entertainment

Barathi Kannamma Serial: கண்ணம்மா திமிர் பிடிச்சவளா? இருந்தாலும்... ஆஹா மாமியார்!

சென்னை: விஜய் டிவியின் பாரதி கண்ணம்மா சீரியலில் அப்பிராணி பெண்ணான கண்ணம்மாவை திமிர் பிடிச்சவன்னு மாமியார் சவுந்தர்யா அம்மா சொல்றாங்க. இருந்தாலும் ஆஹா மாமியார்னு பாராட்டும் அளவுக்கும் ஒரு கருத்து சொல்லி இருக்காங்க. கண்ணம்மா வருணிடம் நெருங்கி பேசிகிட்டு இருக்கா ஆன்ட்டின்னு வெண்பா போட்டுக்கொடுக்க, அவ திமிர் பிடிச்சவதான்.. அழகு இல்லாதவதான்.. ஆனால், கேரக்டரில் ரொம்ப சுத்தமானவ...




entertainment

Naam Iruvar Namakku Iruvar Serial: தக்காளி ஜூஸ்... தேவி சொல்லும்போது எவ்ளோ அழகு!

சென்னை: விஜய் டிவியின் நாம் இருவர் நமக்கு இருவர் சீரியலில் மதுரைக்கே மல்லி வேணுமான்னு கேட்ட மாதிரி, மாயன் கிட்டேயே தக்காளி ஜூஸை போட்ருவேன்னு தேவி மிரட்டிட்டு போறா. தக்காளி.. கொள்ளை அழகா இருக்குதுங்க! அரவிந்துக்கும், தாமரைக்குந்தேன் முதலிரவு.. மாயன் குதூகலம் ஆகிறான். வீட்ல இருக்கும் மொத்த பேரையும் கடை வீதிக்கு போயிட்டு லேட்டா வாங்கன்னு அனுப்பி




entertainment

Thenmozhi BA Serial: இந்தா ஜீன்ஸ் பாட்டியும் வந்துட்டாக...தேன்மொழி சீரியலில்!

சென்னை: விஜய் டிவியின் தேன்மொழி பிஏ சீரியலில் வரிசையா முத்து பட சீன்...படிக்காதவன் பட சீன் என்று உல்டா பண்ணி சீன் எடுத்துக்கிட்டு இருந்தாங்க...சும்மா ஃபன்னுக்குத்தான்.. அதுவும் நல்லாத்தான் இருக்குது. இப்போ தென்மொழி அப்பத்தாவுடன் ஜீன்ஸ் பாட்டி கணக்கா வாராய் என் தோழி வயசான தோழி வாய்விட்டு சீட்டியடின்னு கிளம்பிட்டாங்க. ஐஸ் கிரீம் சாப்பிடறது என்ன, தண்ணித்




entertainment

Pandian Stores Serial: நம்ம பிள்ளைங்க அப்படி இல்லை மாமா... கூடவே இருப்பாங்க!

சென்னை: விஜய் டிவியின் பாண்டியன் ஸ்டோர்ஸ் சீரியலில் அண்ணன் தம்பி ஒற்றுமையை குலைக்க முடிவு பண்ணி இருக்கார் ஜீவாவின் மாமனார். ஒரு வழியா மாமனார் வீட்டு விருந்துக்கு போயிருந்த ஜீவா மீனாவை அழைச்சுக்கிட்டு வீட்டுக்கு வந்துட்டான். மீனாவின் அப்பா இடம் வாங்கிப் போட்டு இருப்பதைக் காண்பிச்சு.. இது உன் மாமனார் வூட்டு இடமா ஜீவான்னு கேட்கிறார் அண்ணன்




entertainment

பகலவன் தெரியும்... அது என்ன பதவன்.. இந்த வார நீயா நானா மறக்காம பாருங்க!

சென்னை: விஜய் டிவியின் நீயா நானா நிகழ்ச்சியில் இந்த வாரம் தமிழ் தமிழ் என்று எப்போதும் பேசிக்கொண்டு இருப்பவர்களின் மகிழ்ச்சி பெருமை பற்றிய விவாதம் நடக்கிறது. கலந்துக்கொண்ட ஆன்றோர் சான்றோர் பல விதத்தில் தமிழ் மொழியின் பெருமையை பற்றி பேசுகின்றனர். விஜய் டிவி ட்வீட் செய்து இருக்கும் ப்ரோமோவைப் பார்த்தே ரசிகர்கள் இந்த நிகழ்ச்சியை கண்டிப்பாக பார்க்க




entertainment

Kanmani Serial: தம்புடி காசுக்கு வழி இல்லேன்றானுவ.. இப்படி மொடக்கு மொடக்குன்னு குடிக்க மட்டும்?

சென்னை: சன் டிவியின் கண்மணி சீரியலில் விஜயலட்சுமியின் மூத்த மகள் சுகன்யாவுக்கும், மருமகனுக்கும் கூட இப்போ பிரச்சனை ஆரம்பமாயிருச்சு. இதை வரும் ஞாயிறு 9:30 மணி முதல் 10:30 மணி வரை ஒளிபரப்பும் ஸ்பெஷல் ஷோவில் காண்பிக்கறாங்க. தினம் குடிச்சுட்டு வரும் கதிரேசனை கண்டிக்கிறாள் அவன் மனைவி. நான் அப்படித்தான்டி குடிப்பேன்..கையில் தம்புடி காசுக்கு வழி இல்லை..




entertainment

தெய்வங்கள் எல்லாம் தோற்றே போகும் தந்தையின் அன்பின் முன்னாலே!

சென்னை: தெய்வங்கள் எல்லாம் தோற்றே போகும் தந்தையின் அன்பின் முன்னாலே...தாலாட்டு பாடும் தாயின் அன்பும் தந்தையின் அன்பின் பின்னே.. என்கிற பாடலுக்கு ஏற்ப ஜீ தமிழ் டிவியின் தமிழா தமிழா நிகழ்ச்சி ஒளிபரப்பாக உள்ளது. அப்பா பிள்ளைகளுக்கு செய்த தியாகம். இந்த தியாகத்தில் உயர்ந்த பிள்ளை அப்பாவுக்கு செய்யும் நன்றிக் கடன் என்று நிகழ்ச்சி நெகிழ்ச்சியாக இருந்தது.




entertainment

Minnale Serial: பயபுள்ள... வீட்டில் நிம்மதியா இருக்க விடாது போலிருக்கே!

சென்னை: சன் டிவியில் ஒளிபரப்பாகி வரும் சீரியல்களில் பாதிக்கு மேற்பட்ட சீரியல்களில் இவளை கொலை செய்ய, அவனை கொலை செய்யத் திட்டம் தீட்டும் கதைதான் அதிகம். பகல் முழுக்க இப்படி கிரைம் ஸ்டோரின்னா..கன்றாவி ராத்திரி நேரத்திலும் அப்படித்தாங்க இருக்கு. கொலைகாரிய வீட்டில் வச்சுக்கிட்டு எப்படித்தான்டா நிம்மதியா இருக்க முடியும்? ரோஜா சீரியலில் ரோஜாவை கொலை செய்ய அணு




entertainment

Magarasi Serial: ப்பா.. ஒரு வழியா புருஷன் பொண்டாட்டி பார்த்துக்கப் போறாங்க!

சென்னை: சன் டிவியின் மகராசி சீரியலில் இந்தா அந்தான்னு இழுத்துகிட்டு இருந்த புவி, பாரதி சந்திப்பு இன்னிக்கு கிட்டத்தில் வந்து இருக்கு. இனியும் சீனை இழுக்க முடியாது...திங்கள் கிழமை எபிசோடில் சந்திச்சுக்குவாங்க. புருஷன் புவிதான் ஆஸ்பிடலில் இருக்கான்னு தெரியாமலே பாரதி அவனுக்கு மருத்துவ உதவி செய்யறா. யாருதான் அந்த பேஷண்ட் என்று பார்க்கலாம்னு போறப்போ.. டிரஸிங் செய்ய




entertainment

சொல்றியா இல்லை ஃபேனை 6 ல வச்சு திருப்பி விடவா?.. மதுரை முத்து காமெடி!

சென்னை: இனி சர வெடியா மதுரை முத்து காமெடி வெடிக்கும் பாருங்க.. நல்லா ரசிக்கலாம். நம்ம விஜய் டிவியின் கலக்கப் போவது யாரு சீசன் 9ல் மதுரை முத்து, ஆதவன், வனிதா விஜயகுமார், ரம்யா பாண்டியன் கலந்துகொண்டு இருக்கும் நிகழ்ச்சி நாளை மதியம் 2 மணிக்கு ஒளிபரப்பாக உள்ளது. மதுரை முத்து, ஆதவன், ஜெயச்சந்திரன் என்று எல்லாருக்கும்




entertainment

Nayagi Serial: முடியும் நேரத்தில் திரும்பவும் ஆரம்பிச்ச இடதுக்கேவா... முடியலை!

சென்னை: சன் டிவியின் நாயகி சீரியலில் வன்மம் குரோதம் நிறைந்த அனன்யா...வெட்ட வெட்ட துளிர்க்கும் வாழை மரம் போல எத்தனை முறை சிக்கிக் கொண்டாலும், மீண்டும் அதே வன்மத்துடன் துளிர்த்து வருகிறாள். திரும்பவும் ஆரம்பிச்ச இடத்துக்கேவான்னு அலறும் நிலைக்கு கொண்டு வந்து விட்டுட்டாங்க. நாயகி கதை திரும்ப திரும்ப ஒரே வட்டத்துக்குள் வந்து வந்து சுழன்று கொண்டு




entertainment

லொள்ளு சபாவை திரும்ப போடுங்க.. செம்ம ஜாலியா இருக்கும்.. ரசிகர்கள் ஆர்வம்!

சென்னை : விஜய் டி.வியில் ஒளிபரப்பான லொள்ளு சபாவை மீண்டும் ஒளிபரப்ப ரசிகர்கள் வேண்டுகோள். முக்கிய தொலைகாட்சியான தூர்தர்ஷன் இராமாயணம், சக்திமான் ஒளிபரப்பி வராங்க அதேபோல தமிழில் விஜய் தொலைகாட்சி மனசு வச்சு லொள்ளு சபாவை மீண்டும் ஒளிபரப்ப வேண்டும் என்று தமிழ் ரசிகர்கள் இணையத்தில் வேண்டுகோள் வைத்து வருகிறார்கள். கொரோனா தொற்று இந்தியாவில்




entertainment

மிகவும் அழகான நாடு இத்தாலி.. அதுக்கா இந்த நிலை.. தொகுப்பாளர் தியா வேதனை !

சென்னை : சன் தொலைகாட்சியின் தொகுப்பாளரான தியா மேனன் தனது சமூக வலைத்தள பக்கத்தில் கடந்த வருடம் இதே நாளில் தான் இத்தாலியில் தான் இருந்ததாகவும் இப்போது இத்தாலியின் நிலை கண்டு வருந்துவதாகவும் கூறியுள்ளார். கொரோனாவின் கோர தாண்டவம் தற்போது வரை இத்தாலியில் கிட்டதட்ட 15ஆயிரத்திற்கும் மேற்பட்ட உயிரை பறித்துள்ளது. உலகிலே மகிவும் பாதித்த நாடாக இத்தாலி




entertainment

கருப்பு டிசர்ட்.. ப்ளு ஜீன்ஸ்.. நாக்கை நீட்டி.. விஜே அஞ்சனா வித வித போஸ்!

சென்னை : வி.ஜே அஞ்சனா தனது புகைப்படத்தை இன்ஸ்டாகிராம் பக்கத்தில் பதிவேற்றியுள்ளார். ஆடைகள் சிறியவர்கள் முதல் பெரியவர்கள் வரை அனைவராலும் மிக ரசித்து அணியக் கூடிய ஒன்றாகும். கருப்பு எல்லோருக்கும் மிகவும் பிடித்த ஒன்று எல்லோராலும் ரசிக்க கூடிய ஒன்றாகும் பல ஹீரோ-ஹீரோயின்கள் கருப்பு உடைகளை அணிவதற்கு மிகவும் விரும்புவார்கள். பல நடிகர் நடிகைகள்




entertainment

தமிழ் புத்தாண்டு..சூப்பர் ஹிட் திரைப்படங்கள்.. போட்டி போடும் தொலைக்காட்சிகள்!

சென்னை : தமிழ் புத்தாண்டையொட்டி அனைத்து முன்னணி தொலைக்காட்சிகளும் புது படங்களை ஒளிப்பரப்ப உள்ளன. எப்போதும் தமிழ் புத்தாண்டு மிக அருமையான முறையில் தமிழ் நாட்டில் கொண்டாடப்படும் பண்டிகை. இந்த வருடம் உலகையே கொரோனா தொற்று சூழ்ந்திருப்பதால் இந்த முறை அவரவர்கள் வீட்டில் இருந்தபடியே தமிழ் புத்தாண்டை கொண்டாட வேண்டிய சூழ்நிலை ஏற்பட்டுள்ளது. மக்கள் அனைவரும் கடந்த




entertainment

ಸೀರಿಯಲ್ ನಟನ ಜೊತೆಗೆ ಮದುವೆ ಮಾಡಿಕೊಂಡ ಕಿರುತೆರೆ ನಟಿ ಅನುಷಾ ಹೆಗ್ಡೆ

ಕನ್ನಡ ಕಿರುತೆರೆಯಲ್ಲಿ ಪ್ರಸಾರ ಆಗುತ್ತಿದ್ದ ಧಾರಾವಾಹಿಯೊಂದರಲ್ಲಿ ನೆಗೆಟಿವ್ ಪಾತ್ರದಲ್ಲಿ ಮಿಂಚಿದ್ದ ನಟಿ ಅನುಷಾ ಹೆಗ್ಡೆ ಇದೀಗ ದಾಂಪತ್ಯ ಬದುಕಿಗೆ ಕಾಲಿಟ್ಟಿದ್ದಾರೆ. ಕಿರುತೆರೆ ನಟ ಪ್ರತಾಪ್ ಸಿಂಗ್ ಶಾ ಜೊತೆಗೆ ವೈವಾಹಿಕ ಬದುಕಿಗೆ ಅನುಷಾ ಹೆಗ್ಡೆ ನಾಂದಿ ಹಾಡಿದ್ದಾರೆ. ಅಸಲಿಗೆ, ತೆಲುಗಿನ ಸೀರಿಯಲ್ ವೊಂದರಲ್ಲಿ ಅನುಷಾ ಹೆಗ್ಡೆ ಮತ್ತು ಪ್ರತಾಪ್ ಸಿಂಗ್ ಶಾ ಒಟ್ಟಿಗೆ ಅಭಿನಯಿಸುತ್ತಿದ್ದರು. ಸೀರಿಯಲ್ ಶೂಟಿಂಗ್




entertainment

'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಬಿಗ್ ಬಾಸ್ ಸ್ಪರ್ಧಿ

'ದಾದಾ ಸಾಹೇಬ್ ಪಾಲ್ಕೆ' ಕಾರ್ಯಕ್ರಮದಲ್ಲಿ ಪ್ರಶಸ್ತಿ ಪಡೆದೆ ಎಂದು ಸುಳ್ಳು ಸುದ್ದಿಯನ್ನು ಬಿಗ್ ಬಾಸ್ ಸ್ಪರ್ಧಿ ಹಬ್ಬಿಸಿದ್ದಾರೆ. ಈ ಘಟನೆ ಇದೀಗ ಬೆಳಕಿಗೆ ಬಂದಿದ್ದು, ಬಿಗ್ ಬಾಸ್ ಸ್ಪರ್ಧಿ ಸಮಸ್ಯೆಗೆ ಸಿಕ್ಕಿ ಹಾಕಿಕೊಂಡಿದ್ದಾರೆ. ಹಿಂದಿಯ 'ಬಿಗ್ ಬಾಸ್ 13' ಕಾರ್ಯಕ್ರಮ ಸ್ಪರ್ಧಿ ಮಹಿರಾ ಶರ್ಮಾ ವಿವಾದ ಮಾಡಿಕೊಂಡಿದ್ದಾರೆ. ಈ ಬಾರಿಯ 'ದಾದಾ ಸಾಹೇಬ್ ಪಾಲ್ಕೆ'ಯಲ್ಲಿ ಪ್ರಶಸ್ತಿ ಕಾರ್ಯಕ್ರಮದಲ್ಲಿ




entertainment

ನೊಂದ ಜೀವಗಳಿಗೆ ಕಟ್ಟಿಸಿಕೊಟ್ಟ ಚೆಂದದ ಮನೆಗೆ ಜಗ್ಗೇಶ್-ಪರಿಮಳ ಹೆಸರು

ಮಧುಗಿರಿ ತಾಲ್ಲೂಕಿನ ಡಿ.ವಿ. ಹಳ್ಳಿಯ ಪ್ರತಿಭಾವಂತ ಅಂಧ ಸಹೋದರಿಗೆ ನವರಸ ನಾಯಕ ಜಗ್ಗೇಶ್ ಮತ್ತು ಅವರ ಪತ್ನಿ ಪರಿಮಳಾ ಸಹಾಯದ ಹಸ್ತ ಚಾಚಿದ್ದರು. ಸೂರಿಲ್ಲದ ಈ ಬಡ ಗಾಯನ ಪ್ರತಿಭೆಗಳಿಗೆ ಸೂರು ನೀಡುವ ಭರವಸೆ ಮೂಲಕ ಅವರಿಗೆ ದಾರಿದೀಪವಾಗಲು ಜಗ್ಗೇಶ್ ಮುಂದಾಗಿದ್ದರು. ಈ ಮನೆ ಸಿದ್ಧವಾಗಿದ್ದು, ಮಾರ್ಚ್ 12ರಂದು ಗೃಹಪ್ರವೇಶ ನಡೆಸುವುದಾಗಿ ತಿಳಿಸಲಾಗಿತ್ತು. ಈಗ ಈ ಮನೆಯ




entertainment

ನಿರೂಪಣೆಗೆ ಮೊದಲು ಸಿಕ್ಕ ಸಂಬಳ 250 ರೂ.: ಹಳೆಯ ದಿನಗಳನ್ನು ನೆನೆದು ಭಾವುಕರಾದ ಆಂಕರ್ ಅನುಶ್ರೀ

ಖಾಸಗಿ ಕಾರ್ಯಕ್ರಮ ಹಾಗೂ ಟೆಲಿವಿಷನ್ ಮಾಧ್ಯಮದ ಮೂಲದ ನಿರೂಪಕಿಯಾಗಿ ಗುರುತಿಸಿಕೊಂಡಿರುವ ಅನುಶ್ರೀ ಬದುಕು ಅನೇಕರಿಗೆ ಪ್ರೇರಣದಾಯಕ. ಆದರೆ ಅರಳು ಹುರಿದಂತೆ ಪಟಪಟನೆ ಮಾತನಾಡುವ, ನಗುವಿನ ಮೂಲಕ ಸ್ಫೂರ್ತಿ ತುಂಬುವ ಅವರು ಈ ಮಟ್ಟಕ್ಕೆ ಏರಲು ಸಾಕಷ್ಟು ಶ್ರಮವಹಿಸಿದ್ದಾರೆ. ಸೋಲುಗಳಿಂದ ಮೇಲೇಳಲು ಸಾಧ್ಯವೇ ಇಲ್ಲ ಎಂಬ ಸ್ಥಿತಿಯನ್ನೂ ಎದುರಿಸಿದ್ದೆ ಎಂದು ತಮ್ಮ ಬದುಕಿನ ಕಹಿ ನೆನಪಿನ ನೋವನ್ನು ತೆರೆದಿಟ್ಟಿದ್ದಾರೆ.




entertainment

ಇನ್ ಟು ದಿ ವೈಲ್ಡ್: ರಜನಿಕಾಂತ್ ಕಾರ್ಯಕ್ರಮದ ಪ್ರೋಮೋ ಹಂಚಿಕೊಂಡ ಬಿಯರ್ ಗ್ರಿಲ್ಸ್

ಸೂಪರ್ ಸ್ಟಾರ್ ರಜನಿಕಾಂತ್ ಕಾಣಿಸಿಕೊಂಡಿರುವ 'ಇನ್ ಟು ದಿ ವೈಲ್ಡ್' ಕಾರ್ಯಕ್ರಮದ ಕಂತಿನ ಆಕರ್ಷಕ ಪ್ರೋಮೋವನ್ನು ಬ್ರಿಟನ್‌ನ ಸಾಹಸಿ ಬಿಯರ್ ಗ್ರಿಲ್ಸ್ ಹಂಚಿಕೊಂಡಿದ್ದಾರೆ. ಕರ್ನಾಟಕದ ಬಂಡೀಪುರದಲ್ಲಿ ಅರಣ್ಯ ಹಾಗೂ ಪ್ರಾಣಿಗಳ ಕುರಿತಾದ ಈ ಕಾರ್ಯಕ್ರಮವನ್ನು ಚಿತ್ರೀಕರಿಸಲಾಗಿತ್ತು. ಬಿಯರ್ ಗ್ರಿಲ್ಸ್ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಪ್ರೋಮೋದಲ್ಲಿ ರಜನಿಕಾಂತ್ ಬಂಡೀಪುರದ ಕಾಡಿನಲ್ಲಿ ವಾಹನ ಚಾಲನೆ ಮಾಡಿಕೊಂಡು ಹೋಗುವ ವಿಡಿಯೋ ತೋರಿಸಲಾಗಿದೆ. 'ಮ್ಯಾನ್




entertainment

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕಿರುತೆರೆಯ ಖ್ಯಾತ ನಟಿ ರಾಧಿಕಾ ರಾವ್

ಕಿರುತೆರೆಯ ಖ್ಯಾತ ನಟಿ ರಾಧಿಕಾ ರಾವ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮಂಗಳೂರು ಮೂಲದ ನಟಿ ರಾಧಿಕಾ ರಾವ್ ಗೆಳೆಯ ಆಕರ್ಷ್ ಜೊತೆ ಹಸೆಮಣೆ ಏರಿದ್ದಾರೆ. ನಿನ್ನೆ(ಮಾರ್ಚ್ 11)ನಡೆದ ಅದ್ದೂರಿ ಮದುವೆ ಸಮಾರಂಭದಲ್ಲಿ ರಾಧಿಕಾ-ಆಕರ್ಷ್ ಪತಿ-ಪತ್ನಿಯರಾಗಿದ್ದಾರೆ. 'ಮಂಗಳೂರು ಹುಡ್ಗಿ ಹುಬ್ಬಳ್ಳಿ ಹುಡ್ಗ' ಧಾರಾವಾಹಿ ಮೂಲಕ ಕಿರುತೆರೆ ಲೋಕಕ್ಕೆ ಕಾಲಿಟ್ಟ ರಾಧಿಕಾ ರಾವ್ ಬಹುಬೇಗ ಫೇಮಸ್ ಆದರು. 'ಮಂಗಳೂರು ಹುಡ್ಗಿ




entertainment

ಮಹಿಳೆ ಮೇಲೆ ಹಲ್ಲೆ ಮಾಡಿ ಬ್ಯಾಗ್ ಕದ್ದು ಪರಾರಿಯಾಗುತ್ತಿದ್ದ ಧಾರಾವಾಹಿ ನಟನ ಬಂಧನ

ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿ ಬ್ಯಾಗ್ ಕದ್ದು ಪರಾರಿಯಾಗಿತ್ತಿದ್ದ ಖ್ಯಾತ ಧಾರಾವಾಹಿ ನಟನನ್ನು ಮುಂಬೈನ ಮಾಣಿಕ್ಪುರ ಪೊಲೀಸರು ಬಂಧಿಸಿದ್ದಾರೆ. ಬಂಧನದ ನಂತರ ಈತ ಖ್ಯಾತ ಧಾರಾವಾಹಿ ನಟ ಮತ್ತು ನಿರ್ದೇಶಕ ಪುನೀತ್ ಸಿಂಗ್ ಎನ್ನುವುದು ಗೊತ್ತಾಗಿದೆ. ಮುಂಬೈನ ವಾಸೈ ನಗರದಲ್ಲಿ ಈ ಘಟನೆ ನಡೆದಿದೆ. ನಿನ್ನೆ(ಮಾರ್ಚ್ 20) ಸಂಜೆ ಅರುಣಾ ನಾಯರ್ ಎನ್ನುವ




entertainment

ಖಿನ್ನತೆಯಿಂದ ಬದುಕು ಸಾಕೆನಿಸಿ 'ಹೊರಟು ಹೋಗಲು' ನಿರ್ಧರಿಸಿದ್ದೆ ಎಂದ ನಟಿ

ತಮ್ಮ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾರೆ ನಟಿ ರಶಮಿ ದೇಸಾಯಿ. ತೆರೆಯ ಮೇಲಿನ ಅಭಿನಯದಿಂದ ಮನೆಮಾತಾದರೂ, ರಶಮಿ ಜನರಿಗೆ ಹೆಚ್ಚು ಚಿರಪರಿಚಿತರಾಗಿದ್ದು ಬಿಗ್ ಬಾಸ್ ಮೂಲಕ. ಬಿಗ್ ಬಾಸ್ 13ರಲ್ಲಿ ಸ್ಪರ್ಧಿಯಾಗಿದ್ದ ರಶಮಿ ದೇಸಾಯಿ, ಪ್ರಸ್ತುತ ಹಿಂದಿ ಕಿರುತೆರೆ ಜಗತ್ತಿನ ಅತಿ ದೊಡ್ಡ ಸರಣಿಯಾದ 'ನಾಗಿಣಿ 4'ರಲ್ಲಿ ನಟಿಸುತ್ತಿದ್ದಾರೆ. 'ನಾಗಿಣಿ'ಯಾಗಿ ರಶಮಿ ಕಿರುತೆರೆ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಅವರ




entertainment

ಎಲ್ಲರಲ್ಲೂ ತಂದೆಯನ್ನು ನೋಡಿದೆ: ಅರ್ಜುನ್ ಜನ್ಯ ಭಾವುಕ ನುಡಿ

ಸ್ಯಾಂಡಲ್ ವುಡ್ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಇತ್ತೀಚಿಗೆ ಲಘು ಹೃದಯಾಘಾತದಿಂದ ಕಳೆದ ತಿಂಗಳು ಫೆಬ್ರವರಿ ಕೊನೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅರ್ಜುನ್ ಜನ್ಯ, ಕೆಲವು ದಿನಗಳ ಕಾಲ ವಿಶ್ರಾಂತಿಯಲ್ಲಿದ್ದರು. ಸದ್ಯ ಚೇತರಿಸಿಕೊಂಡಿರುವ ಅರ್ಜುನ್ ಮತ್ತೆ ಕೆಲಸಕ್ಕೆ ವಾಪಸ್ ಆಗಿದ್ದಾರೆ. ಸಿನಿಮಾ ಜೊತೆಗೆ ಕಿರುತೆರೆಗೂ ಜನ್ಯ ವಾಪಸ್ ಆಗಿದ್ದಾರೆ. ಸರಿಗಮಪ




entertainment

ಇನ್ನೆಷ್ಟು ದಿನ ಪ್ರಸಾರವಾಗುತ್ತವೆ ಟಿವಿ ಧಾರವಾಹಿಗಳು?

ಕೊರೊನಾ ಭೀತಿಯಿಂದ ಇಡೀಯ ಭಾರತವೇ ಲಾಕ್‌ ಡೌನ್ ಆಗಿದೆ. ಸತತ 21 ದಿನಗಳ ಕಾಲ ಮನೆಯಿಂದ ಹೊರಗೆ ಬರದಂತೆ ಪ್ರಧಾನಿಗಳು ಮನವಿ ಮಾಡಿದ್ದಾರೆ. ಕಟ್ಟುನಿಟ್ಟಾಗಿ ನಿಯಮ ಪಾಲಿಸುವಂತೆ ಮೋದಿ ಕೇಳಿದ್ದಾರೆ. ಮನೆಯಲ್ಲೇ ಕೂತು ಮಾಡುವುದೇನು? ಸಿನಿಮಾ ಮಂದಿರಗಳು ಈಗಾಗಲೇ ಬಂದ್ ಆಗಿ ಎರಡು ವಾರವಾಗುತ್ತಾ ಬಂತು. ಈಗ ಧಾರವಾಹಿಗಳಷ್ಟೆ ಮನರಂಜನೆಯ ಸಾಧನಗಳು. ಆದರೆ ಅವೂ ಸಹ ಇನ್ನೆಷ್ಟು




entertainment

'ನೀವು ರಾಮನಾಗಿಯೇ ಇರಿ, ಬೇರೆ ಪಾತ್ರ ಬೇಡ': 'ರಾಮಾಯಣ'ದ ನಟ ಅನುಭವಿಸಿದ್ದ ಸಂಕಷ್ಟ

80ರ ದಶಕದ ಕೊನೆಯಲ್ಲಿ ಪ್ರಸಾರವಾಗಿದ್ದ 'ರಾಮಾಯಣ' ಧಾರಾವಾಹಿ ಈಗ ಮತ್ತೆ ಡಿಡಿ ನ್ಯಾಷನಲ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದೆ. ಲಾಕ್‌ಡೌನ್ ಅವಧಿಯಲ್ಲಿ ಜನರಿಗೆ ಪುರಾಣದ ಮಹಾಕಾವ್ಯವನ್ನು ಆಧರಿಸಿದ ದಯಾನಂದ್ ಸಾಗರ್ ನಿರ್ದೇಶನದ 'ರಾಮಾಯಣ' 1987ರ ಜನವರಿ 25 ರಿಂದ 1988ರ ಜುಲೈ 31ರವರೆಗೂ ಪ್ರಸಾರವಾಗಿತ್ತು. ದೂರದರ್ಶನ ಮಾತ್ರವೇ ಪ್ರಸಾರವಾಗುತ್ತಿದ್ದ ಕಾಲದಲ್ಲಿ ಜನರಿಗೆ 'ರಾಮಾಯಣ' ಅಚ್ಚುಮೆಚ್ಚಿನ ಧಾರಾವಾಹಿಯಾಗಿತ್ತು. ಮೂರು ದಶಕದ ಬಳಿಕವೂ




entertainment

ದೂರದರ್ಶನದ 'ಸುವರ್ಣಯುಗ' ವಾಪಸ್: ಮತ್ತೆ ಪ್ರಸಾರವಾಗಲಿದೆ ಮಕ್ಕಳ ನೆಚ್ಚಿನ 'ಶಕ್ತಿಮಾನ್'

'ಕ್ವಾರೆಂಟೀನ್'ನಲ್ಲಿ ಬಂಧಿಯಾಗಿರುವ ಜನರು ಕಾಲ ಕಳೆಯುವುದಕ್ಕೆ ಪರದಾಡುತ್ತಿದ್ದಾರೆ. ಅದಕ್ಕಾಗಿ ದೂರದರ್ಶನ 80ರ ದಶಕದ ಜನಪ್ರಿಯ ಧಾರಾವಾಹಿ 'ರಾಮಾಯಣ'ವನ್ನು ಮರುಪ್ರಸಾರ ಮಾಡುವ ಮೂಲಕ ಜನರನ್ನು ಮುದಗೊಳಿಸುತ್ತಿದೆ. ಈಗ 90ರ ದಶಕದ ಮಕ್ಕಳ ಅಚ್ಚುಮೆಚ್ಚಿನ ಶೋ 'ಶಕ್ತಿಮಾನ್' ಮರು ಪ್ರಸಾರಕ್ಕೂ ಮುಂದಾಗಿದೆ. 21 ದಿನಗಳ ಲಾಕ್‌ಡೌನ್‌ನಲ್ಲಿರುವ ಜನರಿಗೆ ಮನರಂಜನೆ ನೀಡುವ ಉದ್ದೇಶದಿಂದ ದೂರದರ್ಶನ ತನ್ನ 'ಸುವರ್ಣಯುಗ'ವನ್ನು ಮರಳಿ ತರುವ ಪ್ರಯತ್ನ




entertainment

ಲಾಕ್ ಡೌನ್ ಹಿನ್ನಲೆ 'ಬಿಗ್ ಬಾಸ್' ರಿಯಾಲಿಟಿ ಶೋ ಮರು ಪ್ರಸಾರ

ಕಿರುತೆರೆ ಲೋಕದ ಖ್ಯಾತ ರಿಯಾಲಿಟಿ ಶೋ ಬಿಗ್ ಬಾಸ್. ಭಾರತದಲ್ಲಿ ಹಿಂದಿ ಕಿರುತೆರೆಯಿಂದ ಪ್ರಾರಂಭವಾದ ಬಿಗ್ ಬಾಸ್, ಈಗ ಬೇರೆ ಬೇರೆ ಭಾಷೆಗೂ ಕಾಲಿಟ್ಟಿದ್ದು, ಭಾರಿ ಜನಪ್ರಿಯತೆ ಪಡೆದಿದೆ. ದಕ್ಷಿಣ ಭಾರತದಲ್ಲಿ ಕನ್ನಡ ಸೇರಿದಂತೆ ತಮಿಳು, ತೆಲುಗು ಮತ್ತು ಮಲಯಾಳಂನಲ್ಲಿಯೂ ಪ್ರಸಿದ್ಧ ಶೋ ಆಗಿ ಹೊರಹೊಮ್ಮಿದೆ. ಲಾಕ್ ಡೌನ್ ಹಿನ್ನಲೆ ಸದ್ಯ ಯಾವುದೇ ರಿಯಾಲಿಟಿ ಶೋ ಮತ್ತು




entertainment

ವೀಕ್ಷಕರಿಗೆ ಸಿಹಿ ಸುದ್ದಿ: ಕನ್ನಡದಲ್ಲಿಯೂ ಪ್ರಸಾರವಾಗಲಿದೆ ಮಹಾಭಾರತ

ಕನ್ನಡದಲ್ಲಿ ಡಬ್ಬಿಂಗ್ ಪರ ಹೋರಾಟ ಮತ್ತೊಂದು ಮಜಲಿಗೆ ತಲುಪುತ್ತಿದೆ. ಕನ್ನಡಕ್ಕೆ ಡಬ್ ಆದ ಅನೇಕ ಸಿನಿಮಾಗಳು ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದ್ದವು. ಇವುಗಳಲ್ಲಿ ಕೆಲವು ಸಿನಿಮಾಗಳನ್ನು ಉದಯ ಟಿವಿ ಪ್ರಸಾರಮಾಡಿತ್ತು. ಈಗ ಧಾರಾವಾಹಿಗಳು, ವೆಬ್ ಸರಣಿಗಳು ಕೂಡ ಕಿರುತೆರೆಗೆ ಕನ್ನಡ ಅವತರಣಿಕೆಯಲ್ಲಿ ಕಾಲಿರಿಸಲು ಆರಂಭಿಸಿವೆ. ಜನರ ಮೆಚ್ಚುಗೆಗೆ ಪಾತ್ರವಾಗಿದ್ದ 'ರಾಮಾಯಣ' ಮತ್ತು 'ಮಹಾಭಾರತ' ಧಾರಾವಾಹಿಗಳನ್ನು ದೂರದರ್ಶನ ಮರು ಪ್ರಸಾರ ಮಾಡುತ್ತಿದೆ.




entertainment

ನಮಗೆ 'ಮಹಾಭಾರತ' ಕನ್ನಡದಲ್ಲಿಯೇ ಬೇಕು: ಡಬ್ಬಿಂಗ್ ಪ್ರಿಯರಿಂದ ಅಭಿಯಾನ

ಸಿನಿಮಾಗಳಂತೆಯೇ ಧಾರಾವಾಹಿ, ವೆಬ್ ಸೀರೀಸ್‌ಗಳೂ ಕನ್ನಡದಲ್ಲಿ ಡಬ್ ಆಗಿ ಕಿರುತೆರೆಯಲ್ಲಿ ಪ್ರಸಾರವಾಗುವ ನಿರೀಕ್ಷೆ ಹುಟ್ಟಿಸಿದ್ದವು. ಹಿಂದಿಯಲ್ಲಿ ಪ್ರಸಾರವಾದ ಪ್ರಮುಖ ಧಾರಾವಾಹಿ, ಕಾರ್ಯಕ್ರಮಗಳನ್ನು ಇತರೆ ಭಾಷೆಯ ಜನರಂತೆಯೇ ಕನ್ನಡಿಗರು ಕೂಡ ನಮ್ಮ ಭಾಷೆಯಲ್ಲಿಯೇ ನೋಡಬಹುದು ಎಂದು ಅನೇಕರು ಖುಷಿಪಟ್ಟಿದ್ದರು. ಆದರೆ ಡಬ್ಬಿಂಗ್ ವಿರೋಧಿ ಬಣದ ಒತ್ತಡಕ್ಕೆ ಮಣಿದು ಈ ಕಾರ್ಯಕ್ರಮಗಳ ಕನ್ನಡ ಅವತರಣಿಕೆ ಪ್ರಸಾರಕ್ಕೆ ತಡೆ ನೀಡಲಾಗಿದೆ. ಇದು




entertainment

'ರಾಮಾಯಣ' ಧಾರಾವಾಹಿಯ 'ಸುಗ್ರೀವ' ಶ್ಯಾಮ ಸುಂದರ್ ಇನ್ನಿಲ್ಲ

ಒಂದು ಕಾಲದಲ್ಲಿ ಮನೆ ಮಾತಾಗಿದ್ದ ದೂರದರ್ಶನದ ಅತ್ಯಂತ ಜನಪ್ರಿಯ ಧಾರಾವಾಹಿ 'ರಾಮಾಯಣ' ಲಾಕ್‌ಡೌನ್ ಸಂದರ್ಭದಲ್ಲಿ ಜನರಿಗೆ ಮನರಂಜನೆ ನೀಡಲು ಮತ್ತೆ ಪ್ರಸಾರವಾಗುತ್ತಿದೆ. ಆದರೆ 'ರಾಮಾಯಣ'ದ ತಂಡದಲ್ಲಿ ಶೋಕದ ಛಾಯೆ ಮೂಡಿದೆ. ಇದಕ್ಕೆ ಕಾರಣ 'ಸುಗ್ರೀವ'ನ ಅಗಲುವಿಕೆ. ಹೌದು. 'ರಾಮಾಯಣ' ಧಾರಾವಾಹಿಯಲ್ಲಿ ಪ್ರಮುಖ ಪಾತ್ರಗಳಲ್ಲಿ ಒಂದಾದ 'ಸುಗ್ರೀವ'ನಾಗಿ ಕಾಣಿಸಿಕೊಂಡಿದ್ದ ಟೆಲಿವಿಷನ್ ನಟ ಶ್ಯಾಮ್ ಸುಂದರ್ ನಿಧನರಾಗಿದ್ದಾರೆ. 1987ರಲ್ಲಿ ಪ್ರಸಾರವಾಗಿದ್ದ




entertainment

ಲಾಕ್‌ಡೌನ್ ನಡುವೆ ಹಸೆಮಣೆ ಏರಿದ ಕಾಮಿಡಿ ಕಿಲಾಡಿ ಖ್ಯಾತಿಯ ಸಂತೋಷ್

ಕಾಮಿಡಿ ಕಿಲಾಡಿ ರಿಯಾಲಿಟಿ ಶೋದ ಸೀಸನ್ ಮೂರರ ರನ್ನರ್ ಅಪ್ ಆಗಿದ್ದ ಹಾಸನದ ಸಂತೋಷ್, ಲಾಕ್ ಡೌನ್ ನಡುವೆ ಸರಳವಾಗಿ ವೈವಾಹಿಕ ಬದುಕಿಗೆ ಕಾಲಿರಿಸಿದ್ದಾರೆ. ನಿಗದಿಯಾಗಿದ್ದ ಅನೇಕ ಮದುವೆಗಳು ಲಾಕ್‌ಡೌನ್ ಕಾರಣದಿಂದ ಮುಂದಕ್ಕೆ ಹೋಗಿವೆ. ಇನ್ನು ಕೆಲವು ಮದುವೆಗಳು ಮುಹೂರ್ತ ಮತ್ತೆ ಸಿಗದ ಕಾರಣ ಜಿಲ್ಲಾಡಳಿತದ ಅನುಮತಿ ಪಡೆದು ಮದುವೆಗಳು ನಡೆಯುತ್ತಿವೆ. ಅವುಗಳ ಸಾಲಿಗೆ ಸಂತೋಷ್ ಸೇರಿದ್ದಾರೆ.




entertainment

ಲಾಕ್‌ಡೌನ್‌ನಲ್ಲಿಯೂ ಜತೆ ಸೇರಿಕೊಂಡು ಪಕೋಡಾ ಮಾಡಿದ 'ಅಗ್ನಿಸಾಕ್ಷಿ' ತಂಡ!

ಸುದೀರ್ಘ ಕಾಲ ವೀಕ್ಷಕರನ್ನು ತನ್ನಡೆಗೆ ಸೆಳೆದುಕೊಂಡಿದ್ದ 'ಅಗ್ನಿಸಾಕ್ಷಿ' ಆರು ವರ್ಷಗಳ ಪ್ರಸಾರವಾಗಿ ಕಳೆದ ವರ್ಷವಷ್ಟೇ ಮುಕ್ತಾಯವಾಗಿತ್ತು. ಈ ಧಾರಾವಾಹಿ ಲಾಕ್ ಡೌನ್ ಅವಧಿಯಲ್ಲಿನ ಮನರಂಜನೆಯ ಕೊರತೆಯನ್ನು ನೀಗಿಸಲು ವೀಕ್ಷಕರಿಗಾಗಿ ಮತ್ತೆ ಪ್ರಸಾರವಾಗುತ್ತಿದೆ. ಮೊದಲ ಕಂತಿನಿಂದ ಈ ಧಾರಾವಾಹಿ ಮರುಪ್ರಸಾರವಾಗಲಿದೆ. ಬೆಳಿಗ್ಗೆ 9 ರಿಂದ 10 ಗಂಟೆವರೆಗೆ 'ಅಗ್ನಿ ಸಾಕ್ಷಿ' ಮರು ಪ್ರಸಾರವಾಗಲಿದೆ. ಲಾಕ್‌ಡೌನ್‌ ಕಾರಣದಿಂದ ಚಾಲ್ತಿಯಲ್ಲಿದ್ದ ಧಾರಾವಾಹಿಗಳು




entertainment

'ರಾಮಾಯಣ' ತಂಡ ಹೇಗಿತ್ತು?: ಅಪರೂಪದ ಫೋಟೊದ ನೆನಪು ಹಂಚಿಕೊಂಡ 'ಸೀತಾ'

ದೂರದರ್ಶನದಲ್ಲಿ ಮತ್ತೆ ಪ್ರಸಾರವಾಗುತ್ತಿರುವ 90ರ ದಶಕದ ಜನಪ್ರಿಯ ಧಾರಾವಾಹಿ 'ರಾಮಾಯಣ' ಹೊಸ ದಾಖಲೆಯನ್ನೇ ಸೃಷ್ಟಿಸಿದೆ. ವೀಕ್ಷಕರ ಬೇಡಿಕೆ ಮೇರೆಗೆ ಮರುಪ್ರಸಾರ ಆರಂಭವಾದ ಬಳಿಕ ಕುಟುಂಬದವರೆಲ್ಲ ಒಟ್ಟಿಗೆ ಕುಳಿತು ಪೌರಾಣಿಕ ಕಥೆಯನ್ನು ಆನಂದಿಸುತ್ತಿದ್ದಾರೆ. ಹೊಸ ಪೀಳಿಗೆಯ ಮಂದಿ ರಮಾನಂದ ಸಾಗರ್ ಅವರ 'ರಾಮಾಯಣ' ಏಕೆ ಇಷ್ಟು ಜನಪ್ರಿಯವಾಗಿತ್ತು ಎಂಬುದನ್ನು ಅರಿಯುತ್ತಿದ್ದಾರೆ. ಮತ್ತೊಂದು ವಿಶೇಷವೆಂದರೆ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳು




entertainment

'ರಾಮಾಯಣ'ದಲ್ಲಿ ರಾವಣನ ಹತ್ಯೆ ಬಳಿಕ ಪ್ರಸಾರವಾಗಲಿದೆ 'ಉತ್ತರ ರಾಮಾಯಣ': ಯಾವಾಗ?

ಲಾಕ್‌ಡೌನ್ ಆರಂಭವಾಗುತ್ತಿದ್ದಂತೆಯೇ ದೂರದರ್ಶನ 80ರ ದಶಕದ ಜನಪ್ರಿಯ ಧಾರಾವಾಹಿ ದಯಾನಂದ ಸಾಗರ್ ನಿರ್ದೇಶನದ 'ರಾಮಾಯಣ'ದ ಮರುಪ್ರಸಾರ ಆರಂಭಿಸಿತ್ತು. ದಿನದ ಎರಡು ಸಮಯಗಳಲ್ಲಿ ಒಂದು ಗಂಟೆ ಪ್ರಸಾರವಾಗುತ್ತಿದ್ದ ಈ ಧಾರಾವಾಹಿ ನಿರೀಕ್ಷೆಗೂ ಮೀರಿ ಜನಮೆಚ್ಚುಗೆಗೆ ಪಾತ್ರವಾಗಿದೆ. ಇದರ ಜತೆಗೆ ಮರುಪ್ರಸಾರ ಕಂಡಿರುವ 'ಮಹಾಭಾರತ'ಕ್ಕೂ ಜನರಿಂದ ಅಮೋಘ ಪ್ರತಿಕ್ರಿಯೆ ಸಿಕ್ಕಿದೆ. ಈ ಎರಡು ಮಹಾಕಾವ್ಯಗಳನ್ನು ಆಧರಿಸಿದ ಧಾರಾವಾಹಿಗಳು ಮನೆಯಲ್ಲಿಯೇ ಕುಳಿತ




entertainment

ಕೆಲಸ ಖಾಲಿ ಇದೆಯಾ ಎಂದು ಕೇಳುತ್ತಿದ್ದಾರೆ 'ಕನ್ನಡತಿ' ರಂಜನಿ ರಾಘವನ್

ಲಾಕ್‌ಡೌನ್ ಕಾರಣದಿಂದ ಲಕ್ಷಾಂತರ ಮಂದಿ ಕೆಲಸವಿಲ್ಲದೆ ಮನೆಯಲ್ಲಿಯೇ ಕೂರುವಂತಾಗಿದೆ. ಸೆಲೆಬ್ರಿಟಿಗಳು ಕೂಡ ಈಗ ಚಿತ್ರೀಕರಣವಿಲ್ಲದ ಕಾರಣ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳೊಂದಿಗೆ ಸಂವಹಿಸುವ ಕೆಲಸ ಮಾಡುತ್ತಿದ್ದಾರೆ. ಧಾರಾವಾಹಿಗಳ ಚಿತ್ರೀಕರಣ ನಡೆಯದೆ ಇರುವುದರಿಂದ ಹಳೆಯ ಕಂತುಗಳನ್ನೇ ಮರುಪ್ರಸಾರ ಮಾಡುವ ಮೂಲಕ ಸಮಯ ದೂಡುತ್ತಿವೆ. ಈಗ ಎಲ್ಲವೂ ಸರಿ ಹೋಗಿ ಮತ್ತೆ ಧಾರಾವಾಹಿಗಳ ಚಿತ್ರೀಕರಣ ಆರಂಭವಾದರೂ ಹೊಸದಾಗಿ ಚಿತ್ರೀಕರಣಗೊಂಡ ಸಂಚಿಕೆಗಳು




entertainment

ಎರಡು ಪುಟದ ಡೈಲಾಗ್‌ನ ದೃಶ್ಯವನ್ನು ಒಂದೇ ಶಾಟ್‌ನಲ್ಲಿ ಮುಗಿಸಿದ್ದರು ಈ 'ಪುಟ್ಟ ಗೌರಿ'

'ಪುಟ್ಟಗೌರಿ ಮದುವೆ' ಧಾರಾವಾಹಿಯ 'ಪುಟ್ಟ ಗೌರಿ'ಯಾಗಿ ಮನೆಮಾತಾದವರು ನಟಿ ಸಾನ್ಯಾ ಅಯ್ಯರ್. ಅದಕ್ಕೂ ಮುನ್ನ ಅವರು ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರೂ, 'ಪುಟ್ಟಗೌರಿ'ಯ ಪಾತ್ರಕ್ಕೆ ಬಣ್ಣ ಹಚ್ಚಿ ಆರೇಳು ವರ್ಷ ಕಳೆದಿದ್ದರೂ ಜನರು ಈಗಲೂ ಅವರನ್ನು ಅದೇ ಹೆಸರಿನಿಂದ ಗುರುತಿಸುತ್ತಿದ್ದಾರೆ. 'ಫಿಲ್ಮಿಬೀಟ್'ನ ಫೇಸ್‌ಬುಕ್ ಪುಟದಲ್ಲಿ ಲೈವ್ ಬಂದು ಅಭಿಮಾನಿಗಳೊಂದಿಗೆ ಹರಟಿದ್ದ ಅವರು ಅನೇಕ ಪ್ರಶ್ನೆಗಳಿಗೆ ಉತ್ತರಿಸಿದರು. ಈ ಸಮಯದಲ್ಲಿ




entertainment

ಬಿಗ್ ಬಾಸ್‌ಗೆ ಹೋಗುತ್ತಾರಾ ರಕ್ಷ್?: ಕಿರುತೆರೆ ಬಗ್ಗೆ 'ಪುಟ್ಟಗೌರಿ ಮದುವೆ' ಮಹೇಶ ಹೇಳಿದ್ದೇನು?

'ಪುಟ್ಟಗೌರಿ ಮದುವೆ', 'ಗಟ್ಟಿಮೇಳ' ಧಾರಾವಾಹಿಗಳ ಮೂಲಕ ಜನರಿಗೆ ಹತ್ತಿರವಾಗಿರುವ ನಟ ರಕ್ಷ್ ತಮ್ಮ ಸಿನಿಮಾ ಕನಸುಗಳ ಬಗ್ಗೆ 'ಫಿಲ್ಮಿಬೀಟ್'ನ ಫೇಸ್ ಬುಕ್ ಲೈವ್‌ ವೇಳೆ ಹಂಚಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ದೂರವೇ ಉಳಿದಿರುವ ಅವರು, ಇದೇ ಮೊದಲ ಬಾರಿ ಫೇಸ್‌ಬುಕ್‌ನಲ್ಲಿ ಲೈವ್ ಬಂದಿದ್ದರು. ಲಾಕ್‌ಡೌನ್ ಸಮಯದಲ್ಲಿ ಧಾರಾವಾಹಿಗಳಿಲ್ಲದೆ ತಮ್ಮನ್ನು ಮಿಸ್ ಮಾಡಿಕೊಳ್ಳುತ್ತಿರುವ ಅಭಿಮಾನಿಗಳೊಂದಿಗೆ ಸಂವಹನ ನಡೆಸುತ್ತಾ ಅವರ ಪ್ರಶ್ನೆಗಳಿಗೆ




entertainment

ದೂರದರ್ಶನದಲ್ಲಿ ಮತ್ತೆ ಶುರುವಾಗಲಿದೆ 'ಶ್ರೀ ಕೃಷ್ಣ'ನ ತುಂಟಾಟ

ಲಾಕ್‌ಡೌನ್‌ ಅವಧಿಯಲ್ಲಿ ವೀಕ್ಷಕರನ್ನು ಪೌರಾಣಿಕ ಯುಗಕ್ಕೆ ಕರೆದೊಯ್ಯುವ ಪ್ರಯತ್ನದಲ್ಲಿದೆ ದೂರದರ್ಶನ. ಈಗಾಗಲೇ 80-90ರ ದಶಕದಲ್ಲಿ ಜನಪ್ರಿಯವಾಗಿದ್ದ ರಾಮಾಯಣ ಮತ್ತು ಮಹಾಭಾರತ ಧಾರಾವಾಹಿಗಳನ್ನು ಮರು ಪ್ರಸಾರ ಮಾಡುವ ಮೂಲಕ ಜನರಿಗೆ ಮತ್ತೆ ಹತ್ತಿರವಾಗಿರುವ ದೂರದರ್ಶನ, ಈಗ ಮತ್ತೊಂದು ಪೌರಾಣಿಕ ಧಾರಾವಾಹಿಯನ್ನು ಮರಳಿ ತರುತ್ತಿದೆ. ರಮಾನಂದ ಸಾಗರ್ ನಿರ್ದೇಶನದ ಪೌರಾಣಿಕ ಸರಣಿ 'ಶ್ರೀ ಕೃಷ್ಣ' ದೂರದರ್ಶನದಲ್ಲಿ ಪುನಃ ಪ್ರಸಾರವಾಗಲಿದೆ. ಈ




entertainment

ವಿಶ್ವದಾಖಲೆ ನಿರ್ಮಿಸಿದ 'ರಾಮಾಯಣ' ಧಾರಾವಾಹಿ: ಖುಷಿ ಹಂಚಿಕೊಂಡ ದೂರದರ್ಶನ

ಬಿಡುಗಡೆಯಾಗಿ ಸುಮಾರು 33 ವರ್ಷಗಳ ಬಳಿಕ ಮರು ಪ್ರಸಾರವಾಗುವ ಮೂಲಕ ಮತ್ತೆ ಭಾರತೀಯ ಮನೆ ಮನಗಳಿಗೆ ತಲುಪಿದ ರಮಾನಂದ ಸಾಗರ್ ನಿರ್ದೇಶನದ ಬಹು ಜನಪ್ರಿಯ ಧಾರಾವಾಹಿ 'ರಾಮಾಯಣ' ಮತ್ತೊಂದು ಹೊಸ ದಾಖಲೆ ಬರೆದಿದೆ. ಲಾಕ್‌ ಡೌನ್ ಅವಧಿಯಲ್ಲಿ ಜನರ ಬೇಸರ ಕಳೆಯುವ ಉದ್ದೇಶದಿಂದ ದೂರದರ್ಶನ 'ರಾಮಾಯಣ' ಧಾರಾವಾಹಿಯನ್ನು ದಿನದ ಎರಡು ಸಮಯ ಮರು ಪ್ರಸಾರ ಆರಂಭಿಸಿತ್ತು. ಇದು




entertainment

ಸಂತಸದ ಸುದ್ದಿ: ಕನ್ನಡದಲ್ಲಿ ಪ್ರಸಾರವಾಗಲಿದೆ ಹೆಮ್ಮೆಯ 'ಮಾಲ್ಗುಡಿ ಡೇಸ್' ಧಾರಾವಾಹಿ

ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ 'ಮಾಲ್ಗುಡಿ ಡೇಸ್' ಧಾರಾವಾಹಿಯನ್ನು 1986ರಲ್ಲಿ ಖ್ಯಾತ ನಿರ್ದೇಶಕ, ನಟ ಶಂಕರ್ ನಾಗ್ ದೂರದರ್ಶನಕ್ಕಾಗಿ ನಿರ್ದೇಶಿಸಿದ್ದರು. ಆ ಕಾಲದಲ್ಲಿ ಮಾಲ್ಗುಡಿ ಡೇಸ್ ಅಪಾರ ಜನಮನ್ನಣೆ ಗಳಿಸಿತ್ತು. ಈ ಮೂಲಕ ಕನ್ನಡದ ನಟರು, ತಂತ್ರಜ್ಞರು, ಸ್ಥಳಗಳು ದೇಶವ್ಯಾಪಿ ಟೆಲಿವಿಷನ್ ವೀಕ್ಷಕರನ್ನು ತಲುಪಲು ಸಾಧ್ಯವಾಗಿತ್ತು. ಈ ಧಾರಾವಾಹಿಯ ಮೊದಲ 13 ಎಪಿಸೋಡುಗಳನ್ನು ಇಂಗ್ಲಿಷ್‌ನಲ್ಲಿ




entertainment

33 ವರ್ಷಗಳ ಬಳಿಕ ಮರು ಪ್ರಸಾರದಲ್ಲಿಯೂ ಮೋಡಿ: 'ರಾಮಾಯಣ'ದ ದಾಖಲೆ ಏನು ಗೊತ್ತೇ?

ಬಹುಶಃ ಮರುಪ್ರಸಾರದ ಯೋಜನೆ ಮಾಡಿದಾಗ ದೂರದರ್ಶನವೂ ಈ ಪವಾಡ ನಿರೀಕ್ಷಿಸಿರಲಿಲ್ಲ ಎನಿಸುತ್ತದೆ. ಖಾಸಗಿ ವಾಹಿನಿಗಳ ಅಬ್ಬರದೆದುರು ಮಂಕಾಗಿದ್ದ ಸರ್ಕಾರಿ ಸ್ವಾಮ್ಯದ ದೂರದರ್ಶನ, ತನ್ನ ಮುಂದೆ ಖಾಸಗಿ ವಾಹಿನಿಗಳ ಮನರಂಜನೆ ಏನೂ ಅಲ್ಲ ಎಂಬಂತೆ ಭರ್ಜರಿ ಪ್ರಮಾಣದಲ್ಲಿ ವೀಕ್ಷಕರನ್ನು ಸೆಳೆದು ದಾಖಲೆ ನಿರ್ಮಿಸಿದೆ. ಲಾಕ್ ಡೌನ್ ಅವಧಿಯಲ್ಲಿ ಊಹೆಗೂ ಮೀರಿ ಟಿಆರ್‌ಪಿ ಗಳಿಸುತ್ತಿರುವ ದೂರದರ್ಶನ, ಹಳೆಯ ಕಾರ್ಯಕ್ರಮಗಳ ಮರು




entertainment

'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರ: ದಿನಾಂಕ ಮತ್ತು ಸಮಯದ ವಿವರ

ಆರ್ ಕೆ ನಾರಾಯಣ್ ಅವರ ಬರಹಗಳ ಆಧಾರಿತ, ಶಂಕರ್ ನಾಗ್ ನಿರ್ದೇಶನದ 'ಮಾಲ್ಗುಡಿ ಡೇಸ್' ಕನ್ನಡದಲ್ಲಿ ಪ್ರಸಾರವಾಗಲಿದೆ ಎಂಬ ಸುದ್ದಿ ರೋಮಾಂಚನಗೊಳಿಸಿದೆ. ಶಂಕರ್ ನಾಗ್ ಅವರ ಮಾಸ್ಟರ್ ಪೀಸ್ ಎಂದೇ ಕರೆಯಲಾಗುವ ಈ ಧಾರಾವಾಹಿ, ದೂರದರ್ಶನದಲ್ಲಿ 1986ರಲ್ಲಿ ಪ್ರಸಾರವಾಗಿತ್ತು. ಆದರೆ ಈ ಧಾರಾವಾಹಿ ಪ್ರಾರಂಭದಲ್ಲಿ ಇಂಗ್ಲಿಷ್ ಮತ್ತು ನಂತರ ಹಿಂದಿಯಲ್ಲಿ ಪ್ರಸಾರವಾಗಿತ್ತು. ಕನ್ನಡಿಗರೇ ನಿರ್ದೇಶಿಸಿದ, ಕನ್ನಡದವರೇ ನಿರ್ಮಾಪಕರಾಗಿದ್ದ,




entertainment

ಡಬ್ಬಿಂಗ್ ಹೋರಾಟಕ್ಕೆ ಮತ್ತೊಂದು ಜಯ: ಕನ್ನಡದಲ್ಲಿ 'ಮಹಾಭಾರತ' ಪ್ರಸಾರ ಖಚಿತ

'ಮಾಲ್ಗುಡಿ ಡೇಸ್' ಧಾರಾವಾಹಿ ಕನ್ನಡಕ್ಕೆ ಡಬ್ ಆಗಿ ಪ್ರಸಾರ ಆರಂಭಿಸುವ ಮಾಹಿತಿ ಖಚಿತವಾದ ಬೆನ್ನಲ್ಲೇ, ಕನ್ನಡದ ಟೆಲಿವಿಷನ್ ವೀಕ್ಷಕರಿಗೆ ಮತ್ತೊಂದು ಖುಷಿ ಸುದ್ದಿ ನೀಡಿದೆ. ಡಬ್ಬಿಂಗ್ ಪರ ಹೋರಾಟಗಾರರ ಸತತ ಪ್ರಯತ್ನದ ಫಲವಾಗಿ 'ಮಹಾಭಾರತ' ಧಾರಾವಾಹಿ ಕನ್ನಡದಲ್ಲಿ ಪ್ರಸಾರವಾಗಲಿದೆ. ಇದು ಕನ್ನಡ ಕಿರುತೆರೆ ಮತ್ತು ಡಬ್ಬಿಂಗ್ ಹೋರಾಟದಲ್ಲಿ ಹೊಸ ಇತಿಹಾಸ ಬರೆದಿದೆ. ಖಾಸಗಿ ವಾಹಿನಿಯಲ್ಲಿ 'ಮಹಾಭಾರತ'ದ ಕನ್ನಡ




entertainment

ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ವಿಧಿಸಿರುವ ಷರತ್ತುಗಳೇನು?: ಇಲ್ಲಿದೆ ವಿವರ

ಲಾಕ್ ಡೌನ್ ಸಂಪೂರ್ಣವಾಗಿ ತೆರವುಗೊಂಡ ಬಳಿಕ ಹಾಗೂ ದೇಶದಾದ್ಯಂತ ಚಿತ್ರೀಕರಣ ಯೋಜನೆಗಳು ಪುನರಾರಂಭಗೊಂಡ ಬಳಿಕ ಯಾವ ರೀತಿಯ ನಿಯಮಗಳನ್ನು ಪಾಲನೆ ಮಾಡಬೇಕು ಎಂಬ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಲಾಗುವುದು ಎಂದು ಭಾರತೀಯ ನಿರ್ಮಾಪಕರ ಒಕ್ಕೂಟ ತಿಳಿಸಿದೆ. ಎಲ್ಲವೂ ಸಹಜ ಸ್ಥಿತಿಗೆ ಬಂದ ಬಳಿಕ ಈ ಹಿಂದೆ ಮಾಡುತ್ತಿದ್ದಂತೆಯೇ ಚಿತ್ರೀಕರಣ ಚಟುವಟಿಕೆಗಳನ್ನು ನಡೆಸುವಂತಿಲ್ಲ. ಸೂಕ್ತ ರೀತಿಯ ಶಿಷ್ಟಾಚಾರಗಳನ್ನು ಅನುಸರಿಸಬೇಕಾಗುತ್ತದೆ. ಅದಕ್ಕಾಗಿ




entertainment

'ಹ್ಯಾಂಡ್ಸಪ್' ಬಳಿಕ ಮತ್ತೊಂದು ಹಾಡಿನ ಮೂಲಕ ಬಂದ್ರು ವಿಜಯ್ ಪ್ರಕಾಶ್-ಅಜನೀಶ್

ಸ್ಯಾಂಡಲ್ ವುಡ್ ನಲ್ಲಿ ಸದ್ಯ 'ಅವನೇ ಶ್ರೀಮನ್ನಾರಾಯಣ' ಚಿತ್ರದ ಹ್ಯಾಂಡ್ಸಪ್ ಹಾಡು ಸಖತ್ ಸದ್ದು ಮಾಡುತ್ತಿದೆ. ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಮತ್ತು ಖ್ಯಾತ ಗಾಯಕ ವಿಜಯ್ ಪ್ರಕಾಶ್ ಕಾಂಬಿನೇಷನ್ ನಲ್ಲಿ ಬಂದ ಈ ಹಾಡು ಗಾಯ ಪ್ರಿಯರ ಹೃದಯ ಗೆದ್ದಿತ್ತು. ಈಗ ಮತ್ತದೆ ಕಾಂಬಿನೇಷನ್ ಮತ್ತೊಂದು ಸುಂದರ ಹಾಡಿನ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಹೌದು,




entertainment

ಜಯಂತ್ ಕಾಯ್ಕಿಣಿ ಪುತ್ರನಿಂದ ಹಾಡು ಬರೆಸಿದ ಸೂರಿ

'ಪಾಪ್ ಕಾರ್ನ್ ಮಂಕಿ ಟೈಗರ್' ಸಿನಿಮಾದ ಮೊದಲ ಹಾಡು ನಿನ್ನೆ (ಜನವರಿ 17) ಬಿಡುಗಡೆಯಾಗಿದೆ. 'ಮಾದೇವಾ..' ಎನ್ನುವ ಹಾಡು ತುಂಬ ಡಿಫರೆಂಟ್ ಆಗಿದೆ. ಹಾಡಿನಲ್ಲಿ ಇಂಗ್ಲೀಷ್ ಪದಗಳೆ ತುಂಬಿವೆ. ಹಾಡಿನ ಸಂಗೀತ ವಿಭಿನ್ನವಾಗಿದೆ. ಚರಣ್ ರಾಜ್ ಮತ್ತೊಂದು ಪ್ರಯೋಗ ಮಾಡಿದ್ದಾರೆ. ಸಂಚಿತ್ ಹೆಗ್ಡೆ ಧ್ವನಿ ಹಾಡಿಗೆ ಹೊಸ ರೂಪ ನೀಡಿದೆ. ಅಂದಹಾಗೆ, ಈ ಹಾಡಿನ ಸಾಹಿತ್ಯ ಬರೆದವರು




entertainment

'ಇಂಡಿಯಾ ವರ್ಸಸ್ ಇಂಗ್ಲೆಂಡ್' ರಾಷ್ಟ್ರ ಪ್ರೇಮದ ಹಾಡನ್ನು ಬಿಡುಗಡೆ ಮಾಡಿದ ಅನಿಲ್ ಕುಂಬ್ಳೆ

'ಇಷ್ಟಕಾಮ್ಯ' ಚಿತ್ರದ ಬಳಿಕ 'ಮೇಷ್ಟ್ರು' ನಾಗತಿಹಳ್ಳಿ ಚಂದ್ರಶೇಖರ್ ಕೈಗೆತ್ತಿಕೊಂಡಿರುವ ಚಿತ್ರವೇ 'ಇಂಡಿಯಾ ವರ್ಸಸ್ ಇಂಗ್ಲೆಂಡ್'. ಶೀರ್ಷಿಕೆ ಕೇಳಿದ ಕೂಡಲೆ ಇದು ಕ್ರಿಕೆಟ್ ಗೆ ಸಂಬಂಧಿಸಿದ ಚಿತ್ರ ಎಂದು ಭಾವಿಸಬೇಕಿಲ್ಲ. ಅದಕ್ಕಂತಲೇ ಶೀರ್ಷಿಕೆ ಜೊತೆಗೆ 'ಅದ್ರೆ ಕ್ರಿಕೆಟ್ ಅಲ್ಲ' ಎಂಬ ಅಡಿಬರಹ ನೀಡಲಾಗಿದೆ. ಇಂಗ್ಲೆಂಡ್ ಮತ್ತು ಭಾರತದ ನಡುವಿನ ಸಾಂಸ್ಕೃತಿಕ ವ್ಯತ್ಯಾಸವನ್ನು ಎತ್ತಿ ಹಿಡಿಯುವ 'ಇಂಡಿಯಾ ವರ್ಸಸ್ ಇಂಗ್ಲೆಂಡ್..




entertainment

ಭಾರತದ ಗಾಯಕನ ಹಾಡನ್ನು ಮೆಚ್ಚಿದ ಬರಾಕ್ ಒಬಾಮ

ಅಮೇರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ 2019ರ ತಮ್ಮ ಮೆಚ್ಚಿನ ಹಾಡುಗಳನ್ನು ಹಂಚಿಕೊಂಡಿದ್ದಾರೆ. ಈ ಹಾಡುಗಳ ಪಟ್ಟಿಯಲ್ಲಿ ಭಾರತದ ಗಾಯಕನ ಒಂದು ಹಾಡಿದೆ. ಪ್ರತೀಕ್ ಕುಹಾದ್ ಎಂಬ 29 ವರ್ಷದ ಹುಡುಗನ ಹಾಡನ್ನು ಒಬಾಮ ಮೆಚ್ಚಿಕೊಂಡಿದ್ದಾರೆ. ಜೈಪುರದ ಹುಡುಗನ ಹಾಡಿಗೆ ತಲೆ ದೂಗಿದ್ದಾರೆ. ಬರಾಕ್ ಒಬಾಮ ತಮ್ಮ ಹಾಡನ್ನು ಇಷ್ಟಪಟ್ಟಿದ್ದು, ಪ್ರತೀಕ್ ಗೆ ಅಚ್ಚರಿ ಉಂಟು ಮಾಡಿದೆ.




entertainment

ಸ್ವಾಮಿಯೇ ಶರಣಂ ಅಯ್ಯಪ್ಪ ಎನ್ನುತ್ತಿದ್ದಾರೆ ಸಂಚಾರಿ ವಿಜಯ್

'ಪುಕ್ಸಟ್ಟೆ ಲೈಫ್' ಸಿನಿಮಾ ಈಗಾಗಲೇ ಟೈಟಲ್ ಹಾಗೂ ಪೋಸ್ಟರ್ ಗಳ ಮೂಲಕ ಗಮನ ಸೆಳೆದಿತ್ತು. ಇದೀಗ ಈ ಸಿನಿಮಾದ ಹಾಡೊಂಡು ಬಿಡುಗಡೆಯಾಗಿದೆ. 'ಸ್ವಾಮಿಯೇ ಶರಣಂ ಅಯ್ಯಪ್ಪ..' ಎಂಬ ಹಾಡು ಕೇಳಲು ಮಜಾವಾಗಿದೆ. ಹಾಡಿನ ಮ್ಯೂಸಿಕ್ ಹೊಸದಾಗಿದೆ. ಯೂ ಟ್ಯೂಬ್ ನಲ್ಲಿ ಬಿಡುಗಡೆಯಾಗಿರುವ ಲಿರಿಕಲ್ ವಿಡಿಯೋಗೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಂಗಾಯಣ ರಘು ಹುಟ್ಟುಹಬ್ಬಕ್ಕೆ ಭಟ್ಟರ ಶುಭಾಶಯ 'ಪುಕ್ಸಟ್ಟೆ