ್ನು ಇಡುತ್ತಿದ್ದೇವೆ. ನೀವು ಆಲೋಚಿಸಿ, ಇಷ್ಟನ್ನು ನೀವು ಅಳವಡಿಸಿಕೊಂಡರೆ ವೃತ್ತಿಯಲ್ಲಿ ಯಶಸ್ಸು ಪಡೆಯುವುದು ಕಷ್ಟವೇನಲ್ಲ.




business and finance

ನಿಮ್ಮ ಮೊಬೈಲ್‌ನಲ್ಲಿ ಈ ಆ್ಯಪ್ ಇದ್ರೆ ಮೊದಲು ಡಿಲೀಟ್ ಮಾಡಿ: ಇಲ್ಲದಿದ್ರೆ ನಿಮ್ಮ ಹಣ ಗಾಯಬ್

ಟೆಕ್ನಾಲಜಿ ಬೆಳೆದಂತೆ ಸೌಲಭ್ಯಗಳು, ಸೇವೆಗಳು ಜನಸ್ನೇಹಿ ಆಗುತ್ತಾ ಹೋಗುತ್ತಿದೆ. ಕೈನಲ್ಲಿ ಮೊಬೈಲ್‌ ಇದ್ರೆ ಇಡೀ ಜಗತ್ತನ್ನೇ ಸುತ್ತಿ ಬಿಡಬಹುದು. ಬ್ಯಾಂಕಿಂಗ್ ಸೇವೆಗಳು, ಆನ್‌ಲೈನ್ ಶಾಪಿಂಗ್, ಯಾವುದೇ ಟಿಕೆಟ್ ಬುಕ್ಕಿಂಗ್ ಹೀಗೆ ನಾನಾ ಸೇವೆಗಳನ್ನು ಮೊಬೈಲ್ ಮೂಲಕವೇ ಪಡೆಯಬಹುದು. ಆದರೆ ಸೌಲಭ್ಯಗಳು ಹೆಚ್ಚಾದಂತೆ ಸೈಬರ್ ವಂಚನೆಯು ಹೆಚ್ಚಾಗುತ್ತಿದೆ. ಸೈಬರ್ ಕಳ್ಳರು ಕೂತಲ್ಲಿಯೇ ಯಾರದ್ದೋ ಮೊಬೈಲ್‌ಗೆ ಲಗ್ಗೆ ಇಟ್ಟು ಜನರಿಗೆ




business and finance

ಕಳೆದು ಹೋದ ATM ಕಾರ್ಡ್‌ನ್ನು ಒಂದು SMS ಮೂಲಕ ಬ್ಲಾಕ್ ಮಾಡುವುದು ಹೇಗೆ?

ಎಟಿಎಂ ಕಾರ್ಡ್‌ ಬಂದ ಮೇಲಂತೂ ಜನಸಾಮಾನ್ಯರಿಗೆ ಬ್ಯಾಂಕ್‌ಗೆ ಹೋಗಿ ಕ್ಯೂ ನಿಲ್ಲೋದು ತಪ್ಪಿದೆ. ಹಣವನ್ನು ವಿತ್‌ಡ್ರಾ ಮಾಡಲು ಎಟಿಎಂ ಡೆಬಿಟ್‌ ಕಾರ್ಡ್ ಬಹಳ ಸೂಕ್ತವಾಗಿದೆ. ಆದರೆ ಈ ಎಟಿಎಂ ಡೆಬಿಟ್‌ ಕಾರ್ಡ್ ಒಂದು ವೇಳೆ ಕಳೆದು ಹೋದಾಗ ಏನ್ ಮಾಡ್ಬೇಕು ಎಂದು ಜನರು ಗೊಂದಲಕ್ಕೆ ಒಳಗಾಗುವುದು ಸಹಜ. ಕಾರ್ಡ್ ಅನ್ನು ಬ್ಲಾಕ್ ಮಾಡಲು ನೀವು ಬ್ಯಾಂಕಿನ ಕಸ್ಟಮರ್




business and finance

ಕೊರೊನಾವೈರಸ್ ಸೋಂಕಿಗೆ ನಿಮ್ಮ ಹೆಲ್ತ್ ಇನ್ಷುರೆನ್ಸ್‌ ಕವರ್ ಆಗುತ್ತಾ?

ಕೊರೊನಾವೈರಸ್‌ ವಿಶ್ವದಲ್ಲಿ ಭಾರೀ ಭಯ ಮೂಡಿಸಿ ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಚೀನಾದಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ಈಗಾಗಲೇ ಅನೇಕ ರಾಷ್ಟ್ರಗಳಲ್ಲಿ ಹರಡಿದೆ. ಭಾರತದಲ್ಲೂ 200ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ನಾಲ್ವರು ಸಾವನ್ನಪ್ಪಿದ್ದಾರೆ. ಕೊರೊನಾವೈರಸ್ ಹರಡುವಿಕೆಯು ಈಗಾಗಲೇ ಜಾಗತಿಕ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರುತ್ತಿದೆ. ಭಾರತದ ಮೇಲೂ ಕೊರೊನಾ ಪ್ರಭಾವ ಬೀರಿದ್ದು ಜನರ ಆದಾಯಕ್ಕೆ ಹೊಡೆತ




business and finance

ರಾಜ್ಯ ಬಜೆಟ್‌ನಲ್ಲಿ ತೈಲದ ತೆರಿಗೆ ಹೆಚ್ಚಳ: ಪೆಟ್ರೋಲ್ ಲೀಟರ್‌ಗೆ 1.50 ರುಪಾಯಿ ಏರಿಕೆ

2020ರ ಕರ್ನಾಟಕ ರಾಜ್ಯ ಬಜೆಟ್‌ನಲ್ಲಿ ಸಂಪನ್ಮೂಲ ಕ್ರೂಢೀಕರಣ ಹೆಚ್ಚಿಸಲು ತೈಲದ ಮೇಲಿನ ತೆರಿಗೆ ಹೆಚ್ಚಳ ಮಾಡಲಾಗಿದೆ. ಪೆಟ್ರೋಲ್‌ ಮೇಲಿನ ತೆರಿಗೆ 32 ಪರ್ಸೆಂಟ್ ನಿಂದ 35ಕ್ಕೆ ಏರಿಸಲಾಗಿದೆ. ಡೀಸೆಲ್ ಮೇಲಿನ ತೆರಿಗೆ 21 ರಿಂದ 24ಕ್ಕೆ ಏರಿಕೆ ಹೊಸ ತೆರಿಗೆ ವಿಧಾನಗಳಿಂದ ಪೆಟ್ರೋಲ್ ದರವು ಲೀಟರ್‌ಗೆ 1.60 ರುಪಾಯಿ ಏರಿಕೆಯಾಗಲಿದೆ. ಡೀಸೆಲ್ ದರವು 1.59 ರುಪಾಯಿ ಹೆಚ್ಚಾಗಲಿದೆ.




business and finance

ನೆಲದಿಂದ 1.2 ಅಡಿ ಎತ್ತರದಲ್ಲಿ ತೇಲುವ ಹಾಸಿಗೆ : ಬೆಲೆ 12 ಕೋಟಿ ರುಪಾಯಿ

ಸಮಯ ಉರುಳಿದಂತೆ ಹೊಸ ಹೊಸ ಆವಿಷ್ಕಾರಗಳು ಆಗುತ್ತಲೇ ಇರುತ್ತವೆ. ಇಂದು ಇರುವ ತಂತ್ರಜ್ಞಾನ ಕೆಲವೇ ದಿನಗಳಲ್ಲಿ ಬದಲಾಗಿ ಹೋಗುತ್ತೆ. ತಂತ್ರಜ್ಞಾನ ಬೆಳೆದಂತೆ ಹೊಸ ಹೊಸ ಉತ್ಪನ್ನಗಳು ಮಾರುಕಟ್ಟೆಯನ್ನು ಪ್ರವೇಶಿಸುತ್ತವೆ. ನೀವು ದೂರವಾಣಿ ವಿಚಾರವಾಗೇ ತೆಗೆದುಕೊಂಡರೆ ಲ್ಯಾಂಡ್‌ಲೈನ್, ಮೊಬೈಲ್ ಫೋನ್ ಆಗಿ, ಫೋನ್‌ಗಳು ಸ್ಮಾರ್ಟ್‌ ಫೋನ್ ಆಗಿ ಬದಲಾಗಿದ್ದನ್ನೇ ನೋಡಬಹುದು. ಹೀಗೆ ತಂತ್ರಜ್ಞಾನದ ಬೆಳವಣಿಗೆಯೊಂದಿಗೆ ದಿನನಿತ್ಯ ಬಳಸುವ ವಸ್ತುಗಳು,




business and finance

ಸದ್ಯದಲ್ಲೇ ನಿಮ್ಮ ಹೊಸ ಡೆಬಿಟ್, ಕ್ರೆಡಿಟ್ ಕಾರ್ಡ್‌ಗಳು ನಿಷ್ಕ್ರೀಯಗೊಳ್ಳುವ ಸಾಧ್ಯತೆ

ಮಾರ್ಚ್‌ 16ರಿಂದ ನಿಮ್ಮ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಇನ್ನಷ್ಟು ಸುರಕ್ಷಿತವಾಗಿರಲಿವೆ. ಬ್ಯಾಂಕಿಂಗ್ ವಂಚನೆ ಮತ್ತು ಕಾರ್ಡ್‌ಗಳ ದುರುಪಯೋಗ ತಡೆಯಲು ಭಾರತೀಯ ರಿಸರ್ವ್ ಬ್ಯಾಂಕ್(ಆರ್‌ಬಿಐ) ಇತ್ತೀಚೆಗೆ ಹೊಸ ಕ್ರಮಗಳನ್ನು ಪ್ರಕಟಿಸಿದೆ. ಕ್ರೆಡಿಟ್ ಕಾರ್ಡ್ ಇದ್ದರೆ ಆರ್ಥಿಕ ಹೊರೆಯಲ್ಲ: ತಪ್ಪು ತಿಳುವಳಿಕೆ ಬೇಡ ಮಾರ್ಚ್‌ 16ರಿಂದ ಬ್ಯಾಂಕುಗಳು ನೀಡುವ ಎಲ್ಲಾ ಹೊಸ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಎಟಿಎಂ




business and finance

ರೆಪೋ ದರ ಎಂದರೇನು? ರಿವರ್ಸ್ ರೆಪೋ ದರಕ್ಕೆ ಏನು ವ್ಯತ್ಯಾಸ? ರೆಪೋ ದರ ಇಳಿಕೆಯಾದರೆ ಏನು ಲಾಭ?

ಕೊರೊನಾವೈರಸ್‌ನಿಂದಾಗಿ ದೇಶವೇ ಲಾಕ್‌ ಡೌನ್ ಆಗಿರುವ ಸಂದರ್ಭದಲ್ಲಿ ದೇಶದ ಆರ್ಥಿಕತೆಯನ್ನು ಬಿಕ್ಕಟ್ಟಿನಿಂದ ಪಾರು ಮಾಡಲು, ಜನರಿಗೆ ಸ್ವಲ್ಪ ಮಟ್ಟಿಗೆ ರಿಲೀಫ್ ನೀಡಲು ಆರ್‌ಬಿಐ ರೆಪೋ ದರವನ್ನು ಕಡಿತಗೊಳಿಸಿದೆ. 75 ಬೇಸಿಸ್ ಪಾಯಿಂಟ್ಸ್‌ಗಳನ್ನು ಇಳಿಕೆ ಮಾಡಿರುವ ಆರ್‌ಬಿಐ ರೆಪೋ ಬಡ್ಡಿ ದರಗಳನ್ನು 5.1 ರಿಂದ 4.4ಕ್ಕೆ ಇಳಿಕೆ ಮಾಡಿದೆ. ಜೊತೆಗೆ ರಿವರ್ಸ್ ರೆಪೋ ದರವನ್ನು 90 ಬೇಸಿಸ್ ಪಾಯಿಂಟ್‌




business and finance

ಕೊರೊನಾ ಆರ್ಥಿಕ ಸಂಕಷ್ಟದಲ್ಲಿ 'ಹೆಲಿಕಾಪ್ಟರ್ ಮನಿ' ಚರ್ಚೆ; ಇದೇನು ಗೊತ್ತಾ?

ಕೊರೊನಾದಿಂದ ಪೆಟ್ಟು ಬಿದ್ದಿರುವ ದೇಶಗಳ ಆರ್ಥಿಕತೆ ಚೇತರಿಸಿಕೊಳ್ಳಲು ಎಷ್ಟು ಸಮಯ ಬೇಕಾಗುತ್ತದೆ? ಈ ಪ್ರಶ್ನೆಗೆ ಒಬ್ಬೊಬ್ಬ ತಜ್ಞರ ಉತ್ತರ ಒಂದೊಂದು ಬಗೆಯಲ್ಲಿ ಇದೆ. ಆದರೆ ಅದಾಗಲೇ ಕೆಲವು ತಂತ್ರಗಳನ್ನು ಸಹ ಮುಂದಿಡುತ್ತಿದ್ದಾರೆ. ಅಂಥ ತಂತ್ರಗಳಲ್ಲಿ ಒಂದು 'ಹೆಲಿಕಾಪ್ಟರ್ ಮನಿ'. ಹೀಗಂದರೆ ಏನು ಗೊತ್ತಾ? ಆಯಾ ದೇಶದ ಕೇಂದ್ರ ಬ್ಯಾಂಕ್ ಅಂದರೆ ರಿಸರ್ವ್ ಬ್ಯಾಂಕ್ ನಿಂದ ಹಣ ವರ್ಗಾವಣೆ




business and finance

ಪ್ರಧಾನಿ ನರೇಂದ್ರ ಮೋದಿ 5 ಬಿಜಿನೆಸ್ ಐಡಿಯಾಗಳು

ಪ್ರಧಾನಮಂತ್ರಿ ನರೇಂದ್ರ ಮೋದಿ ಭಾನುವಾರ್ ಲಿಂಕ್ಡ್ ಇನ್ ನಲ್ಲಿ ಪೋಸ್ಟ್ ಮಾಡಿದ್ದು, ಕೊರೊನಾ ಲಾಕ್ ಡೌನ್ ಅವಧಿಯಲ್ಲಿನ ಕೆಲಸ ಮತ್ತು ಜೀವನ ಶೈಲಿ ಬಗ್ಗೆ ತಮ್ಮ ಆಲೋಚನೆಯನ್ನು ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಆಲೋಚನೆಗಳನ್ನು ಭಾರತದ ಯುವ ಜನರ ಜತೆ ಹಂಚಿಕೊಂಡಿರುವುದಾಗಿ ಟ್ವೀಟ್ ಮಾಡಿದ್ದಾರೆ. ಕೊರೊನಾ ನಂತರ ಯಾವುದೇ ವ್ಯವಹಾರದ ಮಾದರಿಗೆ ಇವುಗಳು ಅಗತ್ಯವಾಗಿ ಇರಲಿವೆ ಎಂದು




business and finance

ಚೀನೀ ಬ್ರ್ಯಾಂಡ್ ಗಳಿಗೆ ಭಾರತದಲ್ಲಿ ಭರ್ತಿ ಒದೆ ಬೀಳಲು ಎಷ್ಟು ಕಾರಣಗಳು?

ಕೊರೊನಾ ವ್ಯಾಪಿಸುತ್ತಿರುವಂತೆಯೇ ಚೀನಾ ಉತ್ಪನ್ನಗಳ ವಿರುದ್ಧ ಭಾರತೀಯ ಸಿಟ್ಟು ಹೆಚ್ಚಾಗುತ್ತಲೇ ಇದೆ. ಅದರಲ್ಲೂ ಕೊರೊನಾ ಟೆಸ್ಟಿಂಗ್ ಕಿಟ್ ಗಳಲ್ಲಿ ಸಮಸ್ಯೆಯಾಗಿದ್ದು ಅಥವಾ ಕೊರೊನಾ ಸೋಂಕಿನ ಬಗ್ಗೆ ಚೀನಾ ಹೊರ ಜಗತ್ತಿಗೆ ಸರಿಯಾದ ಮಾಹಿತಿ ನೀಡಿಲ್ಲ ಎಂಬ ಆರೋಪ ಹಾಗೂ ಇದರ ಜತೆಗೆ ಚೀನಾದ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿ ವಿರುದ್ಧ ನಡೆಯುತ್ತಿರುವ ಆನ್ ಲೈನ್ ಅಭಿಯಾನ... ಇವೆಲ್ಲ ಸೇರಿ




business and finance

ಷೇರು ಮಾರುಕಟ್ಟೆಯ 'ಗ್ರೇಟರ್ ಫೂಲ್ ಥಿಯರಿ' ಬಗ್ಗೆ ನಿಮಗೆಷ್ಟು ಗೊತ್ತು?

ಷೇರು ಮಾರ್ಕೆಟ್ ನಲ್ಲಿ ಹಣ ಹೂಡಬೇಕು ಅಂತ ಇರುವವರಿಗೆ, ಈಗಾಗಲೇ ಹಣ ಹೂಡಿದವರಿಗೆ ಒಂದು ಥಿಯರಿ ಬಗ್ಗೆ ತಿಳಿಸುವ ಪ್ರಯತ್ನವೇ ಈ ಲೇಖನ- 'ಗ್ರೇಟರ್ ಫೂಲ್ ಥಿಯರಿ'. ಕಳೆದ ಮಾರ್ಚ್ ನಲ್ಲಿ ಸಟಕ್ಕನೆ ಸೆನ್ಸೆಕ್ಸ್ ಸೂಚ್ಯಂಕ ಪಾತಾಳದ ಹಾದಿ ಹಿಡಿದಿತ್ತು. ಯಾವಾಗ 42 ಸಾವಿರ ಪಾಯಿಂಟ್ ದಾಟಿದ್ದ ಸೂಚ್ಯಂಕ 27 ಸಾವಿರ ಪಾಯಿಂಟ್ ಅಕ್ಕಪಕ್ಕ ಬಂದುಬಿಟ್ಟಿತೋ ಗಾಬರಿ




business and finance

ವೈನ್‌ಶಾಪ್‌, ಬಾರ್‌ ಅಂಡ್‌ ರೆಸ್ಟೋರೆಂಟ್‌ಗಳಲ್ಲಿ ಮದ್ಯದ ಮೇಲೆ ಮಾರ್ಜಿನ್ ಎಷ್ಟು? ಕಂಪನಿಗೆ ಎಷ್ಟು ಲಾಭ?

ಕೊರೊನಾವೈರಸ್ ಹಾವಳಿಯಿಂದಾಗಿ ಭಾರತದಲ್ಲಿ ಬಹುತೇಕ ಎಲ್ಲಾ ಉದ್ಯಮಗಳು ನೆಲಕಚ್ಚಿವೆ. ವ್ಯಾಪಾರ-ವಹಿವಾಟು ಮೇಲೆ ಕೊರೊನಾ ಪ್ರಭಾವ ಬೀರಿದೆ. ದಿನನಿತ್ಯದ ಅವಶ್ಯಕತೆ ಸರಕುಗಳು ಸಿಗುತ್ತಿವೆ ಹೊರತು ಬೇರೆ ಎಲ್ಲಾ ವ್ಯಾಪಾರವೂ ಸ್ಥಗಿತಗೊಂಡಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಹೆಚ್ಚು ಆದಾಯ ತಂದುಕೊಂಡುವ ಮದ್ಯವು ಸಹ ಮಾರಾಟವಾಗ್ತಿಲ್ಲ. ದೇಶದೆಲ್ಲೆಡೆ ಮದ್ಯದ ಅಂಗಡಿಗಳು ಬಂದ್‌ ಆಗಿದ್ದು, ಮದ್ಯಪ್ರಿಯರು ಯಾವಾಗ ವೈನ್‌ಶಾಪ್ ಓಪನ್ ಆಗುತ್ತೋ




business and finance

ಕೊರೊನಾ ಲಾಕ್ ಡೌನ್ ವೇಳೆಯಲ್ಲಿ ಚಾಣಕ್ಯನ ಕೌನ್ಸೆಲಿಂಗ್

ಆರ್ಥಿಕ ಬಿಕ್ಕಟ್ಟು, ಅನಾರೋಗ್ಯ, ಅನಿಶ್ಚಿತತೆ ಇಂಥ ಸಂದರ್ಭಗಳಲ್ಲಿ ಕೌನ್ಸೆಲಿಂಗ್ ಬಹಳ ಅಗತ್ಯ ಇರುತ್ತದೆ. ಹೆಗಲು ಮೇಲೆ ಕೈ ಹಾಕಿಕೊಂಡು, "ಇದು ಇಷ್ಟೇ ಮಗ, ಇಷ್ಟು ಸಣ್ಣ ವಿಚಾರಕ್ಕೆ ಅಷ್ಟೊಂದು ತಲೆ ಕೆಡಿಸಿಕೊಂಡೆಯಾ?" ಎಂದು ಆಪ್ತವಾಗಿ, ಗೆಳೆಯನ ಧ್ವನಿಯಲ್ಲಿ ಹೇಳುವ ಸಲಹೆಗಳು ಬಹಳ ಅಗತ್ಯ ಎನಿಸುತ್ತವೆ. "ನಿನಗೆ ಬೇಕಾದಂತೆ ಬದುಕು. ಆದರೆ ಯಾರಿಗೂ ನೋವು ಮಾಡಬೇಡ" ಎಂದು ಹೇಳುವ




business and finance

ಲಾಕ್‌ಡೌನ್ ಸಂದರ್ಭದಲ್ಲೂ ಹಣ ಬರುವ ಪ್ರಧಾನ ಮಂತ್ರಿ ಯೋಜನೆಗಳು ಇಲ್ಲಿವೆ

ದೇಶದಲ್ಲಿ ಕೊರೊನಾ ಲಾಕ್‌ಡೌನ್‌ನಂತಹ ಈ ಕಠಿಣ ಪರಿಸ್ಥಿತಿಯಲ್ಲಿ ಜನಸಾಮಾನ್ಯರು ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ದೇಶದ ಆರ್ಥಿಕ ಪರಿಸ್ಥಿತಿಯು ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಮುನ್ನೆಡೆಯುತ್ತಿದೆ. ಇಂತಹ ಸಂಕಷ್ಟದ ದಿನಗಳಲ್ಲಿ ಜನರಿಗೆ ಅನುಕೂಲವಾಗಲೆಂದೇ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಜೊತೆಗೆ ಈ ಹಿಂದೆಯೇ ಅನೇಕ ಪ್ರಧಾನ ಮಂತ್ರಿ ಯೋಜನೆಗಳು ಸಹ ಜನರ ಕಷ್ಟಕ್ಕೆ ನೆರವಾಗುತ್ತಿವೆ. ಹೀಗೆ ಸರ್ಕಾರದ




business and finance

ಮ್ಯಾಗಿ ನೂಡಲ್ಸ್ ಗೆ ಶತಮಾನದ ಇತಿಹಾಸ; '2 ನಿಮಿಷ'ದ ಖಾದ್ಯ ಹುಟ್ಟಿದ್ದು ಹೇಗೆ?

ಮ್ಯಾಗಿ ನೂಡಲ್ಸ್ ಅನ್ನೋದು ಈಗ ಭಾರತದಲ್ಲಿ ಮನೆ ಮನೆಯ ಮಾತು. ಅಡುಗೆ ಅಂದರೆ ಏನೇನೂ ಗೊತ್ತಿಲ್ಲದವರೂ ಮಾಡಬಹುದಾದದ್ದು ಮ್ಯಾಗಿ ನೂಡಲ್ಸ್. ಅಂದ ಹಾಗೆ ನಿಮಗೆ ಮ್ಯಾಗಿಯ ಇತಿಹಾಸ ಗೊತ್ತಾ ಹಾಗೂ ಆ ಹೆಸರು ಬಂದದ್ದು ಹೇಗೆ ಎಂಬ ಸಂಗತಿ ಗೊತ್ತಾ? ಹುಡುಕುತ್ತಾ ಹೋದರೆ ಶತಮಾನಗಳಿಗೂ ಹಿಂದಿನ ಇತಿಹಾಸ ತೆರೆದುಕೊಳ್ಳುತ್ತದೆ. ಆದರೆ, ಭಾರತದಲ್ಲಿ ಮ್ಯಾಗಿ ಮೊದಲಿಗೆ ಬಂದದ್ದು 1982ರಲ್ಲಿ.




business and finance

ಕೊರೊನಾ ಲಾಕ್ ಡೌನ್ ರಿಲೀಫ್: ಯಾವ ಝೋನ್ ನಲ್ಲಿ ಹೇಗಿರಬೇಕು?

ಮೇ 4ರಿಂದ ಮತ್ತೆ ಎರಡು ವಾರಗಳ ಕಾಲ ದೇಶದಾದ್ಯಂತ ಕೊರೊನಾ ಲಾಕ್ ಡೌನ್ ಮುಂದುವರಿಸಿ ಗೃಹ ವ್ಯವಹಾರಗಳ ಸಚಿವಾಲಯವು ಆದೇಶ ನೀಡಿದೆ. ಈ ಸಂಬಂಧವಾಗಿ ರೆಡ್, ಆರೇಂಜ್ ಮತು ಗ್ರೀನ್ ಝೋನ್ ಗಳಿಗೆ ಪ್ರತ್ಯೇಕವಾದ ಸೂಚನೆಗಳನ್ನು ನೀಡಲಾಗಿದೆ. ಅದರ ಪ್ರಕಾರ ಯಾವ ಚಟುವಟಿಕೆಗಳನ್ನು ನಡೆಸಬಹುದು ಹಾಗೂ ಯಾವುದನ್ನು ನಡೆಸುವಂತಿಲ್ಲ ಎಂಬ ವಿವರ ಇದೆ. ಅಪಾಯದ ಮಟ್ಟದ ಆಧಾರದ




business and finance

ಭಾರತೀಯರನ್ನು ವಾಪಸ್ ಕರೆತರುತ್ತೆ ಏರ್ ಇಂಡಿಯಾ; ಎಷ್ಟು ಗೊತ್ತಾ ರೇಟ್?

ಕೊರೊನಾ ಲಾಕ್ ಡೌನ್ ನಿಂದಾಗಿ ಹೊರದೇಶಗಳಲ್ಲಿ ಸಿಲುಕಿಕೊಂಡಿರುವ 15,000 ಭಾರತೀಯರನ್ನು ವಾಪಸ್ ಕರೆಸಿಕೊಳ್ಳುವ ಸಲುವಾಗಿ ಮೇ 7ರಿಂದ 13ನೇ ತಾರೀಕಿನ ಮಧ್ಯೆ ಏರ್ ಇಂಡಿಯಾದಿಂದ 64 ವಿಮಾನಗಳು ಕಾರ್ಯ ನಿರ್ವಹಿಸಲಿವೆ ಎಂದು ನಾಗರಿಕ ವಿಮಾನ ಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಮಂಗಳವಾರ ತಿಳಿಸಿದ್ದಾರೆ. ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇ 13ರ ನಂತರ ವಾಪಸ್ ಕರೆತರುವ




business and finance

ದರ್ಶನ್, ಯಶ್, ಪುನೀತ್, ಸುದೀಪ್ ಕೂಡ ಬದಲಾವಣೆ ಮಾಡಿಕೊಳ್ತಾರಾ?

ಚಿತ್ರಮಂದಿರಗಳಲ್ಲಿ, ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾಗೆ ಅಂತ ಟಿಕೆಟ್ ಹರಿದು ಐವತ್ತು ದಿನಗಳೇ ಕಳೆದುಹೋದವು. ಕೊರೊನಾದ ಕಾರಣಕ್ಕೆ ಶೂಟಿಂಗ್ ನಿಂತಿರುವುದರಿಂದ ಟೀವಿಗಳಲ್ಲಿ ಅವೇ ಹಳೇ ಎಪಿಸೋಡ್, ಹಳೇ ರಿಯಾಲಿಟಿ ಶೋಗಳು. ಮತ್ತೆ ಮತ್ತೆ ಅದೇ ಸಿನಿಮಾಗಳು. ಈ ಅವಧಿಯಲ್ಲಿ ಅದೆಷ್ಟು ಲಕ್ಷ ಮಂದಿ ಓಟಿಟಿ (ಓವರ್ ದಿ ಟಾಪ್) ಕಡೆಗೆ ಇಡಿಯಾಗಿ ತಿರುಗಿಬಿಟ್ಟಿದ್ದಾರೋ ಲೆಕ್ಕವಿನ್ನೂ ಪಕ್ಕಾ ಆಗಬೇಕಿದೆ. ಓವರ್




business and finance

ಪ್ರಧಾನಮಂತ್ರಿ ಆವಾಸ ಯೋಜನಾ ಬಡ್ಡಿ ಸಬ್ಸಿಡಿ ಬಗ್ಗೆ ನಿಮಗೆಷ್ಟು ಗೊತ್ತು?

ಗೃಹ ಸಾಲ ತೆಗೆದುಕೊಂಡು, ನೀವೇನಾದರೂ ಮನೆ ಖರೀದಿ ಮಾಡಬೇಕು ಅಂತಿದ್ದೀರಾ? ಪ್ರಧಾನಮಂತ್ರಿ ಆವಾಸ್ ಯೋಜನಾ (PMAY) ಅಡಿಯಲ್ಲಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ ನಲ್ಲಿ (CLSS) ಬಡ್ಡಿ ಮೇಲೆ ಸಬ್ಸಿಡಿ ಪಡೆಯುವುದಕ್ಕೆ ಕೊನೆ ದಿನ ಹತ್ತಿರ ಬಂದಿದೆ. ಮಾರ್ಚ್ 31, 2020 ಕೊನೆ ದಿನಾಂಕ. ಇನ್ನೇನು ಕೊನೆ ದಿನ ಹತ್ತಿರ ಇರುವುದರಿಂದ PMAYಗೆ ಅರ್ಜಿ ಹಾಕಿಕೊಳ್ಳಲು ಪ್ರಕ್ರಿಯೆ




business and finance

ಐಟಿ ರಿಟರ್ನ್ಸ್, ಆಧಾರ್ -ಪ್ಯಾನ್ ಕಾರ್ಡ್ ಲಿಂಕ್‌ ಜೂನ್ 30ರವರೆಗೆ ವಿಸ್ತರಣೆ

ಕೊರೊನಾವೈರಸ್‌ನಿಂದಾಗಿ ವಿಶ್ವದೆಲ್ಲೆಡೆ ರಾಷ್ಟ್ರಗಳು ಆರ್ಥಿಕ ಸಂಕಷ್ಟದಿಂದ ಕಂಗೆಟ್ಟಿರುವ ಸಮಯದಲ್ಲಿ ಭಾರತವೂ ಕೂಡ ಆರ್ಥಿಕ ಬಿಕ್ಕಟ್ಟಿಗೆ ಒಳಗಾಗುತ್ತಿದೆ. ಆರ್ಥಿಕ ಬಿಕ್ಕಟ್ಟನ್ನು ಸುಧಾರಿಸಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ (ಮಾರ್ಚ್ 24) ವಿಶೇಷ ಪ್ಯಾಕೇಜ್ ಅನ್ನು ಘೋಷಿಸಿದರು. ಐಟಿ ರಿಟರ್ನ್ಸ್ ಗಡುವು ವಿಸ್ತರಣೆ, ವಿಳಂಭ ಪಾವತಿ ಮೇಲಿನ ಬಡ್ಡಿ ದರ ಇಳಿಕೆ, ಜಿಎಸ್‌ಟಿ ಗಡುವು ವಿಸ್ತರಣೆ, ಹಾಗೂ ಆಧಾರ್ ಪ್ಯಾನ್ ಕಾರ್ಡ್ ಲಿಂಕ್ ಗಡುವನ್ನು ಮುಂದೂಡಲಾಗಿದೆ.  




business and finance

ಫಿಕ್ಸೆಡ್ ಡೆಪಾಸಿಟ್ ಮೇಲಿನ ಬಡ್ಡಿ ದರ ಮತ್ತೆ ಇಳಿಸಿದ SBI : 2020ರಲ್ಲಿ ನಾಲ್ಕನೇ ಬಾರಿ

ದೇಶದ ಬಹುದೊಡ್ಡ ಬ್ಯಾಂಕ್ ಎಸ್‌ಬಿಐ ಸ್ಥಿರ ಠೇವಣಿ (ಫಿಕ್ಸೆಡ್ ಡೆಪಾಸಿಟ್) ಮೇಲಿನ ಬಡ್ಡಿ ದರಗಳನ್ನು ಮತ್ತೆ ಕಡಿತಗೊಳಿಸಿದೆ. ಮಾರ್ಚ್‌ ತಿಂಗಳಲ್ಲಿ ಎರಡನೇ ಬಾರಿಗೆ FD ಮೇಲಿನ ಬಡ್ಡಿ ದರಗಳನ್ನು ಇಳಿಕೆ ಮಾಡಿದ್ದು, 2020ರಲ್ಲಿ ನಾಲ್ಕು ಬಾರಿ ಬಡ್ಡಿ ಕಡಿತಗೊಳಿಸಿದೆ. ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಕೆಲ ನಿರ್ದಿಷ್ಟ ಅವಧಿಯ ಠೇವಣಿಯ ಮೇಲಿನ ಬಡ್ಡಿ ದರಗಳನ್ನು




business and finance

ಸಿಗರೇಟ್ ನಿಂದ ಅಕ್ಕಿ, ಬೇಳೆ ತನಕ ಎಲ್ಲ ದುಬಾರಿ; ಲಾಕ್ ಡೌನ್ ಪ್ರಭಾವ ರೀ..

"ಒಂದು ಸಿಗರೇಟ್ ಗೆ 30 ರುಪಾಯಿನಾ?" -ಹೀಗೊಂದು ಅಚ್ಚರಿ, ಉದ್ಗಾರದ ಜತೆಗೆ ಆ ಅಂಗಡಿಯವರ ಜತೆಗೆ 'ಗುಡ್ ರಿಟರ್ನ್ಸ್ ಕನ್ನಡ' ಮಾತುಕತೆ ಶುರುವಾಯಿತು. ಕೆಲವು ವಸ್ತುಗಳನ್ನು ಬೇಕೆಂತಲೆ ಒಂದಕ್ಕೆರಡು ಬೆಲೆಗೆ ಮಾರುತ್ತಿರುವ ಬಗ್ಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬಗ್ಗೆ ರಿಯಾಲಿಟಿ ಚೆಕ್ ಮಾಡಲು ಅಂಗಡಿ ಮಾಲೀಕರನ್ನು ಮಾತನಾಡಿಸಲಾಯಿತು. "17 ರುಪಾಯಿಯ ಸಿಗರೇಟ್ 30 ರುಪಾಯಿಗೆ ಒಂದರಂತೆ




business and finance

ಪಿಪಿಎಫ್ ನಲ್ಲಿ 1 ಕೋಟಿ ರುಪಾಯಿ ಉಳಿಸಲು ಎಷ್ಟು ಸಮಯ ಬೇಕು?

ಸಾಮಾನ್ಯ ಜನರಿಗೂ ಸುಲಭವಾಗಿ ಅರ್ಥವಾಗುತ್ತಿದ್ದ, ಒಳ್ಳೆ ಬಡ್ಡಿಯೂ ಸಿಗುತ್ತಿದ್ದ ಉಳಿತಾಯ ಯೋಜನೆ ಅಂದರೆ ಅದು ಪಿಪಿಎಫ್. ಇದು ಯಾವುದೇ ಫೈನಾನ್ಷಿಯಲ್ ಅಡ್ವೈಸರ್ ಕೂಡ ತೆರಿಗೆ ಉಳಿಸುವುದಕ್ಕೆ ಕೊಡುತ್ತಿದ್ದ ಸಲಹೆಯೂ ಹೌದು. 2020-21ನೇ ಹಣಕಾಸು ವರ್ಷದ ಮೊದಲ ದಿನವೇ ಪಿಪಿಎಫ್ ಉಳಿತಾಯದ ಬಗ್ಗೆ ಒಂದು ಕೆಟ್ಟ ಸುದ್ದಿ ನಿಮಗೆ ತಿಳಿಸಬೇಕಿದೆ. ಪ್ರತಿ ಮೂರು ತಿಂಗಳಿಗೊಮ್ಮೆ ಪಿಪಿಎಫ್ ಬಡ್ಡಿ ದರ




business and finance

ಮನೆ ಬಾಗಿಲಿಗೆ SBI ಬ್ಯಾಂಕಿಂಗ್ ಸೇವೆ:ಕ್ಯಾಶ್ ಡೆಲಿವರಿ ಸೇರಿ ಎಲ್ಲವೂ ಸಾಧ್ಯ

ಕೊರೊನಾವೈರಸ್‌ನಿಂದಾಗಿ ದೇಶವು ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್ ಅಡಿಯಲ್ಲಿದೆ. ಈ ಸಂದರ್ಭದಲ್ಲಿ ಜನರು ಸುಖಾಸುಮ್ಮನೆ ಆಚೆ ಓಡಾಡುವಂತಿಲ್ಲ. ಅನೇಕ ಬ್ಯಾಂಕ್‌ನ ಗ್ರಾಹಕರಿಗೆ ಬ್ಯಾಂಕ್‌ಗೆ ಹೋಗಿ ಬರುವುದು ಹಾಗೂ ಎಟಿಎಂಗೆ ತೆರಳಿ ಹಣ ವಿತ್‌ಡ್ರಾ ಮಾಡುವುದು ಒಂದು ರೀತಿಯಲ್ಲಿ ಸವಾಲಿನ ಸಂಗತಿಯಾಗಿದೆ. ದೇಶದ ಬಹುದೊಡ್ಡ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಸ್‌ಬಿಐ ತುರ್ತು ಅಗತ್ಯವಿದ್ದವರಿಗೆ ಅವರ ಮನೆ ಬಾಗಿಲಿಗೆ




business and finance

ಪಿಎಫ್ ವಿಥ್ ಡ್ರಾ: ಜನ್ಮ ದಿನಾಂಕ ತಿದ್ದುಪಡಿ ಕುರಿತಂತೆ ಆದೇಶ

ನವದೆಹಲಿ, ಏಪ್ರಿಲ್ 06: ಕೊರೊನಾವೈರಸ್ ನಿಂದ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾರ್ಮಿಕರ ಭವಿಷ್ಯ ನಿಧಿ ವಿಥ್ ಡ್ರಾಗೆ ಸಂಬಂಧಿಸಿದಂತೆ ಹೊಸದಾಗಿ ವಿನಾಯಿತಿ ನೀಡಲಾಗಿದೆ. EPFO ಸದಸ್ಯರು ತಮ್ಮ ಅಗತ್ಯಗಳಿಗೆ ಹಣ ವಿಥ್ ಡ್ರಾ ಮಾಡಬಹುದಾಗಿದೆ. ಜೊತೆಗೆ ಜನ್ಮದಿನಾಂಕ ತಿದ್ದುಪಡಿ ಕುರಿತಂತೆ ಹೊಸ ಬದಲಾವಣೆ ಬಗ್ಗೆ ಕೂಡಾ ಪ್ರಕಟಣೆ ಹೊರಡಿಸಲಾಗೆ ಅನಾರೋಗ್ಯ, ಮನೆ ಖರೀದಿ ಸೇರಿದಂತೆ ಇತರ




business and finance

ಸಾಲ ನೀಡುವ ನಿಯಮ ಸಡಿಲಿಸಿದ ಸರ್ಕಾರಿ ಬ್ಯಾಂಕ್ ಗಳು !

ಬ್ಯಾಂಕ್ ಗಳಿಗೆ ಡೆಪಾಸಿಟ್ ರೂಪದಲ್ಲಿ ಬರುವ ಹಣವನ್ನು ಸಾಲವಾಗಿ ಜನರಿಗೆ ನೀಡಿ, ಅದರ ಮೂಲಕ ಬಡ್ಡಿ ಬರುವಂತೆ ಆಗದಿದ್ದರೆ ಹಾಗೂ ಇತರ ಸೇವೆ ಮೂಲಕ ಆದಾಯ ಬಾರದಿದ್ದಲ್ಲಿ ಬ್ಯಾಂಕ್ ಗಳಾದರೂ ಹೇಗೆ ನಡೆಯಬೇಕು? ಇದೀಗ ಭಾರತೀಯ ಬ್ಯಾಂಕ್ ಗಳು ಹೊಸದಾಗಿ ಸಾಲ ನೀಡುವುದಕ್ಕೆ ಹಲವು ನಿಯಮಗಳನ್ನು ಸಡಿಲ ಮಾಡಿವೆ. ಬಡ್ಡಿದರ ಇಳಿಕೆ, ಕ್ರೆಡಿಟ್ ಸ್ಕೋರ್ ನಲ್ಲಿ ವಿನಾಯಿತಿ




business and finance

ಪ್ರಧಾನಮಂತ್ರಿ ಜನ್ ಧನ್ ಖಾತೆ 500 ರು. ಬಗ್ಗೆ ಮುಖ್ಯ ಮಾಹಿತಿ ಇಲ್ಲಿದೆ

ಪ್ರಧಾನಮಂತ್ರಿ ಜನ್ ಧನ್ ಯೋಜನಾ ಖಾತೆ ಇರುವ ಮಹಿಳೆಯರಿಗೆ ತಲಾ 500 ರುಪಾಯಿಯಂತೆ ಇನ್ನೂ ಎರಡು ಕಂತು, ಅಂದರೆ ಮುಂದಿನ ಎರಡು ತಿಂಗಳಲ್ಲಿ 1000 ರುಪಾಯಿಯನ್ನು ನೀಡಲಾಗುವುದು. ಯಾವುದೇ ವದಂತಿಗಳನ್ನು ನಂಬದಿರಿ ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ. "ಒಂದು ವೇಳೆ ಖಾತೆಯಿಂದ ಹಣ ವಿಥ್ ಡ್ರಾ ಮಾಡದಿದ್ದಲ್ಲಿ ಸರ್ಕಾರ ಹಣವನ್ನು ವಾಪಸ್ ತೆಗೆದುಕೊಂಡು ಬಿಡುತ್ತದೆ ಎಂಬ




business and finance

ಆರೋಗ್ಯ ಸಂಜೀವಿನಿ ಹೆಲ್ತ್ ಇನ್ಷೂರೆನ್ಸ್ ಏಪ್ರಿಲ್ 1ರಿಂದ ಜಾರಿ; ಏನೆಲ್ಲ ಅನುಕೂಲ?

ಎಲ್ಲ ಹೆಲ್ತ್ ಇನ್ಷೂರೆನ್ಸ್ ಕಂಪೆನಿಗಳಿಗೆ IRDAIನಿಂದ ಬೇಸಿಕ್ ಹೆಲ್ತ್ ಕವರೇಜ್ ಕಡ್ಡಾಯ ಮಾಡಲಾಗಿದೆ. ಏಪ್ರಿಲ್ 1, 2020ರಿಂದ ಜಾರಿಗೆ ಬಂದಿದ್ದು, ಇದಕ್ಕೆ ಆರೋಗ್ಯ ಸಂಜೀವಿನಿ ಎಂದು ಹೆಸರಿಡಲಾಗಿದೆ. ಭಾರತದಲ್ಲಿ ಆರೋಗ್ಯ ವಿಮೆ ದುಬಾರಿ ಎಂಬ ಅಭಿಪ್ರಾಯವಿದ್ದು, ಇದಕ್ಕೆ ನಿದರ್ಶನ ಎಂಬಂತೆ ಶೇಕಡಾ 55ಕ್ಕೂ ಹೆಚ್ಚು ಮಂದಿ ಇನ್ಷೂರೆನ್ಸ್ ಕವರ್ ಗೆ ಒಳಪಟ್ಟಿಲ್ಲ. ಹಲವರಿಗೆ ಇನ್ಷೂರೆನ್ಸ್ ಆಯ್ಕೆಯಲ್ಲೇ ಗೊಂದಲ




business and finance

ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆದಾರರಿಗೆ ಸರ್ಕಾರದಿಂದ ಹಲವು ವಿನಾಯಿತಿ

ಕೊರೊನಾ ಹಬ್ಬುವುದನ್ನು ತಡೆಗಟ್ಟುವ ಉದ್ದೇಶದಿಂದ ಭಾರತ ದೇಶದಾದ್ಯಂತ ಲಾಕ್ ಡೌನ್ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಹಣಕಾಸು ಸಮಸ್ಯೆಗಳು ಎದುರಾಗಬಹುದು ಅಥವಾ ಹಣಕಾಸಿನ ಅಗತ್ಯ ಕಂಡುಬರುತ್ತದೆ ಎಂಬ ಕಾರಣಕ್ಕೆ ಅಂಚೆ ಕಚೇರಿಗಳಲ್ಲಿನ ಸಣ್ಣ ಉಳಿತಾಯ ಹೂಡಿಕೆದಾರರ ಅನುಕೂಲಕ್ಕೆ ಸರ್ಕಾರ ಕೆಲವು ಕ್ರಮಗಳನ್ನು ಕೈಗೊಂಡಿದೆ. ಇದರಿಂದ ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ ಮತ್ತು ರೆಕರಿಂಗ್ ಡೆಪಾಸಿಟ್ (ಆರ್.ಡಿ.) ಖಾತೆದಾರರಿಗೆ ಅನುಕೂಲವಾಗಲಿದೆ.