entertainment ಡಿ-ಬಾಸ್ ಜನ್ಮದಿನಕ್ಕೆ ಅಭಿಮಾನಿಗಳು ನೀಡುತ್ತಿರುವ ವಿಶೇಷ ಉಡುಗೊರೆ ಇದು.! By kannada.filmibeat.com Published On :: Tue, 28 Jan 2020 07:15:03 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ 43ನೇ ಹುಟ್ಟುಹಬ್ಬಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಡಿ-ಬಾಸ್ ಜನ್ಮದಿನವನ್ನು ಅದ್ಧೂರಿಯಾಗಿ ಅಲ್ಲದೇ ಹೋದರೂ, ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಸಕಲ ತಯಾರಿ ಮಾಡಿಕೊಳ್ಳುತ್ತಿದ್ದಾರೆ. ಜನ್ಮದಿನದಂದು ಕೇಕ್, ಹಾರ, ಪಟಾಕಿ ತರುವ ಬದಲು ದವಸ, ಧಾನ್ಯ ತನ್ನಿ.. ಅದನ್ನ ಆಶ್ರಮ, ಅನಾಥಾಶ್ರಮಗಳಿಗೆ ತಲುಪಿಸುವ ಜವಾಬ್ದಾರಿ ನಮ್ಮದು ಅಂತ ದರ್ಶನ್ ಹೇಳಿದ್ದರು. ದರ್ಶನ್ ಮಾತಿಗೆ Full Article
entertainment ತಾಯಿ ಒಡವೆ ಅಡವಿಟ್ಟು ಆಲ್ಬಂ ಸಾಂಗ್ ಮಾಡಿದ ಬೆಂಗಳೂರಿನ ಯುವಕ By kannada.filmibeat.com Published On :: Mon, 03 Feb 2020 16:16:24 +0530 ಜೀವನದಲ್ಲಿ ಏನಾದರೂ ಮಾಡಬೇಕು ಅಂದ್ರೆ ಹಠ ಇರಬೇಕು ಅಂತ್ತಾರೆ. ಅದೇ ರೀತಿ ಈ ಹುಡುಗ ತನ್ನ ಪ್ರತಿಭೆಯನ್ನು ಜನರಿಗೆ ತೋರಿಸಲು ಪಣ ತೊಟ್ಟು ನಿಂತಿದ್ದಾನೆ. ಪುನೀತ್ ವಿ ಬೆಂಗಳೂರಿನ ಹುಡುಗ. ಒಂದು ಒಳ್ಳೆಯ ಆಲ್ಬಂ ಸಾಂಗ್ ಮಾಡುವುದು ಈತನ ಆಸೆಯಾಗಿತ್ತು. ಪಬ್, ಕ್ಲಬ್, ಎಣ್ಣೆ, ಹೆಂಡ.. ಆಲ್ಬಂ ಹಾಡುಗಳ ನಡುವೆ ಹೆಣ್ಣಿನ ಬಗ್ಗೆ ಹಾಡು ಮಾಡಬೇಕು ಎನ್ನುವ Full Article
entertainment ಗಂಡನ ಮನೆಯವರಿಂದ ಚಿತ್ರಹಿಂಸೆ: ಕನ್ನಡ ಸಿನಿಮಾ ಗಾಯಕಿ ಸುಶ್ಮಿತಾ ಆತ್ಮಹತ್ಯೆ.! By kannada.filmibeat.com Published On :: Mon, 17 Feb 2020 15:46:47 +0530 ಗಂಡನ ಮನೆಯವರು ನೀಡುತ್ತಿದ್ದ ಚಿತ್ರಹಿಂಸೆ ತಾಳಲಾರದೆ, ಗಾಯಕಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾಳಗಾಳದಲ್ಲಿರುವ ತಾಯಿ ಮನೆಯಲ್ಲಿ 26 ವರ್ಷದ ಗಾಯಕಿ ಸುಶ್ಮಿತಾ ರಾಜೇ ಆತ್ಮಹತ್ಯೆ ಮಾಡಿಕೊಂಡಿದ್ದು, ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತಾಯಿ ಮತ್ತು ತಮ್ಮನಿಗೆ ಗಾಯಕಿ ಸುಶ್ಮಿತಾ ವಾಟ್ಸ್ ಆಪ್ ಮೂಲಕ ಸಂದೇಶ ಕಳುಹಿಸಿದ್ದರು. ''ನನ್ನ ಸಾವಿಗೆ Full Article
entertainment ಗಾಯಕಿ ಸುಶ್ಮಿತಾ ಆತ್ಮಹತ್ಯೆ: ಕಣ್ಣು ದಾನ ಮಾಡಿ ಮಾನವೀಯತೆ ಮೆರೆದ ಪೋಷಕರು.! By kannada.filmibeat.com Published On :: Tue, 18 Feb 2020 10:05:53 +0530 ಪತಿಯ ಕುಟುಂಬದವರು ನೀಡುತ್ತಿದ್ದ ಕಿರುಕುಳದಿಂದ ಬೇಸೆತ್ತು ಹಿನ್ನಲೆ ಗಾಯಕಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾದ ಘಟನೆ ನಿನ್ನೆ ನಡೆದಿದೆ. ಬೆಂಗಳೂರಿನ ಮಾಳಗಾಳದಲ್ಲಿರುವ ತವರು ಮನೆಯಲ್ಲಿ ಗಾಯಕಿ ಸುಶ್ಮಿಕಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಗಳನ್ನು ಕಳೆದುಕೊಂಡ ದುಃಖದ ಮಡುವಿನಲ್ಲಿದ್ದರೂ, ಗಾಯಕಿ ಸುಶ್ಮಿತಾ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಸುಶ್ಮಿತಾ ಕಣ್ಣುಗಳನ್ನು ಪೋಷಕರು ದಾನ ಮಾಡಿದ್ದಾರೆ. ಆ ಮೂಲಕ ಮಗಳ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. Full Article
entertainment ಶಿವಭಕ್ತರಿಗೆ ವಿಶೇಷ ಉಡುಗೊರೆ ನೀಡಿದ ಗಾಯಕಿ ವಾಣಿ ಹರಿಕೃಷ್ಣ By kannada.filmibeat.com Published On :: Fri, 21 Feb 2020 15:31:24 +0530 ಇಂದು ದೇಶದಾದ್ಯಂತ ಮಹಾಶಿವರಾತ್ರಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ದೇಶದ ಜನತೆ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಿ ಶಿವನನ್ನು ಭಕ್ತಿಯಿಂದ ಆರಾಧಿಸುತ್ತಿದ್ದಾರೆ. ಭಜನೆ ಮಾಡುತ್ತ ರಾತ್ರಿಯಲ್ಲ ಜಾಗರಣೆ ಮಾಡುತ್ತಾರೆ. ಈ ವಿಶೇಷ ದಿನದೊಂದು ಕನ್ನಡದ ಖ್ಯಾತ ಗಾಯಕಿ ವಾಣಿ ಹರಿಕೃಷ್ಣ ಶಿವಭಕ್ತರಿಗೆ ವಿಶೇಷ ಉಡುಗೊರೆ ನೀಡಿದ್ದಾರೆ. ಹೌದು, ಶಿವರಾತ್ರಿಯ ವಿಶೇಷವಾಗಿ ಶಿವನ ಬಗ್ಗೆ ಹಾಡೊಂದನ್ನು ಮಾಡಿ ರಿಲೀಸ್ ಮಾಡಿದ್ದಾರೆ ವಾಣಿ Full Article
entertainment 'ಇದು ಬ್ಯಾರೆನೆ ಐತಿ': ಚುಟು ಚುಟು ನಂತರ ಮತ್ತೊಂದು ಜವಾರಿ ಹಾಡು By kannada.filmibeat.com Published On :: Fri, 21 Feb 2020 17:39:50 +0530 ಒಂದು ಕಡೆ ಚುಟು ಚುಟು ಹಾಡು ಯೂ ಟ್ಯೂಬ್ ನಲ್ಲಿ 100 ಮಿಲಿಯನ್ ಹಿಟ್ಸ್ ಪಡೆದುಕೊಂಡಿದೆ. ಇತ್ತ ಇದೇ ಮಾದರಿಯ ಹಾಡೊಂದು ಬಿಡುಗಡೆಯಾಗಿದೆ. ಆ ಹಾಡೇ 'ಇದು ಬ್ಯಾರೆನೆ ಐತಿ'. 'ಗೋರಿ' ಸಿನಿಮಾದ ವಿಡಿಯೋ ಹಾಡೊಂದು ಇದೀಗ ಬಿಡುಗಡೆಯಾಗಿದ್ದು, ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. ಪಕ್ಕಾ ಜವಾರಿ ಹಾಡು ಇದಾಗಿದ್ದು, ಹಾವೇರಿ ಭಾಗದಲ್ಲಿ ಹಾಡು ದೊಡ್ಡ ಹಿಟ್ ಆಗಿದೆ. Full Article
entertainment ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಕೇಳಿ ಕಣ್ಣೀರು ಹಾಕಿದ ಸದ್ಗುರು By kannada.filmibeat.com Published On :: Mon, 24 Feb 2020 13:02:20 +0530 ಕಳೆದ ಶುಕ್ರವಾರ ಈಶ ಫೌಂಡೇಶನ್ ವತಿಯಿಂದ ಸದ್ಗುರು ಜಗ್ಗಿ ವಾಸುದೇವ್ ಶಿವರಾತ್ರಿ ಕಾರ್ಯಕ್ರಮ ಏರ್ಪಡಿಸಿದ್ದರು. ಈ ಕಾರ್ಯಕ್ರಮದಲ್ಲಿ ಕನ್ನಡದ ಗಾಯಕಿ ಅನನ್ಯ ಭಟ್ ಸಹ ಭಾಗಿಯಾಗಿದ್ದರು. ತಮಿಳುನಾಡಿನ ಕೊಯಿಮತ್ತೂರಿನಲ್ಲಿ ಕಾರ್ಯಕ್ರಮ ನಡೆದಿತ್ತು. ಸಂಗೀತ ಕಾರ್ಯಕ್ರಮಗಳಿಂದ ಕೂಡಿದ್ದ ವೇದಿಕೆಯಲ್ಲಿ ಕನ್ನಡ ಗಾಯಕಿ ಅನನ್ಯ ಭಟ್ ಹಾಡು ಹಾಡಿದರು. 'ಸೋಜಿಗದ ಸೂಜಿ ಮಲ್ಲಿಗೆ..' ಹಾಡನ್ನು ಜನರ ಮುಂದೆ ಪ್ರಸ್ತುತ ಪಡಿಸಿದರು. Full Article
entertainment 'ಲಿಫ್ಟ್ ಕರಾದೆ' ಹಾಡಿನಿಂದ ಟಿಕ್ ಟಾಕ್ ಪ್ರವೇಶ ಮಾಡಿದ ಗಾಯಕ ಅದ್ನಾನ್ ಸಾಮಿ By kannada.filmibeat.com Published On :: Mon, 24 Feb 2020 22:47:29 +0530 ಬಾಲಿವುಡ್ ನ ಜನಪ್ರಿಯ ಗಾಯಕ ಅದ್ನಾನ್ ಸಾಮಿ ಟಿಕ್ ಪ್ರವೇಶ ಮಾಡಿದ್ದಾರೆ. 'ಲಿಫ್ಟ್ ಕರಾದೆ ಹಾಡಿನ ಮೂಲಕ ಅದ್ನಾನ್ ಸಾಮಿ ಟಿಕ್ ಟಾಕ್ ಖಾತೆ ತೆರೆದಿದ್ದಾರೆ. ಇಂದಿನ ಯಂಗ್ ಜನರೇಶನ್ ಗೆ ಟಿಕ್ ಟಾಕ್ ಹುಚ್ಚು ಹಿಡಿಸಿದೆ. ಟಿಕ್ ಟಾಕ್ ವಿಡಿಯೋ ಮಾಡಿ, ಎಷ್ಟೋ ಜನ ಫೇಮಸ್ ಆಗಿ ಬಿಟ್ಟಿದ್ದಾರೆ. ಸಾಮಾನ್ಯರು ಮಾತ್ರವಲ್ಲದೆ, ಸೆಲಿಬ್ರಿಟಿಗಳು ಕೂಡ ಟಿಕ್ Full Article
entertainment Interview: 'ಮಾಯಾ ಬಜಾರ್' ಮೋಡಿಗಾರನ ಸಂಗೀತಮಯ ಪಯಣ By kannada.filmibeat.com Published On :: Tue, 25 Feb 2020 17:30:40 +0530 'ಮಾಯಾ ಬಜಾರ್' ಸಿನಿಮಾದ ಹಾಡುಗಳು ಕೇಳುಗರಿಗೆ ಬಹಳ ಇಷ್ಟ ಆಗಿದೆ. ಪುನೀತ್ ರಾಜ್ ಕುಮಾರ್ ನಿರ್ಮಾಣದ ಎರಡನೇ ಸಿನಿಮಾದ ಹಾಡುಗಳು ತುಂಬ ಹೊಸತನದಿಂದ ಕೂಡಿವೆ. ಅಂದಹಾಗೆ, ಈ ಹಾಡಗಳನ್ನು ನೀಡಿರುವುದು ಸಂಗೀತ ನಿರ್ದೇಶಕ ಮಿಧುನ್ ಮುಕುಂದನ್. ಒಂದರ ನಂತರ ಒಂದು ಒಳ್ಳೆಯ ಹಾಡುಗಳನ್ನು ಮಿಧುನ್ ನೀಡುತ್ತಿದ್ದಾರೆ. ತಮ್ಮ ಪ್ರತಿಭೆ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದ್ದಾರೆ. Full Article
entertainment ಶೂ ಪಾಲಿಶ್ ಮಾಡುತ್ತಿದ್ದ ಸನ್ನಿ ಹಿಂದೂಸ್ತಾನಿಗೆ ಒಲಿದ 'ಇಂಡಿಯನ್ ಐಡಲ್' ಟ್ರೋಫಿ By kannada.filmibeat.com Published On :: Tue, 25 Feb 2020 19:45:06 +0530 ಪಂಜಾಬ್ ನ ಭಟಿಂಡಾದ ಪ್ರತಿಭಾವಂತ ಯುವಕ ಸನ್ನಿ ಹಿಂದೂಸ್ತಾನಿ 'ಇಂಡಿಯನ್ ಐಡಲ್' ಸ್ಪರ್ಧೆಯಲ್ಲಿ ಗೆದ್ದು ಟ್ರೋಫಿಗೆ ಮುತ್ತಿಟ್ಟಿದ್ದಾರೆ. ಸೋನಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಖ್ಯಾತ ಸಂಗೀತ ರಿಯಾಲಿ ಶೋ ಇಂಡಿಯನ್ ಐಡಲ್. ಈಗಾಗಲೆ 10 ಆವೃತ್ತಗಳನ್ನು ಮುಗಿಸಿ ಈಗ 11ನೇ ಆವೃತ್ತಿಗೆ ಅದ್ದೂರಿ ತೆರೆಬಿದ್ದಿದೆ. ಭಾರತದ ಮೂಲೆ ಮೂಲೆಯಲ್ಲಿರುವ ಬಡ ಸಂಗೀತ ಪ್ರತಿಭೆಗಳನ್ನು ಆಯ್ಕೆ ಮಾಡಿ ವೇದಿಕೆ ಕಲ್ಪಿಸಿಕೊಡುವುದು Full Article
entertainment ಯೂಟ್ಯೂಬ್ ನಲ್ಲಿ ಸಖತ್ ಸೌಂಡ್ ಮಾಡ್ತಿದೆ ಚಂದು-ಗೊಂಬೆಯ 'ಗೆಟ್ ಹೈ' ಮ್ಯೂಸಿಕ್ ವಿಡಿಯೋ.! By kannada.filmibeat.com Published On :: Wed, 26 Feb 2020 09:11:37 +0530 ಕನ್ನಡ ರಾಪರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇಂದು ವೈವಾಹಿಕ ಬದುಕಿಗೆ ನಾಂದಿ ಹಾಡಿದ್ದಾರೆ. ಮೈಸೂರಿನ ಸ್ಪೆಕ್ಟ್ರಾ ಕನ್ವೆನ್ಷನ್ ಹಾಲ್ ನಲ್ಲಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ವಿವಾಹ ಮಹೋತ್ಸವ ನಡೆಯುತ್ತಿದೆ. ಈ ನಡುವೆ ಯೂಟ್ಯೂಬ್ ನಲ್ಲೂ ಇದೇ ಜೋಡಿ ಸಿಕ್ಕಾಪಟ್ಟೆ ಸದ್ದು-ಸುದ್ದಿ ಮಾಡುತ್ತಿದ್ದಾರೆ. ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ರೊಮ್ಯಾಂಟಿಕ್ ಆಗಿ Full Article
entertainment ಕದ್ದ ಟ್ಯೂನ್ ಎಂಬ ಅಪಖ್ಯಾತಿ ಪಡೆದ ಸೂಪರ್ ಹಿಟ್ ಹಾಡುಗಳಿವು By kannada.filmibeat.com Published On :: Wed, 26 Feb 2020 15:44:22 +0530 ಕೆಲವು ಹಾಡುಗಳನ್ನು ಕೇಳಿದಾಗ ಹಿಂದೆಯೇ ಎಲ್ಲೋ ಕೇಳಿದ ಹಾಗೆ ಅನಿಸುತ್ತದೆ. ಈ ಹಾಡು ಆ ಹಾಡಿದ ರೀತಿಯೇ ಇದೆಯಲ್ಲ ಎನ್ನುವ ಅನುಮಾನ ಬರುತ್ತದೆ. ಕದ್ದಿರುವುದೋ.. ಸ್ಫೂರ್ತಿಯಿಂದ ಮಾಡಿದ್ದೋ ಕನ್ನಡದ ಕೆಲವು ಹಾಡುಗಳು ಯಾವುದೋ ಭಾಷೆಯ ಯಾವುದೋ ಹಾಡುಗಳ ಕಾಪಿ ಎನಿಸಿಕೊಂಡು ಬಿಟ್ಟಿದೆ. ಕನ್ನಡದ ಅನೇಕ ಸೂಪರ್ ಹಾಡುಗಳು ಬೇರೆ ಬೇರೆ ಭಾಷೆಯ ಹಾಡುಗಳ ಟ್ಯೂನ್ ಗಳಿಗೆ ಹೋಲಿಕೆ Full Article
entertainment ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಎದೆ ನೋವು: ಆಸ್ಪತ್ರೆಗೆ ದಾಖಲು By kannada.filmibeat.com Published On :: Thu, 27 Feb 2020 09:42:10 +0530 ಸಂಗೀತ ಪ್ರಿಯರಿಗೆ ಮತ್ತು ಕನ್ನಡ ಸಿನಿ ಪ್ರಿಯರಿಗೆ ಶಾಕಿಂಗ್ ನ್ಯೂಸ್ ವೊಂದು ಸಿಕ್ಕಿದೆ. ಗ್ಯಾಸ್ಟ್ರಿಕ್ ಮತ್ತು ಕಾರ್ಡಿಯಾಕ್ ಸಮಸ್ಯೆಯಿಂದ ಬಳಲುತ್ತಿರುವ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಮೈಸೂರಿನ ನಿವಾಸದಲ್ಲಿದ್ದ ಸಂಗೀತ ನಿರ್ದೇಶಕ ಅರ್ಜುನ್ ಜನ್ಯಗೆ ಕಳೆದ ಭಾನುವಾರ ತೀವ್ರ ಎದೆ ನೋವು, ಬೆನ್ನು ನೋವು, ತಲೆ ನೋವು, ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಸ್ಪತ್ರೆಗೆ ಅರ್ಜುನ್ ಜನ್ಯ Full Article
entertainment 'ಡಿ' ಅಂದ್ರೆ ಡಿಬಾಸ್ ಫ್ಯಾನ್ಸ್ ಪಾಲಿಗೆ ಕೇವಲ ಪದವಲ್ಲ, ಅದೊಂದು ಎಮೋಷನ್! By kannada.filmibeat.com Published On :: Tue, 03 Mar 2020 15:14:16 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ 'ರಾಬರ್ಟ್'ನ ಮೊದಲ ಹಾಡು ಇಂದು ಬಿಡುಗಡೆಯಾಗುತ್ತಿದೆ. ಇದು 'ಡಿ ಬಾಸ್' ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ. ಸಂಜೆ ಐದು ಗಂಟೆಯಾಗುವುದಕ್ಕೆ ದರ್ಶನ್ ಅಭಿಮಾನಿಗಳು ಕಾತರದಿಂದ ಚಡಪಡಿಸುತ್ತಾ ಕಾಯುವಂತಾಗಿದೆ. 'ರಾಬರ್ಟ್'ನ ಹಾಡಿಗೆ ಅಭಿಮಾನಿಗಳೂ 'ಬಾ ಬಾ ಬಾ ನಾ ರೆಡಿ' ಎಂದು ಹಾಡನ್ನು ಕೇಳಿ ಎಂಜಾಯ್ ಮಾಡಲು ಸಿದ್ಧರಾಗಿದ್ದಾರೆ. ಚಿತ್ರದ Full Article
entertainment ಗರ್ಭಿಣಿಯಾಗಿರುವುದನ್ನು ಹಾಡಿನ ಮೂಲಕವೇ ತಿಳಿಸಿದ ಗಾಯಕಿ By kannada.filmibeat.com Published On :: Fri, 06 Mar 2020 11:19:07 +0530 ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಗಾಯಕಿ ಕ್ಯಾಟಿ ಪೆರ್ರಿ, ತಾವು ಗರ್ಭಿಣಿಯಾಗಿರುವುದರನ್ನು ಹಾಡಿನ ಮೂಲಕವೇ ವಿಶೇಷವಾಗಿ ಬಹಿರಂಗಪಡಿಸಿದ್ದಾರೆ. ನಟ, ಸಂಗಾತಿ ಒರ್ಲ್ಯಾಂಡೋ ಬ್ಲೂಮ್ ಹಾಗೂ ತಾವು ಪೋಷಕರಾಗುತ್ತಿರುವ ಮಾಹಿತಿಯನ್ನು ಪೆರ್ರಿ ತಮ್ಮ ಹೊಸ 'ನೆವರ್ ವಾರ್ನ್ ವೈಟ್' ಹಾಡಿನ ವಿಡಿಯೋ ಮೂಲಕ ಗುರುವಾರ ಹೊರಗಡೆವಿದ್ದಾರೆ. ವಿಡಿಯೋ ಸೆಟ್ನಲ್ಲಿ ತೆಗೆದ ತಮ್ಮ ಉಬ್ಬಿದ ಹೊಟ್ಟೆಯ ಚಿತ್ರವನ್ನು ಪೆರ್ರಿ ಸಾಮಾಜಿಕ ಮಾಧ್ಯಮಗಳಲ್ಲಿ Full Article
entertainment 'ಜೈ ಶ್ರೀರಾಮ್' ಎಂದು ಹೋಳಿಯಾಡಲಿದ್ದಾರೆ ದರ್ಶನ್ ಅಭಿಮಾನಿಗಳು! By kannada.filmibeat.com Published On :: Sat, 07 Mar 2020 17:45:30 +0530 'ಬಾ ಬಾ ಬಾ ನಾ ರೆಡಿ' ಹಾಡಿನ ಮೂಲಕ ಧೂಳೆಬ್ಬಿಸಿರುವ 'ರಾಬರ್ಟ್' ಅಭಿಮಾನಿಗಳಿಗೆ ಮತ್ತೊಂದು ರಸದೌತಣ ನೀಡಲು ಮುಂದಾಗಿದೆ. ಬಿಡುಗಡೆಯಾದ ನಾಲ್ಕೇ ದಿನಕ್ಕೆ 'ರಾಬರ್ಟ್' ಚಿತ್ರದ ಮೊದಲ ಲಿರಿಕಲ್ ವಿಡಿಯೋ 'ಬಾ ಬಾ ಬಾ ನಾ ರೆಡಿ' ಎರಡು ಮಿಲಿಯನ್ಗೂ ಅಧಿಕ ವೀಕ್ಷಣೆಗೆ ಒಳಪಟ್ಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳ ಈ ಸಂಭ್ರಮದ ನಡುವೆ 'ರಾಬರ್ಟ್' ಚಿತ್ರತಂಡ Full Article
entertainment ದುಬಾರಿಯಾದರು ಗಾಯಕ ಸಿದ್ ಶ್ರೀರಾಮ್: ಒಂದು ಹಾಡಿಗೆ ತೆಗೆದುಕೊಳ್ಳುವ ಸಂಭಾವನೆ ಎಷ್ಟು? By kannada.filmibeat.com Published On :: Fri, 20 Mar 2020 12:26:03 +0530 ದಕ್ಷಿಣ ಭಾರತದ ಖ್ಯಾತ ಗಾಯಕ ಸಿದ್ ಶ್ರೀರಾಮ್ ತಮ್ಮ ಸಂಭಾವನೆಯ ಮೊತ್ತವನ್ನು ಏಕಾಏಕಿ ಏರಿಸಿಕೊಂಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅತ್ಯಂತ ಸೆನ್ಸೇಷನಲ್ ಗಾಯಕರಲ್ಲಿ ಒಬ್ಬರಾದ ಸಿದ್ ಸಿದ್ಧಾರ್ಥ್, ಒಂದರ ಹಿಂದೊಂದು ಚಾರ್ಟ್ಬಸ್ಟರ್ ಹಾಡುಗಳನ್ನು ನೀಡುತ್ತಿದ್ದಾರೆ. ಅವರ ಜನಪ್ರಿಯತೆಯ ಕಾರಣಕ್ಕಾಗಿಯೇ ಸಂಗೀತಗಾರರು, ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ತಮ್ಮ ಸಿನಿಮಾದಲ್ಲಿ ಸಿದ್ ಸಿದ್ಧಾರ್ಥ್ ಅವರ ಕಂಠದಲ್ಲಿ ಒಂದಾದರೂ ಹಾಡು ಇರಬೇಕು Full Article
entertainment ಹೊಸ ಹಾಡಿನೊಂದಿಗೆ ಬಂದ ಡಿಂಕ್ ಚಕ್ ಪೂಜಾ: ನೆಟ್ಟಿಗರಿಂದ ಸಖತ್ ಟ್ರೋಲ್ By kannada.filmibeat.com Published On :: Mon, 23 Mar 2020 08:06:46 +0530 ಯೂಟ್ಯೂಬ್ ಸೆನ್ಸೇಷನ್ ಸ್ಟಾರ್ ಡಿಂಕ್ ಚಕ್ ಪೂಜಾ ಸದ್ದು ಸುದ್ದಿ ಇಲ್ಲದೆ ಅನೇಕ ದಿನಗಳಾಗಿತ್ತು. ಯೂಟ್ಯೂಬ್ ನಲ್ಲಿ ಆಕೆಯದ್ದು ಯಾವುದೆ ಹಾಡು ಕೂಡ ಇರಲಿಲ್ಲ. ಆದ್ರೀಗ ಪೂಜಾ ಈಸ್ ಬ್ಯಾಕ್....ಹೌದು, ಡಿಂಕ್ ಚಕ್ ಪೂಜಾ ಮತ್ತೆ ಬಂದಿದ್ದಾರೆ. ಕಳೆದ ಕೆಲದಿನಗಳಿಂದ ಸೈಲೆಂಟ್ ಆಗಿದ್ದ ಯೂಟ್ಯೂಬ್ ಸಿಂಗರ್ ಹೊಸ ಹಾಡಿನೊಂದಿಗೆ ರೀ-ಎಂಟ್ರಿ ಕೊಟ್ಟಿದ್ದಾರೆ. ಸದ್ಯ ವಿಶ್ವದಾದ್ಯಂತ ಹೆಚ್ಚಿರುವ ಕೊರೊನಾ Full Article
entertainment ಹೊಸ ಅವತರಣಿಕೆಯಲ್ಲಿ 'ಜೈ ಶ್ರೀರಾಮ್' ಹಾಡು: ಶಂಕರ್ ಮಹದೇವನ್ ಕಂಠಕ್ಕೆ ಉಘೇ ಎಂದ ಫ್ಯಾನ್ಸ್ By kannada.filmibeat.com Published On :: Thu, 02 Apr 2020 12:46:56 +0530 ರಾಮನವಮಿ ಹಬ್ಬದ ಸಂಭ್ರಮಕ್ಕೆ 'ರಾಬರ್ಟ್' ಚಿತ್ರತಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ 'ರಾಮನವಿ ಪಾನಕ' ನೀಡಿದೆ. ಚಿತ್ರದ ಜೈ ಶ್ರೀರಾಮ್ ಹಾಡು ಸಕತ್ ವೈರಲ್ ಆಗಿತ್ತು. ದರ್ಶನ್ ಅಭಿಮಾನಿಗಳು ಟಿಕ್ಟಾಕ್ನಲ್ಲಿಯೂ ಈ ಹಾಡಿಗೆ ದರ್ಶನ್ ಶೈಲಿಯಲ್ಲಿ ಬಿಲ್ಲು ಬಾಣ ಹಿಡಿದು ಖುಷಿಪಟ್ಟಿದ್ದರು. ಈಗ ಚಿತ್ರತಂಡ ಈ ಸಂಭ್ರಮವನ್ನು ದುಪ್ಪಟ್ಟುಗೊಳಿಸಿದೆ. ಜನರಿಗೆ ಕಿಕ್ ಕೊಡುವ ಹಾಡುಗಳಿಂದಲೇ ಜನಪ್ರಿಯರಾದ ಖ್ಯಾತ Full Article
entertainment ಹಿಟ್ ಹಾಡು ಮಸಕಲಿಯ 2.0 ವರ್ಷನ್ ಕೇಳಿ ನಮ್ಮ ಭವಿಷ್ಯದಷ್ಟೇ ಕೆಟ್ಟದಾಗಿದೆ ಎಂದು ರೊಚ್ಚಿಗೆದ್ದ ಫ್ಯಾನ್ಸ್ By kannada.filmibeat.com Published On :: Wed, 08 Apr 2020 17:36:21 +0530 ಅಭಿಷೇಕ್ ಬಚ್ಚನ್, ಸೋನಮ್ ಕಪೂರ್ ಅಭಿನಯಿಸಿದ ಡೆಲ್ಲಿ -6 ಚಿತ್ರದ 'ಮಸಕಲಿ ಮಸಕಲಿ' ಹಾಡು ಈಗಲೂ ಜನರ ಬಾಯಲಲ್ಲಿ ನಲಿದಾಡುತ್ತಿದೆ. 2009ರಲ್ಲಿ ಬಿಡುಗಡೆಯಾಗಿದ್ದ ಹಾಡು ಭರ್ಜರಿ ಹಿಟ್ ಆಗಿತ್ತು. ಎ.ಆರ್.ರೆಹಮಾನ್ ಸಂಗೀತ ನಿರ್ದೇಶನದಲ್ಲಿ ಪ್ರಸೂನ್ ಜೋಷಿ ಬರೆದ ಹಾಡು ಮೋಹಿತ್ ಚೌಹಾಣ್ ಕಂಠಸಿರಿಯಲ್ಲಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಪಾರಿವಾಳಗಳ ಜತೆಗೆ ಆಡುವ ಸನ್ನಿವೇಶದ ಈ ಹಾಡು ಮೂಲ Full Article
entertainment ದುಬೈನಲ್ಲಿ ಹಾಡುತ್ತಿದ್ದಾಗ ಗಾಯಕಿ ಚಿತ್ರಾ ಬದುಕಿಗೆ ಸಿಡಿಲಿನಂತೆ ಅಪ್ಪಳಿಸಿತ್ತು ಆ ಆಘಾತಕಾರಿ ಸುದ್ದಿ... By kannada.filmibeat.com Published On :: Tue, 21 Apr 2020 16:35:37 +0530 ತಮ್ಮ ಸುಮಧುರ ಕಂಠದಿಂದ ಮನೆಮಾತಾದವರು ಗಾಯಕಿ ಕೆ.ಎಸ್. ಚಿತ್ರಾ. ಎಂತಹ ಕ್ಲಿಷ್ಟಕರ ಹಾಡನ್ನೂ ಲೀಲಾಜಾಲವಾಗಿ ಹಾಡುವಷ್ಟು ಸಂಗೀತ ಶಕ್ತಿ ಅವರಿಗೆ ಒಲಿದಿದೆ. ಕೇರಳದಲ್ಲಿ ಹುಟ್ಟಿದ ಅವರು ಅನೇಕ ಭಾಷೆಗಳಲ್ಲಿ ಹಾಡಿದ್ದರೂ ಕನ್ನಡಿಗರ ಪಾಲಿಗೆ ಅವರು 'ಕನ್ನಡದ ಕೋಗಿಲೆ'. ಅವರ ಕಂಠ, ಕನ್ನಡ ಉಚ್ಚಾರಣೆ ಅವರು ಕನ್ನಡದವರೇ ಎನ್ನುವಷ್ಟು ಅವರನ್ನು ಜನರಿಗೆ ಹತ್ತಿರವಾಗಿಸಿದೆ. 1986ರಿಂದ ಕನ್ನಡದಲ್ಲಿ ಹಾಡುತ್ತಿರುವ ಅವರು Full Article
entertainment ರಾಜ್ ಕುಮಾರ್ ಜನ್ಮದಿನಕ್ಕೆ ಹಂಸಲೇಖ ನೀಡಿದ ಸುಂದರ ಹಾಡಿನ ಉಡುಗೊರೆ By kannada.filmibeat.com Published On :: Sun, 26 Apr 2020 13:00:16 +0530 ಡಾ. ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಸಲುವಾಗಿ ಖ್ಯಾತ ಸಾಹಿತಿ, ಸಂಗೀತ ನಿರ್ದೇಶಕ ಹಂಸಲೇಖ ಸುಂದರವಾದ ಹಾಡೊಂದನ್ನು ರಚಿಸಿದ್ದು, ಅದನ್ನು ನಾಡಿನ ಹೆಸರಾಂತ ಗಾಯಕರು ಹಾಡುವ ಮೂಲಕ ಅಣ್ಣಾವ್ರಿಗೆ ಗೌರವ ಸಲ್ಲಿಸಿದ್ದಾರೆ. ರಾಜ್ ಕುಮಾರ್ ನಟನೆಯ 'ಪರಶುರಾಮ' ಚಿತ್ರಕ್ಕೆ ಹಂಸಲೇಖ ಸಂಯೋಜಿಸಿದ್ದ 'ನಗುತಾ ನಗುತಾ ಬಾಳು ನೀನು' ಹಾಡನ್ನು ಈಗಲೂ ಜನರು ಗುನುಗುತ್ತಿರುತ್ತಾರೆ. ತಮ್ಮ ಸಂಗೀತದ ಇದೇ Full Article
entertainment ಆಕಾಶಾನೆ ಅದರಿಸುವ...: 'ಕೋಟಿಗೊಬ್ಬ' ಲಿರಿಕಲ್ ವಿಡಿಯೋ ಕಿಚ್ಚ ಅಭಿಮಾನಿಗಳಿಗೆ ಹಬ್ಬ By kannada.filmibeat.com Published On :: Mon, 27 Apr 2020 11:15:01 +0530 ಲಾಕ್ಡೌನ್ನಲ್ಲಿ ಬೇಸರದಿಂದ ಕಾಲಕಳೆಯುತ್ತಿರುವ ಕಿಚ್ಚ ಸುದೀಪ ಅಭಿಮಾನಿಗಳು ಕೋಟಿಗೊಬ್ಬ 3 ಬಿಡುಗಡೆ ಮುಂದಕ್ಕೆ ಹೋಗುವ ಸೂಚನೆ ಸಿಕ್ಕಿದ್ದರಿಂದ ಮತ್ತಷ್ಟು ಬೇಸರಗೊಂಡಿದ್ದರು. ಈ ನಡುವೆ ಅವರ ನೋವಿಗೆ 'ಕೋಟಿಗೊಬ್ಬ 3' ಚಿತ್ರತಂಡದಿಂದ ಟಾನಿಕ್ ಸಿಕ್ಕಿದೆ. ಈ ಟಾನಿಕ್ ಸುದೀರ್ಘ ಕಾಲ ಚೈತನ್ಯ ನೀಡುವಂತಿದೆ. ಕಿಚ್ಚ ಸುದೀಪ್ ಅಭಿನಯದ ಬಹುನಿರೀಕ್ಷಿತ 'ಕೋಟಿಗೊಬ್ಬ 3' ಚಿತ್ರದ ಮೊದಲ ಲಿರಿಕಲ್ ವಿಡಿಯೋ ಬಿಡುಗಡೆಯಾಗಿದೆ. Full Article
entertainment 'ದಿ ಲಯನ್ ಈಸ್ ಬ್ಯಾಕ್': ದಾಖಲೆ ಸೃಷ್ಟಿಸಿದ ಕೋಟಿಗೊಬ್ಬ 3 ಹಾಡು By kannada.filmibeat.com Published On :: Tue, 28 Apr 2020 16:10:11 +0530 ಕಿಚ್ಚ ಸುದೀಪ್ ಅಭಿನಯದ 'ಕೋಟಿಗೊಬ್ಬ 3' ಚಿತ್ರದ 'ಆಕಾಶಾನೆ ಅದರಿಸುವ' ಹಾಡು ಯೂಟ್ಯೂಬ್ನಲ್ಲಿ ಧೂಳೆಬ್ಬಿಸಿದೆ. ಸೋಮವಾರ ಬೆಳಿಗ್ಗೆ ಆನಂದ್ ಆಡಿಯೋದ ಯೂಟ್ಯೂಬ್ ಚಾನೆಲ್ನಲ್ಲಿ ಬಿಡುಗಡೆಯಾದ ಮೊದಲ ಲಿರಿಕಲ್ ವಿಡಿಯೋ ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಸೃಷ್ಟಿಸಿದೆ. ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಈ ಹಾಡು ಅಭಿಮಾನಿಗಳನ್ನು ಹುಚ್ಚೆಬ್ಬಿಸಿದೆ. ಕನ್ನಡ ಮಾತ್ರವಲ್ಲದೆ, ದೇಶದ ಅನೇಕ ಭಾಷೆಗಳಲ್ಲಿ, ವಿದೇಶದಲ್ಲಿಯೂ ಅಭಿಮಾನಿಗಳನ್ನು Full Article
entertainment ಕೊರೊನಾ ಯೋಧರಿಗೆ ಗೀತ ನಮನ: 14 ಭಾಷೆಯಲ್ಲಿ, 100 ಗಾಯಕರಿಂದ ದಾಖಲೆಯ ಹಾಡು By kannada.filmibeat.com Published On :: Fri, 01 May 2020 13:49:33 +0530 ದೇಶಾದ್ಯಂತ ಕೋವಿಡ್-19 ವಿರುದ್ಧ ಹೋರಾಟ ನಡೆಸುತ್ತಿರುವ ವೈದ್ಯಕೀಯ ಕ್ಷೇತ್ರದ ಯೋಧರು ಮತ್ತು ಪಿಎಂ ಕೇರ್ಸ್ ಗೆ ದೇಣಿಗೆ ನೀಡುವುದಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೊದಲ ಬಾರಿಗೆ ದೇಶದ 100 ಗಾಯಕರು 'ಒಂದು ದೇಶ ಒಂದು ಧ್ವನಿ' ಎಂಬ ಗೀತೆಯನ್ನು ಸಮರ್ಪಿಸುತ್ತಿದ್ದಾರೆ. ಭಾರತದ ಖ್ಯಾತ ಗಾಯಕಿ, ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರ ಆಶೀರ್ವಾದದಲ್ಲಿ ದೇಶದ 14 ಭಾಷೆಗಳಲ್ಲಿ Full Article
entertainment ಡಾಕ್ಟರೇಟ್ ಪಡೆದ ರವಿಚಂದ್ರನ್: ತಪ್ಪುಗಳನ್ನು ಸರಿ ಮಾಡಿಕೊಳ್ಳುತ್ತೇನೆ ಎಂದ ಕ್ರೇಜಿ ಸ್ಟಾರ್ By kannada.filmibeat.com Published On :: Mon, 04 Nov 2019 08:08:52 +0530 ನಟ ರವಿಚಂದ್ರನ್ ರಿಗೆ ಗೌರವ ಡಾಕ್ಟರೇಟ್ ಘೋಷಣೆ ಆಗಿದ್ದು, ನಿನ್ನೆ (ನವೆಂಬರ್ 3) ಅದನ್ನು ಪ್ರಧಾನ ಮಾಡಲಾಯಿತು. ಬೆಂಗಳೂರಿನ ಸಿ ಎಂ ಆರ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿತು. ಬೆಂಗಳೂರಿನ ಕುಂದಲಹಳ್ಳಿಯ ಸಿ ಎಂ ಆರ್ ಕಾಲೇಜಿನ ಆವರಣದಲ್ಲಿ ಅದ್ದೂರಿ ಕಾರ್ಯಕ್ರಮದ ಮೂಲಕ ರವಿಚಂದ್ರನ್ ರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಉಪ ಮುಖ್ಯಮಂತ್ರಿ ಅಶ್ವತ್ ನಾರಾಯಣ್, ಕಾಲೇಜಿನ Full Article
entertainment ACT 1978: ಮಂಸೋರೆ ನಿರ್ದೇಶನದಲ್ಲಿ ಯಜ್ಞ ಶೆಟ್ಟಿ ಹೊಸ ಸಿನಿಮಾ By kannada.filmibeat.com Published On :: Mon, 04 Nov 2019 09:22:52 +0530 'ಹರಿವು' ಸಿನಿಮಾದ ನಂತರ 'ನಾತಿಚರಾಮಿ' ಸಿನಿಮಾ ಮಾಡಿದ್ದ ನಿರ್ದೇಶಕ ಮಂಸೋರೆ ರಾಷ್ಟ್ರ ಪ್ರಶಸ್ತಿಗಳನ್ನು ಪಡೆದರು. ಇದೀಗ ಈ ಸಿನಿಮಾದ ಬಳಿಕ ಹೊಸ ಸಿನಿಮಾದ ಸುದ್ದಿ ನೀಡಿದ್ದಾರೆ. ಮಂಸೋರೆ ನಿರ್ದೇಶನದ ಮೂರನೇ ಸಿನಿಮಾದ ಹೆಸರು 'ACT 1978'. ಸಿನಿಮಾದ ನಾಯಕಿ ಯಜ್ಞ ಶೆಟ್ಟಿ. ಕೆಲ ದಿನಗಳ ಹಿಂದೆಯಷ್ಟೇ ಯಜ್ಞ ಶೆಟ್ಟಿ ಮದುವೆ ಆಗಿದ್ದು, ಇದು ಮದುವೆಯ ನಂತರ ಬರುತ್ತಿರುವ Full Article
entertainment 35 ವರ್ಷದ ರವಿಚಂದ್ರನ್ ಕನಸಿನ ಸಿನಿಮಾ ಶುರು ಆಗ್ತಿದೆ By kannada.filmibeat.com Published On :: Mon, 04 Nov 2019 09:35:30 +0530 ರವಿಚಂದ್ರನ್ ಕನ್ನಡ ಚಿತ್ರರಂಗದ ಕನಸುಗಾರ. ಕನಸುಗಾರನ ಒಂದು ಕನಸು ಎಂಬ ಟ್ಯಾಗ್ ಲೈನ್ ನಲ್ಲಿ ಬರುವ ಡೈರೆಕ್ಟರ್ ರವಿಚಂದ್ರನ್, ಇದೀಗ ಮತ್ತೊಂದು ಹೊಸ ಕನಸಿಗೆ ಸಿನಿಮಾ ರೂಪ ನೀಡುತ್ತಿದ್ದಾರೆ. ರವಿಚಂದ್ರನ್ ರಿಗೆ 35 ವರ್ಷಗಳಿಂದ ಒಂದು ಆಸೆ ಇತ್ತು. ಅದು ಮ್ಯೂಸಿಕಲ್ ಸಿನಿಮಾ ಮಾಡಬೇಕು ಎಂಬುದು. 'ಪ್ರೇಮಲೋಕ' ಸಿನಿಮಾದ ನಂತರ ಅದೇ ರೀತಿಯಾದ ಸಂಗೀತಮಯ ಸಿನಿಮಾ ಮಾಡಬೇಕು Full Article
entertainment ಕಿರುತೆರೆಗೆ ಹೋಗುವ ಪ್ರಶ್ನೆಯೆ ಇಲ್ಲಾ: ನಟಿ ಪ್ರೇಮಾ By kannada.filmibeat.com Published On :: Mon, 04 Nov 2019 10:29:57 +0530 ಸ್ಯಾಂಡಲ್ ವುಡ್ ನಟಿ ಪ್ರೇಮಾ ಮತ್ತೆ ಬಣ್ಣ ಹಚ್ಚುವ ಬಗ್ಗೆ ಮಾತನಾಡಿದ್ದಾರೆ. ಯಾವುದೆ ಕಾರಣಕ್ಕೂ ನಟನೆಯಿಂದ ದೂರ ಸರಿಯುವ ಮಾತೆ ಇಲ್ಲ ಎಂದು ಹೇಳಿದ್ದಾರೆ. ಅನೇಕ ವರ್ಷಗಳ ಬಳಿಕ 'ಉಪೇಂದ್ರ ಮತ್ತೆ ಹುಟ್ಟಿ ಬಾ' ಸಿನಿಮಾ ಮೂಲಕ ಮತ್ತೆ ವಾಪಸ್ ಆಗಿರುವ ಪ್ರೇಮಾ ಆನಂತರ ಯಾವ ಸಿನಿಮಾವನ್ನು ಒಪ್ಪಿಕೊಂಡಿಲ್ಲ. ಈ ಬಗ್ಗೆ ಮಾತನಾಡಿರುವ ಪ್ರೇಮಾ ಚಿತ್ರರಂಗದಲ್ಲಿಯೆ ಮುಂದುವರೆಯುವ Full Article
entertainment 'ಒಡೆಯ' ಟೀಸರ್ ಮೂಲಕ ದರ್ಶನ್ ನಿರ್ಮಿಸಿದ 8 ದಾಖಲೆ By kannada.filmibeat.com Published On :: Mon, 04 Nov 2019 14:37:02 +0530 ಡಿ ಬಾಸ್ ದರ್ಶನ್ ನಟನೆಯಲ್ಲಿ ಮೂಡಿಬರುತ್ತಿರುವ ಒಡೆಯ ಸಿನಿಮಾ ಟೀಸರ್ ಮೂಲಕ ಭಾರಿ ಸದ್ದು ಮಾಡ್ತಿದೆ. ಕನ್ನಡ ರಾಜ್ಯೋತ್ಸವ ಪ್ರಯುಕ್ತ ನವೆಂಬರ್ 1 ರಂದು ಬಿಡುಗಡೆಯಾಗಿದ್ದ ಒಡೆಯ ಟೀಸರ್ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸಿದೆ. ಯೂಟ್ಯೂಬ್ ನಲ್ಲಂತೂ ಒಡೆಯ ಟೀಸರ್ ಹಲವು ದಾಖಲೆ ಮಾಡಿದೆ. ತಮಿಳಿನಲ್ಲಿ ಸೂಪರ್ ಹಿಟ್ ಆಗಿದ್ದ ವೀರಂ ಸಿನಿಮಾದ ರೀಮೇಕ್ ಆಗಿದ್ದರೂ, ಒಡೆಯ Full Article
entertainment ಕನ್ನಡ ನಟಿ ಪೂಜಾ ಗಾಂಧಿ ಆ ಬಾಲಿವುಡ್ ನಟನ ಪತ್ನಿಯಂತೆ.! By kannada.filmibeat.com Published On :: Mon, 04 Nov 2019 17:29:09 +0530 'ಮಳೆ' ಹುಡುಗಿ ಪೂಜಾ ಗಾಂಧಿ ಎಲ್ಲೋದ್ರೂ ಎಂಬ ಪ್ರಶ್ನೆ ಕೆಲವರಿಗೆ ಕಾಡಿದೆ. ದಂಡುಪಾಳ್ಯ 2 ಮತ್ತು ದಂಡುಪಾಳ್ಯ 3 ಸಿನಿಮಾಗಳ ಬಳಿಕ ಪೂಜಾ ತೆರೆಮೇಲೆ ಕಾಣಿಸಿಲ್ಲ. ಈ ಮಧ್ಯೆ 'ಸಿಂಹಾರಿಣಿ' ಎಂಬ ಹೆಸರಿನಲ್ಲಿ ಸಾಹಸ ಪ್ರಧಾನ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದ ಪೂಜಾಗಾಂಧಿ, ಫಸ್ಟ್ ಲುಕ್ ಪೋಸ್ಟರ್ ನಿಂದ ಗಮನ ಸೆಳೆದಿದ್ದರು. ಇದಾದ ಮೇಲೂ ಪೂಜಾ ಗಾಂಧಿ ಆಗಲಿ Full Article
entertainment ಹೆಸರು ಬದಲಾಯಿಸಿಕೊಂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಯಕಿ By kannada.filmibeat.com Published On :: Mon, 04 Nov 2019 17:47:40 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಸಿನಿಮಾದ ನಾಯಕಿ ರಾಘವಿ ತಿಮ್ಮಯ್ಯ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಅನೇಕ ನಾಯಕಿಯರು ಸಿನಿಮಾಗಾಗಿ ಹೆಸರನ್ನು ಬದಲಾಯಿಸಿಕೊಂಡ ಉದಾಹರಣೆಗಳಿವೆ. ರಮ್ಯಾ, ರಕ್ಷಿತಾ, ರಚಿತಾ ರಾಮ್, ಅದಿತಿ ಪ್ರಭುದೇವ ಸೇರಿದಂತೆ ಅನೇಕ ನಟಿಯರು ಹೆಸರು ಬದಲಾಯಿಸಿಕೊಂಡಿದ್ದಾರೆ. ಈಗ ಒಡೆಯ ಚಿತ್ರದ ನಾಯಕಿ ರಾಘವಿ ತಿಮ್ಮಯ್ಯ ಕೂಡ ಸಿನಿಮಾಗಾಗಿ ತಮ್ಮ ಹೆಸರನ್ನು ಬದಲಾಯಿಸಿಕೊಂಡಿದ್ದಾರೆ. ಒಡೆಯ ಸಿನಿಮಾಗೆ Full Article
entertainment ಯೋಗರಾಜ್ ಭಟ್ಟರ 'ಸೀರೆ' ತೊಟ್ಟ ಡಿಂಪಲ್ ಕ್ವೀನ್ ರಚಿತಾ ರಾಮ್ By kannada.filmibeat.com Published On :: Mon, 04 Nov 2019 18:33:55 +0530 ಡಿಂಪಲ್ ಕ್ವೀನ್ ರಚಿತಾ ರಾಮ್ ಸದ್ಯ ಆಯುಷ್ಮಾನ್ ಭವ ಸಿನಿಮಾದ ರಿಲೀಸ್ ಗೆ ಎದುರು ನೋಡುತ್ತಿದ್ದಾರೆ. ಇದರ ಬೆನ್ನಲ್ಲೆ ಡಿಂಪಲ್ ಕ್ವೀನ್ ಮತ್ತೆ ಸೀರೆ ಧರಿಸಿ ಯುವಕರ ಟೆಂಪ್ರೆಚರ್ ಹೆಚ್ಚಿಸಲು ಸಜ್ಜಾಗುತ್ತಿದ್ದಾರೆ. ಅಂದಹಾಗೆ ರಚಿತಾ ರಾಮ್ ಹೊಸ ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಆಪರೇಷನ್ ಅಲಮೇಲಮ್ಮ ಮತ್ತು ಕವಲುದಾರಿಯ ಖ್ಯಾತಿಯ ನಟ ರಿಷಿ ಅಭಿನಯದ 'ಸೀರೆ' ಚಿತ್ರಕ್ಕೆ Full Article
entertainment ಬ್ರಹ್ಮಾಚಾರಿ ಟ್ರೈಲರ್: 100 % ಮನರಂಜನೆ By kannada.filmibeat.com Published On :: Mon, 04 Nov 2019 19:05:57 +0530 ಸತೀಶ್ ನೀನಾಸಂ ಅಭಿನಯದ 'ಬ್ರಹ್ಮಾಚಾರಿ' ಸಿನಿಮಾದ ಟ್ರೈಲರ್ ಬಿಡುಗಡೆಯಾಗಿದೆ. ಈ ಹಿಂದೆ ಟೀಸರ್ ಮೂಲಕ ಭರವಸೆ ಮೂಡಿಸಿದ್ದ ಸಿನಿಮಾ ಈಗ ಟ್ರೈಲರ್ ಬಿಡುಗಡೆ ಮಾಡಿ, ಕುತೂಹಲ ಹೆಚ್ಚಿಸಿದೆ. ಸದ್ಯ ರಿಲೀಸ್ ಆಗಿರುವ ಟ್ರೈಲರ್ ನೋಡಿದ ಪ್ರೇಕ್ಷಕರು '100% ಮನರಂಜನೆ ತುಂಬಿದೆ' ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. 35 ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು, ಯೂಟ್ಯೂಬ್ ನಲ್ಲಿ ಒಳ್ಳೆಯ ಪ್ರತಿಕ್ರಿಯೆ Full Article
entertainment ಟ್ರೆಂಡಿಂಗ್ 1: ರಿಷಬ್ ಶೆಟ್ಟಿ 7 ಕಥೆಗಳ ಸಂಗಮ, ಹೃದಯಂಗಮ By kannada.filmibeat.com Published On :: Tue, 05 Nov 2019 13:37:19 +0530 'ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು' ಎಂಬ ಸದಭಿರುಚಿಯ ಸಿನಿಮಾ ಮಾಡಿದ್ದ ರಿಷಭ್ ಶೆಟ್ಟಿ ಈಗ ಏಳು ಕಥೆಗಳನ್ನು ಹೇಳುತ್ತಿದ್ದಾರೆ. ಅವರ ಮುಂದಿನ ಸಿನಿಮಾ 'ಕಥಾ ಸಂಗಮ' ಟ್ರೇಲರ್ ನಿನ್ನೆ (ನವೆಂಬರ್ 4) ಬಿಡುಗಡೆಯಾಗಿದೆ. ಚಿತ್ರದ ಟ್ರೇಲರ್ ಗೆ ದೊಡ್ಡ ಪ್ರತಿಕ್ರಿಯೆ ಸಿಕ್ಕಿದೆ. ಯೂಟ್ಯೂಬ್ ನಲ್ಲಿ 15 ಗಂಟೆಗಳಲ್ಲಿ 1 ಲಕ್ಷ 50 ಸಾವಿರಕ್ಕೂ ಹೆಚ್ಚಿನ ವೀಕ್ಷಣೆ ಪಡೆದುಕೊಂಡಿದೆ. Full Article
entertainment ಅಪ್ಪ-ಅಮ್ಮಂದಿರಿಗೆ ಕಾಶಿ ವಿಶ್ವನಾಥನ ದರ್ಶನ ಮಾಡಿಸಿದ ಸಂತಸದಲ್ಲಿ ಶರಣ್ By kannada.filmibeat.com Published On :: Tue, 05 Nov 2019 11:16:55 +0530 ಸ್ಯಾಂಡಲ್ ವುಡ್ ನ ಕಾಮಿಡಿ ಕಿಂಗ್ ನಟ ಶರಣ್ ಸದ್ಯ ಅವತಾರ ಪುರುಷ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯು ಶರಣ್ ಈಗ ಕಾಶಿ ಯಾತ್ರೆ ಕೈಗೊಂಡಿದ್ದಾರೆ. ಅಂದ್ಹಾಗೆ ಶರಣ್ ದಿಢೀರನೆ ಕಾಶಿ ಯಾತ್ರೆ ಹೊರಟ ಕಾರಣ ಅವರ ಅಪ್ಪ ಮತ್ತು ಅಮ್ಮಂದಿರಿಗಾಗಿ. ಕಾಶಿ ಯಾತ್ರೆ ಮಾಡಬೇಕು ಎನ್ನುವುದು ಅನೇಕರ ಕನಸಾಗಿರುತ್ತೆ. ಹಾಗೆ ಕಾಶಿ ವಿಶ್ವನಾಥನ ದರ್ಶನ ಮಾಡಬೇಕೆನ್ನುವುದು Full Article
entertainment ಭಾವನೆಗಳು ತುಂಬಿದ 'ಬಿಸಿ ಬೆಳೆ ಬಾತ್' ರುಚಿಯಾಗಿದೆ By kannada.filmibeat.com Published On :: Tue, 05 Nov 2019 12:01:43 +0530 ಪ್ರತಿ ದಿನ ಆಫೀಸ್, ಕೆಲಸದ ಒತ್ತಡಗಳ ನಡುವೆ ನಾವು ನಮ್ಮವರನ್ನೇ ಮರೆತುಬಿಡುತ್ತೇವೆ. ಜಗತ್ತಿನ ವಿಷಯಗಳ ಬಗ್ಗೆ ಜ್ಞಾನ ಪಡೆಯುವ ನಾವು ನಮ್ಮ ಮನೆ, ಕುಟುಂಬದ ವಿಷಯಗಳನ್ನೇ ತಿಳಿದುಕೊಳ್ಳುವುದಿಲ್ಲ. ಈ ರೀತಿಯ ಒಬ್ಬ ಹುಡುಗನ ಕಥೆಯೇ 'ಬಿಸಿ ಬೆಳೆ ಬಾತ್'. 'ಬಿಸಿ ಬೆಳೆ ಬಾತ್' ಕಿರುಚಿತ್ರ ಈಗಾಗಲೇ ಸುದ್ದಿಯಾಗಿತ್ತು. ನಿನ್ನೆ (ನವೆಂಬರ್ 4) ಈ ಕಿರುಚಿತ್ರ ಯೂಟ್ಯೂಬ್ ನಲ್ಲಿ Full Article
entertainment ಹೊಸ ದಾಖಲೆ ಬರೆಯಲು ಸಿದ್ಧವಾಗಿದೆ ಉಪೇಂದ್ರ-ಆರ್.ಚಂದ್ರು ಚಿತ್ರ 'ಕಬ್ಜ' By kannada.filmibeat.com Published On :: Tue, 05 Nov 2019 12:56:50 +0530 ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಕೆ.ಜಿ.ಎಫ್' ಮತ್ತು ಕಿಚ್ಚ ಸುದೀಪ್ ನಟನೆಯ 'ಪೈಲ್ವಾನ್' ಸದ್ದು ಮಾಡಿದ್ಮೇಲೆ ಅದೇ ಟ್ರೆಂಡ್ ನ ಮುಂದುವರೆಸಲು ಆರ್.ಚಂದ್ರು ಮನಸ್ಸು ಮಾಡಿದ್ದಾರೆ. ಈ ಬಾರಿ ಪ್ಯಾನ್ ಇಂಡಿಯಾ ಮಟ್ಟಕ್ಕೆ ಸದ್ದು ಮಾಡಲು ಆರ್.ಚಂದ್ರು ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಕೈಜೋಡಿಸಿದ್ದಾರೆ. 'ಐ ಲವ್ ಯು' ಚಿತ್ರದ ಬಳಿಕ Full Article
entertainment ದರ್ಶನ್-ಸುದೀಪ್ ಇಬ್ಬರು ಇಷ್ಟ, ಆದರೆ....: ದುನಿಯಾ ರಶ್ಮಿ ನೆಚ್ಚಿನ ನಟ ಯಾರು? By kannada.filmibeat.com Published On :: Tue, 05 Nov 2019 13:37:03 +0530 ಬಿಗ್ ಬಾಸ್ ಕನ್ನಡ 7ನೇ ಆವೃತ್ತಿಯ ಮೂರನೇ ವಾರ ದುನಿಯಾ ರಶ್ಮಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಮನೆಯಿಂದ ಹೊರಬಂದ ಬಳಿಕ ಫಿಲ್ಮಿಬೀಟ್ ಕನ್ನಡ ಜೊತೆ ಸಂದರ್ಶನದಲ್ಲಿ ಭಾಗವಹಿಸಿದ್ದರು. ಬಿಗ್ ಬಾಸ್ ಜರ್ನಿಯ ಕುರಿತು ತಮ್ಮ ಅನುಭವಗಳನ್ನ ಹಂಚಿಕೊಂಡ ರಶ್ಮಿ, ಆ ಒಬ್ಬ ಸೂಪರ್ ಸ್ಟಾರ್ ಜೊತೆ ನಟಿಸಬೇಕು ಎಂಬ ಆಸೆಯನ್ನ ಹೊರಹಾಕಿದ್ದಾರೆ. ರವಿ ಬೆಳಗೆರೆಗೆ ಆ ಸಮಯದಲ್ಲಿ Full Article
entertainment ವೀರಪ್ಪನ್ ನಿಂದ ಕಿಡ್ನಾಪ್ ಆದ ಜಾಗದಲ್ಲೇ ಉದಯವಾಯಿತು 'ಡಾ.ರಾಜಕುಮಾರ್ ನಗರ' By kannada.filmibeat.com Published On :: Tue, 05 Nov 2019 14:51:03 +0530 ಕರ್ನಾಟಕದ ಹಲವು ನಗರಗಳಲ್ಲಿ ಡಾ.ರಾಜಕುಮಾರ್ ರಸ್ತೆ, ಮುತ್ತುರಾಜ್ ರಸ್ತೆ ಇರುವುದು ಗೊತ್ತಿರುವ ವಿಚಾರ. ಆದರೆ, ಬೇರೆ ರಾಜ್ಯದಲ್ಲಿ, ಅದರಲ್ಲೂ ತಮಿಳುನಾಡಿನಲ್ಲಿ ನಮ್ಮ ಅಣ್ಣಾವ್ರ ಹೆಸರಿನಲ್ಲೊಂದು ರಸ್ತೆಯಲ್ಲ, ಊರೇ ಇದೆ. ಜುಲೈ 31ರಂದು ಬೆಳಗ್ಗೆನೇ ಇಡೀ ರಾಜ್ಯವೇ ಬೆಚ್ಚಿಬೀಳುವಂತಹ ವರದಿಗಳು ಬರಲಾರಂಭಿಸಿದ್ದವು. ಅದರ ಹಿಂದಿನ ದಿನ, ಜುಲೈ 30, 2000 ಭೀಮನ ಅಮಾವಾಸ್ಯೆಯ ಕಡುಕತ್ತಲು. ದಂತಚೋರ, ನರಹಂತಕ ವೀರಪ್ಪನ್, Full Article
entertainment ಅತಿ ಹೆಚ್ಚು ಲೈಕ್ಸ್ ದಾಖಲೆ ಉಡೀಸ್ ಮಾಡಿದ 'ಒಡೆಯ': ಕನ್ನಡದ ಟಾಪ್ 5 ಟೀಸರ್ ಪಟ್ಟಿ By kannada.filmibeat.com Published On :: Tue, 05 Nov 2019 16:23:44 +0530 ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಟೀಸರ್, ಟ್ರೈಲರ್, ಡೈಲಾಗ್ ಟ್ರೈಲರ್, ಸಾಂಗ್ ಗಳ ಹವಾ ಹೆಚ್ಚಾಗಿದೆ. ಆ ಟೀಸರ್ ಟಾಪ್, ಈ ಟೀಸರ್ ಟಾಪ್, ಅವರದ್ದು ಅಷ್ಟು ವೀವ್ಸ್, ಇವರದ್ದು ಇಷ್ಟು ವೀವ್ಸ್ ಎಂಬ ಪೈಪೋಟಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿದೆ. ವೀಕ್ಷಣೆ ವಿಚಾರದಲ್ಲಿ ಸದ್ದು ಮಾಡುತ್ತಿದ್ದ ಸ್ಟಾರ್ ಅಭಿಮಾನಿಗಳು ಈಗ ಲೈಕ್ಸ್ ವಿಚಾರದಲ್ಲೂ ರೇಸ್ ಗಿಳಿದಿದ್ದಾರೆ. ಕನ್ನಡದಲ್ಲಿ ಅತಿ Full Article
entertainment ಸಾಹಸ ಕಲಾವಿದರ 'ಕನಸಿನ ಭವನ'ಕ್ಕೆ 10 ಲಕ್ಷ ನೀಡಿದ ಕಿಚ್ಚ ಸುದೀಪ್ By kannada.filmibeat.com Published On :: Tue, 05 Nov 2019 18:04:15 +0530 ಕನ್ನಡ ಚಲನಚಿತ್ರ ಕಲಾವಿದರ ಸಂಘಕ್ಕೊಂದು ಭವನ, ನಿರ್ದೇಶಕ ಸಂಘಕ್ಕೊಂದು ಭವನ, ನಿರ್ಮಾಪಕ ಸಂಘಕ್ಕೊಂದು ಭವನ ಇದೆ. ಇದೀಗ, ಕರ್ನಾಟಕ ಚಲನಚಿತ್ರ ಸಾಹಸ ಕಲಾವಿದರ ಸಂಘಕ್ಕೊಂದು ಭವನ ಬೇಕು ಎಂಬ ಉದ್ದೇಶದಿಂದ ನೂತನ ಕಟ್ಟಡ ನಿರ್ಮಿಸಲಾಗುತ್ತಿದೆ. ಈ ಕಟ್ಟಡ ನಿರ್ಮಾಣಕ್ಕೆ ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ಜೊತೆಯಾಗಿದ್ದಾರೆ. ಸಾಹಸ ಕಲಾವಿದರ ಭವನ ನಿರ್ಮಾಣ ಕೆಲಸಕ್ಕೆ 10 ಲಕ್ಷ Full Article
entertainment ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಖುಷಿ ಹೆಚ್ಚು ಮಾಡ್ತಾರೆ ದರ್ಶನ್ By kannada.filmibeat.com Published On :: Tue, 05 Nov 2019 18:29:09 +0530 ನಟಿ ರಾಧಿಕಾ ಕುಮಾರಸ್ವಾಮಿ ಈ ವರ್ಷದ ಹುಟ್ಟುಹಬ್ಬ ತುಂಬ ವಿಶೇಷವಾಗಿ ಇರಲಿದೆ. ಕಾರಣ ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಭಾಗಿಯಾಗಲಿದ್ದು, ಬರ್ತ್ ಡೇ ಖುಷಿ ಹೆಚ್ಚು ಮಾಡಲಿದ್ದಾರೆ. ರಾಧಿಕಾ ಹುಟ್ಟುಹಬ್ಬದ ದಿನ ಅವರ ಮುಂದಿನ ಚಿತ್ರ 'ದಮಯಂತಿ' ಸಿನಿಮಾದ ಆಡಿಯೋ ಬಿಡುಗಡೆ ಮಾಡಲು ನಿರ್ಧಾರ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ನಟ ದರ್ಶನ್ ಅತಿಥಿಯಾಗುತ್ತಿದ್ದಾರೆ. ರಾಧಿಕಾ ಹುಟ್ಟುಹಬ್ಬದ ಜೊತೆಗೆ Full Article
entertainment ಹರಿಕೃಷ್ಣ ಹುಟ್ಟುಹಬ್ಬ: ಡಿ-ಬಾಸ್ ಮತ್ತು ಸೆಲೆಬ್ರಿಟಿಗಳಿಂದ ಶುಭಾಶಯ By kannada.filmibeat.com Published On :: Tue, 05 Nov 2019 18:34:05 +0530 ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ವಿ ಹರಿಕೃಷ್ಣ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನೂರಕ್ಕೂ ಹೆಚ್ಚು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿರುವ ಹರಿಕೃಷ್ಣ ಸ್ಯಾಂಡಲ್ ವುಡ್ ಮ್ಯೂಸಿಕ್ ಕಿಂಗ್. ಸಂಗೀತ ನಿರ್ದೇಶನ ಮಾತ್ರವಲ್ಲದೆ, ಅನೇಕ ಹಾಡುಗಳನ್ನ ಕೂಡ ಹರಿಕೃಷ್ಣ ಹಾಡಿದ್ದಾರೆ. ಇವರು ಹಾಡಿರುವ ಬಹುತೇಕ ಎಲ್ಲ ಹಾಡುಗಳು ಸೂಪರ್ ಹಿಟ್ ಆಗಿವೆ. ದರ್ಶನ್ ಜೀವನ ಚರಿತ್ರೆ ತೆರೆದಿಟ್ಟ ಸಂಗೀತ ನಿರ್ದೇಶಕ Full Article
entertainment ಅಭಿಮಾನಿಗಳು ತಯಾರಿಸಿದ 'ಕೆಜಿಎಫ್-2' ಚಿತ್ರದ ಸಂಜಯ್ ದತ್ ಪೋಸ್ಟರ್ ವೈರಲ್ By kannada.filmibeat.com Published On :: Tue, 05 Nov 2019 19:20:12 +0530 ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಾರಿ ನಿರೀಕ್ಷೆಯ ಕೆಜಿಎಫ್ ಚಾಪ್ಟರ್-2 ಸಿನಿಮಾದ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿದೆ. ಬೆಂಗಳೂರು, ಮೈಸೂರು, ಕೋಲಾರ, ಹೈದರಾಬಾದ್ ಗಳಲ್ಲಿ ಕೆಜಿಎಫ್-2 ಚಿತ್ರೀಕರಣ ಮಾಡಲಾಗುತ್ತಿದೆ. ಮಳೆಯ ಕಾರಣದಿಂದ ಚಿತ್ರೀಕರಣ ಕೊಂಚ ನಿಧಾನವಾಗಿದೆ. ಚಾಪ್ಟರ್-2 ಮೇಲಿನ ನಿರೀಕ್ಷೆ ದುಪ್ಪಟ್ಟಾಗಲು ಕಾರಣ ಬಾಲಿವುಡ್ ಮುನ್ನಾಭಾಯ್ ಸಂಜಯ್ ದತ್. ಅಧೀರ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸಂಜಯ್ ದತ್ ಈಗಾಗಲೆ ಚಿತ್ರತಂಡ Full Article
entertainment ರಕುಲ್ ಪ್ರೀತ್ ವರ್ಕೌಟ್ ಫೋಟೋ ನೋಡಿ ಪಡ್ಡೆ ಹೈಕ್ಳ ಮನಸ್ಸು ವಿಲವಿಲ! By kannada.filmibeat.com Published On :: Tue, 05 Nov 2019 22:00:00 +0530 ತೆಲುಗು, ತಮಿಳು ಆ ಕಡೆ ಹಿಂದಿಯಲ್ಲೂ ಮಿಂಚುತ್ತಿರುವ ನಟಿ ರಕುಲ್ ಪ್ರೀತ್ ಸಿಂಗ್ ಬಹುಬೇಡಿಕೆಯ ನಟಿಯರಲ್ಲಿ ಒಬ್ಬರು. ಸೌತ್ ಸ್ಟಾರ್ ನಟರ ನೆಚ್ಚಿನ ನಟಿ ಈಕೆ. ತೆರೆಮೇಲೆ ಬಹಳ ಹಾಟ್ ಆಗಿ ಕಾಣಿಸಿಕೊಳ್ಳುವ ರಕುಲ್ ಪ್ರೀತ್ ಅವರ ಸೌಂದರ್ಯದ ಗುಟ್ಟೇನು? ಅಷ್ಟೊಂದು ಸ್ಲಿಮ್ ಆಗಿದ್ದಾರೆ ಅವರ ಫಿಟ್ನೆಸ್ ಗುಟ್ಟೇನು ಎಂಬ ಪ್ರಶ್ನೆಗಳು ಬರುವುದು ಸಹಜ. ರಕುಲ್ ಅವರ Full Article
entertainment ಮತ್ತೆ ಖಾಕಿ ತೊಟ್ಟು ಬಂದ ಪ್ರಿಯಾಂಕಾ ಉಪೇಂದ್ರ By kannada.filmibeat.com Published On :: Wed, 06 Nov 2019 15:16:00 +0530 ನಟಿ ಪ್ರಿಯಾಂಕಾ ಉಪೇಂದ್ರ ಅವರು ಇತ್ತೀಚಿನ ದಿನಗಳಲ್ಲಿ ಬಹಳ ಪರಿಣಾಮಕಾರಿ ಹಾಗೂ ಪ್ರಾಮುಖ್ಯತೆ ಹೊಂದಿರುವ ಕಥೆಗಳನ್ನ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಮತ್ತೊಂದು ಹೊಸ ಸೇರ್ಪಡೆ 'ಉಗ್ರಾವತಾರ' ಸಿನಿಮಾ. 'ದೇವಕಿ' ಸಿನಿಮಾ ಬಳಿಕ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿರುವ ಎರಡನೇ ಚಿತ್ರವಿದು. ಈ ಚಿತ್ರದಲ್ಲಿ ಪ್ರಿಯಾಂಕಾ ಅವರು ಪೊಲೀಸ್ ಅಧಿಕಾರಿಯಾಗಿ ನಟಿಸುತ್ತಿದ್ದಾರೆ. ಇಷ್ಟು ದಿನ ಮಾಡಿದ್ದ ಚಿತ್ರಗಳಿಗಿಂತ ಇದು ವಿಭಿನ್ನವಾಗಿರಲಿದೆ. Full Article
entertainment ಒಟ್ಟಿಗೆ ವೇದಿಕೆ ಹಂಚಿಕೊಳ್ಳಲಿದ್ದಾರೆ ರಜನಿಕಾಂತ್ ಮತ್ತು ಅಮಿತಾಭ್ ಬಚ್ಚನ್ By kannada.filmibeat.com Published On :: Wed, 06 Nov 2019 15:20:45 +0530 ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್ ಬಚ್ಚನ್ ಮತ್ತು ರಜನಿಕಾಂತ್ ಇಬ್ಬರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರಿಬ್ಬರು ಒಟ್ಟಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಬಹಳ ಅಪರೂಪ. ಇಂತಹ ಅಪರೂಪದ ಕ್ಷಣಕ್ಕೆ ಸಾಕ್ಷಿಯಾಗುತ್ತಿದೆ ಗೋವಾ ಚಲನಚಿತ್ರೋತ್ಸವ. ಹೌದು, ಭಾರತದ ದೇಶದ ಪ್ರತಿಷ್ಠಿತ ಚಲನಚಿತ್ರವೋತ್ಸವಗಳಲ್ಲಿ ಒಂದಾಗಿರುವ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನೆ ಕಾರ್ಯಕ್ರಮಕ್ಕೆ ಈ ಇಬ್ಬರು ದಿಗ್ಗಜ ನಟರು ಅತಿಥಿಗಳಾಗಿ ಭಾಗವಹಿಸುತ್ತಿದ್ದಾರೆ. ತಮಿಳಿನ Full Article
entertainment ಪ್ರಜ್ವಲ್ ದೇವರಾಜ್ ಗೆ ನಾಯಕಿಯಾದ ರಚಿತಾ ರಾಮ್ By kannada.filmibeat.com Published On :: Wed, 06 Nov 2019 15:18:27 +0530 ಡಿಂಪಲ್ ಕ್ವೀನ್ ರಚಿತಾ ರಾಮ್ ಮತ್ತೊಂದು ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ನಟ ಪ್ರಜ್ವಲ್ ದೇವರಾಜ್ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಇತ್ತೀಚಿಗಷ್ಟೆ ರಿಷಿ ನಟನೆಯ 'ಸೀರೆ' ಎಂಬ ಸಿನಿಮಾಗಳಲ್ಲಿ ರಚಿತಾ ರಾಮ್ ನಾಯಕಿಯಾಗಿ ಆಯ್ಕೆ ಆಗಿದ್ದರು. ಇದೀಗ 'ವೀರಂ' ಸಿನಿಮಾದಲ್ಲಿ ರಚಿತಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದ ನಾಯಕ ಪ್ರಜ್ವಲ್ ದೇವರಾಜ್. ಪ್ರಜ್ವಲ್ ಲವರ್ ಪಾತ್ರದಲ್ಲಿ ರಚಿತಾ ನಟಿಸುತ್ತಿದ್ದಾರೆ. ಯೋಗರಾಜ್ Full Article
entertainment ರಾಣಾ ಜೊತೆ ರಕುಲ್ ಡೇಟಿಂಗ್? ಸುದ್ದಿ ಕೇಳಿ ನಟಿ ಹೇಳಿದ್ದೇನು? By kannada.filmibeat.com Published On :: Wed, 06 Nov 2019 15:17:35 +0530 ಸೌತ್ ಇಂಡಸ್ಟ್ರಿಯಲ್ಲಿ ಭಾರಿ ಬೇಡಿಕೆ ಹೊಂದಿರುವ ನಟಿ ರಕುಲ್ ಪ್ರೀತ್ ಸಿಂಗ್ ತೆಲುಗು ಸ್ಟಾರ್ ನಟ ರಾಣಾ ದಗ್ಗುಬಾಟಿ ಜೊತೆ ಡೇಟ್ ಮಾಡ್ತಿದ್ದಾರೆ ಎಂಬ ಸುದ್ದಿ ಸಂಚಲನ ಸೃಷ್ಟಿಸಿದೆ. ಇಬ್ಬರು ಸ್ನೇಹಿತರಾಗಿರುವ ಕಾರಣ, ಹಲವು ಕಡೆ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆತ್ಮೀಯವಾಗಿ ಫೋಟೋಗಳನ್ನ ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಇದೆಲ್ಲವನ್ನು ಗಮನಿಸಿದ ನೆಟ್ಟಿಗರು, ರಾಣಾ ಮತ್ತು ರಕುಲ್ ಡೇಟ್ ಮಾಡ್ತಿರಬಹುದು, ಆದರೆ Full Article