entertainment ಪವನ್ ಕುಮಾರ್ ರಿಗೆ 'ಗಾಳಿಪಟ 2' ಸಿನಿಮಾ ಸಿಗೋಕ್ಕೆ ಈ ಫೋಟೋನೇ ಕಾರಣ By kannada.filmibeat.com Published On :: Wed, 06 Nov 2019 15:16:52 +0530 'ಗಾಳಿಪಟ 2' ಸಿನಿಮಾದಲ್ಲಿ ಏನೆಲ್ಲ ಬದಲಾಗಿ ಹೋಯಿತು. ಆದರೆ, ಸಿನಿಮಾದ ನಾಯಕರಲ್ಲಿ ಒಬ್ಬರಾದ ಪವನ್ ಕುಮಾರ್ ಮಾತ್ರ ಚಿತ್ರತಂಡದಲ್ಲಿಯೇ ಉಳಿದುಕೊಂಡಿದ್ದಾರೆ. ಅವರಿಗೆ 'ಗಾಳಿಪಟ 2' ಸಿನಿಮಾದ ಅವಕಾಶ ಕೊಡಿಸಿದ್ದು, ಅದೇ ಸಿನಿಮಾದಲ್ಲಿ ಉಳಿಯುವಂತೆ ಮಾಡಿದ್ದು, ಒಂದು ಫೋಟೋ. ಈ ಫೋಟೋವನ್ನು ಪವನ್ ಕುಮಾರ್ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಫೋಟೋ ಮೂಲಕ 'ಗಾಳಿಪಟ 2' ಸಿನಿಮಾಗೆ Full Article
entertainment 'ಒಡೆಯ' ಚಿತ್ರದ 'ಒಡೆಯ ಹೇ ಒಡೆಯ..' ಹಾಡು ಕೇಳಲು ರೆಡಿಯಾಗಿ By kannada.filmibeat.com Published On :: Wed, 06 Nov 2019 15:21:48 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ಒಡೆಯ ಚಿತ್ರದ ಟೀಸರ್ ರಿಲೀಸ್ ಆಗಿದ್ದು ಈಗಾಗಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದೀಪಾವಳಿ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದ ಒಡೆಯ ಟೀಸರ್ 179K ಲೈಕ್ಸ್ ಗಿಟ್ಟಿಸಿಕೊಂಡು ಟ್ರೆಂಡಿಂಗ್ ನಲ್ಲಿದೆ. ಅತಿ ಹೆಚ್ಚು ಲೈಕ್ಸ್ ಪಡೆದ ಕನ್ನಡದ ಟೀಸರ್ ಗಳ ಪೈಕಿ ಒಡೆಯ ಮೊದಲ ಸ್ಥಾನದಲ್ಲಿದೆ ಎನ್ನುವುದು ವಿಶೇಷ. ಪುಟ್ಟ Full Article
entertainment ಎರಡೇ ತಿಂಗಳಲ್ಲಿ ಶೂಟಿಂಗ್ ಮುಗೀತು, ಒಂದೇ ದಿನದಲ್ಲಿ ಡಬ್ಬಿಂಗ್ ಆಯ್ತು By kannada.filmibeat.com Published On :: Wed, 06 Nov 2019 15:35:12 +0530 ಸರಿಯಾದ ಪ್ಲಾನಿಂಗ್ ಇದ್ದರೆ, ಸರಿಯಾದ ಸಮಯಕ್ಕೆ ಸಿನಿಮಾ ಮುಗಿಸಿಬಿಡಬಹುದು. ಇದೀಗ ನಿರ್ದೇಶಕ ಬರಗೂರು ರಾಮಚಂದ್ರಪ್ಪ ತಮ್ಮ ಸಿನಿಮಾವನ್ನು ಅಂದುಕೊಂಡ ಹಾಗೆ ಮುಗಿಸಿದ್ದಾರೆ. ಸಾಹಿತಿ, ನಿರ್ದೇಶಕ ಬರಗೂರು ರಾಮಚಂದ್ರಪ್ಪ ಹೊಸ ಸಿನಿಮಾ 'ಅಮೃತಮತಿ'. ಈ ಸಿನಿಮಾದಲ್ಲಿ ನಾಯಕಿಯಾಗಿ ಹರಿಪ್ರಿಯಾ ಕಾಣಿಸಿಕೊಂಡಿದ್ದಾರೆ. ಬರಗೂರು ರಾಮಚಂದ್ರಪ್ಪ ಅವರ ಸಿನಿಮಾದಲ್ಲಿ ಕೆಲಸ ಮಾಡಿದ ಸಂತಸವನ್ನು ಹರಿಪ್ರಿಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಂಡರ್ Full Article
entertainment ದಾಂಪತ್ಯ ಜೀವನಕ್ಕೆ ಕಾಲಿಟ್ಟ ಕನ್ನಡ ರಾಪರ್ ಅಲೋಕ್ By kannada.filmibeat.com Published On :: Wed, 06 Nov 2019 16:08:38 +0530 ಕನ್ನಡ ರಾಪರ್ ಮತ್ತು 'ಬಿಗ್ ಬಾಸ್' ವಿನ್ನರ್ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇತ್ತೀಚೆಗಷ್ಟೇ ನಿಶ್ಚಿತಾರ್ಥ ಮಾಡಿಕೊಂಡರು. ಇದೀಗ ಮತ್ತೋರ್ವ ಕನ್ನಡ ರಾಪರ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 'ನಾನ್ ಕನ್ನಡಿಗ', 'ಡೋಂಟ್ ವರಿ', 'ಯಾಕಿಂಗೆ' ಸೇರಿದಂತೆ ಕನ್ನಡದಲ್ಲಿ ಹಲವು ಹಿಟ್ ರಾಪ್ ಹಾಡುಗಳನ್ನು ನೀಡಿರುವ ಅಲೋಕ್ ಬಾಬು ಅಲಿಯಾಸ್ ಆಲ್ ಓಕೆ ಅವರು ನಿಶಾ ನಟರಾಜನ್ Full Article
entertainment ಈ ವಿಚಾರದಲ್ಲಿ 'ಯುವರತ್ನ' ಕಿಂಗ್: ಈ ದಾಖಲೆ ಬ್ರೇಕ್ ಮಾಡೋದು ಕಷ್ಟ! By kannada.filmibeat.com Published On :: Wed, 06 Nov 2019 17:00:28 +0530 ಸ್ಯಾಂಡಲ್ ವುಡ್ ಇಂಡಸ್ಟ್ರಿಯಲ್ಲಿ ಸದ್ಯ ಟೀಸರ್ ಗಳ ಹವಾ ಸ್ವಲ್ಪ ಜೋರಾಗಿದೆ. ಡಿ-ಬಾಸ್ ನಟನೆಯ ಒಡೆಯ, ಸುದೀಪ್ ನಟಿಸಿರುವ ಪೈಲ್ವಾನ್, ಧ್ರುವ ಸರ್ಜಾ ನಟನೆಯ ಪೊಗರು, ಹಾಗೂ ದಿ ವಿಲನ್, ಕೆಜಿಎಫ್, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಯುವರತ್ನ ಚಿತ್ರಗಳ ನಡುವೆ ಟೀಸರ್ ಲೆಕ್ಕಾಚಾರ ನಡೆಯುತ್ತಿದೆ. ವೀಕ್ಷಣೆ, ಲೈಕ್ಸ್, ಡಿಸ್ ಲೈಕ್ಸ್ ಹಾಗೂ ಕಾಮೆಂಟ್ Full Article
entertainment 'ರಾಬರ್ಟ್'ನಲ್ಲಿದ್ದಾರೆ ದರ್ಶನ್ ಮೆಚ್ಚಿದ ರೈಟರ್ ರಾಜಶೇಖರ್ By kannada.filmibeat.com Published On :: Sat, 14 Dec 2019 17:10:55 +0530 ಸ್ಟಾರ್ ಸಿನಿಮಾಗಳೆಂದರೆ ಮುಹೂರ್ತದಿಂದ ಹಿಡಿದು ಬಿಡುಗಡೆ ಮತ್ತು ಬಿಡುಗಡೆಯ ಬಳಿಕವೂ ಸುದ್ದಿಯಾಗುತ್ತಲೇ ಇರುತ್ತದೆ. ಅದರಲ್ಲಿಯೂ ಕನ್ನಡದ ಮಟ್ಟಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ನೋಡುವ ನೋಟದಿಂದ ಆಡುವ ಮಾತಿನ ತನಕ ಪ್ರತಿಯೊಂದು ಕೂಡ ಸುದ್ದಿಯೇ. ಸಾಮಾನ್ಯವಾಗಿ ಯಾವುದೇ ಅಲಂಕಾರಗಳಿಲ್ಲದೆ ನೇರವಾಗಿ ಮಾತನಾಡುವ ದರ್ಶನ್ ಅವರಿಗೆ ಪಾತ್ರದ ವಿಚಾರ ಬಂದಾಗ ಒಂದಷ್ಟು ಅಲಂಕಾರ ಮತ್ತು ಪಾತ್ರಕ್ಕೆ ಬೇಕಾದ ಅಹಂಕಾರ Full Article
entertainment ಕ್ರೇಜಿಸ್ಟಾರ್ ರವಿಚಂದ್ರನ್ ಮನಗೆದ್ದ ಕಲಾವಿದ ಕರಣ್..! By kannada.filmibeat.com Published On :: Mon, 16 Dec 2019 20:50:40 +0530 ಕರಣ್ ಆಚಾರ್ಯ ಎನ್ನುವ ಇವರ ಹೆಸರು ಇಂದು ತಕ್ಕ ಮಟ್ಟಿಗೆ ಜನಪ್ರಿಯವಾಗಿದ್ದರೆ ಅದಕ್ಕೆ ಆಂಜನೇಯ ಸ್ವಾಮಿಯೇ ಕಾರಣ! ಹೌದು, ಆಸ್ತಿಕರೆಲ್ಲರು ತಾವೊಮ್ಮೆ ನಿರೀಕ್ಷೆಗೂ ಮೀರಿದ ಹೆಸರು ಮಾಡಿದಾಗ ತಕ್ಷಣ ದೇವರ ಕೃಪೆ ಎಂದು ನೆನಪಿಸುವುದು ಸಹಜ. ಯಾಕೆಂದರೆ ನಾವೆಲ್ಲ ದೇವರ ಸೃಷ್ಟಿ ಎಂಬ ನಂಬಿಕೆ ಅದಕ್ಕೆ ಕಾರಣ. ಆದರೆ ತಾನೇ ಸೃಷ್ಟಿಸಿದ ದೇವರೇ ತನಗೆ ಜನಪ್ರಿಯತೆ ತಂದುಕೊಟ್ಟಿದೆ Full Article
entertainment ಮೇನಕೆಯಂತೆ ಮನಸೆಳೆವ ಪೋಷಕ ನಟಿ ಮೋನಿಕಾ By kannada.filmibeat.com Published On :: Sat, 21 Dec 2019 17:38:22 +0530 ಹೆಸರು ಮೋನಿಕಾ ಕೆ.ವಿ ಅಂದ್ರಾದೆ. ಮೂಲತಃ ಉಡುಪಿ ಜಿಲ್ಲೆ, ಕಾರ್ಕಳದ ಬೆಳ್ಮಣ್ಣು ನಿವಾಸಿ. ಮೊದಲ ನೋಟದಲ್ಲೇ ಆಕರ್ಷಿಸುವಂಥ ಚೆಲುವು. ಕಾಲೇಜ್ ದಿನಗಳಿಂದಲೇ ಅಭಿನಯದಲ್ಲಿ ಒಲವು. ಸ್ಥಳೀಯ ನಾಟಕಗಳಲ್ಲಿಯೂ ನಟಿಯಾಗಿ ಗುರುತಿಸಿಕೊಂಡಾಕೆಗೆ ದೊಡ್ಡ ಅವಕಾಶ ದೊರಕಿದ್ದು ಮಂಗಳೂರಿನಿಂದ. ಅದಕ್ಕೆ ಕಾರಣವಾಗಿದ್ದು, ಕರಾವಳಿಯ ಖ್ಯಾತ ರಂಗನಟ, ನಿರ್ದೇಶಕ, ತುಳು ಕನ್ನಡ ಸಿನಿಮಾಗಳಲ್ಲಿಯೂ ಹೆಸರಾಗಿರುವ ದೇವದಾಸ್ ಕಾಪಿಕಾಡ್. ಅವರು ತಮ್ಮ ಬಲೇ Full Article
entertainment 'ಆರತಿಗೊಬ್ಬ ಕೀರ್ತಿಗೊಬ್ಬ'ದಲ್ಲಿ ದ್ವಿಪಾತ್ರದಲ್ಲಿದ್ದಾರೆ ತೇಜಸ್ ಗೌಡ By kannada.filmibeat.com Published On :: Mon, 23 Dec 2019 21:09:13 +0530 ಮೊದಲ ನೋಟಕ್ಕೆ ತಮಿಳು ನಟ ಅಜಿತ್ ಅವರನ್ನೇ ಹೋಲುತ್ತಾರೆ. ಆದರೆ ತೇಜಸ್ ಗೌಡ ಎನ್ನುವ ಹೆಸರೇ ಹೇಳುವಂತೆ ಇವರು ನಮ್ಮ ಅಪ್ಪಟ ಕನ್ನಡದ ಕಲಾವಿದ. ಪೂರ್ಣಚಂದ್ರ ತೇಜಸ್ವಿ ಎನ್ನುವ ಇವರ ಪೂರ್ಣ ಹೆಸರಿನಲ್ಲಂತೂ ಕನ್ನಡಿಗರ ಸ್ವಾಭಿಮಾನವೇ ಇದೆ! `ಒನ್ ಟೈಮ್' ಎನ್ನುವ 15 ಮಂದಿ ನಿರ್ದೇಶಕರು ನಟಿಸಿದ್ದ ಚಿತ್ರದ ಮೂಲಕ ನಾಯಕನಾಗಿ ನಟಿಸಿದ ಇವರಿಗೆ ಕನ್ನಡದಲ್ಲಿ ಸರಿಯಾಗಿ Full Article
entertainment 'ರಹದಾರಿ'ಯಿಂದ ಮರಳಿ ರಾಜಮಾರ್ಗ ಪ್ರವೇಶಿಸುತ್ತಿದ್ಧಾರೆ ಶ್ವೇತಾ ಶ್ರೀವಾತ್ಸವ್ By kannada.filmibeat.com Published On :: Wed, 25 Dec 2019 10:13:08 +0530 ಶ್ವೇತಾ ಶ್ರೀವಾತ್ಸವ್ ಎಂದೊಡನೆ ಎಲ್ಲರಿಗೂ ನೆನಪಾಗುವುದು ಸಿಂಪಲ್ ಆಗಿ ಒಂದು ಲವ್ ಸ್ಟೋರಿ. ಆದರೆ ಅವರು ಈಗಾಗಲೇ ಮ್ಯಾರೇಜ್ ಸ್ಟೋರಿ, ಮದರ್ ಸ್ಟೋರಿ ಎಲ್ಲವನ್ನು ಮುಗಿಸಿಕೊಂಡು ಮತ್ತೆ ನಾಯಕಿಯಾಗಿ ಬರಲು ಸಜ್ಜಾಗಿದ್ದಾರೆ. ಸಾಮಾನ್ಯವಾಗಿ ಮದುವೆಯಾದೊಡನೆ ಚಿತ್ರರಂಗದಿಂದ ಮರೆಯಾಗುವ ನಾಯಕಿಯರ ಟ್ರೆಂಡ್ ಈಗ ಬದಲಾಗಿದೆ. ವರ್ಷ ಬಿಟ್ಟು ಪೋಷಕ ನಟಿಯಾಗಿ ಮರಳುತ್ತಿದ್ದವರನ್ನು ಕಂಡಿದ್ದೇವೆ. ಆದರೆ ತಾಯಿಯಾದ ಮೇಲೆಯೂ ಗ್ಲಾಮರ್ Full Article
entertainment ನಿಮ್ಮ ಟಿಕೆಟ್ ಶುಲ್ಕಕ್ಕೆ ತಕ್ಕ ಸಂತೃಪ್ತಿದಾಯಕ ಚಿತ್ರ `ಜಿಲ್ಕ’ ಎನ್ನುತ್ತಾರೆ ಕವೀಶ್ ಶೆಟ್ಟಿ By kannada.filmibeat.com Published On :: Fri, 27 Dec 2019 20:48:20 +0530 ಜಿಲ್ಕ ಎನ್ನುವುದು ಹೊಸ ಕನ್ನಡ ಚಿತ್ರದ ಹೆಸರು. ಸದ್ಯದಲ್ಲೇ ತೆರೆ ಕಾಣಲಿರುವ ಈ ಚಿತ್ರವನ್ನು ನಿರ್ದೇಶಿಸಿ ನಾಯಕರಾಗಿರುವವರು ನವ ಪ್ರತಿಭೆ ಕವೀಶ್ ಶೆಟ್ಟಿ. ಚಿತ್ರದ ಬಗ್ಗೆ ಅವರು ಹೆಚ್ಚಿನ ಮಾಹಿತಿ ನೀಡುವುದಿಲ್ಲವಾದರೂ, ಟಿಕೆಟ್ ತೆಗೆದು ಚಿತ್ರ ನೋಡುವವರಿಗೆ ಪೈಸಾ ವಸೂಲಿಯಾಗುವ ತೃಪ್ತಿ ನೀಡುವ ಭರವಸೆ ಕೊಡುತ್ತಾರೆ. ಸಾಮಾನ್ಯವಾಗಿ ಕರಾವಳಿಯಿಂದ ಮುಂಬೈ ಸೇರಿದ ಹುಡುಗರು ಹೋಟೆಲ್ ಉದ್ಯಮದಲ್ಲಿ ಬೆಳೆಯುವುದು Full Article
entertainment Interview: ಧಾರವಾಡದ ಸಾಮಾನ್ಯ ಹುಡುಗ ಈಗ ಅಕಾಡೆಮಿಗೆ ಅಧ್ಯಕ್ಷ By kannada.filmibeat.com Published On :: Thu, 02 Jan 2020 18:32:55 +0530 ಕರ್ನಾಟಕ ಚಲನಚಿತ್ರ ಅಕಾಡಮಿಗೆ ನೂತನ ಅಧ್ಯಕ್ಷರ ಆಯ್ಕೆ ಆಗಿದೆ. ನಟ, ನಿರ್ದೇಶಕ, ನಿರ್ಮಾಪಕರಾಗಿರುವ ಸುನೀಲ್ ಪುರಾಣಿಕ್ ಇದೀಗ ಅಕಾಡಮಿ ಅಧ್ಯಕ್ಷರಾಗಿದ್ದಾರೆ. ರಾಜ್ಯ ಸರ್ಕಾರ ಸುನೀಲ್ ಪುರಾಣಿಕ್ ರನ್ನು ಅಧ್ಯಕ್ಷರಾಗಿ ನೇಮಕ ಮಾಡಿದೆ. ಇಂದು (ಜನವರಿ 2) ನಂದಿನಿ ಲೇ ಔಟ್ ನಲ್ಲಿರುವ ಕರ್ನಾಟಕ ಚಲನಚಿತ್ರ ಅಕಾಡಮಿ ಕಛೇರಿಯಲ್ಲಿ ಅವರು ಅಧಿಕಾರ ಸ್ವೀಕಾರ ಮಾಡಿದರು. ಚಿತ್ರರಂಗದ ಅನೇಕರು ಬಂದು Full Article
entertainment ಜಿಲ್ಕ'ದ ನಾಯಕಿಗೆ ದರ್ಶನ್ ಜತೆಗೆ ಡ್ಯುಯೆಟ್ ಹಾಡುವಾಸೆ By kannada.filmibeat.com Published On :: Fri, 03 Jan 2020 11:03:17 +0530 ಬಾಲಿವುಡ್ ಚಿತ್ರಗಳಲ್ಲಿ ನಾಯಕಿಯಾದ ಪೂಜಾ ಹೆಗ್ಡೆಯ ಬಳಿಕ ಕರಾವಳಿಯಿಂದ ಮತ್ತೋರ್ವ ಹೆಗ್ಡೆಯ ಪ್ರವೇಶವಾಗಿದೆ. ಪ್ರಿಯಾ ಹೆಗ್ಡೆ ಎನ್ನುವ ಈ ಎತ್ತರದ ಹುಡುಗಿ ಕೂಡ, ಮಾಡೆಲಿಂಗ್ ಕ್ಷೇತ್ರದ ಮೂಲಕವೇ ಚಿತ್ರರಂಗ ಪ್ರವೇಶಿಸಿದ್ದಾರೆ. ಮಾತ್ರವಲ್ಲ ನಾಯಕಿಯಾಗಿ ನಟಿಸುತ್ತಿರುವ ಪ್ರಥಮ ಚಿತ್ರದಲ್ಲೇ ಬಾಲಿವುಡ್ ಗೂ ಕಾಲಿಡುತ್ತಿದ್ದಾರೆ. ಹೌದು, ಪ್ರಿಯಾ ಜಿಲ್ಕ' ಚಿತ್ರದ ನಾಯಕಿ. ಜಿಲ್ಕ ಎನ್ನುವುದು ಈಗಾಗಲೇ ತ್ರಿಭಾಷೆಗಳಲ್ಲಿ ಬಿಡುಗಡೆಗೆ ತಯಾರಾಗಿರುವ Full Article
entertainment ಸ್ಟಾರ್ ಹೀರೋಗಳ ಫೇವರೇಟ್ ತಂತ್ರಜ್ಞ, ಯಾರಿವರು..? By kannada.filmibeat.com Published On :: Fri, 03 Jan 2020 15:36:28 +0530 ಈಗೀಗ ಸ್ಪಾಟ್ ಎಡಿಟಿಂಗ್ ಅನ್ನು ಕನ್ನಡದ ಬಹುತೇಕ ಎಲ್ಲ ಸಿನಿಮಾಗಳು ಬಳಸುತ್ತಿವೆ. ಚಿತ್ರೀಕರಣವಾಗುವ ಸ್ಥಳದಲ್ಲಿಯೇ ಒಂದು ಶಾಟ್ ಮುಗಿದ ನಂತರ ಅಲ್ಲೇ ದೃಶ್ಯವನ್ನು ಎಡಿಟ್ ಮಾಡಿ ನೋಡುವುದೇ ಸ್ಪಾಟ್ ಎಡಿಟಿಂಗ್. ಕನ್ನಡದಲ್ಲಿ ಸ್ಪಾಟ್ ಎಡಿಟಿಂಗ್ ವಿಭಾಗದಲ್ಲಿ ಒಬ್ಬ ಪ್ರತಿಭಾವಂತ ತಂತ್ರಜ್ಞ ಗುರುತಿಸಿಕೊಂಡಿದ್ದಾರೆ. ಕನ್ನಡದ ದೊಡ್ಡ ದೊಡ್ಡ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಒಂದರ ನಂತರ ಒಂದು ಅವಕಾಶಗಳು ಅವರಿಗೆ Full Article
entertainment ಖಳನಟ ಗಣೇಶ್ ಕೇಸರ್ಕರ್ ಪರದೆ ಮೇಲೆ ಸದಾ ಪೊಲೀಸ್ ಆಫೀಸರ್..! By kannada.filmibeat.com Published On :: Fri, 03 Jan 2020 21:17:00 +0530 ಗಣೇಶ್ ರಾವ್ ಕೇಸರ್ಕರ್ ಎಂಬ ಹೆಸರು ನಿಮಗೆ ಪರಿಚಿತವಾಗಿ ಅನಿಸದಿದ್ದರೆ ವಿಶೇಷವೇನೂ ಇಲ್ಲ. ಆದರೆ ನೀವು ಕನ್ನಡ ಸಿನಿಮಾ ಪ್ರೇಕ್ಷಕರಾಗಿದ್ದರೆ ಇಲ್ಲಿನ ಫೊಟೋಗಳಲ್ಲಿರುವ ವ್ಯಕ್ತಿಯನ್ನು ಖಂಡಿತವಾಗಿ ನೋಡಿರುತ್ತೀರಿ. ಅದಕ್ಕೆ ಕಾರಣ, ಪ್ರತಿ ವರ್ಷ ಬಿಡುಗಡೆಯಾಗುವ ಹತ್ತರಷ್ಟು ಸಿನಿಮಾಗಳಲ್ಲಾದರೂ ಇವರು ಇದ್ದೇ ಇರುತ್ತಾರೆ. ಅಣ್ಣನಾಗಿ, ಅಳಿಯನಾಗಿ, ರಾಜಕಾರಣಿಯಾಗಿ ಕಾಣಿಸಿಲ್ಲವಾದರೆ ಕೊನೆಗೆ ಪೊಲೀಸ್ ಆಗಿಯಾದರೂ ನಿಮ್ಮೆದುರು ಬಂದೇ ಬರುತ್ತಾರೆ. ಯಾಕೆಂದರೆ Full Article
entertainment Exclusive Interview: ಕನ್ನಡದಲ್ಲಿ ಅತಿ ಹೆಚ್ಚು ಬೇಡಿಕೆಯ ಸ್ವಿಲ್ ಫೋಟೋಗ್ರಾಫರ್ ಇವರೇ By kannada.filmibeat.com Published On :: Tue, 07 Jan 2020 23:32:35 +0530 ಕೆಲವೊಂದು ಸಂಗತಿ ಎಷ್ಟೊಂದು ಆಶ್ಚರ್ಯ ಅನಿಸುತ್ತೆ ನೋಡಿ.. ಒಂದು ದೊಡ್ಡ ಸಿನಿಮಾದ ಸಣ್ಣದೊಂದು ಡೈಲಾಗ್ ಈ ಮಟ್ಟಿಗೆ ಜನಪ್ರಿಯತೆ ತಂದುಕೊಡಲು ಸಾಧ್ಯವೆ ಎನ್ನುವ ಪ್ರಶ್ನೆ ಮೂಡಿಸುತ್ತದೆ. ಒಂದೇ ಒಂದು ಪದದ ಸಂಭಾಷಣೆ ಒಬ್ಬ ಕಲಾವಿದನನ್ನು ಫೇಮಸ್ ಮಾಡಿಬಿಟ್ಟಿದೆ. 'ಜ್ಯೂಸ್ ಕುಡಿತಿಯಾ' ಇದು ಯಶ್ ನಟನೆಯ 'ಮಾಸ್ಟರ್ ಪೀಸ್' ಸಿನಿಮಾದ ದೃಶ್ಯವೊಂದರಲ್ಲಿ ಬರುವ ಸಣ್ಣ ಸಂಭಾಷಣೆ. ಈ ಸಣ್ಣ Full Article
entertainment ತಮಿಳು ಸ್ಟಾರ್ ಸಿನಿಮಾದಲ್ಲಿ ಅವಕಾಶ ಪಡೆದ ಸಂಹಿತಾ ಶಾ ವಿಶೇಷ By kannada.filmibeat.com Published On :: Tue, 07 Jan 2020 22:00:00 +0530 ಸಂಹಿತಾ ಹೆಸರಲ್ಲಿ ಇಬ್ಬರು ಕನ್ನಡತಿಯರಿದ್ದಾರೆ. ಒಬ್ಬರು ಮಾಡೆಲಿಂಗ್ ಕ್ಷೇತ್ರದಿಂದ ಬಂದು ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ಸಂಹಿತಾ ವಿನ್ಯ. ಮತ್ತೊಬ್ಬರು ನಮ್ಮ ಇವತ್ತಿನ ಕಥಾ ನಾಯಕಿ ಸಂಹಿತಾ ಶಾ. ಕನ್ನಡದಲ್ಲಿ ನವನಟಿಯರಿಗೆ ಕೊರತೆಯಿಲ್ಲ. ಆದರೆ ಚಿತ್ರರಂಗ ಪ್ರವೇಶಿಸಿ ಒಂದೇ ಚಿತ್ರಕ್ಕೆ ಗುಡ್ ಬೈ ಹೇಳಿ ಹೋಗುವವರು ಅಧಿಕ. ಒಂದಷ್ಟು ಮಂದಿಗೆ ಮೊದಲ ಚಿತ್ರಕ್ಕೇ ಸುಸ್ತಾದವರಾದರೆ, ಇನ್ನೊಂದಷ್ಟು ಮಂದಿಗೆ ಅವಕಾಶಗಳೇ Full Article
entertainment ಡೈರಕ್ಟರ್ ಆಗುವೆ ಎಂದು ಧೈರ್ಯವಾಗಿ ಹೇಳುವ ಅಂಗವಿಕಲ By kannada.filmibeat.com Published On :: Mon, 13 Jan 2020 13:59:03 +0530 ''ಒಬ್ಬ ಅಂಗವಿಕಲ ಸಿನಿಮಾ ನಿರ್ದೇಶನ ಮಾಡಲು ಸಾಧ್ಯವೇ ಅಂತ ಅವಮಾನ ಮಾಡಿದ್ದರು. ನಿನ್ನ ಕೈನಲ್ಲಿ ಏನು ಮಾಡಲು ಆಗಲ್ಲ ಎಂದರು. ಆದರೆ, ನಾನು ಅದನೇ ಸವಾಲಾಗಿ ತೆಗೆದುಕೊಂಡಿದ್ದೇನೆ.'' ಈ ರೀತಿ ಧೈರ್ಯವಾಗಿ ತಮ್ಮ ಮುಂದಿನ ಕನಸಿನ ಬಗ್ಗೆ ಮಾತನಾಡಿದ್ದು ರಮೇಶ್. ಪ್ರೇಮಕವಿ ರಮೇಶ್ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದಾರೆ. ಅದೇ ಹೆಸರಿನ ಮೂಲಕ ಚಿತ್ರರಂಗದಲ್ಲಿ ಹೆಸರು ಮಾಡುವ Full Article
entertainment ಮನ ಮುಟ್ಟುವ 'ರುದ್ರಿ' ಹಾಡುಗಳು: ಸಂಗೀತ ನಿರ್ದೇಶಕ ಸಾಧು ಕೋಕಿಲ ಸಂದರ್ಶನ By kannada.filmibeat.com Published On :: Thu, 16 Jan 2020 13:32:59 +0530 ಕನ್ನಡ ಚಿತ್ರರಂಗದ ಬಹು ಬೇಡಿಕೆಯ ಹಾಸ್ಯ ಕಲಾವಿದರಲ್ಲಿ ಸಾಧು ಕೋಕಿಲ ಕೂಡ ಒಬ್ಬರು. ಸಿನಿಮಾದಲ್ಲಿ ಸಾಧು ಕೋಕಿಲ ಇರ್ತಾರೆ ಅಂದ್ರೆ, ನಗುವಿಗೆ ಬರವೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಪ್ರೇಕ್ಷಕರಿಗೆ ಅವರು ಕಾಮಿಡಿ ಕಚಗುಳಿ ಇಡುತ್ತಾರೆ. ಕಾಮಿಡಿ ಮಾಡುವುದರಲ್ಲಿ ಮಾತ್ರ ಅಲ್ಲ.. ಸಂಗೀತ ಸಂಯೋಜಿಸುವುದರಲ್ಲೂ ಸಾಧು ಕೋಕಿಲ್ಲ ಎತ್ತಿದ ಕೈ. 'ಶ್', 'H20', 'ಲಾಲಿ ಹಾಡು', 'ರಕ್ತ ಕಣ್ಣೀರು', Full Article
entertainment ನಟಿ ಹೇಮಾ ಕಾಲಿಗೆ ನಮಸ್ಕಾರ ಮಾಡಿದ್ದರು ರಾಜ್ ಕುಮಾರ್! By kannada.filmibeat.com Published On :: Sat, 25 Jan 2020 15:40:29 +0530 ವರನಟ ಡಾ ರಾಜ್ ಕುಮಾರ್ ಸರಳತೆಯ ಸಾಹುಕಾರ. ಈಗಾಗಲೇ ಅನೇಕರು ರಾಜ್ ಕುಮಾರ್ ಸರಳತೆ ಬಗ್ಗೆ ಮಾತನಾಡಿದ್ದಾರೆ. ರಾಜ್ ಅವರ ಸರಳತೆಯನ್ನು ಕಣ್ಣಾರೆ ಕಂಡ ನಟಿ ಇದೀಗ ಆ ವಿಷಯವನ್ನು ಹಂಚಿಕೊಂಡಿದ್ದಾರೆ. 'ಅಮೇರಿಕಾ ಅಮೇರಿಕಾ' ಖ್ಯಾತಿಯ ನಟಿ ಹೇಮಾ ಪ್ರಭಾತ್ 'ಫಿಲ್ಮಿಬೀಟ್ ಕನ್ನಡ' ಸಂದರ್ಶನದಲ್ಲಿ ಅನೇಕ ಕುತೂಹಲಕಾರಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅದರಲ್ಲಿಯೂ ರಾಜ್ ಕುಮಾರ್ ಸಿನಿಮಾದಲ್ಲಿ Full Article
entertainment ಮದುವೆಯಾದ ಮೇಲೆ ನಟಿಯರಿಗೆ ಪ್ರಾಮುಖ್ಯತೆ ಕಡಿಮೆ: ಹೇಮ ಬೇಸರದ ನುಡಿ By kannada.filmibeat.com Published On :: Sun, 26 Jan 2020 14:37:45 +0530 ಚಿತ್ರರಂಗದಲ್ಲಿ ನಟಿಯರು ಮದುವೆಯಾದ ನಂತರ ಸಿನಿಮಾ ಮಾಡುವುದು ತೀರ ಕಡಿಮೆ. ಆ ರೀತಿ ವಿವಾಹದ ನಂತರವೂ ದೊಡ್ಡ ಅವಕಾಶ, ಯಶಸ್ಸು ಪಡೆದ ನಟಿಯರು ಕೆಲವರು ಮಾತ್ರ. ಇದೀಗ ಈ ಬಗ್ಗೆ ನಟಿ ಹೇಮಾ ಪ್ರಭಾತ್ ಕೂಡ ಮಾತನಾಡಿದ್ದಾರೆ. 'ಫಿಲ್ಮಿಬೀಟ್ ಕನ್ನಡ'ದ ಸಂದರ್ಶನದಲ್ಲಿ ಮಾತನಾಡುವ ವೇಳೆ ಚಿತ್ರರಂಗದಲ್ಲಿ ನಟಿಯರಿಗೆ ಮದುವೆಯ ನಂತರ ಸಿಗುವ ಪ್ರಾಮುಖ್ಯತೆ ಕಡಿಮೆ ಎಂದಿದ್ದಾರೆ. ನಟಿ Full Article
entertainment ಲೇಟ್ ಆದರೂ ಒಳ್ಳೆಯ ಸಿನಿಮಾ ಮಾಡುವುದು ನನ್ನ ಗುರಿ: ನಟಿ ಮಿಲನ ನಾಗರಾಜ್ By kannada.filmibeat.com Published On :: Tue, 04 Feb 2020 15:35:41 +0530 ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ನಟಿಸಿರುವ 'ಲವ್ ಮಾಕ್ಟೈಲ್' ಸಿನಿಮಾ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣ್ತಿದೆ. ಒಂದು ಸಿನಿಮಾ ಚಿತ್ರಮಂದಿರದಲ್ಲಿ ಸಕ್ಸಸ್ ಫುಲ್ ಆಗಿ ಹೋಗುತ್ತಿರುವಾಗಲೇ, ಮಿಲನ ನಾಗರಾಜ್ ನಟಿಸಿರುವ ಮತ್ತೊಂದು ಚಿತ್ರ 'ಮತ್ತೆ ಉದ್ಭವ' ತೆರೆಗೆ ಬರ್ತಿದೆ. ಗೀತಾ ಬ್ಯಾಂಗಲ್ ಸ್ಟೋರ್, ಪ್ರೀಮಿಯರ್ ಪದ್ಮಿನಿ ಖ್ಯಾತಿಯ ಪ್ರಮೋದ್ ಮತ್ತೆ ಉದ್ಭವ ಚಿತ್ರದಲ್ಲಿ ನಾಯಕನಾಗಿದ್ದು, ಮಿಲನ Full Article
entertainment ಕನ್ನಡದ ರೂಪಿಕಾರಲ್ಲಿ ಕೀರ್ತಿ ಸುರೇಶ್ರನ್ನು ಕಂಡ ತೆಲುಗು ಮಂದಿ By kannada.filmibeat.com Published On :: Thu, 05 Mar 2020 14:38:31 +0530 'ನಾಯಕಿಯಾಗಿ ಹತ್ತು ವರ್ಷ, ಒಟ್ಟಾರೆ ನಟಿಯಾಗಿ 15 ವರ್ಷ ಆಯ್ತು. ಇಷ್ಟು ವರ್ಷದಲ್ಲಿ ಒಂದೇ ಮಟ್ಟದ ಗ್ರಾಫ್ ಉಳಿಸಿಕೊಂಡಿದ್ದೇನೆ. ಮುಖ್ಯವಾಗಿ ಹೆಸರು, ಗೌರವ ಉಳಿಸಿಕೊಂಡಿದ್ದೇನೆ. ಎಲ್ಲಾ ಕಲಾವಿದರಿಗೂ ಇದು ಸಾಧ್ಯವಾಗುವುದಿಲ್ಲವಲ್ಲ' ಎಂಬ ಖುಷಿ ಹಂಚಿಕೊಂಡರು ನಟಿ ರೂಪಿಕಾ. ಎಸ್. ನಾರಾಯಣ್ ನಿರ್ದೇಶನದ 'ಚೆಲುವಿನ ಚೆಲುಪಿಲಿ' ಚಿತ್ರದ ಮೂಲಕ ಬೆಳ್ಳಿತೆರೆಗೆ ನಾಯಕಿಯಾಗಿ ಪರಿಚಯಗೊಂಡ ರೂಪಿಕಾಗೆ ಹೆಸರು ತಂದುಕೊಟ್ಟಿದ್ದು 'ಕಾಲ್ಗೆಜ್ಜೆ' Full Article
entertainment ನಾನೆಲ್ಲೂ ತಲೆ ಮರೆಸಿಕೊಂಡಿಲ್ಲ; ಪಂಜಾಬ್ ಶೂಟಿಂಗ್ ಮುಗಿಸಿ ಬರಲಿದ್ದೇನೆ: ರಕ್ಷಿತ್ ಶೆಟ್ಟಿ By kannada.filmibeat.com Published On :: Thu, 12 Mar 2020 10:42:42 +0530 ರಕ್ಷಿತ್ ಶೆಟ್ಟಿ ಅವರನ್ನು ಜಾಮೀನು ರಹಿತವಾಗಿ ಬಂಧಿಸುವಂತೆ ಪ್ರಕರಣ ದಾಖಲಾಗಿದೆ. ಹಾಗಾಗಿ ಅವರು ಹೆದರಿಕೊಂಡು ತಲೆ ಮರೆಸಿದ್ದಾರೆ ಎನ್ನುವಂಥ ಸುದ್ದಿ ಹರಿದಾಡಿತ್ತು. ಆದರೆ ತಾವು ಸದಾ ಟ್ವಿಟ್ಟರ್ನಲ್ಲಿ ಸಕ್ರಿಯವಾಗಿರುವುದನ್ನು ನೆನಪಿಸಿರುವ ರಕ್ಷಿತ್ ಶೆಟ್ಟಿ ಪ್ರಸ್ತುತ ಪಂಜಾಬ್ ನಲ್ಲಿ ನಡೆಯುತ್ತಿರುವ ಚಾರ್ಲಿ 777' ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಕಿರಿಕ್ ಪಾರ್ಟಿ ಸಿನಿಮಾದಲ್ಲಿ ಶಾಂತಿ ಕ್ರಾಂತಿ ಸಿನಿಮಾದ ಹಾಡಿನ Full Article
entertainment ಅಕ್ಕ, ಅತ್ತಿಗೆಯ ಪಾತ್ರಗಳಿಗೊಂದು ಆತ್ಮೀಯ ಮುಖ: ಆರತಿ ಕುಲಕರ್ಣಿ By kannada.filmibeat.com Published On :: Fri, 13 Mar 2020 14:08:51 +0530 ಈ ವರ್ಷ ಸದ್ದು ಮಾಡಿದ ಚಿತ್ರಗಳ ಪಟ್ಟಿಯಲ್ಲಿ ಪ್ರಜ್ವಲ್ ದೇವರಾಜ್ ಅವರ ಜಂಟಲ್ ಮ್ಯಾನ್' ಚಿತ್ರ ಕೂಡ ಸೇರಿಕೊಳ್ಳುತ್ತದೆ. ಸಿನಿಮಾ ನೋಡಿದವರಿಗೆ ಚಿತ್ರದಲ್ಲಿ ಪ್ರಜ್ವಲ್ ಜತೆಗೆ ಮರೆಯದೇ ನೆನಪಿಟ್ಟುಕೊಳ್ಳುವಂಥ ಕೆಲವು ಪಾತ್ರಗಳು ಸಿಗುತ್ತವೆ. ಅವುಗಳಲ್ಲಿ ಪ್ರಜ್ವಲ್ ಅತ್ತಿಗೆಯ ಪಾತ್ರ ಮಾಡಿದ ಆರತಿ ಕುಲಕರ್ಣಿ ಕೂಡ ಒಬ್ಬರು. ಆರತಿ ಅವರಿಗೆ ಕ್ಯಾಮೆರಾ ಜಗತ್ತು ಹೊಸತಲ್ಲ. ದಶಕದ ಹಿಂದೆ ಟಿ.ವಿ Full Article
entertainment ಖುಷಿಗೆ ಪಾರವೇ ಇಲ್ಲ: 'ದಿಯಾ' ನಾಯಕಿಯ ವಿಶೇಷ ಸಂದರ್ಶನ By kannada.filmibeat.com Published On :: Mon, 16 Mar 2020 21:52:42 +0530 ಜನ ದಿಯಾ.., ದಿಯಾ... ಎನ್ನುವುದು ಕೇಳಿ ಖುಷಿ ಮತ್ತಷ್ಟು ಖುಷಿಯಾಗಿದ್ದಾರೆ! ದಿಯಾ ಚಿತ್ರದಲ್ಲಿ ನಾಯಕಿಯ ಹೆಸರೇ ಖುಷಿ. ಪ್ರಥಮ ಚಿತ್ರದಲ್ಲೇ ಇಂಥದೊಂದು ಪ್ರಖ್ಯಾತಿ ಸಿಗುವುದು ಅಪರೂಪ. ಅದಕ್ಕೆ ಹೆಸರೇ ಅನ್ವರ್ಥವಾಗುವಂತೆ ಸಂಭ್ರಮದ ನಗು ಚೆಲ್ಲುತ್ತಿದ್ದಾರೆ ಖುಷಿ. ಆದರೆ ಚಿತ್ರರಂಗದ ಇಂದಿನ ವಿಷಮ ಪರಿಸ್ಥಿತಿಯ ಕಾರಣ, ಸಿನಿಮಾ ಬಹಳ ಬೇಗ ಚಿತ್ರಮಂದಿರ ಬಿಟ್ಟು ಹೋಗಿದೆ. ಅಚ್ಚರಿ ಏನೆಂದರೆ ಅದಕ್ಕಾಗಿ Full Article
entertainment ಸಂದರ್ಶನ: ಗೃಹ ಬಂಧನದಲ್ಲಿರುವ ಯೋಗರಾಜ ಭಟ್ಟರು ಏನು ಮಾಡ್ತಿದ್ದಾರೆ? By kannada.filmibeat.com Published On :: Mon, 30 Mar 2020 17:15:21 +0530 ಕೊರೋನ ಎಂದೊಡನೆ ನಡುಗುವಷ್ಟು ಆತಂಕ ಜನರಲ್ಲಿದೆ. ಅದಕ್ಕೆ ಕಾರಣ ಕೋವಿಡ್ 19. ಅದೇನೇ ಆತಂಕ ಇದ್ದರೂ, ಚಿತ್ರೋದ್ಯಮದಲ್ಲಿ ತಳಮಳಗಳಿದ್ದರೂ ಪ್ರಶ್ನೋತ್ತರದ ಸಂದರ್ಭ ಬಂದಾಗ ಪಂಚ್ ಡೈಲಾಗ್ ಹೊಡೆಯುವುದರಲ್ಲಿ ಯೋಗರಾಜ್ ಭಟ್ಟರು ನಿಸ್ಸೀಮರು. ಆದರೆ ಕೊರೋನ ಬಗ್ಗೆ ಅವರು ಮಾತನಾಡುವಾಗ ಪಂಚ್ ಗಿಂತ ಹೆಚ್ಚು ಮಾರ್ಮಿಕತೆಗೆ ಒತ್ತು ನೀಡಿದ್ದಾರೇನೋ ಅನಿಸಿತು. ಯಾಕೆಂದರೆ ಮನೆಯ ಒಳಗಿರುವವರು, ಹೊರಗೆ ಬರಲು ಕಾಯುವವರಿಗೆ Full Article
entertainment ಸಂದರ್ಶನ: ಅವಕಾಶಗಳ ವ್ಯೂಹದಲ್ಲಿ ಸಿಲುಕುವ ಆಸೆಯಲ್ಲಿ ಪ್ರಜ್ವಲ್ 'ಅಭಿಮನ್ಯು' By kannada.filmibeat.com Published On :: Tue, 31 Mar 2020 13:12:17 +0530 ಪ್ರಜ್ವಲ್ ಅಭಿಮನ್ಯು ಎನ್ನುವ ಹೆಸರು ಕೇಳುವಾಗ ಇಬ್ಬರಿದ್ದಾರೆ ಎನ್ನುವ ಕಲ್ಪನೆ ಬರಬಹುದು. ಆದರೆ ಇದು ಚಂದನವನಕ್ಕೆ ಕಾಲಿಟ್ಟಿರುವ ಒಬ್ಬ ಯುವ ನಟನ ಹೆಸರು. ಇವರು ಕಿರುತೆರೆಯ ಮನರಂಜನಾ ಪ್ರೇಕ್ಷಕರಿಗೆ ಈಗಾಗಲೇ ಸುಪರಿಚಿತರು. ಆದರೆ ಸಿನಿಮಾರಂಗಕ್ಕೆ ತೀರ ಹೊಸಬರು. ಆದರೆ ಪ್ರಮುಖ ಪಾತ್ರವಹಿಸಿದ ಪ್ರಥಮ ಚಿತ್ರದಲ್ಲೇ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಗುರುತಿಸಿಕೊಂಡರು. 12ನೇ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಕನ್ನಡದ ಶ್ರೇಷ್ಠ Full Article
entertainment ಸಂದರ್ಶನ: ಲಾಕ್ ಡೌನ್ ನಲ್ಲಿ 'ಕನ್ನಡತಿ' ರಂಜನಿ ಈಗ ಏನ್ಮಾಡ್ತಿದ್ದಾರೆ? By kannada.filmibeat.com Published On :: Wed, 01 Apr 2020 21:25:28 +0530 ವಿಶ್ವದಾದ್ಯಂತ ಕೊರೊನಾ ಅಟ್ಟಹಾಸ ಮೆರೆಯುತ್ತಿದೆ. ಕಿಲ್ಲರ್ ಕೊರೊನಾ ವೈರಸ್ ಆತಂಕಕ್ಕೆ ಸಂಪೂರ್ಣ ಭಾರತ ಸ್ತಬ್ದವಾಗಿದೆ. ಕೊರೊನಾ ವೈರಸ್ ಮಟ್ಟ ಹಾಕಲೇಬೇಕೆಂಬ ಕಾರಣಕ್ಕೆ ಏಪ್ರಿಲ್ 14 ರವರೆಗೆ ಲಾಕ್ ಡೌನ್ ಗೆ ಪ್ರಧಾನಿಗಳು ಕರೆ ನೀಡಿದ್ದು, ಇದರಿಂದ ಜನ ಮನೆಯಿಂದ ಹೊರಬರದ ಸ್ಥಿತಿ ನಿರ್ಮಾಣವಾಗಿದೆ. ಉದ್ಯೋಗ ಅರಸಿ ಸಿಟಿಗೆ ಬಂದಿದ್ದ ಅನೇಕರು ಮರಳಿ ತಮ್ಮ-ತಮ್ಮ ಊರು ಸೇರಿದ್ದಾರೆ. ಚಿತ್ರೀಕರಣ Full Article
entertainment ವಿಜಯ್ ಸೇತುಪತಿ ಚಿತ್ರದಲ್ಲಿ ನಟಿಸಲಿದ್ದಾರೆ ಶಿವಮಣಿ! By kannada.filmibeat.com Published On :: Thu, 02 Apr 2020 14:00:05 +0530 ಪ್ರತಿಭೆಗಳನ್ನು ಗುರುತಿಸುವುದರಲ್ಲಿ ನಮ್ಮ ಪಕ್ಕದ ತಮಿಳುನಾಡು ಸದಾ ಮುಂದು. ಅವರು ಕಲಾವಿದನ ರಾಜ್ಯ, ಭಾಷೆ, ಹಿನ್ನೆಲೆಗಳಿಗಿಂತ ಆತನ ನಟನೆಯ ಪ್ರತಿಭೆಯನ್ನಷ್ಟೇ ನೋಡಿ ಅವಕಾಶ ನೀಡುತ್ತಾರೆ. ಉದಾಹರಣೆಗೆ ಯಾವುದೇ ಜನಪ್ರಿಯ ತಮಿಳು ಸಿನಿಮಾ ನೋಡಿದರೂ ಅದರ ಪ್ರಮುಖ ಪಾತ್ರಧಾರಿಗಳಲ್ಲಿ ಒಬ್ಬರಾದರು ಕರ್ನಾಟಕ, ಕೇರಳ ಅಥವಾ ಮುಂಬೈನಿಂದ ಬಂದವರಾಗಿರುತ್ತಾರೆ. ಈಗ ಆ ಪಟ್ಟಿಗೆ ನಮ್ಮ ಜನಪ್ರಿಯ ನಿರ್ದೇಶಕ, ನಟ ಶಿವಮಣಿಯವರು Full Article
entertainment ಸಂದರ್ಶನ: ಜೊತೆ-ಜೊತೆಯಲಿ 'ಆರ್ಯವರ್ಧನ್' ಆಂತರ್ಯ By kannada.filmibeat.com Published On :: Fri, 03 Apr 2020 14:21:49 +0530 'ಚಿಟ್ಟೆ' ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿ ತುಂಟಾಟ ಸಿನಿಮಾ ಮೂಲಕ ನಾಯಕ ನಟನಾಗಿ ಕೆಲ ಕಾಲ ಕನ್ನಡ ಬೆಳ್ಳಿ ತೆರೆಯಲ್ಲಿ ಮಿಂಚಿದ ಅನಿರುದ್ಧ ಅವರು ಈಗ ಕಿರುತೆರೆ ಪ್ರವೇಶ ಮಾಡಿದ್ದಾರೆ. ಅನಿರುದ್ಧ ಮುಖ್ಯ ಪಾತ್ರದಲ್ಲಿ ನಟಿಸಿರುವ 'ಜೊತೆ-ಜೊತೆಯಲಿ' ಧಾರವಾಹಿ ಪ್ರಸ್ತುತ ಪ್ರಸಾರವಾಗುತ್ತಿರುವ ಟಾಪ್ ಕನ್ನಡದ ಧಾರವಾಹಿಗಳಲ್ಲಿ ಒಂದಾಗಿದೆ. ಅನಿರುದ್ಧ ನಿರ್ವಹಿಸಿರುವ ಆರ್ಯವರ್ಧನ್ ಪಾತ್ರ ಹೆಂಗೆಳೆಯರ ಮಾತ್ರವಲ್ಲದೆ Full Article
entertainment ಸಂದರ್ಶನ: 'ಗೋರಿ’ಯಿಂದ ಬಂದ ಬಂಗಾರಿ ಶ್ವೇತಾ! By kannada.filmibeat.com Published On :: Tue, 07 Apr 2020 22:04:00 +0530 ಕನ್ನಡದಲ್ಲಿ ಶ್ವೇತಾ ಎನ್ನುವ ನಟಿಯರಿಗೆ ಕೊರತೆಯಿಲ್ಲ. ಶ್ವೇತಾ ಪಂಡಿತ್, ಶ್ವೇತಾ ಶ್ರೀವತ್ಸ, ಶ್ವೇತಾ ಚೆಂಗಪ್ಪ.. ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇವರ ನಡುವೆ ಹೊಸದಾಗಿ ಬಂದಿರುವ ಶ್ವೇತಾ ಕನ್ನಡಕ್ಕೆ ಎಂಟ್ರಿಯಾಗಿರುವ ಚಿತ್ರದ ಹೆಸರು ಗೋರಿ. ಹಾಗಂತ ಮುಂದೆ ಗೋರಿ ಶ್ವೇತಾ ಅಂತ ಫೇಮಸ್ಸಾಗ್ತಾರೋ ಗೊತ್ತಿಲ್ಲ. ಬಾಲಿವುಡ್ ಮಂದಿಯಂತೂ ಈಕೆಯನ್ನು 'ಗೋರಿ ಶ್ವೇತಾ' ಎಂದು ಖಂಡಿತವಾಗಿ ಒಪ್ಪಬಹುದು! ಯಾಕೆಂದರೆ Full Article
entertainment ಸಂದರ್ಶನ: ಹಂಸಲೇಖ ಪುತ್ರಿ ನಂದಿನಿ ಹಂಸಲೇಖ ಜೊತೆ ಮಾತು-ಕತೆ By kannada.filmibeat.com Published On :: Wed, 08 Apr 2020 16:51:39 +0530 ಹಂಸಲೇಖ ಎನ್ನುವ ಹೆಸರು ಕೇಳದ ಕನ್ನಡಿಗರೇ ಇಲ್ಲ ಎನ್ನಬಹುದು. ಕನ್ನಡ ಸಿನಿಮಾರಂಗದ ಸಂಗೀತ ಕ್ಷೇತ್ರದ ಜತೆಗೆ ನಾಡು, ನುಡಿಯ ವಿಚಾರದಲ್ಲಿ ತಮ್ಮ ಸಾಹಿತ್ಯದ ಮೂಲಕವೂ ಜತೆ ನೀಡಿದ ಗಣ್ಯರು. ಅವರು ಮಾತ್ರವಲ್ಲ, ಅವರ ಪತ್ನಿ ಲತಾ ಹಂಸಲೇಖ, ಮಕ್ಕಳಾದ ಅಲಂಕಾರ್, ತೇಜಸ್ವಿನಿ ಮತ್ತು ನಂದಿನಿ ಎಲ್ಲರೂ ಸಿನಿಮಾದ ವಿವಿಧ ವಿಭಾಗಗಳ ಮೂಲಕ ಗುರುತಿಸಿಕೊಂಡವರು. ಇದೀಗ ಲಾಕ್ಡೌನ್ ಹಿನ್ನೆಲೆಯಲ್ಲಿ Full Article
entertainment ಸಂದರ್ಶನ: ಸಿನಿಮಾ ಜೊತೆಗೆ ಹೊಸ ತುಡಿತಕ್ಕೆ ಸಿಲುಕಿರುವ ರಾಜ್ ಬಿ ಶೆಟ್ಟಿ By kannada.filmibeat.com Published On :: Thu, 09 Apr 2020 15:00:21 +0530 ರಾಜ್ ಬಿ ಶೆಟ್ಟಿ ಎಂದೊಡನೆ ಕನ್ನಡಿಗರಿಗೆ ಮೊದಲು ನೆನಪಾಗುವುದೇ ಒಂದು ಮೊಟ್ಟೆಯ ಕತೆ' ಚಿತ್ರ. ಆ ಸಿನಿಮಾ ಮೂಡಿ ಬಂದಿರುವ ರೀತಿ ಮಾತ್ರವಲ್ಲ, ಅದರಲ್ಲಿ ರಾಜ್ ನಟಿಸಿರುವ ಪಾತ್ರವೂ ವಿಭಿನ್ನವಾಗಿತ್ತು. ಮಂಗಳೂರಿನಲ್ಲಿ ಆರ್.ಜೆಯಾಗಿ ಗುರುತಿಸಿಕೊಂಡಿದ್ದ ರಾಜ್ ಶೆಟ್ಟಿ 'ಒಂದು ಮೊಟ್ಟೆಯ ಕತೆ' ಎನ್ನುವ ಒಂದೇ ಒಂದು ಚಿತ್ರದ ಮೂಲಕ ಕರ್ನಾಟಕ ತುಂಬ ಹೆಸರು ಮಾಡಿದರು. ಚಿತ್ರದ ನಾಯಕನಷ್ಟೇ Full Article
entertainment ಸಂದರ್ಶನ: ಹಾಸ್ಯದ ಜತೆಗೆ ಸಂದೇಶ; ಇದೇ ಶ್ರದ್ಧಾ ವಿಶೇಷ..! By kannada.filmibeat.com Published On :: Wed, 22 Apr 2020 14:22:34 +0530 ಶ್ರದ್ಧಾ ಎನ್ನುವ ಹೆಸರಿಗಿಂತ ಈ ಯುವತಿಯ ಮುಖವೇ ನಮಗೆಲ್ಲ ಆಪ್ತ! ಯಾಕೆಂದರೆ ಯಾವು ಯಾವುದೋ ಹೆಸರುಗಳ ಮೂಲಕ ವಿಡಿಯೋಗಳನ್ನು ಮಾಡಿ ವೈರಲ್ ಆಗಿರುವ ಪ್ರತಿಭೆ. ಇಂಜಿನಿಯರಿಂಗ್ ವೃತ್ತಿ ತೊರೆದು ಆಸಕ್ತಿಯ ಬೆನ್ನೇರಿ ಎಫ್.ಎಂ ವಾಹಿನಿಯಲ್ಲಿ ಆರ್.ಜೆಯಾದ ಶ್ರದ್ಧಾ ಪ್ರಸ್ತುತ ಕನ್ನಡ ವಾಹಿನಿಯೊಂದರಲ್ಲಿ ನಾನ್ ಫಿಕ್ಷನ್ ಹೆಡ್ ಆಗಿ ವೃತ್ತಿಯಲ್ಲಿದ್ದಾರೆ. ಆದರೆ ತೆರೆಯ ಹಿಂದಿನ ಆ ಕೆಲಸಕ್ಕಿಂತ ಶ್ರದ್ಧಾ Full Article
entertainment 'കുറച്ച് കാലം കഴിഞ്ഞാൽ ഉണങ്ങി കരിഞ്ഞ ഒരു കറിവേപ്പില' -ട്രോളന്മാര്ക്ക് ചുട്ട മറുപടി By Published On :: Sat, 02 May 2020 14:16:22 +0530 ശ്രദ്ധേയ കഥാപാത്രങ്ങളിലൂടെ മലയാളികള്ക്ക് ഏറെ പ്രിയങ്കരനായി മാറിയ താരമാണ് ചെമ്പന് വിനോദ്. Full Article
entertainment ചന്ദ്രമുഖി 2 വില് രാഘവ ലോറന്സ് രജനിക്ക് പകരക്കാരനോ? By Published On :: Sun, 03 May 2020 15:07:02 +0530 തമിഴ് സിനിമയിലെ ഹിറ്റുകളില് ഒന്നായ ചന്ദ്രമുഖിയുടെ രണ്ടാം ഭാഗത്തില് രാഘവ ലോറന്സിന്റെ റോള് എന്താണ് എന്ന ചര്ച്ചകള് സജീവമാണ്. Full Article
entertainment നിക്കിന് മുന്പ് ഞാന് പ്രിയങ്കയെ 'വിവാഹ൦' ചെയ്തിരുന്നു -വെളിപ്പെടുത്തല്! By Published On :: Sun, 03 May 2020 16:03:23 +0530 ബോളിവുഡ് താര സുന്ദരി പ്രിയങ്ക ചോപ്രയുടെ ആദ്യ ഭര്ത്താവ് നിക് ജോനസല്ലെന്ന് രസകരമായ വെളിപ്പെടുത്തല്. Full Article
entertainment വാട്സ് ആപ് ഗ്രൂപ്പ് ചാറ്റിനിടെ മോശം പരാമര്ശം; നടനെതിരെ രഞ്ജിനി By Published On :: Mon, 04 May 2020 21:46:01 +0530 വാട്സ്ആപ്പ് ഗ്രൂപ്പ് ചാറ്റിനിടെ മോശം പരാമർശം നടത്തിയ നടനെതിരെ ചലച്ചിത്ര താര൦ രഞ്ജിനി. നാടക നടനായ വാസുദേവനെതിരെയാണ് രഞ്ജിനി നിയമ നടപടിക്ക് ഒരുങ്ങുന്നത്. Full Article
entertainment ''അരുണേട്ടാ സന്തോഷായില്ലേ..?'' അനുശ്രീ ഓര്മ്മകള് പങ്ക് വെയ്ക്കുന്നു! By Published On :: Tue, 05 May 2020 11:13:18 +0530 മലയാളികള് മറക്കാത്ത ചോദ്യമാണ് ''അരുണേട്ടാ സന്തോഷായില്ലേ..?''എന്ന അനുശ്രീയുടെ ചോദ്യം,ഡയമണ്ട് നെക്ലയ്സ് എന്ന സിനിമയില് Full Article
entertainment മലയാളത്തിന്റെ സൂപ്പർസ്റ്റാറിന് ഇന്ന് 41-ാം വിവാഹ വാർഷികം By Published On :: Wed, 06 May 2020 22:21:12 +0530 1979 മേയ് ആറിനാണ് മമ്മൂട്ടി സുല്ഫത്തിനെ വിവാഹം കഴിക്കുന്നത്. അന്ന് മമ്മൂട്ടി വക്കീലായി പ്രാക്ടീസ് ചെയ്യുകയായിരുന്നു. Full Article
entertainment viral video: ആരോഗ്യ പ്രവർത്തകർക്ക് അഭിനന്ദനം അറിയിച്ച് ഉണ്ണി മുകുന്ദൻ By Published On :: Thu, 07 May 2020 20:56:38 +0530 ആരോഗ്യ പ്രവർത്തകർക്ക് അഭിനന്ദനമറിയിച്ചു കൊണ്ട് നിരവധി പേരാണ് ഇപ്പോൾ രംഗത്തെത്തിയിരിക്കുന്നത്. Full Article
entertainment എസ്തർ പങ്കുവെച്ച വീഡിയോ വൈറലാകുന്നു... By Published On :: Thu, 07 May 2020 21:52:46 +0530 വീട്ടിലിരുന്നു സമയം പോകാൻ മനസിന് ഇഷ്ടമുള്ള പരിപാടികൾ ചെയ്യുമ്പോൾ മനസ്സിനും സുഖം ശരീരത്തിനും സുഖം. Full Article
entertainment 'ചിന്നഞ്ചിറു കിളിയെ': Lock down ൽ ഹ്രസ്വ ചിത്രവുമായി സുഹാസിനി By Published On :: Fri, 08 May 2020 13:53:13 +0530 പൂർണ്ണമായും ഐഫോണിൽ ചിത്രീകരിച്ചിരിക്കുന്ന ഈ ചിത്രത്തിന് വെറും 20 മിനിറ്റ് മാത്രമാണ് ദൈർഘ്യമുള്ളത്. Full Article
entertainment Lock down: ഒഴിവുകാലത്ത് വീണ അഭ്യസിച്ച് ലേഡി സൂപ്പർ സ്റ്റാർ By Published On :: Fri, 08 May 2020 20:55:05 +0530 നേരത്തെ താരം കുച്ചുപ്പുടി അഭ്യസിക്കുന്നതിന്റെ വീഡിയോയും പങ്കുവെച്ചിരുന്നു. Full Article
entertainment ಜಾಕಿ ಚಾನ್ ಗೆ ಕೊರೊನಾ ವೈರಸ್? ಏನಿದು ಸುದ್ದಿ? By kannada.filmibeat.com Published On :: Mon, 02 Mar 2020 15:15:55 +0530 ಚೀನಾದಲ್ಲಿ ಕೊರೊನಾವೈರಸ್ ಮಿತಿ ಮೀರಿದೆ. 3000 ಕ್ಕೂ ಹೆಚ್ಚು ಮಂದಿ ಈಗಾಗಲೇ ಕೊರೊನಾ ವೈರಸ್ ನಿಂದ ಮೃತಪಟ್ಟಿದ್ದಾರೆ. ಈ ನಡುವೆ ಚೀನಾದ ಸ್ಟಾರ್ ನಟ ಜಾಕಿ ಚಾನ್ ಅವರಿಗೂ ಕೊರೊನಾ ವೈರಸ್ ತಗುಲಿರುವ ಸುದ್ದಿಯೊಂದು ಹರಿದಾಡುತ್ತಿದೆ. ಖ್ಯಾತ ನಟ ಜಾಕಿ ಚಾನ್ ಗೆ ಕೊರೊನಾ ವೈರಸ್ ತಗುಲಿದೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಆಸ್ಪತ್ರೆಯಲ್ಲಿ Full Article
entertainment ಕಿಚ್ಚ ಸುದೀಪ್ 'ಫ್ಯಾಂಟಮ್'ಗೆ ನಾಯಕಿಯಾದ ಕನ್ನಡದ ಖ್ಯಾತ ನಟಿ? By kannada.filmibeat.com Published On :: Tue, 03 Mar 2020 15:12:37 +0530 ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತು ರಂಗಿತರಂಗ ಖ್ಯಾತಿಯ ನಿರ್ದೇಶಕ ಅನೂಪ್ ಭಂಡಾರಿ ಕಾಂಬಿನೇಷನ್ ನ ಫ್ಯಾಂಟಮ್ ಸಿನಿಮಾದ ಚಿತ್ರೀಕರಣ ಪ್ರಾರಂಭವಾಗಿದೆ. ಅನೂಪ್ ಭಂಡಾರಿ ಹುಟ್ಟುಹಬ್ಬದ ದಿನವೆ ಚಿತ್ರೀಕರಣ ಪ್ರಾರಂಭವಾಗಿದ್ದು, ಹೈದರಾಬಾದ್ ನಲ್ಲಿ ಮೊದಲ ಶೆಡ್ಯೂಲ್ ಪ್ರಾರಂಭವಾಗಿದೆ. ಈಗಾಗಲೆ ಫ್ಯಾಂಟಮ್ ಸಿನಿಮಾದ ಸುದೀಪ್ ಲುಕ್ ಶೇರ್ ಮಾಡಲಾಗಿದ್ದು, ಗನ್ ಹಿಡಿದು ಖಡಕ್ ಲುಕ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು Full Article
entertainment ಇಳಯದಳಪತಿ ವಿಜಯ್ ಮುಂದಿನ ಸಿನಿಮಾಗೆ ನಾಯಕಿ ರಶ್ಮಿಕಾ ಅಲ್ಲ, ಪೂಜಾ ಹೆಗಡೆ? By kannada.filmibeat.com Published On :: Tue, 03 Mar 2020 17:39:33 +0530 ತಮಿಳಿನ ಖ್ಯಾತ ನಟ ಇಳಯದಳಪತಿ ವಿಜಯ್ ಸದ್ಯ ಮಾಸ್ಟರ್ ಸಿನಿಮಾದ ಚಿತ್ರೀಕರಣ ಮುಗಿಸಿದ್ದಾರೆ. ಚಿತ್ರೀಕರಣ ಮುಗಿಯುತ್ತಿದ್ದಂತೆ ವಿಜಯ್ ಮುಂದಿನ ಸಿನಿಮಾದ ಬಗ್ಗೆ ಚರ್ಚೆ ಜೋರಾಗಿ ನಡೆಯುತ್ತಿದೆ. ಹೌದು, ವಿಜಯ್ ಮುಂದಿನ ಸಿನಿಮಾ "ದಳಪತಿ 65' (ತಾತ್ಕಾಲಿಕ ಹೆಸರು) ಬಗ್ಗೆ ಈಗಾಗಲೆ ಸಾಕಷ್ಟು ಸುದ್ದಿ ಹರಿದಾಡುತ್ತಿದ್ದು, ಈಗ ಮತ್ತೊಂದು ವಿಚಾರ ವೈರಲ್ ಆಗಿದೆ. ಹೌದು, ನಟ ವಿಜಯ್ ಗೆೇ Full Article
entertainment ದುಬಾರಿ ಸೀರೆ ಜತೆ ಪರಾರಿಯಾದರೇ ತೆಲುಗು ಸ್ಟಾರ್ ನಟಿ? By kannada.filmibeat.com Published On :: Tue, 03 Mar 2020 18:59:57 +0530 ಟಾಲಿವುಡ್ನಲ್ಲಿ ಕುತೂಹಲಕಾರಿ ಗಾಸಿಪ್ ಒಂದು ಹರಿದಾಡುತ್ತಿದೆ. ಅದೂ ತೆಲುಗಿನ ತಾರಾ ನಟಿಯೊಬ್ಬರ ಬಗ್ಗೆ. ದೊಡ್ಡ ಮೊತ್ತದ ಸಂಭಾವನೆ ಪಡೆಯುವ ನಟಿಯರು ತೀರಾ ಕೀಳುಮಟ್ಟಕ್ಕೆ ಇಳಿದ ವರ್ತನೆಯ ಸುದ್ದಿ ಇದು. ಆಕೆ ಒಂದು ಚಿತ್ರಕ್ಕೆ ಪಡೆಯುವ ಸಂಭಾವನೆಯನ್ನು ತಿಳಿದವರಿಗೆ ಹೀಗೆ ಮಾಡಲು ಸಾಧ್ಯವೇ ಎಂಬ ಅಚ್ಚರಿಯಾಗುವುದು ಸತ್ಯ. ಸುಮಾರು 25 ಲಕ್ಷದವರೆಗೆ ಸಂಭಾವನೆ ಪಡೆದಿರುವ ಟಾಲಿವುಡ್ನ ಸ್ಟಾರ್ ನಟಿಯೊಬ್ಬರನ್ನು Full Article
entertainment 'ಮದಕರಿ ನಾಯಕ' ದರ್ಶನ್ ಗೆ ಜೋಡಿಯಾಗ್ತಾರಾ ಲೇಡಿ ಸೂಪರ್ ಸ್ಟಾರ್? By kannada.filmibeat.com Published On :: Sun, 08 Mar 2020 15:13:46 +0530 ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷೆಯ ರಾಜವೀರ ಮದಕರಿ ನಾಯಕ ಚಿತ್ರದ ಚಿತ್ರೀಕರಣ ನಡೆಯುತ್ತಿದೆ. ಈಗಾಗಲೆ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಎರಡನೆ ಹಂತದ ಚಿತ್ರೀಕರಣ ಪ್ರಾರಂಭಿಸಿದೆ. ಸದ್ಯ ಚಿತ್ರತಂಡ ಹೈದರಾಬಾದ್ ನಲ್ಲಿ ಬೀಡು ಬಿಟ್ಟಿದೆ. ಎರಡನೆ ಹಂತದ ಚಿತ್ರೀಕರಣ ಪ್ರಾರಂಭವಾದರು ಚಿತ್ರತಂಡ ನಾಯಕಿಯ ಬಗ್ಗೆ ಯಾವುದೆ ಸುಳಿವು ಬಿಟ್ಟುಕೊಟ್ಟಿಲ್ಲ. ಮದಕರಿ ನಾಯಕನಿಗೆ ಯಾರು Full Article